Skip to main content

Full text of "ಉಪನೀತರಿಗೆ ಉಪಯುಕ್ತ ಉಪದೇಶ"

See other formats


“ಟು 


ಉಫನೀತರಿಗೆ ಉಪಯುಕ ಉಪದೇಶ 





ಧ್ಯೇಯಃಸದಾ ಸನಿತೈಮೆಂಡಲ ಮಧ್ಯವರ್ತಿೀ 


ಸಂಗ್ರಾಹಕ ಲೇಖಕ 
 ಥೀನಿನಾಸ ಸು. ಮಠದ 


ಗೀತಾ ಪ್ರಕಾಶನ, ವಿಜಾಪುರ 


ಉಪನೀತರಿಗೆ ಉಪಯುಕ್ತ ಉಪದೇಶ 





ಸಂಗ್ರಾಹಕ ಲೇಖಕ 
ಶೀನಿವಾಸ ಸಂ. ಮಠದ, ಬ್ಲಿಎಸ್‌ಸಿ., ಎಮ್‌.ಎ. 


ಗೀತಾ ಪ್ರಕಾಶನ 
ಅಜರೇಕರ ಚಾಳ, ನೀನಾಕ್ಸಿ ಚೌಕ, ವಿಜಾಪುರ - 586 101 


Upaneetarige Upayukta Upadesha (in Kannada) 


By Srinivas S. Mathad, B.Sc; M.A. 


First Edition- 1995 


1000 Copies 


This book is published with the Financial Assistance 
of Tirumala Tirupati Devasthanams under their 
scheme- *“Aid to publish religious books." 





© Author 


Price : Rs. 20/— 


Printers : 


5. |, Akalwadi 
‘Manohar Printing Press 
Market Dharwad - 580 001 


ದಿನಾಂಕ ೨೨-೫-೧೯೯೪ ರಂದು ನಮ್ಮನ್ನಗಲಿದ 
ತೀರ್ಥರೂಪ ತಂದೆಯವರಾದ 


ಥ್ರೀ ಸುಬ್ಬಣ್ಣಾ ಚಾರ್ಯ ಮಠೆಡ 


ಅವರ 
ಸ್ಮರಣಾರ್ಥ 
ಶ್ರೀಮತ್ಸರಮಹಂಸ ಪರಿವ್ರಾಜಕೇತ್ಕಾದಿ ಬಿರುದಾಲಂಕೃತರಾದ 
ಶ್ರೀ ಫೀ ೧೦೦೮ ಶ್ರೀವಂದುತ್ತರಾದಿಮಠಾಧೀಶರಾದ 
ಪ್ರೀಮತ್‌ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರ 
ಅಂತರ್ಯಾಮಿ ಶ್ರೀ ಹನುಮದರ್ದಭೀಮಮಧಾ ಎಂತರ್ಗತ 


ಶ್ರೀಮನ್ಮೂಲರಾಮಚಂದ್ರಾಭಿನ್ನ ಶ್ರೀ ತಿರುಪತಿ 
ತಿಮ್ಮಪ್ಪನ ಅಡಿದಾವರೆಗಳಲ್ಲಿ 


ಭಕ್ತಿಪೂರ್ವಕ ಸಮರ್ಪಿತ, 


॥ ಶ್ರೀ ವೈಕುಂಠ ರಾಮಚಂದ್ರೋ ವಿಜಯತೇ ॥ 


ತ್ರೀ ಶ್ರೀ ೧೦೮ ಶ್ರೀ ಕೂಡ್ಲಿ ಆರ್ಯ ಅಸ್ರೋಭ್ಯತೀರ್ಥ 
ಶ್ರೀಪಾದಂಗಳವರ 


ಅನುಗ್ರಹ ಸಂದೇಶ 


ಬ್ರಾಹ್ಮಣಸ್ಯ ಚ ದೇಹೋ*ಯಂ ಕ್ಷುದ್ರ ಕಾಮಾಯ ನೇಷ್ಯತೇ | 
ಕೃಚ್ಛಾ)ಯ ತಪಸೇ ಚೈವ ಪ್ರೇತ್ಯಾನಂತ ಸುಖಾಯ ಚ ॥ 
ಈ ಭಾಗವತೋಕ್ತಿಯಂತೆ ಬ್ರಾಹ್ಮಣನಾಗಿ ಜನಿಸಿ ಬಂದಮೇಲೆ ಕ್ಷುದ್ರಕಾಮನೆಗಳನ್ನು 
ಇಚ್ಛಿಸದೇ ಶಾಶ್ವತ ಸುಖ(ಮೋಕ್ಷ)ಕ್ಕಾಗಿ ಪ್ರತಿಯೊಬ್ಬರೂ ಪ ಪ್ರಯಂತ್ಲಿಸಬೇಕಂ. 
ಇದಕ್ಕಾ ಗಿ ಗುರುದ್ದಾ ರಾ ಆ ಭಗಪಂತನ ಯಥಾರ್ಥ ಜ್ಞಾ ನವನ್ನೂ ಸಂಪಾದಿಸಬೇಕು. 
ಇಂಥ ಜ್ಞಾ ನಕ್ಕೆ ಅಧಿಕಾರಿ ಎನಿಸಬೇಕಾದರೆ ಉಪನಯಂನಾದಿ ಸಂಸ್ಕಾರಗಳನ್ನು 
ಹೊಂದಬೇಕು. 


ಈ ಉಪನಯನ ಸಂಸ್ಕಾರ ಹಾಗೂ ಉಪನೀತರ ಕರ್ತವ್ಯಗಳ ಕುರಿತು ನಮ್ಮ 
ಪ್ರಿಯ ಶಿಷ್ಯ ಚಿ॥ ಶ್ರೀನಿವಾಸ ಸು. ಮಠದ ಈತನು ವೇದಾಂತ ಅಭ್ಯಾಸ ಸ ಮಾಡುವ 
ಸಂದರ್ಭದಲ್ಲಿ ಅನೇಕ ಪ್ರಮಾಣಗಳನ್ನು ಕ್ರೋಢೀ ರಿಸಿ “ಉಪನೀತರಿಗೆ ಉಪಯುಕ್ತ 
ಉಪದೇಶ”ವೆಂಬ ಚಿಕ್ಕ ಗ್ರಂಥವನ್ನು ಬರೆದಿದ್ದಾನೆ. 

ಈ ಪುಸ್ತಕದಲ್ಲಿ ಉಪನಯನ ಹೊಂದಿದ ವಟುವಿಗೆ ಅವಶ್ಯವಿರುವ ಸಂಧ್ಯಾ 
ವಂದನೆ, ಅಗ್ನಿಕಾರ್ಯ, ದೇವಪೂಜೆ, ಬ್ರಹ್ಮಯಜ್ಞ ಇತ್ಯಾದಿಗಳ ಮಹತ } ವಿವರಿಸಿ 
ಅವುಗಳ ಪೂರ್ಣಪ್ರಯೋಗಗಳನ್ನು ಅಳವಡಿಸಿದ್ದಾನೆ. ಈ ಪ್ರಯುಕ್ತ ಪ್ರಸ್ತುತ 
ಗ್ರಂಥವು ಉಪಯುಕ್ತವಾಗಿದೆ. ಅವನ ಈ ಪ್ರಯತ್ನವು ಯೋಗ್ಯವೂ ಆಗಿದೆ. 
ಈ ಪುಸ್ತಕದ ಪ್ರಯೋಜನವನ್ನು ಎಲ್ಲ ವಟುಗಳು, ಸಜ್ಜನರು ಪಡೆದು ಕೃತಕೃತ್ಯ 
ರಾಗಬೇಕು, 

ಈ ವಿದ್ಯಾರ್ಥಿಗೆ ಜ್ಞಾ ನ-ಭಕ್ತಿ -ವೈರಾಗ್ಯಾದಿಗಳು ಲಭಿಸಲಿ ಎಂದು ನಮ್ಮ 
ಉಪಾಸ್ಯ ಮೂರ್ತಿಯಾದ ಶ್ರೀ ವೈಕುಂಠ ರಾಮಚಂದ್ರ ದೇವರಲ್ಲ ಪ್ರಾರ್ಥಿಸು 
ತ್ಮೇವೆ, 


ಕ್ಯಾಂಪ-ಯಲಗೂರ ಶ್ರೀ ಶ್ರೀ ೧೦೮ ಶ್ರೀ ರಘುಪ್ರಿಯ ತೀರ್ಥರು, 
ತಾ, ೯-೧೦-೯೪ ಶ್ರೀ ಆರ್ಯ ಅಕ್ಷೋಭ್ಯ Ns ಸಂಸ್ಥಾನ 
ಕೂಡ್ಲಿಮಠ 


॥ ಶ್ರೀ ಗೋವಿಂದರಾಜೋ ವಿಜಯತೇ ॥ 


ಆಶೀರ್ವಚನ 


“ದುರ್ಲಭಂ ಮಾನುಷಂ ಜನ್ಮತದಪ್ಯಧ್ರುವಮರ್ಥದಮ್‌” 
ಎಂಬ ಶ್ರೀ ಪ್ರಹ್ಲಾದರಾಜರ ಉಕ್ತಿಯಂತೆ- ಮನುಷ್ಯ ಜನ್ಮವು ದುರ್ಲಭವಾದದ್ದು. 
ಅದರಲ್ಲಿಯೂ ಬ್ರಾಹ್ಮಣ ಜನ್ಮವು ಇನ್ನೂ ಚರಭವೇ ಸರಿ. ಇಂಥ ಜನ್ಮವನ್ನು 
ಪಡೆದಾಗ ಪ್ರತಿಯೊಬ್ಬರೂ ಸಕಾಲದಲ್ಲಿ ಉಪನಯನಾದಿ ಸಂಸ್ಕಾರಗಳನ್ನು ಹೊಂದಿ 
ನಿತ್ಯದಲ್ಲಿ ಸಂಧ್ಯಾ, ದೇವಪೂಜೆ, ಬ್ರಹ್ಮಯಜ್ಞ ಮಾಕಾ ಸತ್ಯ ರ್ಮಗಳನ್ನು 
ಆಚರಿಸಿ ಭಗವಂತನಲ್ಲಿ ಅರ್ಪಿಸಬೇಕು. 


ಈ ನಿತ್ಯ ಆಚರಣೆಗಳ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನವನ್ನು ನಮ್ಮ 
ಪ್ರಿಯ ಶಿಷ್ಯ ಶ್ರೀನಿವಾಸ ಸು. ಮಠದನು “ಉಪನೀತರಿಗೆ ಉಪಯುಕ್ತ ಉಪದೇಶ” 
ಗ್ರಂಥದಲ್ಲಿ ಮಾಡಿರುವದಂ ತುಂಬಾ ಸಂತೋಷದ ವಿಷಯ. ಇದರ ಉಪಯೋಗ 
ವನ್ನು ಎಲ್ಲ ಸಜ್ಜನರು ಪಡೆದುಕೊಳ್ಳಬೇಕು. 


ಈ ವಿದ್ಯಾರ್ಥಿಗೆ ಶ್ರೀ ಹರಿವಾಯುಗುರುಗಳು ಜ್ಞಾನಭಕ್ತ್ಯಾದಿಗಳನ್ನು ಕೊಡ 
ಲೆಂದು ಶ್ರೀ ಬಾದರಾಯಣಾಭಿನ್ನ ಗೋವಿಂದರಾಜರಲ್ಲಿ ಪ್ರಾರ್ಥಿಸುತ್ತೇವೆ. 


ವಿಜಯಪುರ ಪಂ1 ತ್ರಿನಿಕ ಕ್ರಮಾಚಾರ್ಯ ಹ. ಉಮಖರ್ಜಿ 
೧೩-೯-೯೫೪೫ 


॥ ಶ್ರೀ ಲಕ್ಷ್ಮೀವೆಂಕಟೇಶಃ ಪ್ರಸೀದತು ॥ 
ಆಶೀರ್ವಚನ 


ನಮ್ಮ ಪ್ರಿಯ ವಿದ್ಯಾರ್ಥಿ ಶ್ರೀನಿವಾಸ ಸು. ಮಠದ ಈತನು ವೇದಾಂತ 
ಅಭ್ಯಾಸ ಮಾಡುವ ಕಾಲದಲ್ಲಿ ನಿತ್ಯದ ಆಚರಣೆಗೆ ಉಪಯುಕ್ತವೆನಿಸುವ ವಿಶೇಷವಾಗಿ 
ಉಪನಯನ ಸಂಸ್ಕಾರ ಹೊಂದಿದ ವಟುಗಳಿಗೆ ಅವಶ್ಯವಿರುವ ಉಪದೇಶದ ಮಾತು 
ಗಳನ್ನು ಅನೇಕ ಗ್ರಂಥಗಳಿಂದ ಸಂಗ್ರಹಿಸಿ ಪ್ರಕೃತ ಗ್ರಂಥ “ಉಪನೀತರಿಗೆ ಉಪಯುಕ್ತ 
ಉಪದೇಶ'ದಲ್ಲಿ ಅಳವಡಿಸಿ ಸಂಧ್ಯಾ, ಅಗ್ನಿಕಾರ್ಯ, ದೇವಪೂಜೆ, ಬ ್ರ್ರಹ್ಮಯಜ್ಞ 
ಮೊದಲಾದವುಗಳ ಪೂರ್ಣ ವಿಧಾನವನ್ನು ಕೂಡ ಕೊಟ್ಟಿ ದ್ದಾನೆ. ಈ ಕಾರಣದಿಂದ 
ಪ್ರಸಕ್ತ ಪುಸ್ತಕವು ಮುಂಜಿವೆಯಾದ ಎಲ್ಲ ಬಾಲಕರಿಗೂ ಉಪಯುಕ್ತವೆನಿಸುವದರಲ್ಲಿ 
ಸಂದೇಹವಿಲ್ಲ. 


ಇಂಥ ಪ್ರಯತ್ನವು ಶ್ರೀ ಹರಿಪಾಯಂಗುರುಗಳಿಗೆ ಪ್ರೀತಿಯನ್ನುಂಟುಮಾಡಲಿ 
ಎಂದು ಆಶಿಸುತ್ತೇವೆ. 


ಧಾರವಾಡ ಪಂ ಕ್ಸ. ಗೋ. ಕಲಕೋಟಿ 
೧೦-೯-೯೫ 


ನನ್ನ ಮಾತು 


ಶ್ರೀ ಹರಿಯ ಪ್ರೇರಣೆಯಿಂದ ಪ್ರಸ್ತುತ ಕೃತಿ- “ಉಪನೀತರಿಗೆ ಉಪಯುಕ್ತ 
ಉಪದೇಶ”ದಲ್ಲಿ ಉಪನಯನ ಸಂಸ್ಕಾರ ಹೊಂದಿದ ವಟಂಗಳು ತಿಳಿಯಲೇಬೇಕಾದ 
ಕೆಲವು ಮಾತುಗಳನ್ನು ಸಂಗ್ರಹ ಮಾಡಿದ್ದೇನೆ. 

ಇದನ್ನು ಸಿದ್ಧಪಡಿಸುವಾಗ ನನ್ನ ದಿ॥ ತೀ॥ ರೂಪ ತಂದೆಯವರು ಬರೆದಿಟ್ಟ 
ಅಗ್ನಿಕಾರ್ಯ, ದೇವಪೂಜೆಯ ವಿಧಾನಗಳನ್ನು ಇಲ್ಲಿ ಬಳಸಿಕೊಂಡಿದ್ದೇನೆ. 


ಪ್ರಸ್ತುತ ಗ್ರಂಥವನ್ನು ನನ್ನ ಕುಲಸ್ವಾಮಿಯಾದ ಶ್ರೀ ಶ್ರೀನಿವಾಸ ದೇವರ 
ಅಡಿದಾವರೆಗಳಲ್ಲಿ ಭಕ್ತಿಪೂರ್ವಕ ಸಮರ್ಪಿಸಿದ್ದೇನೆ. 

ಗ್ರಂಥ ಸಂಪಾದನ ಕಾರ್ಯದಲ್ಲಿ ಮಾರ್ಗದರ್ಶನ ಮಾಡಿ ಸೂಕ್ತ ಸಲಹೆಗಳನ್ನಿತ್ತ 
ನನ್ನ ವಿದ್ಯಾಗುರುಗಳಾದ ಶ್ರೀ ಪಂ. ಶ್ರಿವಿಕ್ರಮಾಚಾರ್ಯ ಉಮರ್ಜಿ ಅವರಿಗೆ ನನ್ನ 
ಕೃತಜ್ಞತಾ ಪೂರ್ವಕ ನಮಸ್ಕಾರಗಳನ್ನು ಸಲ್ಲಿಸುತ್ತೇನೆ... 

ಈ ಗ್ರಂಥಕ್ಕೆ ಅನುಗ್ರಹ ಪತ್ರ ಕೊಡಲು ಶ್ರೀ ಶ್ರೀ ೧೦೮ ಶ್ರೀ ಕೂಡ್ಲಿ 
ಆರ್ಯ ಅಕ್ಷೋಭ್ಯತೀರ್ಥ ಶ್ರೀಪಾದಂಗಳವರಲ್ಲಿ ವಿಜ್ಞಾ ಪಿಸಿಕೊಂಡಾಗ ಸಂತೋಷ 
ದಿಂದ ಒಪ್ಪಿ ಅನುಗ್ರಹಿಸಿದ್ದಕ್ಕೆ ಅವರಿಗೆ ಕೃತಜ್ಞತಾಪೂರ್ವಕ ಅನಂತ ದಂಡವತ್‌ 
ಪ್ರಣಾಮಗಳನ್ನು ಸಲ್ಲಿಸುತ್ತೇನೆ. 


ಪ್ರಸ್ತುತ ಕೃತಿಯು ಹೊರಬರಲು ಧನಸಹಾಯ ನೀಡಿದ, ಸ್ಫೂರ್ತಿನೀಡಿದ 
ದಾಸ ಸಾಹಿತ್ಯ ಪ್ರೊಜೆಕ್ಟಿನ ಸ್ಪೆಶಲ್‌ ಆಫೀಸರರಾದ ಶ್ರೀಯುತ ಕೆ. ಅಪ್ಪಣ್ಣಾ ಚಾರ್ಯ 
ರಿಗೂ, ಸಂಪಾದಕರಾದ ಶ್ರೀಯುತ ಎನ". ಎಸ್‌. ರಾಮಮೂರ್ತಿ ಅವರಿಗೂ, 
ಹಾಗೂ ತಿ, ತಿ. ದೇವಸ್ಥಾನದ ಸಿಬ್ಬಂದಿವರ್ಗದವರಿಗೂ ನನ್ನ ಕೃತಜ್ಞತೆಗಳು. 


ಗ್ರಂಥ ಪ್ರಕಟನಾ ಕಾರ್ಯದಲ್ಲಿ ನೆರವಾದ, ಸೂಕ್ತ ಸಲಹೆಗಳನ್ನಿತ್ತು ಉಪಕರಿ 
ಸಿದ ಶ್ರೀ ಪಂ॥ ಕೃ. ಗೋ. ಕಲಕೋಟಿ ೯,೩. 8.7. ಅವರಿಗೆ ನನ್ನ ಕೃತಜ್ಞತೆಗಳು. 


ಪ್ರಸಕ್ತ ಪುಸ್ತಕದ ಪ್ರೂಫ ತಿದ್ದುವ ಹಾಗೂ ಅನೇಕ ರೀತಿಯಲ್ಲಿ ಶ್ರಮವಹಿಸಿ 
ಸಹಾಯ ನೀಡಿದ ನನ್ನ ತಮ್ಮ ಚಿ॥ ವಾದಿರಾಜ ಮಠದ ಹಾಗೂ ಡಾ॥ಕೆ. ಬಿ. ಅರ್ಚಕ 
ಅವರಿಗೆ ನನ್ನ ಹೃತ್ಪೂರ್ವಕ ಆಶೀರ್ವಾದಗಳು. 


ಸಕಾಲದಲ್ಲಿ ಈ ಗ್ರಂಥವನ್ನು ಅಂದವಾಗಿ ಮುದ್ರಣ ಮಾಡಿಕೊಟ್ಟ 
ಮೆ॥ ಮನೋಹರ ಮುದ್ರಣಾಲಯ, ಧಾರವಾಡ ಅವರಿಗೆ ನನ್ನ ತಂಂಬು 
ಕೃತಜ್ಞತೆಗಳು, | | 


೩ 


ಪ್ರಕೃತ ಗ್ರಂಥರಚನೆಗೆ ಸೂಚನೆಯನ್ನಿತ್ತ ಶ್ರೀ ಮನೋಹರ ಘಾಣೇಕರ 
ಅವರಿಗೆ ನಾನು ಆಭಾರಿಯಾಗಿದ್ದೇನೆ. 


ಶ್ರೀ ಹರಿಯ ಪಾದಕಮಲಗಳಲ್ಲಿ ಭಕ್ತಿಯು ಅಭಿವೃದ್ಧಿ ಯಾಗಲೆಂದು ಅಪೇಕ್ಷಿಸಿ 
ಈ ಗ್ರಂಥರಚನೆ ಮಾಡಿದ್ದೇನೆ. ಶ್ರೀ ಹರಿಯು ಸುಪ್ರೀತನಾಗಲಿ. 


ಮುದ್ರಣ ದೋಷಗಳನ್ನು ಸರಿಪಡಿಸಲು ಎಷ್ಟು ಪ್ರಯತ್ನಿಸಿದರೂ ಕೆಲವು 
ಮಾತ್ರ ಉಳಿದುಹೋಗಿವೆ. ಒಪ್ಪೋಲೆಯಲ್ಲಿ ಸರಿಪಡಿಸಿ ಕೊಟ್ಟಿದ್ದೇನೆ. ಮಂತ್ರಗಳಲ್ಲಿ 
ಸ್ವರವ್ಯತ್ಕಾಸ ಅಕಸ್ಮಾತ್‌ ಕಂಡರೆ ಗುರುಮುಖದಿಂದ ತಿಳಿದು ಸರಿಪಡಿಸಿಕೊಳ್ಳ 
ಬೇಕಾಗಿ ವಿನಂತಿ. 


ವಿಜಾಪುರ ಇತಿ ಸಜ್ಜನಸೇವಕ 
೨೫-೯-೧೯೯೫ : ಶ್ರೀನಿಮಾಸ ಸು. ಮಠದ 


i ಸ್ರ (0. [೫ ಲ್ವ 


೧೦ 
೧೧ 
೧೨ 
೧೩. 
೧೪ 
೧೫ 
೧೬ 
೧೭ 


೧೮. 


(೯ 
ವಿ೦ 


ಪರಿವಿಡಿ 


ಅನುಗ್ರಹ ಸಂದೇಶ 
ಆಶೀರ್ವಚನ 
ಆಶೀರ್ವಚನ 
ನನ್ನ ಮಾತು 


ಉಪನಯನ 


ಗುರುವಿನ ಮಹತಿ 
ಪ್ರಾತರಾದಿ ಅಹ್ಲೀಕಗಳು 
ಗೋಪೀಚಂದನ ಮುದ್ರಾಧಾರಣೆಯ ಅವಶ್ಯಕತೆ 
ಸಂಭ್ಕೋಪಾಸನೆ ಏಕೆ 
ತತ್ವನಾ ;ಸ-ವರಾತ ಕಾನ್ಯಾಸ 
ಗಾಯತ್ರೀ ಉಪಾಸನೆ 
ಅಗ್ನಿಕಾರ್ಯ 

ದೇವಪೂಜೆ 

ತರ್ಪಣ 

ವೇದಾಧ್ಯಯನ 
ಭಿಕ್ಷಾಟನವರ್‌ 

ಆಹಾರ 
ಪಂಚಪ್ರಾಣಾಹುತಿಗಳು 
ನಿದ್ರೆ 

ಶೀಲ 

ಸತ್ಯ 

ಗುರುದಕ್ಷಿಣೆ 
ಆಶ್ರವುಧರ್ಮಗಳು 
ಉಪನೀತರ ಧರ್ಮಗಳು 


Vi 
vil 


IX 


೧೫ 


ಲಲ 
೫೧೦ 
೫೪ 
೫೬ 
೫೮ 


lo 


ನ್ನ a (೨ # 8 ಉಗ್ರ ತ 


ಪೌ ಕ 19 ೦ 


Xil 
ಅನುಬಂಥ-1] 
ಗೋಪೀಚಂದನ ಮುದ್ರಾಧಾರಣ ವಿಧಿ-ವಿಧಾನ 
ಯಗ್ವೇದೀಯ ಪ್ರಾತಃಸಂಧ್ಯಾ 
ಯಗ್ಗೇದೀಯ ಮಾಧ್ಯಾಹ್ನ ಸಂಧ್ಯಾ 
ಬಭಗ್ಗೇದೀಯ ಸಾಯಂ ಸಂಧ್ಯಾ 
ತತ್ವನ್ಯಾಸ-ಮಾತ ೈಕಾನ್ಯಾಸ 
ಅಗ್ನಿಕಾರ್ಯ ಪ್ರಯೋಗ 
ಸಂಕ್ಷಿಪ್ತ ದೇವಪೂಜಾ ಪದ್ಧತಿ 
ಬ್ರಹ್ಮಯಜ್ಞ 
ಯಜ್ಞೋಪವೀತ ಅಭಿಮಂತ್ರಣಧಾರಣ 


ಅನುಬಂಧ! 
ತುಳೆಸಿ 


ದರ್ಭೆ 
ಪಂಚಾಂಗ 
ಶಿಖೆ ಹಾಗೂ ಯಜ್ಞೊ ೀಪವೀತ 


ಗ್ರಂಥಖುಣ 


೬೦ 
೬೪ 
೭೫ 
೮೨ 
೮೯ 
೯೯ 
೧೦೩ 
೧೦೭ 
೧೧೩ 


೧೧೫ 
೧೨೦ 
(೧೨೩ 
೧೨೫ 


೧೨೭ 


ಉಪನಯನ 


ಉಪನಯನವು ಷೋಡಶ ಸಂಸ್ಕಾರಗಳಲ್ಲಿ ಒಂದಾಗಿದೆ. ಉಪನಯನ ಸಂಸ್ಕಾರ 
ದಿಂದಲೇ ಬ್ರಾಹ್ಮಣನ ಬ್ರಹ್ಮಚರ್ಯಾಶ್ರಮವು ಪ್ರಾರಂಭವಾಗುತ್ತದೆ. ಈ ಸಂಸ್ಕಾರ- 
ವನ್ನು - ಹೊಂದಿದ ವಟುವು ಸುಸಂಸ್ಕೃತನಾಗಿ ಸ್ವಾಧ್ಮಾಯ, ಶೌಚ ಮುಂತಾದವು 
ಗಳನ್ನು ಆಚರಿಸಿ ತತೋಮಯ ಜೀವನವನ್ನು ರೂಪಿಸಿಕೊಳ್ಳುತ್ತಾನೆ. ಆದ್ದರಿಂದ 
ಉಪನಯನ ಸಂಸ್ಕಾರವು ವೈಶಿಷ್ಟ್ಯಪೂರ್ಣವಾಗಿದೆ. ಈ ಸಂಸ್ಕಾರಕ್ಕೆ ಬ್ರಹ್ಮೋಪ- 
ದೇಶ, ಮುಂಜಿವೆ (ಮೌಂಜೀಬಂಧನ) ಇತ್ಯಾದಿ ನಾಮಾಂತರಗಳು ಉಂಟು. 

ಉಪ ಎ ಸಮೀಪ, ನಯನ ಎಇ ಕರೆದೊಯಯ್ಯವದು. 


ಯೇನ ಸಂಸ್ಕಾರೇಣ ವಟು : ಆಚಾರ್ಯ ಸಮೀಪೇ ನೀಯತೇ ತದಂಪನಯನವರ್‌ 1 
ಯಾವ ಸಂಸ್ಕಾರವನ್ನು ಹೊಂದಿ ವಟುವು ವೇದೋಕ್ತವಾದ ಕವರ್ನಾಧಿಕಾರವನ್ನು 

ಪಡೆದು ವೇದಾಧ್ಯಯನ ಮಾಡಲು (ಗುರುಕುಲಕ್ಕೆ) ಆಚಾರ್ಯನ ಸಮೀಪಕ್ಕೆ ಕರೆ- 

ದೊಯ್ಯಲ್ಪಡುತ್ತಾನೋ ಅದಕ್ಕೆ "ಉಪನಯನ”ವೆನ್ನುತ್ತಾರೆ. 

“ನಹ್ಯಸ್ಮಿನ ಯುಜ್ಯತೇ ಕರ್ಮ ಕಿಂಚಿದಾಮೌಂಜೀ ಬಂಧನಾತ್‌” ಎಂಬ ಮನು_ 
ಸ್ಮೃತಿಯ ವಾಕ್ಯದಂತೆ ಉಪನಯನ ಸಂಸ್ಕಾರವಾಗದ ಹೊರತು ಬ್ರಾಹ್ಮಣನಿಗೆ 
ಯಾವುದೇ ಧರ್ಮಕಾರ್ಯವನ್ನು ಮಾಡುವ ಅಧಿಕಾರವಿಲ್ಲ, 

ಮತ್ತು “ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರೈಃ ದ್ವಿಜ ಉಚ್ಯತೇ |” 
ಎನ್ನುವಂತೆ ಹುಟ್ಟಿದಾಗ ಬ್ರಾಹ್ಮಣನು ಶೂದ್ರಸದೃಶನಾಗಿರುತ್ತಾನೆ. ಉಪನೆಯನ 
ಸಂಸ್ಕಾರವನ್ನು ಹೊಂದಿದ ಮೇಲೆ ಅವನಿಗೆ “ದ್ದಿಜತ್ತ”ವು ಪ್ರಾಪ್ತವಾಗುತ್ತದೆ. 


“ಅಷ್ಟವರ್ಷಂ ಬ್ರಾಹ್ಮಣಮುಪನೀಶ, ತಮಧ್ಯಾಪಯೀತ”-ಶ್ರುತಿವಾಕ್ಕದಂತೆ 
ಗರ್ಭಾಷ್ಟಮ ಅಥವಾ ಎಂಟನೆಯ ವರ್ಷವು ಉಪನಯನ ಸಂಸ್ಕಾರಕ್ಕೆ ಉತ್ತಮ 
ಕಾಲವಾಗಿದೆ. : 

ಬ್ರಹ್ಮವರ್ಚಸ ಕಾಮಸ್ಕ ಕುರ್ಯಾದ್ವಿಪ್ರಸ್ಯ ಪಂಚಮೇ । 
 ಷಷ್ನೇತಂಧನಕಾಮಸ್ಯ, ವಿದ್ಯಾಕಾಮಸ್ತು ಸಪ್ತಮೇ | 
 ಅಷ್ಟಮೇ ಸರ್ವಕಾಮಸ್ಯ ನವಮೇ ಕಾಂತಿಮಿಚ್ಛತಃ ॥ 
ಈ ಪ್ರಮಾಣದಂತೆ ಬ್ರಹ್ಮವರ್ಚಸ್ಸನ್ನು ಅಪೇಕ್ಷಿಸುವವರು ೫ ನೆಯ ವರ್ಷದಲ್ಲಿ, 
ಧನಾಪೇಕ್ಷಿಗಳು ೬ ನೇ ವರ್ಷದಲ್ಲಿ, ವಿದ್ಯಾಪೇಕ್ಷಿಗಳು ೭ ನೆಯ ವರ್ಷದಲ್ಲಿ, ಎಲ್ಲ 
ವನ್ನು ಅಪೇಕ್ಷಿಸುವವರು ೮ ನೆಯ ವರ್ಷದಲ್ಲಿ, ಕಾಂತಿಯನ್ನು ಮಾತ್ರ ಇಚ್ಛಿಸುವ 
ವರು ೯ನೆಯ ವರ್ಷದಲ್ಲಿ ಉಪನಯವನ್ನು ಮಾಡಬೇಕು. 


ಪ್ರತಿ ಸಂವತ್ಸರದ ಮಾಘಾದಿ ಪಂಚಮಾಸಗಳು ಉಪನಯನಕ್ಕೆ ಪ್ರಶಸ್ತ 
ಕಾಲವೆನಿಸಿವೆ. | | 
ಸಕಾಲದಲ್ಲಿ ಉಪನಯನವನ್ನು ನೆರವೇರಿಸದಿದ್ದರೆ ಆ ಬಾಲಕನು ”ವ್ರಾತ್ಯ” 
ನೆನಿಸಿಕೊಳ್ಳುತ್ತಾನೆ. | 
ಬ್ರಾಹ್ಮಣಕುಮಾರನಿಗೆ ೮ ನೆಯ ವರ್ಷವು ವಿಹಿತವಾಗಿದೆ ಅಷ್ಟೇ ಅಲ್ಲದೇ 
೮ನೆಯ ವರ್ಷದಲ್ಲಿ ಈ ಸಂಸ್ಕಾರವನ್ನು ನೆರವೇರಿಸುವವರು ಗುರುಬಲವನ್ನು 
ನೋಡಬೇಕಾಗಿಲ್ಲವೆಂಬುದು ಶಾಸ್ತ್ರಕಾರರ ಖಚಿತವಾದ ಅಭಿಪ್ರಾಯವಾಗಿದೆ. 


ವಪನ (ಕ್ಷೌರ) ಮಾಡಿಸಿ ಶಿಖೆಯನ್ನು ಧರಿಸಿದ ನಂತರ-- 


೧) ಲೌಕಿಕಾಗ್ನಿಯನ್ನು ಸಮುದ್ಭವ ಎಂಬ ಹೆಸರಿನಿಂದ ಕುಂಡದಲ್ಲಿ ಪ್ರತಿಷ್ಠಿಸು 
ವದು. ೨) ಅನ್ವಾಧಾನ ೩) ಆಜ್ಯ ಸಂಸ್ಕಾರಾಂತಕರ್ಮ ೪) ಪ್ರಾಜ್ಮುಖ 
ನಾಗಿ ನಿಂತಿರುವ ಕುಮಾರನಿಗೆ ಕೌಪೀನ, ವಸ್ತ್ರ, ಅಜಿನ, ಯಜ್ಞೋಪವೀತಧಾರಣ 
೫) ಆಚಮನ ೬) ಬರ್ಹಿಪ್ರಸ್ತರಣಾದಿ ಪ್ರಧಾನ ಹೋಮಾಂತ ಕರ್ಮ 
೭) ಆಂಜಲ್ಯವಕ್ಷಾರಣ ೮) ಆದಿತ್ಯವೀಕ್ಷಣ ೯) ಪ್ರದಕ್ಷಿಣಾವರ್ತನ ಹೃದಯಾ 
ಲಂಬನ ೧೦) ಅಗ್ನಿಕಾರ್ಯ. ೧೧) ಅಭಿವಾದನ ೧೨) ಗಾಯಶ್ರೀ ಮಂತ್ರೋಪ 
ದೇಶ ೧೩) ಊಧಾ ್ಕಂಗುಲಪಾಣಿ ನಿಧಾನ ೧೪) ಮೇಖಲಾಬಂಧನ-ದಂಡದಾನ 
೧೫) ಆಚಾರಾದೇಶ ೧೬) ಸ್ಥಿಷ್ಟಕೃದಾದಿಹೋಮಶೇಷ ಸಮಾಪನ ೧೭) ಭಿಕ್ಷಾ 
ಯಾಚನ ೧೮) ಬ್ರಾಹ್ಮಣ ಭೋಜನ ೧೯) ಸಾಯಂ ಸಂಧ್ಯೋಪಾಸನ ೨೦) 
ಸಾಯಮಗ್ನಿಕಾರ್ಯ. ೨೧) ಅನುಪ್ರವಚನೀಯ ಹೋಮ ೨೨) ಮೇಧಾಜನನ. 
ಇವು ಉಪನಯನ ಸಂಸ್ಕಾರದ ಪ್ರಮುಖ ಘಟ್ಟಗಳು 

ಉಪನೀಯ ಗುರುಃ ಶಿಷ್ಕಂ ಶಿಕ್ಷಯೇತ್‌ ಶೌಚಮಾದಿತಃ | 
ಆಚಾರಮಗ್ನಿಕಾರ್ಕಂ ಚ ಸಂಧ್ಯೋಪಾಸನಮೇವಚ ॥ 

ಉಪನಯನ ಸಂಸ್ಕಾರವನ್ನು ಮಾಡಿದ ಗುರುವು (ತಂದೆಯು) ಶಿಷ್ಯನಿಗೆ ಶೌಚ 
ಸದಾಚಾರಗಳನ್ನು ಮತ್ತು ಸಂಧ್ಯೋಪಾಸನ ವಿಧಿಗಳನ್ನು : ತಿಳಿಸಿ ಆತನನ್ನು ಅನು 
ಷ್ಠಾನಪರನನ್ನಾಗಿ ಮಾಡಬೇಕು, ಹಾಗೂ | 

ಮೇಖಲಾಮಜಿನಂ ದಂಡಮುಪನೀತಂಚ ನಿತ್ಯಶಃ | 

ಕೌಪೀನಂ ಕಟಿಸೂತ್ರಂ ಚ ಬ್ರಹ್ಮಚಾರೀತು ಧಾರಯೇತ್‌ ॥ 
ಅಗ್ಲೀಂಧನಂ ಭೈಕ್ಷಚರ್ಯಮಧಃಶಯ್ಯಂ ಗುರೋರ್ಜಿತೆವರ್‌ | 
ಆಸಮಾವರ್ತನಾತ್‌ ಕುರ್ಯಾತ್‌ ಕೃತೋಪನಯನೋದ್ವಿಜಃ ॥ 


೧. ಮ್ರಾತ್ಯೆ : ಸಂಸ್ಥಾರಹೀನ ; ಸ್ಕಾತ್‌--ಅಮರಕೋಶ। 


೩ 


ಈ ಪ್ರಮಾಣದಿಂದ, ವಟುವು ಮೇಖಲಾ, ಅಜಿನ, ದಂಡ, ಉಪವೀತ ಕೌಪೀನ, 
ಕಟಿಸೂತ್ರಗಳನ್ನು ಧಾರಣಮಾಡಿದವನಾಗಿ ನಿತ್ಯದಲ್ಲಿಯೂ ಸಂಧ್ಯಾವಂದನೆ, ಅಗ್ನಿ 
ಕಾರ್ಯ, ಭಿಕ್ಷೆ ಬೇಡುವದು, ಗುರುಹಿತವಾಕ್ಕಪಾಲನೆ, ಅಧಃಶಯನಗಳನ್ನು ಉಪ 
ನಯನಾದಿಯಾಗಿ ಸಮಾವರ್ತನ ಪರ್ಯಂತ ಮಾಡಬೇಕೆಂದು ತಿಳಿದುಬರುತ್ತದೆ. 


ಉಪನಯನವಾದ ನಂತರ ಉತ್ತಮ ಕಾಲದಲ್ಲಿ (ಪಂಚಾಂಗದಲ್ಲಿ ತಿಳಿಸಿದ ದಿನ 
ದಂದು) ಉಪಾಕರ್ಮವನ್ನು ಆಚರಿಸಿ ಆ ಸಂದರ್ಭದಲ್ಲಿ ಉಪವೀತ, ಅಜಿನ, 
ಮೇಖಲಾ ದಂಡಾದಿಗಳನ್ನು ವಿಸರ್ಜನೆಮಾಡಿ ಪುನಃ ಹೊಸತಾಗಿ ಉಪವೀತ, 
ಅಜಿನಾದಿಗಳನ್ನು ಧಾರಣೆ ಮಾಡಬೇಕು. ಹೀಗೆ ಉಪಾಕರ್ಮವನ್ನು ಆಚರಿಸಿದ 
ನಂತರ ಶುಭಮುಹೂರ್ತದಲ್ಲಿ ಗುರುವಿನ ಹತ್ತಿರ ಹೋಗಿ ವೇದಾಧ್ಯಯನಾದಿ 
ಗಳನ್ನು ಮಾಡಬೇಕು. 


ಗಂರುವಿನ ಮಹತಿ 


ಪರೀಕ್ಷ್ಯಲೋಕಾನ್‌ ಕರ್ಮಚಿತಾನ್‌ ಬ್ರಾಹ್ಮಣೋ ನಿರ್ವದಮಾಯಾತ್‌ 
ನಾಸ್ತ ಕೈ ತಕ ತೇನ | 
ತದ್ಧಿ ಜ್ಞಾ ನಾರ್ಥಂ ಸು | ಗುರುಮೇವಾಭಿಗಜ್ಛೆ ತ್‌ ಸಮಿತ್ಪಾಣಿಃ ಶ್ಲೊ ತ್ರಯಂ 
ಬ್ರಹ್ಮ] ನಿಷ್ಕಮ್‌ ॥ 
| ಮುಂಡಕೋಪನಿಷತ್‌ (೧-೨-೧೨) 
ಬ್ರಹ್ಮಜ್ಞಾನವನ್ನು ಬಯಸುವವನು ಕರ್ಮಗಳಿಂದ, ಯಜ್ಞಯಾಗಾದಿಗಳಿಂದ 
ಫಲಿಸುವ ಲೋಕಗಳನ್ನು ವಿಚಾರ ಮಾಡಿ ಕಾಮ್ಯಕರ್ಮಗಳ ಫಲಗಳಲ್ಲಿ ಅಲಂಬುದ್ಧಿ 
ಯನ್ನು (ವೈರಾಗ್ಯವನ್ನು) ಹೊಂದಬೇಕು. ಮೋಕ್ಷವು ಯಜ್ಞಾದಿಗಳಿಂದ ಆಗುವದಿಲ್ಲ. 
ಆ ಕಾರಣದಿಂದಲೇ ವಿಶೇಷ ಜ್ಞಾನಾರ್ಥವಾಗಿ ಜ್ಞಾನೇಚ್ಛುವು ಸಮಿತ್ತುಗಳನ್ನು 
ಹಿಡಿದುಕೊಂಡು ವೇದಾರ್ಥಸಂಪ ನ್ನ ನಾದ, ಸದಾ ಪರಬ್ರಹ್ಮ ಆಸಕ್ತಚಿತ್ತನಾದ 
ಗುರುವನ್ನು ಶರಣು ಹೋಗಬೇಕು. | 


ಯಸ್ಯ ದೇವೇ ಪರಾಭಕ್ತಿಃ ಯಥಾ ದೇವೇ ತಥಾ ಗುರೌ । 
ತಸ್ಕೈತೇ ಕಥಿತಾ ಹೃರ್ಥಾಃ ಪ್ರಕಾಶಂತೇ ಮಹಾತ್ಮನಃ ॥ 
| ಶ್ವೇತಾಶ್ವತರ ಉಪನಿಷತ್‌ (೬-೨೩) 

ಸರ್ವೋತ್ತಮನಾದ ಶ್ರೀ ಹರಿಯಲ್ಲಿ ಸರ್ವೋತ್ತಮ ಭಕ್ತಿಯನ್ನು ಮಾಡು 
ವಂತೆ ತಾರತಮ್ಮೋಪೇತವಾದ ಗುರುಗಳಲ್ಲಿ ತಾರತಮ್ಯ್ಮಾನುಗುಣವಾದ ಭಕ್ತಿಯನ್ನು 
ಮಾಡಬೇಕು. ಇಂತಹ ಭಕ್ತಿಗೆ ಗುರುಗಳಿಂದ ಹೇಳಲ್ಪಟ್ಟ ಅರ್ಥಗಳು ಹೊಳೆಯು 
ತ್ತವೆ. ಮಹನೀಯರಿಗೆ ಈ ಜನ್ಮದಲ್ಲಿ ಹೇಳದಿರುವ ಅರ್ಥಗಳು ಕೂಡ ಪ್ರಕಾಶಿತ 
ವಾಗುತ್ತವೆ. ಹಾಗೂ- 


ಹರೌ ರುಷ್ಟೆ € ಗುರುಸ್ಟ್ರಾತಾ ಗುರೌ ರುಷ್ಟೆ € ನ ಕಶ ನ 
ಗುರಂಪ ್ರಸಾದಾತ್‌ ಸರ್ವೇಷ್ಟ ಸಿದ್ದಿರ್ಭವಶಿ ನಾನ್ಯ ಥಾ ॥ 


ಈ ಪ್ರಮಾಣದಿಂದ ಶ್ರೀಹರಿಯು ಕುಪಿತನಾದಲ್ಲಿ ಗುರುವು ರಕ್ಷಿಸುತ್ತಾನೆ. 
ಆದರೆ ಗುರುವು ಕುಪಿತನಾದಲ್ಲಿ ಯಾರೂ ರಕ್ಷಿಸಲಾರರು ವಂತ್ತು ಗುರುಪ್ರಸಾದವು 
ಸರ್ವಸಿದ್ಧಿಗಳಿಗೆ ಅವಶ್ಯಕವಾದುದರಿಂದ ಗುರುಭಕ್ತಿಯನ್ನು ಮಾಡಬೇಕು. 


ಇನ್ನು ಕ 


“ಓಂ ಲಿಂ ಗಭೂಯಸ್ಸಾ ತ್ತ್ವ ದ್ಧಿ ಬಲೀಯಂಸ್ತ ದಪಿಓಂ” 


ನಿ 
ಬ್ರಹ್ಮಸೂತ್ರ (೩-೩-೪೫) 


೫ 


ಇಲ್ಲಿ ಸೂತ್ರಕಾರರು ಗುರಂಪ್ರಸಾದವೇ ಹೆಚ್ಚು ಬಲವುಳ್ಳದ್ದು ಎಂಬುದಾಗಿ ಸಮರ್ಥಿ 
p ಣಿ ತೆ ed | ಚ 
ಸಿದ್ದಾರೆ. ಅಲ್ಲದೇ 'ಅಪ್ಯಚ್ಯುತೋ ಗುರುದ್ಧಾರಾ ಪ್ರಸಾದ ಕೃದಹಂತ್ರಿತಿ 
ಎಂಬ ಶಾಸ್ತ್ರವಾಕ್ಕವೂ ಕೂಡ ಭಗವಂತನು ಗುರುವಿನ ದ್ವಾರದಿಂದಲೇ ಒಲಿಯ 
ತಕ್ಕವನು ಎಂಬುದಾಗಿ ಬೋಧಿಸುತ್ತದೆ. ಈ ಕಾರಣದಿಂದ ಗುರುವಿನಲ್ಲಿ ಭಕಿ 

೧ md 
ಯನ್ನು ಮಾಡಬೇಕಾದುದು ಅತೀ ಅವಶ್ಯವು. 


ಇದನ್ನೇ ದಾಸಶ್ರೇಷ್ಠರಾದ ಶ್ರೀ ಪುರಂದರದಾಸರಂ- “ಗುರುವಿನ ಗುಲಾವಂ 
ನಾಗುವತನಕ ದೊರೆಯದಣ್ಣ ಮುಕುತಿ” ಎಂದು ಹೇಳಿ ತಮ್ಮ ಬೇರೊಂದಂ ಉಗಾ 
ಭೋಗದಲ್ಲಿ- | 

ಗುರುಕರುಣ ಹೊಂದುವದು ಪರಮ ದುರ್ಲಭವಯ್ಯ ॥ 

ಪರಿಪರಿಯ ವ್ರತಗಳಾಚರಿಸಲು ಫಲವೇನು । ಶರೀರಾದಿ 

ಪುತ್ರ ಮಿತ್ರ ಕಳತ್ರ ಬಾಂಧವರು ಇರಿಸೋರೆ ಸದ್ಗತಿಗೆ । ಸಾಧನದಿ 

ನಿರತವು ಗುರಂಪಾದ ನಿಜವಾಗಿ ಮನದಲ್ಲರಿಶು ಭಜಿಸಲು 

ಅಖಿಳ ಸಂಪದವಕ್ಕು ಪುರಂದರವಿಠ್ಕಲ ॥ ಎಂದಿದ್ದಾರೆ. 
ಆದ್ದರಿಂದ- ಗುರುರೇವ ಪರೋಧರ್ಮೋ ಗುರುರೇವ ಪರಾಗತಿಃ । 

ಗುರುರೇವ ಪರೋ ಬಂಧುಃ ಗುರುರೇವ ಪರಃಸ್ಮ ಎತತ ॥ 

ಎನ್ನಬೇಕಾಗುತ್ತದೆ. ಇದರಿಂದ ಗುರುವಿನ ಮಹತಿ ಎನೆಂಬುದು ಕೂಡ ಚೆನ್ನಾಗಿ 
ತಿಳಿದುಬರುತ್ತದೆ. 

ಗುಶಬ್ದಸ್ತ್ವಂಧಕಾರಃ ಸ್ಯಾತ್‌ ರಂಶಬ್ದ ಸ್ತನ್ನಿವಾರಕಃ । 

ಅಂಧಕಾರ ನಿರೋಧಾಭ್ಯಾಂ ಗುರುರಿತ್ಯಭಿಧೀಯತೇ ॥ 
"ಗು' ಶಬ್ದಕ್ಕೆ ಅಂಧಕಾರವೆಂದರ್ಥ. ಅಂಧಕಾರವೆಂದರೆ ಅಜ್ಞಾನವೆಂದರ್ಥ. ಮತ್ತು 
'ರಂ' ಶಬ್ದಕ್ಕೆ ನಿವಾರಕವೆಂದರ್ಥ. ಒಟ್ಟಿನಲ್ಲಿ ಆಜ್ಞಾ ನವೆಂಬ ಅಂಧಕಾರವನ್ನು 
ತೊಲಗಿಸಿ ಜ್ಞಾನೋಪದೇಶವನ್ನು ಮಾಡುವವನೇ “ಗುರು” ಎಂದರ್ಥವಾಗುತ್ತದೆ. 


(6D ಹ ಆ ಸ ಕ 
ಸಚ್ಛಾಸ್ತ್ರಜ್ಞಾನೋಪದೇಷ್ಟಾ ಗುರುಃ” ಎಂಬಂತೆ- ಮೋಕ್ಷ ಶಾಸ್ತ್ರವನ್ನು 
ಉಪದೇಶಿಸುವವನೇ “ಗುರು” ಎಂದೆನಿಸಿಕೊಳು ತ್ತಾನೆ. 


ಅಸಂಶಯಃ ಸೆಂಶಯಚ್ಛಿತ್‌ ಗುರುರುಕ್ತೋ ಮನೀಷಿಭಿಃ 1 
ತಸ್ಮಾತ್‌ ಬ್ರಹ್ಮಾಗುರುರ್ಮುಖ್ಯಃ ಸರ್ವೇಷಾಮೇವ ಸರ್ವದಾ ॥ 
ಶ್ರೀ ಮ. ಭಾ, ತಾ. ನಿ. (೧-೧೨೩) 


ನಿಸ್ಸಂಶಯ ಜ್ಞ್ಞಾನವುಳ ಓವರಾಗಿ ಶಿಷ್ಯರ ಸರ್ವ ಸಂಶಯಗಳನ್ನು ಪರಿಹರಿಸಬಲ್ಲವನೇ 
“ಗುರುವೆಂದು ಜ್ಞಾನಿಗಳು ಹೇಳುತ್ತಾರೆ. ಆದ್ದರಿಂದ ಸರ್ವಜ್ಞರೂ ಸರ್ವರ 


೬ 


ಸಂಶಯಗಳನ್ನು ಪರಿಹರಿಸುವವರೂ ಆದ ಬ್ರಹ್ಮದೇವರೇ ಲೋಕಗುರು, ಜಗದ್ಗುರು 
ವಾಗಿದ್ದಾರೆ, ಅವರೇ ಮುಖ್ಯ ಗುರುಗಳಾಗಿದ್ದಾರೆ. 
ಬ್ರಹ್ಮೋಪದೇಶಕ ಗುರುವಿನ ಅನುಗ್ರಹವನ್ನು ಹಾಗೂ ಬಿಂಬೋಪದೇಶಕ- 
ಗುರು ಪ್ರಸಾದವನ್ನು ಸರ್ವರೂ ಪಡೆಯಬೇಕೆಂಬುದು ನಿರ್ವಿವಾದ, ಬ್ರಹ್ಮದೇವರ 
ಉಪದೇಶದಿಂದಲೇ 'ವಿಂಗಭಂಗ ರೂಪವಾದ ಮುಕ್ತಿಯು ಸಾಧ್ಯವೆಂದು ಶಾಸ್ತ್ರಗಳು 
bia ಸಾರುತ್ತವೆ. ಆದ್ದರಿಂದ ಚಿತ ೨ ಭಿಮಾನಿಗಳಾಗಿ ಸಕಲ "ಜೀವ 
ರಲ್ಲಿ ಅಧಿಷ್ಠಿತರಾದ ಬ್ರಹ್ಮದೇವರ ಅನುಗ್ರಹವನ್ನು ಸಂಪಾದಿಸಬೇಕು. ಮತ್ತು 
“ಹರಿರೇವ ಪರೋ ಹರಿರೇವ ಗುರುಃ” ಎಂಬಂತೆ ಜಗದ್ಗುರುವೂ ಸ್ಪಸಂಕಲ್ಪ ದಿಂದಲೇ 
ಮುಕ್ತಿಪ್ರದನೂ ಆದ ಶ್ರೀಹರಿಯ ಪ್ರಸಾದವೂ Sa ಬೇರೆ ಹೇಳ 
ಬೇಕಾಗಿಲ್ಲ. 


ಸಕಲ ಜೀವರ ಚಿತ್ತಗಳಲ್ಲಿ ನೆಲೆಸಿರುವ ಬ್ರಹ್ಮದೇವರೂ ಮತ್ತು ಅವರ 
ಅಂತರ್ಯಾಮಿಯಾದ ಭಗವಾನ್‌ ವಾಸುದೇವನೂ ಮುಖ್ಯ ವಾಗಿ ಬಿಂಬಾಪ ಪರೋಕ್ಷ 
ಜ್ಞಾನವನ್ನು ಕರುಣಿಸುವ ಗುರುಗಳು. ಇವರು. ಎಲ್ಲರಿಗೂ ಗುರುಗಳಾದ್ದರಿಂದ 
“ಸಾಧಾರಣ” ಗುರುಗಳೆನಿಸುವರು. ಸ್ವಯೋಗ್ಯತೆಯನ್ನು ಅನುಸರಿಸಿ ಪ್ರತಿಯೊಬ್ಬ 
ಜೀವಿಗೂ ನಿಯತರಾದ- ಬ್ರಹ್ಮೋಪದೇಶಕ-ಬಿಂಬೋಪದೇಶಕ ಗುರುಗಳಿರುವರು. 
ಅವರು “ಅಸಾಧಾರಣ” ಗುರುಗಳೆನಿಸುವರು. ಅಸಾಧಾರಣ ಗುರುಗಳ ಅನುಗ್ರಹ 
ವಿಲ್ಲದೇ ಸಾಧಾರಣ ಗುರುಗಳ ಪ್ರಸನ್ನತೆಯೂ ದೊರೆಯುವದಿಲ್ಲವೆಂಬುದು ಸಿದ್ಧ ವೇ. 


ಜ್ಞಾ ನದೀಪವನ್ನು ಬೆಳಗಿಸಿ ಭಗವತ್ಸದವನ್ನು ತೋರುವ ಗುರುವನ್ನು ಮೂರಿ 
ನಡೆಯುವವನ ವಿದ್ಯೆಯೆಲ್ಲವೂ ಕುಂಜರ ಸ್ಥಾ ನದಂತೆ ನಿರರ್ಥಕವೆಂದು ಶ್ರೀಮದ್‌ 
ಭಾಗವತೆ ಸಪ್ತ ಮಸ ೦ಧದಲ್ಲಿ ಹೇಳಿದ್ದಾರೆ. 


“ಆಚಾರ್ಯವಾನ್‌ ಪುರುಷೋವೇದ” ಎಂಬ ಛಾಂದೋಗ್ಯ ಉಪನಿಷತ್‌ ವಾಕ್ಕ 
ದಲ್ಲಿ ಗುರೂಪದೇಶವುಳ್ಳ . ಪುರುಷನೇ ಪರಬ್ರಹ್ಮನನ್ನು ತಿಳಿಯುವನೆಂದು ನಿರೂಪಿಸಿ 
ದ್ಹಾರೆ. ಈ ಉಪನಿಷತ್ತಿನಲ್ಲಿ “ಗುರೂಪದೇಶ”ವು ಅವಶ್ಯಕವೆಂದು ತಿಳಿಸಲು ಒಂದು 
ಆಖ್ಯಾನವನ್ನು ನಿರೂಪಿಸಿದ್ದಾರೆ. 

ಸತ್ಯಕಾಮನೆಂಬ ಶಿಷ್ಯನು ಗೌತಮರಲ್ಲಿ ವಿದ್ಯಾಭ್ಯಾಸಕ್ಕಾಗಿ ಹೋಗಿರಲು 
ಗೌತಮರು ಅವನ ವಶಕ್ಕೆ ಕೆಲವು ಆಕಳುಗಳನ್ನು ಕೊಟ್ಟು ಇವುಗಳ ಸಂಗಡ ನೀನು 
ಅರಣ್ಯದಲ್ಲಿದ್ದು ಪೋಷಿಸಿ ಇವು ಬಹುಸಂಖ್ಯಾಕಗಳಾದ ಮೇಲೆ ನನ್ನ ಹತ್ತಿರ ಬಾ 
ಎಂದು ಹೇಳಿದರು. 


ಗುರುಗಳು ಹೇಳಿದ ಪ್ರಕಾರ ಆ ಸತ್ಯಕಾಮನು ಅನೇಕ ವರ್ಷಗಳವರೆಗೆ ಗೋ 
ಪರಿಚರ್ಯ ಮಾಡುತ್ತಿರಲು ಅಲ್ಲಿ ವಾಯುದೇವರು, ಪ್ರತ್ಯಕ್ಷಭೂತರಾದ ಅಗ್ನಿ 


ತ 


ದೇವರು ಹಂಸರೂಪಿ ಬ್ರಹ್ಮದೇವರು ಮತ್ತು ಜಲವಾಯಸರೂಪಿ ವರುಣ 
ದೇವರು, ಹೀಗೆ ನಾಲ್ವರು ಉಪದೇಶಿಸಿದ ನಂತರ ಸತ್ಯಕಾಮನು ಗುರುಗಳ 
ಆಶ್ರಮಕ್ಕೆ ಬರಲು, ಇವನ ಮುಖವನ್ನು ಕಂಡು ಗೌತಮರು “ನೀನು ಬ್ರಹ್ಮಜ್ಞಾನಿ 
ಯಂತೆ ಕಾಣುತ್ತೀ; ನಿನಗೆ ಯಾರು ಉಪದೇಶ ಮಾಡಿದರು ?”' ಎಂದು ಕೇಳಿದರು. 
ಆಗ ಸತ್ಯಕಾಮನು ನಾಲ್ಕು ಜನ ದೇವತೆಗಳು ನನಗೆ ಉಪದೇಶ ಮಾಡಿದರು. 
ಆದರೂ ತಮ್ಮ ಉಪದೇಶವೇ ಮುಖ್ಯವಾದದ್ದು , ಕಾರಣ ತಾವು ನನಗೆ ಉಪದೇಶ 
ಮಾಡಬೇಕು ಎಂದು ಪ್ರಾರ್ಥಿಸಿದನು. 
ಭಗವಾಂಸ್ತ್ಟೇವ ಮೇ ಕಾಮೇಬ್ರೂಯಾತ್‌ | ಶ್ರುತಂ ಹ್ಯೇವ ಮೇ ಭಗವದ್ಧೃಶೇಭ್ಯಃ | 
ಆಚಾರ್ಯಾದೇವ ವಿದ್ಯಾವಿದಿತಾಸಾಧಿಷ್ಠಂ ಪ್ರಾಪಯತಿ ॥ 
ಮತ್ತು ಗುರುಗಳಿಂದ ಪಡೆದ ವಿದ್ಯೆಯೇ ಇಷ್ಟಾರ್ಥವನ್ನು ತಂದುಕೊಡಲು ಸಮರ್ಥ 
ವಾಗಿದೆಯಾದ್ದರಿಂದ ಗುರುಗಳಾದ ತಮ್ಮ ಉಪದೇಶವು ನನಗೆ ಅವಶ್ಯವೆಂದು 
ಹೇಳಿದನು. 
ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ತಿಳಿಸಿದಂತೆ-- 

ತದ್ವಿದ್ದಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ | 

ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಃ ತತ್ವದರ್ಶಿನಃ ॥ (೪-೩೪) 
ಗುರಂಗಳ ಹತ್ತಿರ ಹೋಗಿ ಭಕ್ಕಿಪೂರ್ವಕ ನವಂಸ್ಕಾರಮಾಡಿ, ಸೇವೆಯನ್ನು ಮಾಡಿ, 
ಪ್ರಶ್ನೆಗಳನ್ನು ಕೇಳಿದಾಗ ಗುರುಗಳು ಜ್ಞಾನಜನಕವಾದ ಶಾಸ್ತ್ರವನ್ನು ಉಪದೇಶಿಸು 
ತ್ತಾರೆ. ಹೀಗೆ ಅವರಿಂದ ಭಗವತ್‌ತತ್ವವನ್ನು ತಿಳಿದಂಕೊಳ್ಳಬೇಕಂ. 


ನಮಗೆ ನಿತ್ಯ ಸುಖ ರೂಪ ಮುಕ್ತಿಯ ಅಪೇಕ್ಷೆ ಇದ್ದರೆ ನಾವು ಗುರುಗಳನ್ನು 
ಅವರು ಪ್ರಸನ್ನರಾಗುವಂತೆ ಸೇವಿಸಿ ಅವರಿಂದ ಉಪದೇಶವನ್ನು ಹೊಂದಬೇಕು. 
ಅಹೋಭಾಗ್ಯಮಹೋಭಾಗ್ಯಂ ಗುರುಪಾದಾನುವರ್ಶಿನಾಂ | 
ಐಹಿಕಾಮುಷ್ಮಿಕಂ ಸೌಖ್ಯಂ ವರ್ಧತೇ ತದನುಗ್ರಹಾತ್‌ ॥ 
ಹೀಗೆ ಜ್ಞಾನೋಪದೇಶ ಪಡೆಯಲು ಗುರಂಗಳನ್ನು ಹೊಂದಿದಮೇಲೆ ವೇದೋಕ್ತ 
ಕರ್ಮಾಚರಣೆಯನ್ನು ನಿತ್ಯ ಮಾಡಬೇಕಾದುದು ಅವಶ್ಯ. 


ಪ್ರಾತರಾದಿ ಆಹ್ಲೀಕಗಳು 


“ಬ್ರಾಹ್ಮೇ ಮುಹೂರ್ತೇ ಚೋತ್ಕಾಯ ಧ್ಯಾಯೇದ್ಧೇವಮಧೋಕ್ಷಜಮ್‌ | 
ಎಂಬ ಪುರಾಣೋಕ್ತಿಯಂತೆ ಪ್ರತಿಯೊಬ್ಬರೂ ನಿತ್ಯ ಬ್ರಾಹ್ಮೀಮುಹೂರ್ತದಲ್ಲಿ 
(ಉಪಃಕಾಲ) ಭಗವಂತನ ವಿಶ್ವ, ತೈಜಸ, ಪ್ರಾಜ್ಞ ರೂಪಗಳನ್ನು ಸ್ಮರಿಸುತ್ತ 
ನಿದ್ರೆಯಿಂದ ಏಳಬೇಕು. ಈ ಕೆಳಗಿನ ಶ್ಲೋಕವನ್ನು ಹೇಳುತ್ತ "ಕರದರ್ಶನ' 
ಮಾಡಬೇಕು. 


ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ । 
ಕರಮೂಲೇ ವಸೇದ್‌ ಬ್ರಹ್ಮಾ? ಪ್ರಭಾತೇ ಕರದರ್ಶನಂ ॥ 
ನಂತರ ದೇವರನ್ನು ಹೀಗೆ ಪ್ರಾರ್ಥಿಸಬೇಕು. 
ಉತ್ತಿಷ್ಕೋತ್ತಿಷ್ಠ ಗೋವಿಂದ ಉತ್ತಿಷ್ಠಗರುಡದ್ವೆಜ | 
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಕಂ ಮಂಗಲಂ ಕುರು ॥ 
ಈಗ ಕೈಕಾಲು ಮುಖ ತೊಳೆದಂಕೊಂಡು ಆಚಮನ ಮಾಡಿ ಸುಖಾಸನದಲ್ಲಿ 
ಕುಳಿತುಕೊಂಡು | 
ಹರೇ ರಾವಂ ಹರೇ ರಾಮ ರಾಮರಾಮ ಹರೇ ಹರೇ | 
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ॥ 
ಈ ಮಂತ್ರವನ್ನು ಹೇಳಿ, ಭೂದೇವಿಯನ್ನು ಕೆಳಗಿನಂತೆ ಪ್ರಾರ್ಥಿಸಬೇಕು. 
ಸಮುದ್ರವಸನೇದೇವಿ ಪರ್ವತಸ್ತನ ಮಂಡಿತೇ । . | 
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ॥ 
ಇನ್ನು ಬೆಳಗಿನಿಂದ ಸಾಯಂಕಾಲದ ವರೆಗೆ ಮಾಡತಕ್ಕ ಕರ್ಮಗಳನ್ನು ಭಗವಂತನಲ್ಲಿ 
ಸಮರ್ಪಿಸುವ ಸಂಕಲ್ಪ ಮಾಡಬೇಕು. 
ಪ್ರಾತಃ ಕಾಲಾದಿಕಂ ಕರ್ಮ ನಿತ್ಯನೈಮಿತ್ತಿಕಂ ತಥಾ । 
ಕೇಶವಾರಾಧನಾರ್ಥಾಯ ಕರಿಷ್ಕೇಃಹಂ ತವಾಜ್ಞಯಾ | 
ಪ್ರಾತಃ ಪ್ರಭೃತಿ ಸಾಯಾಂತಂ ಸಾಯಾದಿ ಪ್ರಾತರಂ ತತಃ | 
ಯತ್ಕರೋಮಿ ಜಗನ್ನಾಥ ತದಸ್ತು ತವ ಪೂಜನಮ್‌ ॥ 
ಮತ್ತು ದೇಹದಲ್ಲಿಯ ತತ್ವಾಭಿಮಾನಿ ದೇವತೆಗಳನ್ನು ಹೀಗೆ ಪ್ರಾರ್ಥಿಸಬೇಕು- 


೧. ಪಾಠಾಂತರ - ಗೋವಿಂದಃ 


ನಮೋಸ್ತು ತಾಶ್ವಿಕಾ ದೇವಾಃ ವಿಷ್ಣುಭಕ್ತಿ ಪರಾಯಣಾಃ | | 
ಧರ್ಮ ಮಾರ್ಗೇ "ಪ್ರೇರಯಂತು ಭವಂತಃ ಸ ರ್ವ ಏವಹಿ ॥ 


ಆನಂತರ ಸಾಲಗ್ರಾಮ, ತುಲಸೀ, ಆಕಳು ಇತ್ಯಾದಿ ಪವಿತ್ರ ವಸ್ತುಗಳನ್ನು ನೋಡು 
ವವರಾಗಿ ಕೆಳಗೆ ವಿವರಿಸಿದಂತೆ ಶೌಚ, ದಂತಧಾವನಗಳನ್ನು ಮಾಡಿಕೊಳ್ಳಬೇಕು. 


ಯಜ್ಞೋಪವೀತವನ್ನು ಬಲಗಿವಿಗೆ ಹಾಕಿಕೊಂಡು ಮಲಮೂತ್ರಗಳನ್ನು 
ವಿಸರ್ಜನೆ ಮಾಡಬೇಕು. ವಿಸರ್ಜನೆಯ ಕಾಲದಲ್ಲಿ ತಲೆಯನ್ನು ವಸ್ತ್ರದಿಂದ ಸುತ್ತಿ 
ಕೊಂಡು ಮೂಗನ್ನು ಮುಚ್ಚಿಕೊಂಡಿ ಿರಬೇಕು, ನೀರಿನ ತಂಬಿಗೆಯನ್ನು ದೂರದಲ್ಲಿ 
ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು. ಮೃತ್ತಿಕೆ ಮತ್ತು ಜಲಗಳಿಂದ ಶುದ್ಧಿ ಮಾಡಿ 
ಕೊಳ್ಳೆ ಬೇಕು. (ಹಸಿನೆಲ್ಲಿಕಾಯಿಯ ಪ್ರಮಾಣದ ಮಣ್ಣು “ಮೃತ್ತಿಕೆ” ಎನಿಸಿ 
ಕೊಳು ತ್ತದೆ. ) 

ಹೊಕ್ಕಳದ ಕೆಳಗಿನ ಶರೀರದ ಭಾಗವನ್ನು (ಲಿಂಗ, ಗುದ, ಪಾದ) ಶುದ್ಧ 
ಗೊಳಿಸುವಾಗ ಎಡಗೈಯನ್ನು ಉಪಯೋಗಿಸಬೇಕು. ಹೊಕ್ಕಳದ ಮೇಲಿನ ಚ | 
ವನ್ನು ಶುದ್ಧ ಹಗುರ! (ಮುಖ ಮುಂತಾದವು) ಬಲಗೈ ಯನ್ನು ಉಪಯೋಗಿಸ 
ಬೇಕು. 

ಮೊಣಕಾಲಿನವರೆಗೆ ಕಾಲುಗಳನ್ನು, ಮೊಣಕೈವರೆಗೆ ಕೆ ಗಳನ್ನು, ಕಿವಿಗಳವರೆಗೆ 
ಮುಖವನ್ನು ತೊಳೆದುಕೊಂಡು ಬಾಯಿಮುಕ್ಕಳಿಸಿ ಎಡಕ್ಕೆ ಉಗುಳಬೇಕು. ಬೇವು, 
ಜಾಲಿ ಅಥವಾ ಮಾವಿನ ಕಡ್ಡಿಯಿಂದ ಹಲ್ಲಂಗಳನ್ನು ಉಜ್ಜಬೇಕು. ಎಂಟುಸಾರೆ 
ಬಾಯಲ್ಲಿ ನೀರು ಹಾಕಿಕೊಂಡು ಬಾಯಿಯನ್ನು ತೊಳೆದುಕೊಳ್ಳಬೇಕು. 

ನಂತರ ಬ್ರಾಹ್ಮತೀರ್ಥದಿಂದ ಶುದ್ಧವಾದ ನೀರಿನಿಂದ ಆಚಮನ ಮಾಡಿ ಶುದ್ಧ 
ವಾದ ನೀರನ್ನು ತೆಗೆದುಕೊಂಡು ತುಲಸಿಯ ಹತ್ತಿರ ಹೋಗಿ ಹೀಗೆ ಪ್ರಾರ್ಥಿಸ 


ಬೇಕು. 
ಯಾ ದೃಷ್ಟಾನಿಖಲಾಘಸಂಘಶಮನೀ ಸ್ಪ ಷ್ಟಾವಪುಃ ಪಾವನೀ 


ಲ 
ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಂತ ಕತ್ರಾಸಿನೀ । 
ಪ್ರತ್ಕಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ 
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈತುಲಸ್ಕೈ ನಮಃ 
ಹೀಗೆ ಹೇಳುತ್ತಾ ತುಲಸೀ ಗಿಡಕ್ಕೆ ನೀರು ಹಾಕಿ ಗಿಡದ ಬುಡದ ನೀರನ್ನು ಪ್ರೋಕ್ಷಿಸಿ 
ಕೊಂಡು ಬುಡದಿಂದ ಮೃತ್ತಿಕೆಯನ್ನು ತೆಗೆದುಕೊಂಡು ಹಣೆಯಲ್ಲಿ ಧರಿಸಿ_ 
ತುಲಸೀ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ | 
ನಮಸ್ತೇ ನಾರದನುತೇ ನಾರಾಯಣ ಮನಃ ಪ್ರಿಯೇ ॥ 
ಎಂದು ಹೇಳಿ ನಮಸ್ಕಾರ ಮಾಡಬೇಕು. 


೧೦ 


ಆಮೇಲೆ ಗೋವಂದನಾದಿಗಳನ್ನು ಕೆಳೆಗಿನ ಶ್ಲೋಕ ಹೇಳುತ್ತ ಮಾಡಬೇಕು. 


ಸರ್ವಕಾಮದುಫಘೇ ದೇವಿ ಸರ್ವತೀರ್ಥಾಭಿಷೇಚಿನಿ | 
ಪಾವನಿ ಸುರಭೀಶ್ರೇಷ್ಮೇ ದೇವಿ ತುಭ್ಯಂ ನಮೋನಮಃ ॥ 


ಈಗ ದೇವರ ಹತ್ತಿರ ಹೋಗಿ ನಂದಾದೀಪವನ್ನು ಪ್ರಜ್ವಲಿಸಿ ದಧಿವಾಮನ 

ಸ್ತೋತ್ರ, ಗಜೇಂದ್ರಮೋಕ್ಷ ಇತ್ಯಾದಿ ಸ್ತೋತ್ರಗಳನ್ನು ಹೇಳಬೇಕು. 

ಇದಾದನಂತರದಲ್ಲಿ ಸ್ನಾನಾದಿಗಳನ್ನು ಮಾಡಬೇಕು. 

ಸ್ನಾನ ಮೂಲಾಃ ಕ್ರಿಯಾಃ ಸರ್ವಾಃ ಶ್ಯುತಿ ಸ್ಮೃತ್ಯುದಿತಾ ನೃಣಾಂ | 
| ತಸ್ಮಾತ್‌ ಸ್ನಾನಂ ನಿಷೇವೇತ್‌ ಶ್ರೀ ಪುಷ್ಟ ಾರೋಗ್ಯ ವರ್ಧನಮ್‌ ॥ 
ಎಲ್ಲ ಧಾರ್ಮಿಕ ಕ್ರಿಯೆಗಳಿಗೂ ಸ್ಥಾನವೇ ಮೂಲವಾಗಿದೆ. ಆದ್ದರಿಂದ ಐಶ್ವರ್ಯ 
ಪುಷ್ಟಿ, ಆರೋಗ್ಯ ಇವುಗಳಿಗೆ ಕಾರಣವಾದ ಸ್ನಾನವನ್ನು ಪ್ರತಿಯೊಬ್ಬರೂ ಮಾಡಲೇ 
ಬೇಕು, | 

“ಪ್ರಾತಃಸ್ನಾಯೀ ಅರುಣ ಕರಾಗ್ರ ಗ್ರಸ್ತಾಂ ಪ್ರಾಚೀಂ 
ಅವಲೋಕ್ಕ ಸ್ನಾಯಾತ್‌..” 

ಎಂಬಂತೆ ಅರುಣೋದಯ ಕಾಲದಲ್ಲಿ ಸ್ನಾನ ಮಾಡಬೇಕು. 

ಸ್ನಾನದ ಪ್ರಕಾರಗಳು ಹೀಗಿವೆ 


ಮಂತ್ರಸ್ನಾನಂ ಮಲಸ್ನಾನಂ ಧ್ಯಾನಸ್ನಾನಂ ಚ ವಾರುಣಮ್‌ । 
ಪಂಚಮಂ ಚ ಜಲಸ್ಮಾನಮಿತಿ ಪಂಚವಿಧಂ ಸ್ಮೃತಮ್‌ ॥ 


೧) ಮಂತ್ರಸ್ನಾನ : ಮೊದಲು ಒದ್ದೆ ಬಟ್ಟೆಯಿಂದ ಮೈಯನ್ನು ಒರೆಸಿ 
ಕೊಳ್ಳಬೇಕು. ಮೊದಲಿನ ಬಟ್ಟೆಯನ್ನು ಬಿಟ್ಟು ಒಗೆದ ಅಥವಾ ರೇಶಿಮೆಯ 
ಅಥವಾ ಧಾಬಳಿಯನ್ನು ಉಟ್ಟುಕೊಳ್ಳಬೇಕು. ಬಳಿಕ ಪಾತ್ರೆಯಲ್ಲಿ ನೀರನ್ನು ತೆಗೆದು 
ಕೊಂಡು ಅದನ್ನು ಗಾಯತ್ರೀ ಮಂತ್ರ ಅಥವಾ ಮೂಲ ಮಂತ್ರದಿಂದ ಮೂರು 
ಸಾರೆ ಅಭಿವಂಂತ್ರಿಸಿ ದರ್ಭೆಯಿಂದ ಅಥವಾ ತುಲಸಿಯಿಂದ ಮೈಗೆ ಸಿಂಪಡಿಸಿಕೊಳ್ಳ 
ಬೇಕು. ಆಪೋಹಿಷ್ಕಾದಿ ಮಂತ್ರಗಳನ್ನು ಹೇಳಬೇಕು. ಇದಕ್ಕೆ ಮಂತ್ರಸ್ನಾನ 
ವೆಂದು ಹೆಸರು. ಬಳಿಕ ಆಚಮನ ಮಾಡಿ ನಿತ್ಯಕ್ರಿಯೆಗಳನ್ನು ಮಾಡಬೇಕು. 


೨) ಮಲಸ್ನಾನ : ನದೀ. ಮೊದಲಾದ ಜಲಾಶಯಗಳಿಗೆ ಪ್ರವೇಶಿಸಿದ 
ಕೂಡಲೇ ಮೊದಲು ಹಾಕಿದ ಮೂರಂ ಮುಳುಗು ಸ್ನಾನಕ್ಕೆ ಮಲಸ್ನಾನವೆನ್ನುತ್ತಾರೆ. 


೩) ಧ್ಯಾನಸ್ನಾನ : ತಲೆಯ ಮೇಲೆ ಉದಯಿಸುವ ಸೂರ್ಯನಂತೆ ಪ್ರಕಾಶ 
ಮಾನವಾದ ಸರ್ವಲಕ್ಷಣಭರಿತವಾದ ಭಗವಂತನ ಇಷ್ಟಮೂರ್ತಿಯನ್ನು ಧ್ಯಾನಿಸ 
ಬೇಕು. ಈ ಭಗವಂತನ ಪಾದದಿಂದ ಗಂಗೆಯಂ ಹರಿದು ಬರುವುದನ್ನ ಚಿಂತಿಸ 
ಬೇಕಂ. ಮುಂದೆ ಈ ಗಂಗೆಯು ತನ್ನ ತಲೆಯಮೇಲೆ ಹಾಗೂ ಸರ್ವಾಂಗಗಳ 


೧೧ 


ಮೇಲೆ ಸುರಿದಂತೆ ಚಿಂತಿಸಬೇಕು. ಬ್ರಹ್ಮರಂಧ್ರದಿಂದ ಶರೀರದಲ್ಲಿ ಪ್ರವೇಶವಾಗುವಂತೆ 
ಭಾವಿಸಬೇಕು. ಇದಕ್ಕೆ ಧ್ಯಾನಸ್ನಾ ನವನ್ನು ತ್ತಾರೆ. ನಂತರ ಆಚಮನ ಮಾಡಿ ಉಳಿದ 
ನಿತ್ಯಕ್ರಿಯೆಗಳನ್ನು ಮಾಡಬೇಕು. 

೪) ವಾರುಣಸ್ನಾನ : ನದೀ ಸರೋವರ ಮೊದಲಾದವುಗಳಲ್ಲಿ ಮುಳುಗಂ 
ಹಾಕಿ ಮಾಡುವ ಅವಗಾಹನ ಸ್ನಾನಕ್ಕೆ ವಾರುಣಸ್ನಾನವೆಂದು ಕರೆಯುತ್ತಾರೆ. 

೫) ಜಲಸ್ನಾನ : ನದೀ ಮೊದಲಾದವುಗಳಲ್ಲಿ ಮೃತ್ತಿಕಾ ಸ್ನಾನ ಮಾಡಿದ 
ನಂತರ ಸ್ನಾನ ಸಂಕಲ್ಪವನ್ನು ಮಾಡಿ ತೀರ್ಥಾಭಿಮಾನಿ ದೇವತೆಗಳನ್ನು, ಪ್ರಾಣ 
ದೇವರನ್ನು, ದ್ರವರೂಪೀ ನಾರಾಯಣನನ್ನು ಚಿಂತಿಸಿ ವಿಧಿಪೂರ್ವಕ ಮಾಡಿದ ಸ್ನಾನಕ್ಕೆ 
ಜಲಸ್ನಾನವೆನ್ನುತ್ತಾರೆ. 

ನದೀ ಮೊದಲಾದ ಜಲಾಶಯಗಳಲ್ಲಿ ಜಲಸ್ಮಾನ ಮಾಡಲು ಅಶಕ್ತರಾದವರು 
ಮನೆಯಲ್ಲಿ ಸ್ನಾನಮಾಡುವಾಗ ಮೊದಲು ತಣ್ಣೀರು ಹಾಕಿ ನಂತರ ಬಿಸಿ ನೀರನ್ನು 
ಸೇರಿಸಿ ಮತ್ತೆ ತಣ್ಣೀರು ಹಾಕಿ ತುಲಸಿ ಮೃತ್ತಿಕೆಯನ್ನು ಹಾಕಿ... ಗಾಯತ್ರೀ ಮಂತ್ರ 
ದಿಂದ ಅಭಿಮಂತ್ರಿಸಿ ಸ್ನಾನ ಮಾಡಬೇಕು. 


ನದೀ ಜಲಾಶಯಗಳಲ್ಲಿ ಸ್ನ್ಮಾನಮಾಡಿದ ನಂತರ... 

ನಮಃ ಕಮಲನಾಭಾಯ ನಮಸ್ತೇ ಜಲಶಾಯಿನೇ | 

ನಮಸ್ತೇ*ಸ್ತು ಹೃಷೀಕೇಶ ಗ )ಹಾಣಾರುಂ ನಮೋಸ್ತುತೇ ॥ 
ಎಂಬಂತೆ ಆ ಭಗವಂತನಿಗೆ ಅರ್ಫ್ಯ ಕೊಡಬೇಕು. 


ಆ ಮೇಲೆ ಪಿತೃಗಳಿಗೆ ಜಲತರ್ಪಣ ಕೊಡಬೇಕು. ನಂತರ ತಮ್ಮ ಕುಲದಲ್ಲಿ 
ಮಕ್ಕಳಿಲ್ಲದೇ ಮೃತರಾದವರಿಗೆ ನಿಷ್ಟೀಡನೋದಕ ಅಂದರೆ ಒದ್ದೆ ಬಟ್ಟೆ ಹಿಂಡಿದ 
ನೀರನ್ನು ಬಿಡಬೇಕು. (ಕೈಯಲ್ಲಿ ಹಿಡಿದುಕೊಂಡ ಉತ್ತರೀಯ ಬಟ್ಟಿ ಯಿಂದ 
ಇದನ್ನು ಕೊಡಬೇಕು). ದಂಡೆಗೆ ಬಂದು ಯಕ್ಷ ತರ್ಪಣವನ್ನು ಕೊಡಬೇಕು. ಹೀಗೆ 
ಹೇಳಬೇಕು. 

ಯನ್ಮಯಾ ದುಷ್ಕೃತಂ ತೋಯಂ ಶಾರೀರ ಮಲ ಸಂಭವಾತ್‌ । 

ತದ್ದೋಷ ಪರಿಹಾರಾರ್ಥಂ ಯಕ್ಷ್ಮಾಣಂ ತರ್ಪಯಾಮ್ಯಹಂ ॥ 

ಸ್ನಾನಮಾಡಿದ ನಂತರದಲ್ಲಿ ಗೋಪಿಚಂದನ ಮುದ್ರಾಧಾರಣೆ ಮಾಡಿಕೊಳ್ಳ 
ಬೇಕು. 


ಗೋಹೀಚಂದನ ಮುದ್ರಾಧಾರಣೆಯ ಅವಶ್ಯಕತೆ 


ಮಾನವ ಜನ್ಮವನ್ನು ಹೊಂದಿ ಅದರಲ್ಲಿಯೂ ಬ್ರಾಹ್ಮಣನಾಗಿ ಜನಿಸಿ- 
“ಬ್ರಾಹ್ಮಣಸ್ಯಚ ದೇಹೋ*ಯಂ ಕ್ಷುದ್ರಕಾಮಾಯ ನೇಷ್ಯತೇ | ಕೃಛ್ರಾಯ ತಪಸೇ 
ಚೈವ ಪ್ರೇತ್ಯಾನಂತ ಸುಖಾಯ ಚ ॥ ಎಂಬ ಶ್ರೀಮದ್‌ಭಾಗವತದ ಉಕ್ತಿಯಂತೆ ಅತಿ 
ಅಲ್ಪಕಾಲ ಮಾತ್ರ ಭೂಮಿಯಲ್ಲಿ ಬದುಕಿರುವಾಗ ತನ್ನ ವರ್ಣಾಶ್ರಮೋಚಿತವಾದ 
ಸತ್ಕರ್ಮಗಳನ್ನು ಮಾಡಿ ಭಗವಂತನಿಗೆ ಅರ್ಪಿಸಿದರೆ ಅನಂತಕಾಲದ ಸಂಖ ಸಾಧನೆ 
ಯನ್ನು ಮಾಡಿಕೊಂಡಂತಾಗುತ್ತದೆ. ಇಂಥ ಸಕಲ ಸತ್ಕರ್ಮಗಳನ್ನು ಆಚರಿಸುವ 
ಮೊದಲು ಅವನು ಆ ಕರ್ಮಗಳಿಗೆ ಅಧಿಕಾರಿಯೆನಿಸಬೇಕಿದ್ದರೆ “ವಿಷ್ಣು ದೀಕ್ಷೆ”ಯು 
ಅತ್ಯವಶ್ಯವಾದದ್ದು. 

ಈ ವಿಷ್ಣು ದೀಕ್ಷೆಯಲ್ಲಿ ಬಾಹ್ಯದೀಕ್ಷೆ ಹಾಗೂ ಅಂತರದೀಕ್ಷೆ ಎಂಬುದಾಗಿ 
ಎರಡು ವಿಧಗಳಿವೆ 

ದೀಕ್ಷಾ ಹಿ ದ್ವಿವಿಧಾ ಪ್ರೋಕ್ತಾ ಬಾಹ್ಯಾಭ್ಯಂತರ ಬೇದತಃ | 

ಜ್ಞಾ, ನಿನಾಮುಭಯಂ ತತ್ರ ಬಾಹ್ಯೋವಾ$ ಜ್ಞಾನಿನಾಂ ಭವೇತ್‌ ॥ 

(ವಿಷ್ಣು ರಹಸ್ಯ ೭-೩೯) 

ಇವುಗಳಲ್ಲಿ “ಬಾಹ್ಯದೀಕ್ಷೆ” ಯಾವುದೆಂಬುದನ್ನು ಹೀಗೆ ತಿಳಿಸಿದ್ದಾರೆ. 
ನಾಮ ಚಿಹ್ನಾದಿನಾ ದೇಹೇ ವಹ್ನಿನಾ ವಾ ಮೃದಾಂಕ ನಂ । 
ಸಾ ಬಾಹ್ಯಾ ಪ್ರೋಚ್ಯತೇ ದೀಕ್ಷಾಹ್ಯಜ್ಞಾನಾಂ ಜ್ಞಾನಿನಾಮಖ ॥ 
| (ವಿಷ್ಣು ರಹಸ್ಯ ೭-೪0೧) 
ಶಿಶವಃ ಪಶವೋಕನ್ಮಾನಿ ಪಾತ್ರಾಣ್ಯಾಭರಣಾನಿಚ । 
ರಥಧ ಸಜ ಪತಾಕಾದಿ ಸರ್ವಮಜ್ಞಾ ನ ಮುಚ್ಯತೇ ॥ 
ಏತೇಷಾಂ ಹಿ ಮದೀಯತ್ವಜ್ಞಾಪನಾಯ ಲಿಖೇತ್‌ಸ್ವಯಂಂ ॥ 

(ವಿಷ್ಣುರಹಸ್ಯ ೭-೪೨) 
ಗೋಪೀಚಂದನದಿಂದ ದ್ವಾದಶ ಊರ್ಧ್ವಪುಂಡ್ರ (ನಾಮ) ಗಳನ್ನು ಪಂಚಮುದ್ರೆ 
ಗಳನ್ನು ಧರಿಸಿ ತಪ್ತ ಮುದ್ರಾಧಾರಣೆ? ಮಾಡಿಸಿಕೊಳ್ಳುವದು “ಬಾಹ್ಯದೀಕ್ಷೆ” ಎನಿಸು 
ತ್ತದೆ. ಈ ದೀಕ್ಷೆಯು ಜ್ಞಾನಿ, ಅಜ್ಞಾನಿಗಳಿಬ್ಬರಿಗೂ, ಸಮನಾದವು. ಆದ್ದರಿಂದ 
ಎಲ್ಲರೂ ಧರಿಸಬೇಕು. ಸಣ್ಣಮಕ್ಕಳು, ಪಶುಗಳು, ಅಡಿಗೆ ಮಾಡುವ ಪಾತ್ರೆಗಳು, 


ಅಡಿ ಟಿಪ್ಪಣಿ : ೧ ಅವರವರ ಪೀಠಾಧಿಪತಿಗಳಿಂದ ತಪ್ಪವರಿಂದ್ರೆಯಂನರ್ನಿ ತಗೆದುಕೊಳ್ಳಬೇಕರಿ 


೧೩ 
ಮನೆಯಲ್ಲಿರುವ ಗಡಿಗೆ, ಮಡಕಿ, ಮೊದಲಾದ ಪಾತ್ರೆಗಳು, ರಥ, ಧ್ವಜ, ಪತಾಕಾದಿ 
ಪದಾರ್ಥಗಳು ಅಜ್ಜಾ ನಿಗಳೆಲ್ಲಿ ಸೇರುವವು. ಇವು ಭಗವತ್‌ಸಂಬಂಧಿಗಳೆಂದು 
ತೋರಿಸುವುದಕ್ಕಾಗಿ ಸಣ್ಣಮಕ್ಕಳಿಗೆ ದ್ವಾದಶನಾಮ ಮುದ್ರೆಗಳನ್ನು ಹಚ್ಚಬೇಕು. 

ಣ ರ ಯ ಮ) ಇ rR 
ಉಳಿದ ಪದಾರ್ಥಗಳ ಮೇಲೆ ಚೆನ್ನಾಗಿ ಕಾಣುವಂತೆ, ವಿಷ್ಣು ದೀಕ್ಷೆಯನ್ನು ಪ್ರಕಟಿಸು 
ವದಕ್ಕಾಗಿ ಸ್ಥಿರವಾಗಿ ಇರುವಂತೆ ಸುಣ್ಣದಿಂದಲೋ ಬಣ್ಣದಿಂದಲೋ ಶಂಖ ಚಕ್ರಾ 
ದಿಗಳನ್ನು ಮುದ್ರಿಸಬೇಕೆಂದು ತಾತ್ಪರ್ಯವು. | 

ಹೀಗೆ ಗೋಪೀಚಂದನ, ಪಂಚಮುದ್ರೆಗಳನ್ನು ಧರಿಸಿ ಕಂಠದಲ್ಲಿ ತುಲಸೀಮ 
ಮಾಲೆಯನ್ನು ಧರಿಸಿದರೆ ಬಾಹ್ಯದೀಕ್ಷೆಯನ್ನು ಹೊಂದಿದಂತೆ ಆಗುತ್ತದೆ. 

ಈ ಗೋಪೀಚಂದನವನ್ನು ಧರಿಸದಿದ್ದರೆ ಏನಾಗುತ್ತದೆ? ಎಂಬುದನ್ನು 
ಶ್ರೀ ಮಧ್ವಾಚಾರ್ಯರು ಶ್ರೀಕೃಷ್ಣಾಮ್ಮತ ಮಹಾರ್ಣವ ಗ್ರಂಥದಲ್ಲಿ ಹೀಗೆ ತಿಳಿಸಿದ್ದಾರೆ. 

ಊರ್ಧ್ವಪುಂಡ್ರ ವಿಹೀನಸ್ಯ ಸ್ಮಶಾನ ಸದೃಶಂ ಮುಖಂ | | 

ಅವಲೋಕ್ಕ ಮಂಖಂ ತಸ್ಯ ಆದಿತ್ಯಮವಲೋಕಯೇತ್‌ ॥ 
ಯಾರ ಮುಖದಲ್ಲಿ ಊಧ ರ್ರಪುಂಡ್ರವಿರುವದಿಲ್ಲವೋ ಅವನ ಮುಖವು ಸ್ಮಶಾನದಂತೆ 
ಅಪವಿತ್ರವಾದುದು. ಆದ್ದರಿಂದ ಅಂಥ ಮುಖವನ್ನು ನೋಡಿದ ದೋಷ ಪರಿ 
ಹಾರಕ್ಕಾಗಿ ಸೂರ್ಯನನ್ನು ನೋಡಬೇಕು. ಹಾಗೂ. 

ಯಜ್ಞೋದಾನಂ ತಪಶ್ಚೆ ಪ ಸ್ಪಾ ಎಧ್ಯಾಯ ಪಿತೃತರ್ಪಣವರ್‌ | 

ವ್ಯರ್ಥಂ ಭವತಿ ತತ್ಸರ್ವಂ ಊರ್ಧ್ವ್ವಪುಂಡ್ರ ಏನಾಕೃತವರ್‌ ॥ 
ಯಜ್ಞ, ದಾನ, ತಪಸ್ಸು ವೇದಾಧ್ಯಯನ, ಪಿತ ತರ್ಪಣ ಮೊದಲಾದ ಸತ್ಕರ್ಮ | 
ಗಳನ್ನು ಊರ್ಧ್ವಪುಂಡ್ರಧಾರಣೆ ಇಲ್ಲದೇ ಮಾಡಿದರೆ ಎಲ್ಲವೂ ನಿಷ್ಫಲವಾಗಂತ್ತವೆ. 

ಇನ್ನು ಮುದ್ರಾಧಾರಣೆಯನ್ನು ವಿಚಾರಿಸಿದಾಗ ಅದರಲ್ಲಿ ಎರಡು ಪ್ರಕಾರ 
ಗಳಿವೆ. 
ಶ್ರೀ ವರಾಹದೇವರು ಧರಣೀದೇವಿಯನ್ನು ಕುರಿತು ಹೀಗೆ ಹೇಳುತ್ತಾರೆ 

ಮುದ್ರಾಣಾಂ ಧಾರಣಂ ದೇವಿ ದ್ವಿವಿಧಂ ಪರಿಕೀರ್ತಿತಂ । 

ತಾಪಯಿತ್ವಾ ಮೃದಾಚೈವ ಬ್ರಾಹ್ಮಣಸ್ಯ ಎಶೇಷತಃ | 

ಬ್ರಾಹ್ಮಣರಿಗೆ ವಿಶೇಷವಾಗಿ ತಪ್ತಮುದ್ರಾಧಾರಣೆ ಹಾಗೂ ಗೋಪೀಚಂದನ 
ಸಹಿತ ಮುದ್ರಾಧಾರಣೆ ಇವು ಅತೀ ಅವಶ್ಯವಾಗಿವೆ. 

ಇದರಲ್ಲಿ ತಪ್ತ ಮುದ್ರಾಧಾರಣೆಯ ವೈಶಿಷ್ಟ್ಯ ಹೀಗಿದೆ- 

ಪವಿತ್ರಂತೇ ವಿತತಂ ಬ್ರಹ್ಮಣಸ್ಪತೇ । 

ಪ್ರಭುರ್ಗಾತ್ರಾಣಿ ಪರ್ಯೇಷಿ ವಿಶ್ವತಃ ॥ 


೧೪ 


ಅತಪ್ತತನೂರ್ನತದಾಮೋ ಅಶ್ಲುತೇ | 

ಶ್ರುತಾಸ ಇದ್ವಹಂತಸ್ತತ್ಸಮಾ ಶತಾ ॥ 
ಯಾರ ಶರೀರವು ತಪ್ತ ಮುದಾಧಾರಣೆಯಿಂದ ಕೂಡಿರುವುದಿಲ್ಲವೋ ಅವರಿಗೆ 
ಮೋಕ್ಷ ಸುಖವು ಸಿಗಲಾರದು, ತಪ್ತಮಂದ್ರಾಧಾರಣೆ ಇಲ್ಲದವನು ಪುಣ್ಯಕರ್ಮ 
ಗಳನ್ನು ಮಾಡಿದರೂ ಆ ಪುಣ್ಯವು ವ್ಯರ್ಥವಾಗುತ್ತದೆ. 

ಆಷಾಢೇ ಕಾರ್ತಿಕೇಮಾಸಿ ಮೌಂಜಿ ಬಂಧ ವಿಧೌತಥಾ | 

ದ್ಲಾದಶೇಃಹನಿ ಜಾತಸ್ಯ ನಾಮಕರ್ಮ ದಿನೇಃಥವಾ ॥ 

ಮಹಾಗುರು ಸಮಾಗಮೇಚ ಧಾರಯೇತ್‌ ತಪ್ಪ ಮುದ್ರಿಕಾಃ | 

ಎಧಿನಾ*ಗ್ನಿಂ ಪ್ರತಿಷ್ಠಾಪ್ಯ ಸಹಸ್ರವ್ಯಾಹೃತಿರ್ಹು8ವೇತ್‌ 
ಆಷಾಢ ಕಾರ್ತಿಕ ಮಾಸಗಳಲ್ಲಿ (ಚಾತುರ್ಮಾಸ್ಯದಲ್ಲಿ) , ಉಪನಯನ ಸಂಸ್ಕಾರ ವೇಳೆ 
ಯಲ್ಲಿ ಜನನವಾದ ಹನ್ನೆರಡನೆಯ ದಿವಸ, ನಾಮಕರಣದ ದಿವಸ, ಮಹಾ ಗುರು 
ಗಳ ಆಗಮನ ಕಾಲದಲ್ಲಿ ವಿಧಿಪೂರ್ವಕ ಅಗ್ನಿ ಪ್ರತಿಷ್ಠಾಪನೆ ಮಾಡಿ ಸಹಸ್ರವ್ಯಾಹೃತೀ 
ಹೋಮ ಸುದರ್ಶನ ಹೋಮ ಮಾಡಿ ಈ ತಪ್ತಮುದ್ರಾಧಾರಣೆಯನ್ನು ಪೀಠಾಧಿ 
ಪತಿಗಳಿಂದ ಮಾಡಿಕೊಳ್ಳಬೇಕು. 


ಎರಡನೆಯದು ಗೋಪೀಚಂದನ ಸಹಿತ ಮುದ್ರಾಧಾರಣೆಯಂ. ಗೋಪೀ 
ಚಂದನದಿಂದ ಶುಕ್ಲಪಕ್ಷದಲ್ಲಿ ಕೇಶವಾದಿ ದಾಮೋದರ ಪರ್ಯಂತ, ಕೃಷ್ಣಪಕ್ಷದಲ್ಲಿ 
ಸಂಕರ್ಷಣಾದಿ ಕೃಷ್ಣಪರ್ಯಂತ ನಾಮಗಳನ್ನು ಕ್ರಮವಾಗಿ ಧರಿಸಿ ನಂತರ ಚಕ್ರ 
ಶಂಖಾದಿ ಪಂಚ ಮುದ್ರೆಗಳನ್ನು ಧರಿಸತಕ್ಕದ್ದು. | 


ಅಂತರ ದೀಕ್ಷೆ ಎಂದರೆ- ಮುಕುಂದನು ಸರ್ವಲೋಕಗಳಿಂದ ವಂದ್ಯನು. 
ಸರ್ವಸ್ವಾಮಿಯು, ಸರ್ವೋತ್ತಮನು, ಸಮಾಧಿಕ ರಹಿತನು ಎಂಬುದಾಗಿ ಉಪಾಸನೆ 
ಮಾಡುವುದೇ ಆಗಿದೆ. | 

ಈ ದ್ವಾದಶ ಊರ್ಧ್ವ್ವಪುಂಡ್ರಗಳನ್ನು ಚಕ್ರಶಂಖಾದಿ ಮುದ್ರೆಗಳನ್ನು ಧರಿಸಿದರೆ 
ಫಲವೇನೆಂಬಂದನ್ನು ಹೀಗೆ ತಿಳಿಸುತ್ತಾರೆ. 

ಧಾರಯೇದೂರ್ಥ್ವಪುಂಡ್ರಾಣಿ ಸರ್ವಕಾಮಫಲಾಪ್ತಯೇ । 

ಊರ್ಧ್ವಪುಂಡ್ರಧರೋ ವಿಪ್ರಃ ಸರ್ವಲೋಕೇಃಪಿ ಪೂಜಿತಃ | 

ಸವಿಮಾನಂ ಸಮಾರುಹ್ಯ ಯಾತಿ ಎಷ್ಟೋಃ ಪದಂ ಪರಂ ॥ 
ಈ ಊರ್ಧ್ವ್ವಪುಂಡ್ರಗಳನ್ನು ಧರಿಸಿದಲ್ಲಿ ಸರ್ವಕಾಮನೆಗಳು ಫಲಿಸುತ್ತವೆ. ಮತ್ತು 
ಇವುಗಳನ್ನ ಧರಿಸಿದ ಮನುಷ್ಯನು ಎಲ್ಲ ಲೋಕಗಳಲ್ಲಿ ಪೂಜಿತನಾಗಿ ಜ್ಞಾನ ದ್ವಾರಾ 
ವೈಕುಂಠವನ್ನು ಕುರಿತು ಪ್ರಯಾಣ ಮಾಡುತ್ತಾನೆ. ಇಂಥ ಊರ್ಧ್ವಪುಂಡ್ರಗಳ, 
ಪಂಚವಂದ್ರಾಧಾರಣೆಯ- ನಂತರ ಸಂಧ್ಯಾದಿ- ಸಕಲ ಕರ್ಮಗಳಿಗೆ 
ಅರ್ಹನಾಗುತ್ತಾನೆ. . 


ಸಂಧ್ಯೋಪಾಸನೆ ಏಕೆ? 
“ಆಹರಹಃ ಸಂಧ್ಯಾ ಮುಪಾಸೀತ್‌ ಎಂಬುದು ವೇದದ ಆದೇಶವಾಗಿದೆ.. 


ಮೌಂಜೀಬಂಧನಮಾರಭ್ಯ ಸಾಯಂ ಪ್ರಾಶಶ್ಚಕಾಲಯೋಃ । ಮಾಧ್ಯಾಹ್ನೇಃಪಿ ಚ- 
ಕರ್ತವ್ಯವರ್‌ ಯಾವತ್‌ ಪ್ರಾಣವಿಮೋಕ್ಷಣಮ್‌ ॥ ಎಂಬ ಪ್ರಮಾಣದಿಂದ ಉಪ- 
ನಯನ ಸಂಸ್ಕಾರ ಹೊಂದಿದ ಪ್ರತಿಯೊಬ್ಬ ಬ್ರಾಹ್ಮಣನು ನಿತ್ಯದಲ್ಲಿ ಮೂರೂ ಕಾಲ 
ಗಳಲ್ಲಿ ಸಂಧ್ಕೊ €ಪಾಸನೆಯನ್ನು ಅವಶ್ಯ ವಾಗಿ ಮಾಡಬೇಕು. 


ಡಾ. ಹಕ್ಸಲೆ ಎಂಬ ಅಮೇರಿಕನ್‌ ಸಂಶೋಧಕರೊಬ್ಬರು ಸಂಧ್ಯಾವಂದನೆಯ 
ಮಹತ್ವವನ್ನು ಸಂಪೂರ್ಣವಾಗಿ ಮನಗಂಡು ತಪ್ಪದೇ ಪ್ರತಿದಿನವೂ ಇದನ್ನು 
ಆಚರಿಸುತ್ತಿದ್ದರಂತೆ. ಆದರೆ ನಮ್ಮ ಭಾರತೀಯರಲ್ಲಿ ಅನೇಕರು ಸಂಧ್ಯಾವಂದನೆ 
ಯನ್ನು ಆಚರಿಸುವವರನ್ನು ಕಂಡು ಗೇಲಿ ಮಾಡುವದನ್ನು ನೋಡಿದರೆ ನಮ್ಮ 
ಸಂಸ್ಕೃತಿಯ ಬಗ್ಗೆ ನಮಗೆಷ್ಟು ಆದರವಿದೆಯೆಂದು ಗೊತ್ತಾಗದೆ ಇರದು. ಇಂಥ 
ಪ್ರವೃತ್ತಿ ನಿಜಕ್ಕೂ ಖಂಡನೀಯವೇ ಸರಿ, 
೧) ಅನರ್ಹಃ ಕರ್ಮಣಾಂ ವಿಪ್ರಃ ಸಂಧ್ಯಾಹೀನೋ ಯತಃ ಸ್ಮೃತಃ ॥ 
(ಛಂದೋಗ ಪರಿಶಿಷ್ಟ) 


೨) ಸಂಧ್ಯಾ ಹೀನೋತಶುಚಿರ್ನಿತ್ಯಂ ಅನರ್ಹಃ ಸರ್ವಕರ್ಮಸು । 
(ದಕ್ಷಸ್ಮೃತಿ) 

ಎಂಬಂತೆ ಸಂಧ್ಯಾದಿಗಳನ್ನು ಮಾಡದವನು ಅಶುಜಿಯಾಗುತ್ತಾ ನಲ್ಲದೇ ಎಲ್ಲ ಧಾರ್ಮಿಕ 
ಕಾರ್ಯಗಳಲ್ಲಿ ಅನರ್ಹನೆನಿಸಿಕೊಳ್ಳು ತ್ತಾನೆ. 

ವಿಪ್ರೋ ವೃಕ್ಷೋ ಮೂಲಮಸ್ತ್ಯಸ್ಯ ಸಂಧ್ಯಾ 

ವೇದಾಃ ಶಾಖಾ ಧರ್ಮಕರ್ಮಾಣಿ ಪತ್ರಂ | 

ತಸ್ಮಾನ್ಮೂಲಂ ಯತ್ನತೋ ರಕ್ಷಣೀಯಂ 

ಚ್ಛಿನ್ನೇ ಮೂಲೇ ನೈವ ಶಾಖಾ ನ ಪತ್ರಂ ॥ 
ಸಂಧ್ಯಾವಂದನೆಯು ಬ್ರಾಹ್ಮಣನೆಂಬ ವೃಕ್ಷದ ಬೇರು ಎನಿಸಿದೆ. ವೇದಗಳೇ ಈ 
ವೃಕ್ಷದ ಟೊಂಗೆಗಳಂ. ಧರ್ಮಕಾರ್ಯಗಳೇ ಎಲೆಗಳು. ಕಾರಣ ಈ ಬೇರನ್ನು ಪ್ರಯತ್ನ 
ಪೂರ್ವಕವಾಗಿ ರಕ್ಷಿಸತಕ್ಕದ್ದು. ಬೇರನ್ನೇ ಕಡಿದು ಹಾಕಿದರೆ ಪತ್ರಗಳೂ ಇಲ್ಲ, 
ಟೊಂಗೆಗಳೂ ಇಲ್ಲವೆಂದಾಗಿ ಫಲಪುಷ್ಪ ಗಳು ಇಲ್ಲವಾಗುತ್ತವೆ, 

ಸಂಧ್ಯಾ ಮುಪಾಸತೆ ಯೇತು ಸತತಂ ಸಂಶ್ರಿತ ವ್ರತಾಃ | 

ಎಥೂತ ಪಾಪಾಸ್ತೇ ಯಾಂತಿ ಬ್ರಹ್ಮಲೋಕಮನಾಮಯವಮ' ॥ 


೧೬ 


ಸಂಧ್ಯೋಪಾಸನೆಯನ್ನು ಯಾರು ಸತತವೂ ಮಾಡುತ್ತಿರುವರೋ ಅಂಥವರು ಪಾಪ 
ಗಳನ್ನೆಲ್ಲ ತೊಳೆದುಕೊಂಡಂ ದೋಷರಹಿತವಾದ ಬ್ರಹ್ಮಲೋಕವನ್ನು ಕುರಿತು 
ಪ್ರಯಾಣ ಮಾಡುತ್ತಾರೆ. ಇದರಿಂದ ಸಂಧ್ಯೋಪನೆಯು ಪ್ರತಿಯೊಬ್ಬ ಬ್ರಾಹ್ಮಣನ 
ಅವಶ್ಯ ಕರ್ತವ್ಯವೆಂದು ತಿಳಿಯುತ್ತದೆ. 

೧) ಹಗಲು ರಾತ್ರಿಗಳ ಮಧ್ಯಕಾಲಕ್ಕೆ ಸಂಧಿ ಎಂದಂ ಹೆಸರು. ಹಾಗೆಯೇ 
ಪೂರ್ವಾಹ್ನ -ಅಪರಾಹ್ಮಗಳ ಮಧ್ಯಕಾಲಕ್ಕೂ ಸಂಧಿ ಎಂದು ಹೆಸರು, ಈ ಸಂಧಿ 
ಕಾಲದ ಅಧಿಷ್ಕಾಶ್ರೀ ದೇವತೆಗೆ “ಸಂಧ್ಯಾ” ಎಂದು ಕರೆಯುತ್ತಾರೆ. ಈ ಸಂಧ್ಯಾ 
ದೇವತೆಯ ಉಪಾಸನೆಯೇ ಸಂಧ್ಲೋಪಾಸನೆಯು. 

೨) ಯಃ ಸಂಧ್ಯಾಮುಪಾಸತೇ ಬ್ರಹ್ಮೈವ ತದುಪಾಸತೆ । ಹಾಗೂ 

ಸಮ್ಮಕ್‌ ಧ್ಯಾಯಂತಿ ಅಸ್ಯಾವರ್‌. ಇತಿ ಸಂಧ್ಯಾ- ಎಂಬಂತೆ ಯಾವ ಕರ್ಮದಲ್ಲಿ 
ಬ್ರಹ್ಮನು ಉಪಾಸಿಸಲ್ಪಡುತ್ತಾನೋ, ಧ್ಯಾನಿಸಲ್ಪಡುತ್ತಾನೋ ಆ ಕರ್ಮಕೆ* 
“ಸಂಧ್ಯಾ”. ಎಂದು ಹೆಸರು. ಇಂಥ ಕರ್ಮದ ಭಕ್ತಿಪೂರ್ವಕ ಅನುಷ್ಕಾನಕ್ಕೆ 
“ಸಂಧ್ಯೋಪಾಸನೆ” ಎಂಬುದಾಗಿ ಹೇಳುತ್ತಾರೆ. | 

ಪೂರ್ವಾಂ ಸಂಧ್ಯಾಂ ಸ ನಕ್ಚತ್ರಾಂ ಉತ್ತರಾಂ ಸ ದಿವಾಕರಂ | ಎಂಬಂತೆ- 
ಪ್ರಾತಃಕಾಲದ ಸಂಧ್ಯಾವಂದನೆಯನ್ನು ನಕ್ಷತ್ರಗಳಿರುವಾಗಲೇ ಮತ್ತು ಸಾಯಂಕಾಲದ 
ಸಂಧ್ಯಾವಂದನೆಯನ್ನು ಸೂರ್ಯನಿರುವಾಗಲೇ ಮಾಡತಕ್ಕದ್ದು. ಹಾಗೂ 

ಉತ್ತಮಾ ತಾರಕೋ ಪೇತಾ ಮಧ್ಯಮಾ ಲುಪ್ತತಾರಕಾ | 

ಅಧಮಾ ಸೂರ್ಯ ಸಹಿತಾ ಪಾ ತಃ ಸಂಧ್ಯಾ ತ್ರಿಧಾಮತಾ ॥ (-ಸಂಧ್ಯಾ ರಹಸ್ಯ) 
ಪ್ರಾತಃಕಾಲದಲ್ಲಿ ನಕ್ಷತ್ರಗಳಿರುವಾಗ ಮಾಡಿದ ಸಂಧ್ಯಾವಂದನೆಯು ಉತ್ತಮವೆಂದು, 
ನಕ್ಷತ್ರಗಳು ಕಾಣದಂತಾದ ಮೇಲೆ ಮಾಡಿದುದು ಮಧ್ಯಮವೆಂತಲೂ, ಸೂರ್ಯೋ 
ದಯವಾದ ಮೇಲೆ ಮಾಡಿದುದು ಅಧಮವೆಂದೂ ಹೇಳಿರುತ್ತಾರೆ. ಕಾಲಾತೀತ 
ವಾದರೆ ಪ್ರಾಯಶ್ಚಿತ್ತ ಅರ್ಯ ಸಹಿತವಾಗಿ ಸಂಧ್ಯಾವರಾಡಬೇಕು ಮತ್ತು 

ಉತ್ತಮಾ ಸೂರ್ಯಸಹಿತಾ ಮಧ್ಯಮಾ ಲುಪ್ಪ ಸೂರ್ಯಕಾ | 

ಅಧಮಾ ತಾರಕೋ ಪೇತಾ ಸಾಯಂ ಸಂಧ್ಯಾ ತ್ರಿಧಾಮತಾ ॥ 

(-ಸಂಧ್ಯಾರಹಸ್ಯ) 
ಸಾಯಂಕಾಲದಲ್ಲಿ ಸೂರ್ಯನಿರುವಾಗ ಮಾಡಿದ ಸಂಧೈಯು ಉತ್ತಮವೆಂದೂ, 
ಸೂರ್ಯಾಸ್ತವಾದ ಮೇಲೆ ಮಾಡಿದುದು ಮಧ್ಯಮವೆಂದೂ ನಕ್ಷತ್ರ ಮೂಡಿದ ಮೇಲೆ 
ಮಾಡಿದುದು ಅಧಮವೆಂದು ಹೇಳಿರುತ್ತಾರೆ. 

ಯಃ ಸಂಧ್ಯಾಕಾಲತಃ ಪ್ರಾಪ್ತಾಮ್‌ ಆಲಸ್ಕಾದತಿವರ್ತತೆ | 

ಸ ಜೀವನ್ನೇವ ಚಂಡಾಲಃ ಸರ್ವಕರ್ಮ ಬಹಿಷ್ಯತಃ 1 


3) ೧೭ 


ಆಲಸ್ಯದಿಂದ ಸಕಾಲದಲ್ಲಿ ಪ್ರಾಪ್ತವಾದ ಸಂಧ್ಯಾವಂದನೆಯನ್ನು ಯಾರು 
ಮಾಡದೆ ಇರುತ್ತಾರೆಯೋ ಅವರು ಚಂಡಾಲರೆನಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ 
ಎಲ್ಲ ಕರ್ಮಗಳಿಗೆ ಅನಧಿಕಾರಿಗಳೆನಿಸಿಕೊಳ್ಳುತ್ತಾರೆ. 

೧) ಆಚಮನ ೨) ಪ್ರಾಣಾಯಾಮ ೩) ಸಂಕಲ್ಪ ೪) ಮಾರ್ಜನ 
೫) ಪುನರ್ಮಾರ್ಜನ ೬) ಪಾಪಪುರುಷ ವಿಸರ್ಜನ ೭) ಅರ್ಫ್ಥ್ಯಪ್ರದಾನ 
೮) ಭೂತೋಚ್ಚಾಟನ ೯) ಅಂಗನ್ಯಾಸ ೧೦) ದಿಗ್ಬಂಧನ ೧೧) ಗಾಯತ್ರೀ 
ಜಪ ೧2೨) ಸಂಧ್ಯೋಪಸ್ಥಾನ ೧೩) ದಿಜ ಜ್ಮಮಸ್ಕಾರ ೧೪) ಸರ್ವಮಂಗಲ 
ಚಿಂತನ ೧೫) ಗೋಬ್ರಾಹ್ಮಣ ನಮಸ್ಕಾರ ೧೬) 'ಗೋತ್ರೋಚ್ಹಾ ರಣಪೂರ್ವಕ 
ಅಭಿವಾದನ 5) ಕ್ಷವಾಾಪಣ ೧೮) ಸ pS ಇವು I 
kg ಅಂಗಗಳು, 

ಯೋಕನ್ಯತ್ರ ಕುರುತೇ ಯತ್ನಂ ಧರ್ಮಕಾರ್ಯೇ ದ್ವಿಜೋತ್ತಮಃ | 

ನಖ ಸಂಧ್ಯಾ ಪ್ರಣತಿಂ ಸ ಸ ಯಾತಿ ನರಕಾಯುತವರ್‌ | 


ಯಾವ ಬ್ರಾಹ್ಮಣನು ಸಂಧ್ಯಾ ವಂದನೆಯನ್ನು ಮಾಡದೇ ಇತರ ಧರ್ಮಕಾರ್ಯಗಳಲ್ಲಿ 
ತೊಡಗುತ್ತಾನೋ ಅವನು ಸಹಸ್ರಾರು ವರುಷಗಳ ವರೆಗೆ ನರಕಭಾಗಿಯಾಗುತ್ತಾ ನೆ. 


ದಿವಾ ವಾ ಯದಿ ವಾ ರಾತ್ರೌ ಯದಜ್ಞಾನ ಕೃತಂ ಭವೇತ್‌ ! 

ತ್ರಿಕಾಲ ಸಂಧ್ಯಾ ಕರಣಾತ್‌ ತತ್ಸರ್ವಂ ವಿಪ್ರಣಶ್ಯತಿ ॥ 
ಹಗಲು ಅಥವಾ ರಾತ್ರಿ ಕಾಲದಲ್ಲಿ ಅಜ್ಞಾನದಿಂದ ಯಾಡಿಬ ಪಾಪಗಳು ತ್ರಿಕಾಲಗಳಲ್ಲಿ 
ಸಂಧ್ಯಾವಂದನೆಯನ್ನು ಮಾಡುವದರಿಂದ ಸಂಪೂರ್ಣವಾಗಿ ನಾಶವಾಗುತ್ತವೆ. 

ಯಷಯೋ ದೀರ್ಥ ಸಂಧ್ಯ ತ್ಹಾದ್ದಿ ೀರ್ಫಮಾಯುರವಾಪ್ನಯುಃ | 

ಪ್ರಜ್ಞಾ ರ ಯಶಶ್ಚ ಚ ಚ” ಬ್ರಹ್ಮ ವರ್ಜಸಮೇವ ಚ ಚ ॥ 

| ಮನುಸ್ಕೃತಿ (೪-೯೪) 

ದೀರ್ಫಕಾಲದ ವರೆಗೆ ಸತತವಾಗಿ ಸಂಧ್ಯಾ ದಿಗಳನ್ನು ಮಾಡಿದ್ದರಿಂದ ಯಪಷಿಗಳು 
ದೀರ್ಫಾಯುವನ್ನು , ಪ್ರಜ್ಞಾ, ಯಶಸ್ಸು ಕೀರ್ತಿಗಳನ್ನು ಮತ್ತು "ಬ್ರಹ್ಮ ತೇಜಸ್ಸನ್ನು 
ಪಡೆದರು.' ಇದರಿಂದ ಸಂಧ್ಯಾ ವಂದನೆಯನ್ನು ತಪ್ಪದೇ ಮಾಡುವವರಿಗೆ ಇಲ್ಲಿ 
ಹೇಳಿದ ಎಲ್ಲ ಫಲಗಳು ದೊರಕುವ ದಂ ನಿಶ್ಚಿತವಂದು ತಿಳಿದುಬರುತ್ತದೆ. 


ಘಿ 


| ಬ = 
ತತ್ತ್ವನ್ಯಾಸ-ಮಾತೃಕಾನ್ಯಾಸ 


ನಮ್ಮ ದೇಹದಲ್ಲಿ ಪ್ರತಿಯೊಂದು (ಅಂಗ)ಅವಯವಗಳಿಗೂ ನಿಯಾಮಕರಾಗಿ 
ಒಬ್ಬೊಬ್ಬ ದೇವತೆಗಳು ಇರುತ್ತಾರೆ. ಶ್ರೀಹರಿಯು ಈ ದೇವತೆಗಳಿಂದ ಕೂಡಿ 
ದೇಹವೆಂಬ ದೇಗುಲದಲ್ಲಿ ಇರುವುದಲ್ಲದೇ ದೇವತೆಗಳ ಮೂಲಕವಾಗಿ ದೇಹದ 
ಎಲ್ಲ ಕಾರ್ಯಗಳನ್ನು ನಿಯಮಿಸುತ್ತಿ ರುತ್ತಾನೆ. ಕಾರಣ ನಮ್ಮ ದೇಹದ ಅಂಗಾಂಗಗಳ 
ಕುರಿತು ನಮಗಿರುವ ಸ್ವಾಮಿತ್ವ ಭ್ರಮೆಯನ್ನು ಕಳೆದುಕೊಂಡು ಪರಿವಾರಸಹಿತನಾದ 
ಶ್ರೀಹರಿಯೇ ಮುಖ್ಯ ಸ್ವಾಮಿಯೆಂದು ತಿಳಿಯುವದು “ನ್ಯಾಸ”ವನಿಸುತ್ತದೆ. 
ಇದನ್ನೇ “ಹರ್ಯಧೀನಂ ಚ ಸರ್ವತ್ರ ಇತ್ಯೇವಂ ನ್ಯಾಸೋ ಹರೌ ಸ್ಮೃತಃ" (ಭಾಗ 
ತಾ. ನಿ) ಎಂದಾಗಿ ಶ್ರೀಮದಾಚಾರ್ಯರು ತಿಳಿಸಿಕೊಟ್ಟಿ ದ್ದಾರೆ. 


“ತತ್ತ್ವನ್ಯಾಸ”ವೆಂದರೆ, ನಮ್ಮ ಶರೀರದಲ್ಲಿರುವ ಅನೇಕ ತತ್ವಗಳಿಗೆ ಅಭಿ 
ಮಾನಿಗಳಾದ ದೇವತೆಗಳು ಶರೀರದ ಆಯಾ ಸ್ಥಾನಗಳಲ್ಲಿದ್ದು ಸರ್ವಕಾರ್ಯಗಳನ್ನು 
ಮಾಡಿಸುತ್ತಾರೆ. ಶ್ರೀ ಹರಿಯು ಈ ಅಭಿಮಾನಿ ದೇವತೆಗಳಿಗೆ ಅಂತರ್ಯಾಮಿಯಾಗಿ 
ತತ್ವಗಳಿಗೆ ಮುಖ್ಯತಃ ನಿಯಾಮಕನಾಗಿ ಪ್ರೇರಕನಾಗಿ ಇರುತ್ತಾನೆಂದು ತಿಳಿಯುವದೇ 
ಆಗಿದೆ. 

ಇನ್ನು ತತ್ವಗಳು ಒಟ್ಟು ೨೫ ಇವೆ. 

ಪಂಚ ಜ್ಞಾನೇಂದ್ರಿಯಗಳಂ 
» ಕರ್ಮೇಂದ್ರಿಯಗಳು 
ಸಂ ತನ್ಮಾತ್ಪಾಗಳು ಎದ 
» ಮಹಾಭೂತಗಳು -- 
ಮನಸ್ಸು — 
ಮಹತ್‌ತತ್ವ — 
ಅಹಂಕಾರ ತತ್ವ 7 
ಅವ್ಯಕ್ತ ತತ್ವ ದಾ 
ಪುರುಷ ತತ್ವ —— 


ಲ 


2D೦D೦೧ದದವ ೮ 5% 5 ಈ 58 


ಒಟ್ಟು ೨೫ 
ಇದನ್ನೇ ಶ್ರೀಮದಾಚಾರ್ಯರು “ತಂತ್ರ:ಸಾರ ಸಂಗ್ರಹ”ದಲ್ಲಿ--ಹೀಗೆ ತಿಳಿಸಿದ್ದಾರೆ- 
ಪುರುಷೋತವ್ಯಕ್ತಂ ಚ ಮಹಾನಹಂಕಾರೋ ಮನಸ್ತಧಾ | 
ದಶೇಂದ್ರಿಯಾಣಿ ಶಬ್ದಾ ದ್ಯಾಃ ಭೂತೇತಾಃ ಪಂಚವಿಂಶತಿಃ ॥ 


೧೯ 
ಮತ್ತು ಶಕ್ತಿ, ಪ್ರತಿಷ್ಠಾ, ಸಂವಿತ್‌, ಸ್ಫೂರ್ತಿ, ಪ್ರವೃತ್ತಿ, ಕಲಾ, ವಿದ್ಯಾ, ಮತಿ, 
ನಿಯತಿ, ಮಾಯಾ, ಕಾಲ ಇವುಗಳನ್ನು ಸೇರಿದಂತೆ ಒಟ್ಟು ೩೬ ತತ್ವಗಳಂದೂ 


ಹೇಳ: ವುದುಂಟು. 


ಹೀಗೆ ನಮ್ಮ ದೇಹದಲ್ಲಿರುವ ತತ್ವಗಳಲ್ಲಿ ನಿಯಾಮಕರಾದ ದೇವತೆಗಳನ್ನು 
ಭಗವದ್ರೂಪಗಳನ್ನು ಬೇರೆ ಬೇರೆ ಅವಯವಗಳಲ್ಲಿ ಧ್ಯಾನಿಸುವದೇ “ತತ್ವನ್ಯಾಸ” 
ವೆನಿಸುತ್ತದೆ. 


ಇದನ್ನು ಶ್ರೀ ಹರಿಕಥಾಮೃತಸಾರದ “ಪಂಚಮಹಾಯಜ್ಞ ಸಂಧಿ”ಯಲ್ಲಿ 
ಶ್ರೀ ಜಗನ್ನಾಥದಾಸರು ವಿವರವಾಗಿ ತಿಳಿಸಿದ್ದಾ ರೆ. ಎ 


ಮೊದಲು ಅಂಗನ್ಯಾಸಾದಿಗಳನ್ನು ಮಾಡಿಕೊಂಡು ನಂತರ ಆಯಾ ಅವಯವ, 
ಇಂದ್ರಿಯಗಳನ್ನು ಮುಟ್ಟಿ ಅಲ್ಲಿರುವ ತತ್ಕಾಭಿಮಾನಿ ದೇವತೆಯನ್ನು, ಅಂತರ್ಗತ 
ಭಗವದ್ರೂಪವನ್ನು ಧ್ಯಾನಿಸಬೇಕು. 


ಇನ್ನು ಅಕಾರಾದಿಯಾಗಿ ಕ್ಷಕಾರದ ವರೆಗೆ ಇರುವ ಅಕ್ಷರಗಳಿಗೆ “ಮಾತೃಕಾ” 
ಗಳೆಂದು ಕರೆಯುತ್ತಾರೆ. ಈ ಅಕ್ಷರಗಳಲ್ಲಿ ಅಂತರ್ಗತ ಭಗವದ್ರೂಪಗಳು ದೇಹ 
ದಲ್ಲಿ ಆಯಾ ಸ್ಥಾನಗಳಲ್ಲಿ ಇರುತ್ತವೆಂದು ತಿಳಿದು ಅಜಾದಿರೂಪಿಯಾದ ಆ ಭಗವಂತ 
ನನ್ನು ಧ್ಯಾನ ವರಾಡುವದೇ “ಮಾತೃಕಾನ್ಯಾಸ?”ವೆನಿಸುತ್ತದೆ. 


ಶ್ರೀಹರಿ ಹಾಗೂ ಅವನ ಪರಿವಾರ ದೇವತೆಗಳೆನಿಸಿದ ತತ್ವಾಭಿಮಾನಿಗಳ 
ಧ್ಯಾನದಿಂದ ನಮ್ಮ ದೇಹವು ಪವಿತ್ರವಾಗುವದಲ್ಲದೇ “ನಾನೇ ಸ್ವತಂತ್ರ. ನಾನೇ 
ಸರ್ವಕಾರ್ಯಕರ್ತಾ” ಎಂಬ ಅಹಂಭಾವವು ವಿನಷ್ಟವಾಗಿ ಆ ದೇವತೆಗಳ ಅನುಗ್ರಹ 
ದ್ವಾರಾ ಭಗವಂತನ ಪ್ರೀತಿ ಉಂಟಾಗಿ ಜೀವನು ಪರಮಪದಪ್ರಾಪ್ತಿಗೆ ಯೋಗ್ಯ 
ನಾಗುತ್ತಾನೆ. | 


ನಮೋಸ್ತು ತಾತ್ಮಿಕಾ ದೇವಾಃ ವಿಷ್ಣುಭಕ್ತಿಪರಾಯಣಾಃ | 
ಧರ್ಮಮಾರ್ಗೇ ಪ್ರೇರಯಂತು ಭವಂತಃ ಸರ್ವಏವಹಿ ॥ 


ಗಾಯತ್ರೀ ಉಪಾಸನೆ 


ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ತನ್ನ ವಿಭೂತಿರೂಪಗಳನ್ನು ವರ್ಣಿಸುತ್ತ- 
ಾಯಶ್ರೀ ಛಂದಸಾಮಹಂ” ಎಂಬುದಾಗಿ ತಿಳಿಸಿರುತ್ತಾನೆ. ಛಂದಸ್ಸುಗಳಲ್ಲಿ 
ಗಾಯತ್ರಿಗೆ- ನಿಯಾಮಕನಾಗಿ ತನ್ನನ್ನು ಸ್ತುತಿಸುವವರನ್ನು ರಕ್ಷಿಸುವದರಿಂದ 
“ಗಾಯತ್ರೀ” ಶಬ್ದ ವಾಚ್ಯನಾಗಿ ಗಾಯಕಿ ಶ್ರಿಯಲ್ಲಿ ಇರುವವನು ಭಗವಂತನೆಂದು 
ಅರ್ಥವಾಗುತ್ತದೆ. 
ಗಾಯತ್ರೀ ತ್ರಾತಿ ಗಾಣಯುಕಾನ್‌- ಗೀತಾತಾತ್ಸ್ಫರ್ಯ- 
ತ್ರಿಕಾಲೇಷು ಗೀಯತೇ ಯತಃ । ಗಾಯತ್ರೀ ತೇನ ಚೋದ್ದಿಷ್ಟಃ 1 ಎಂಬ 


ಶ್ರೀಮದಾಚಾರ್ಯರ ಉಪನಿಷದ್‌ ಭಾಷ್ಕೋಕ್ತಿಯಿಂತೆ ವೈದಿಕರಿಂದ ಮೂರು ಕಾಲ 
ಗಳಲ್ಲಿ ಸ್ತುತ್ಕನಾಗುವದರಿಂದ ಭಗವಂತನು “ಗಾಯತ್ರಿ ' ಎಂದೆನಿಸಿಕೊಂಡಿದ್ದಾ ನೆ. 

“ವೇದ ಮಾತಾ ತು ಗಾಯತ್ರೀ” ಎಂಬಂತೆ ಗಾಯತ್ರೀ ಮಂತ್ರವು ಸಕಲ 
ವೇದಗಳ ಅರ್ಥವನ್ನು ಒಳಗೊಂಡಿದ್ದು ಅವುಗಳಿಂದ ವ್ಯಾಖ್ಯೇಯವಾಗಿದೆ. ಆದ್ದ 
ರಿಂದಲೇ ಅವುಗಳಿಗೆ ಮಾತಾ ಎಂದೆನಿಸಿದೆ. 

ಇದನ್ನೇ ತೈತ್ತರೀಯ ಆರಣ್ಯಕದಲ್ಲಿ- 

“ಗಾಯತ್ರೀ ಛಂದಸಾಂ ಮಾತೇದಂ ಬ್ರಹ್ಮ ಜುಷಸ್ವಮೇ” ಎಂದಾಗಿ 

ಹೇಳಿರುವುದನ್ನು ಇಲ್ಲ ಸ ಸರಿಸಬಹುದು. 


“ನ ಗಾಯತ್ಪ್ಯ್ಯಾಃ ಪರಂ ಮಂತ್ರಂ” ಉಕ್ತಿಯಂತೆ ಗಾಯತ್ರಿಗೆ ಸಮಾನವಾದ 
ಮಂತ್ರ ಬೇರೊಂದಿಲ್ಲ. 


ಮೇಲೆ ತಿಳಿಸಿದ ಪ್ರಮಾಣಗಳಿಂದ ಗಾಯತ್ರಿಯ ಉಪಾಸನೆಯಂ ಅತೀ ಅವಶ್ಯ 
ವೆಂದು ತಿಳಿದುಬರುತ್ತದೆ. 


ಇನ್ನು ಗಾಯತ್ರೀ ಮಂತ್ರವನ್ನು ಎಷ್ಟು ಸಂಖ್ಯೆಯಲ್ಲಿ ಮಾಡಬೇಕೆಂಬುದನ್ನು 
ವಿಚಾರಿಸುವಾ-- | 
ಹಸ್ರ ಪರಮಾಂ ದೇವಿ ಶತಮಧ್ಯಾ ದಶಾವರಾ | 
ಜ್‌ ಯೋ ಜಪೇದ್ವಿಪ್ರೋ ನ ಸ ಪಾಪೇನಲಿಪ್ಮತೇ ॥ 
ಒಂದಂ ಸಾವಿರ ಗಾಯತ್ರೀ ಜಪ ಮಾಡುವದು ಉತ್ತಮ ಪಕ್ಷ, ನೂರು ಜಪ 
ಮಧ್ಯಮ. ಹತ್ತು ಜಪ ಕನಿಷ್ಠ ಪಕ್ಷ, ಈ ಪ್ರಕಾರ ಯಾರು ಗಾಯತ್ರಿಯ ಉಪಾಸನೆ 
ಮಾಡುತ್ತಾರೋ ಅವರಿಗೆ ಪಾಪಲೇಪವಿಲ್ಲ. | 


೨೧ 


ದಶಭಿರ್ಜನ್ಮ ಜನಿತಂ ಶತೇನ ಚ ಪುರಾಕೃತಂ । 

ಸಹಸ್ರೇಣ ತ್ರಿಜನ್ಮೋ$8ಯಂ ಗಾಯತ್ರೀ ಹಂತಿ ದುಷ್ಕತವರ್‌ ॥ 
ನಿತ್ಯದಲ್ಲಿ ಹತ್ತು ಗಾಯತ್ರೀ ಜಪ ಮಾಡುವವನ ಇಹಜನ್ಮದ ಪಾಪಗಳು ನಾಶ 
ವಾಗುತ್ತವೆ. ನೂರು ಜಪಗಳ ನಿತ್ಯ ಆಚರಣೆಯಿಂದ ಜನ್ಮಾಂತರದ ಪಾಪಗಳು 
ನಾಶವಾಗುವವು. ಸಹಸ್ರ ಸಂಖ್ಯೆಯಲ್ಲಿ ಜಪ ಮಾಡುವದರಿಂದ ಮೂರು ಜನ್ಮಗಳಲ್ಲಿ 
ಸಂಚಿತವಾದ ಪಾಪಗಳು ನಾಶವಾಗಂವದು ನಿಶ್ಚಿತ, 


ಮತ್ತು “ಗಾಯತ್ರ್ಯಾಃ ತ್ರಿಗುಣಂ ಎಷ್ಟು ೦ ಧ್ಯಾಯನ್‌ ಅಷ್ಟಾಕ್ಷರಂ ಜಪೇತ್‌” 
ಸದಾಚಾರಸ್ಮೃತಿಯ ವಾಕ್ಕದಂತೆ ಗಾಯತ್ರೀ ಜಪದ ಮೂರು ಪಟ್ಟು ನಾರಾಯಣ 
ಅಷ್ಟಾಕ್ಷರ_ (ಓಂ ನಮೋ ನಾರಾಯಣಾಯ) ಮಂತ್ರವನ್ನು ಜಪಿಸಬೇಕು. 


ಗಾಯತ್ರೀ ಮಂತ್ರವು ಬ್ರಹ್ಮ ಗಾಯತ್ರೀ, ವಿಶ್ವಾಮಿತ್ರ ಗಾಯತ್ರೀ ಉ೦ಟುಂ 
ದಾಗಿ ಎರಡು ವಿಧವಾಗಿದೆ. 


ಅಷ್ಟಮಹಾಮಂತ್ರದಲ್ಲಿ ಸೇರಿದ ಗಾಯತ್ರೀ ಮಂತ್ರಕ್ಕೆ ಬ್ರಹ್ಮ ಯಷಿಯೆಂ. 
ದೇವಿ ಗಾಯತ್ರೀ ಛಂದಸ್ಸು ಸವಿತೃನಾಮಕ ಪರಮಾತ್ಮನು ದೇವತಾ ಎಂದು 
ತಿಳಿಯಬೇಕು. ಇದು ವ್ಯಾಹೃತೀ ರಹಿತವು ಆಗಿದೆ. 


ಇನ್ನು ಸಂಧ್ಯಾವಂದನೆಯ ಸಮಯದಲ್ಲಿ ಜಪಿಸುವ ಗಾಯತ್ರೀ ಮಂತ್ರಕ್ಕೆ 

ವಿಶ್ವಾಮಿತ್ರ ಯಷಿಯು.. ಗಾಯತ್ರೀ ಛಂದಸ್ಸು, ಸವಿತೃನಾಮಕ ಪರಮಾತ್ಮನು 
ದೇವತಾ ಎಂದು ತಿಳಿಯಬೇಕು. ಇದು ವ್ಯಾಹೃತಿ ಸಹಿತವಾಗಿದೆ. 

ಪಂಚಾವಸಾನಾ ಗಾಯತ್ರೀ ಪಂಚಪಾತಕ ನಾಶಿನೀ । 

ಪಂಚಾವಸಾನ ರಹಿತಾ ಪಂಚಪಾತಕ ದಾಯಿನೀ ॥ 
ಗಾಯತ್ರೀ ಮಂತ್ರವನ್ನು ೫ ಭಾಗಗಳಾಗಿ ಉಜ್ಜಾರಮಾಡಿದರೆ ಗಾಯತ್ರಿಯು 
ಪಂಚಪಾತಕಗಳನ್ನು ನಾಶಮಾಡುತ್ತದೆ. ಹಾಗೆ ಮಾಡದಿದ್ದರೆ ಪಂಚಪಾತಕಗಳನ್ನು 
ತಂದುಕೊಡುತ್ತದೆ. 


“ಪ್ರಣವಂ ವ್ಯಾಹೃತಿಯುತಾಂ ಗಾಯತ್ರೀಂ ಜಪೇತ್‌” ಎಂದಿರುವದರಿಂದ 
ಈ ಕೆಳಗಿನಂತೆ ಗಾಯತ್ರೀ ಮಂತ್ರವನ್ನು ಜಪಿಸುವದು ಅವಶ್ಯವಾದದ್ದು ಬ 
| ಓಂ॥ ಭೂರ್ಭುವಸ್ವಃ॥ ತತ್ಸವಿತುರ್ವರೇಣ್ಯಂ॥ ಭರ್ಗೋ ದೇವಸ್ಕಧೀಮಹಿ॥ 

ಡೂ ಬಜಿ | ೩ ಲ 
ಧಿಯೋ ಯೋ ನಃ ಪ್ರಚೋದಯಾತ್‌ ॥ 

| 

ಅರ್ಥಾನುಸಂಧಾನಪೂರ್ವಕ ಈ ಗಾಯತ್ರಿಯನ್ನು ಜಷಿಸುವದರಿಂದ 
ಪರಮಾತ್ಮನ ವಿಶೇಷ ಅನುಗ್ರಹ ಉಂಟಾಗುವದರಿಂದ ಇಲ್ಲಿ ಇದರ ಅರ್ಥವನ್ನು 
ಸಂಕ್ಷೇಪವಾಗಿ ಕೊಡಲಾಗಿದೆ 


39 


ಓಂ. ಸಕಲ ಕಲ್ಯಾಣಗುಣಪೂರ್ಣನಾದ, ಭೂಃ ಜ್ಞಾ ನರೂಪಿಯಾದ, 
ಭುವಃ ಇ ಜಗತ್ಕಾರಣನಾದ, ಸ್ವಃ (ಸುವಃ) ಸ್ವತಂತ್ರನಾದ, ಅನಂತಸುಖರೂಪನಾದ, 
ಯಃ ಎ ಯಾವ ಪರಮಾತ್ಮನು ನನ್ಮ ಧಿಯಃ ಎ ಬುದ್ಧಿ, ಕರ್ಮಾದಿಗಳನ್ನು ಪ್ರಚೋ 
ದಯಾತ್‌ ಎ ಪ್ರೇರಿಸುತ್ತಾನೋ, ಸವಿತುಃ ಇ ಅಂಥ ಸೃಷ್ಟಿಕರ್ತನಾದ, ದೇವಸ್ಯ ಎ 
ಕ್ರೀಡಾದಿ ಗುಣ ವಿಶಿಷ್ಟನಾದ ಪರಮಾತ್ಮನ, ತತ್‌ ಎ ಸದಾ ಸರ್ವತ್ರವ್ಯಾಪ್ತನಾದ 
ವರೇಣ್ಯಂ ಎ ಶ್ರೇಷ್ಠನಾದ, ಭಜನೀಯನಾದ, ಭರ್ಗಃ- ಜೀವನಿಗೆ ಜ್ಞಾ, ನಾನಂದ 
ಕೊಡತಕ್ಕ ಭಗವಂತನ ರೂಪವನ್ನು ಧೀಮಹಿ ಎ ಧ್ಯಾನ ಮಾಡುತ್ತೇನೆ, 


ಗಾಯತ್ರೀ ಜಪ ಮಾಡುವಾಗ ಈ ಕೆಳಗಿನ ನಿಯಮಗಳನ್ನು ನೆನಪಿನಲ್ಲಿಡ 
ತಕ್ಕದ್ದು. 


೧. ಗಾಯತ್ರೀ ಜಪ ಕಾಲದಲ್ಲಿ ನಗುವದು, ಇತರರೊಡನೆ ಮಾತಾಡುವದು, 
ಮನಸ್ಸಿನಲ್ಲಿ ಇತರ ವಿಷಯಗಳ ಚಿಂತನೆ, ನಾಭಿಯ ಕೆಳಗಿನ ಪ್ರದೇಶವನ್ನು ಮುಟ್ಟು 
ವದು ಮುಂತಾದವುಗಳನ್ನು ಮಾಡಕೂಡದು. 


೨. ಜಪ ಮಾಡುವಾಗ ಜಪ ಮಾಡುವ ಕೈಗಳು ಹೊರಗೆ ಕಾಣಿಸಬಾರದು. 
ವಸ್ತ್ರದಿಂದ ಆಚ್ಛಾದಿತವಾಗಿರಬೇಕು. | 


೩, ಜಪವನ್ನು ಮೆಲ್ಲನೆ ಇತರರಿಗೆ ಕೇಳಿಸದಂತೆ ಅಥವಾ ಮನಸ್ಸಿನಲ್ಲಿಯೇ 
ಮಾಡತಕ್ಕದ್ದು. 


ಛ. ಪ್ರಾತಃಸಂಧ್ಯಾ ಜಪವನ್ನು ನಾಭಿ ಪ್ರದೇಶಕ್ಕೆ ಎದುರಾಗಿ ಇಟ್ಟು 
ಕೊಂಡವರಾಗಿ ಮಧ್ಯಾಹ್ನ ಸಂಧ್ಯಾಜಪವನ್ನು ವಕ್ಷಸ್ಥಳದ ಎದುರಿಗೆ, ಸಾಯಂಂಸಂಧಾ 
ಜಪವನ್ನು ನಾಸಿಕಾಗ್ರಕ್ಕೆ ಎದುರಾಗಿ ಕೈಗಳನ್ನು ಚಾಚಿ ಉದ್ದಮಾಡಿ ಮಾಡಬೇಕು. 


ಶ್ರಿ 


೫. ಸಂಧ್ಯಾ ಪ್ರಾರಂಭಿಸಿದ ಸ್ಥಳದಲ್ಲಿಯೇ ಜಪ ವರಾಡಿ ಮುಗಿಸಬೇಕು. 
ಮತ್ತು 
ಆಗಚ್ಛ ವರದೇ ದೇವಿ ಜಪೇ ಮೇ ಸನ್ನಿಹಿತಾ ಭವ | 
ಗಾಯಂತಂ ತ್ರಾಯಸೇ ಯಸ್ಮಾದ್ದಾಯತ್ರೀ ತ್ವಂ ಶತತಃಸ್ಮೃತಾ ॥ 


ಈ ಮಂತ್ರವನ್ನು ಹೇಳಿ ಗಾಯತ್ರೀ ಜಪ ಪ್ರಾರಂಭಿಸಿ ಮುಗಿಸಬೇಕು ಹಾಗೂ 
ಗಾಯತ್ರೀ ಜಪದ ನಂತರ ಸಂಧ್ಯೋಪಾಸನೆಯನ್ನು ಮುಗಿಸಿ ವಟುವು ಅಗ್ನಿಕಾರ್ಯ 
ವನ್ನು ನಿತ್ಯವೂ ಮಾಡಬೇಕು. 


ಅಗ್ನಿಕಾ ರ್ಯ 


ಉಪನೀತನಾದ ವಟುವು ಮೂರುಕಾಲಗಳಲ್ಲಿ ಸಂಧ್ಯಾವಂದನೆಯನ್ನು ವಣಡು 

ವುದರ ಜೊತೆಗೆ ಪ್ರಾತಃಕಾಲ, ಸಾಯಂಕಾಲಗಳಲ್ಲಿ ಅಗ್ನಿಕಾರ್ಯವನ್ನು ಅವಶ್ಯವಾಗಿ 
ಮಾಡಬೇಕಂ. 

“ಸಮಿದ್ದೋಮೋ ಎಟೋಶ್ಥೈವ ಸ್ಮೃತ್ವಾ ವಿಷ್ಣುಂ ಧಾ] 

(ಸದಾಚಾರ ಸ್ಮ ೪ನೆ ಶ್ಲೋಕ) 

ಯಜ ಪುರುಷನಲ್ಲಿ ಪರಶುರಾಮಾಖ್ಯ ಪರಮಾತ ನನ್ನು ಸ ಸ್ಮರಿಸಿ Raa, 

ಮಾಡುವುದು ಬ ್ರ್ರಹ್ಮಚಾರಿಗಳ ರಗಡ ಶ್ರೀಮದಾಚಾರ್ಯರು 

ತಿಳಿಸಿದ್ದಾರೆ. 


eld 
ಣಿ 
ಲತೆ 


ಶ್ರೀ ವಾಮನರೂಪೀ ಭಗವಂತನೂ ಕೂಡ ಅಗ್ನಿಕಾರ್ಯವನ್ನು ಲೋಕ 
ಶಿಕೃಣಾರ್ಥವಾಗಿ ಮಾಡಿದ ಉಶ್ಲೇಖವು ಶ್ರೀಮದ್‌ ಭಾಗವತದಲ್ಲಿ ನಿರೂಪಿತ 
ವಾಗಿದೆ. 
ಸಮಿದ್ಧ ಮಾಹಿತಂ ವಹ್ನಿಂ ಕೃತ್ವಾಪರಿಸಮೂಹನಮ | 
ಪರಿಸ್ತೀರ್ಯ ಸಮಭ್ಯ ರ್ಚ 'ಸಮಿದ್ಧಿ ರಜಂಹೋದ್ದಿ ಎಕ 
(೮-೧೮-೧೦೯) 
ಉಪನೀತರಾದ ಶ್ರೀ ವಾಮನದೇವರು ಆವಾಹಿಸಿದ ಅಗ್ನಿಯನ್ನು ಪ್ರಜ್ವಲಿಸುವಂತೆ 
ಮಾಡಿ ಸುತ್ತಲೂ ಸಮೂಹನ ಮಾಡಿ ದರ್ಭೆಯ ಪರಿಸ್ತರಣಗಳಿಂದ ಸುತ್ತುವರಿದು 
ಅಕ್ಷತಾದಿಗಳಿಂದ ಅಲಂಕಾರ ಮಾಡಿ ಅಶ್ವತ್ಥಾದಿ ಸಮಿತ್ತುಗಳಿಂದ ಅಗ್ನಿಯಲ್ಲಿ 
ಹೋಮ ಮಾಡಿದರು ಎಂದು ತಿಳಿದುಬರುತ್ತದೆ. ಕಾರಣ ಪ್ರತಿಯೊಬ್ಬ ವಟುವು 
ಅಗ್ನಿಕಾರ್ಯವನ್ನು ಮಾಡುವದು ಅವಶ್ಯಕ. 


ಉಪನೀತ ವಟುವು ತನ್ನ ತೇಜೋ ಅಭಿವೃದ್ಧಿಗೆ, ಮೇಧಥಾಶಕ್ತಿಯ ಅಭಿ 

ವೃದ್ಧಿಗೆ ಅಗ್ನಿಯ ಅಂತರ್ಗತನಾದ ಪರಶುರಾಮದೇವರನ್ನು ಉಪಾಸನೆ ಮಾಡುವ 
ವಿಧಾನಕ್ಕೆ ಅಗ್ನಿಕಾರ್ಯವೆಂದು ಕರೆಯುತ್ತಾರೆ. 

ತತಃ ಸಂಧ್ಯಾಮುಪಾಸೀತ ಯಥೋಕ್ತ್ಪವಿಧಿನಾ ವ್ರತೀ । 

ಅಗ್ನಿಕಾರ್ಯಂ ಚ ಕುರ್ವೀತ ಮೇಧಾಂ ಚ ತದನಂತರವತ್‌ ॥ 

ತತೋಧೀಯೀತ ವೇದಂ ತು ವೀಕ್ಷಮಾಣೋ ಗುರೋವರ್ಣಪಖಮ್‌॥ 
ಉಪನಯನವಾದ ಮೇಲೆ ಬ್ರಹ್ಮಚಾರಿಯ ನಿಯಮಸ್ಕನಾಗಿ ಶಾಸ್ತ್ರೋಕ್ತ ವಿಧಾನ 
ದಿಂದ ಸಂಧ್ಯಾವಂದನೆ ಮಾಡಬೇಕು ನಂತರ ಅಗ್ನಿಕಾರ್ಕ, ಮೇಧಾಹೋಮ ಮಾಡ 


ಖಳ 


ಬೇಕು, ಅನಂತರ ಗುರುಗಳ ಮುಖವನ್ನು ನೋಡುತ್ತ ವೇದಾಧ್ಯಯನವನ್ನು ಮಾಡ 
ಬೇಕೆಂಬುದಾಗಿ ಸಂವರ್ತರು ಹೇಳುತ್ತಾರೆ. 


೧) ಸಂಕಲ್ಪ ೨) ಅಗ್ನಿಪ್ರತಿಷ್ಠಾಪನ ೩) ಪರಿಸಮೂಹನ ಪರ್ಯ್ಯುಕ್ಷಣ 
೪) ಸಮಿಧಾಧಾನ ೫) ಅಗ್ನ್ಯುಪಸ್ಕಾನ ೬) ರಕ್ಷಾಗ್ರಹಣ ೭) ಪುನಃ 
ಪರಿಸಮೂಹನ, ಪರ್ಯ್ಯುಕ್ಷಣ ೮) ಶ್ರೇಯಃಪ್ರಾರ್ಥನೆ ೯) ಅಗ್ನ್ಯಂತರ್ಗತ 
ಪರಶುರಾಮದೇವರಿಗೆ ಸಮರ್ಪಣೆ- ಇವು ಅಗ್ನಿಕಾರ್ಯದ ಪ್ರಮುಖ ಅಂಗಗಳಿಂದೆನಿಸಿವೆ. 


ಬ್ರಹ್ಮಚಾರಿಯಾದವನು ತನ್ನ ತೇಜಸ್ಸು, ಮೇಧಾಶಕ್ತಿ ಇತ್ಯಾದಿಗಳ ಅಭಿವೃದ್ಧಿ 
ಗಾಗಿ ಅಗ್ನಿಕಾರ್ಯವನ್ನು ಮಾಡಬೇಕಾದುದು ಅತೀ ಅವಶ್ಯವಾಗಿದೆ. . ನಂತರ 
ಉಪನೀಶನು ದೇವಪೂಜೆ ತರ್ಪಣಾದಿಗಳನ್ನು ಮಾಡಿ ವೇದಾಧ್ಯಯಂನವನ್ನು ಮಾಡ 
ಬೇಕು. | 


೫) 


ದೇವಪೂಜೆ 


“ಸ್ಟ ಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ” ಎಂಬುದಂ ಗೀತಾ 
ಚಾರ್ಯನ ದಿವ್ಯಸಂದೇಶವಾಗಿದೆ. ಪ್ರತಿಯೊಬ್ಬರೂ ಸ್ವವಿಹಿತವೃತ್ತಿಯಿಂದ, ಭಕ್ತಿ 
ಯಿಂದ ಭಗವಂತನ ಪೂಜೆಯನ್ನು ಮಾಡಿ ಸಿದ್ಧಿ ಯನ್ನು (ಮೋಕ್ಷವನ್ನು) ಹೊಂದು 
ತ್ತಾರೆ. 

ಬ್ರಾಹ್ಮಣನಿಗೆ ಆರು ಕರ್ಮಗಳು ವಿಹಿತವಾಗಿವೆ. ಅವು ಹೀಗಿವೆ-- 


ಅಧ್ಯಾಪನಾಧ್ಯಯನೇ ಯಜನಂ ಯಾಜನಂ ತಥಾ । 
ದಾನಂ ಪ್ರತಿಗ್ರಹಶ್ಚೈವ ಷಟ್‌ಕರ್ಮಣ್ಯಗ್ರ ಜನ್ಮನಃ ॥ 
ವಂನುಸ್ಮ ಎತ (೧೦-೭೫) 
ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ, ಪ್ರತಿಗ್ರಹ ಇವು ವಿಹಿತವಾದ 
೬ ಕರ್ಮಗಳೆನಿಸಿವೆ. ಇವುಗಳಲ್ಲಿ “ಯಜನ”ವು ಪ್ರಾಮುಖ್ಯವಾಗಿದೆಯೆಂದು ಹೇಳ 
ಬಹುದು. ಯಜ-ದೇವಪೂಜಾದ್‌ ಎಂಬ ಧಾತುವಿನಿಂದ ನಿಷ್ಟನ್ನವಾದ ಈ 
ಪದಕ್ಕೆ ಯಾಗ-ದೇವಪೂಜೆ ಎಂಬ ಅರ್ಥಗಳುಂಟು. 


ಭಗವಂತನ ಪ್ರೀತಿಯನ್ನು ಮಾತ್ರ ಉದ್ದೇಶಿಸಿ ಮಾಡುವ ಸೃವಿಹಿತಕರ್ಮಾನು 
ಷ್ಠಾನಕ್ಕೆ “ಪೂಜೆ”ಯೆಂದಂ ಕರೆಯುವದುಂಟು. ಹೀಗೆ ಬ್ರಾಹ್ಮಣನಾದವನು 
ಭಗವಂತನ ಪೂಜೆಯನ್ನು ನಿತ್ಯದಲ್ಲಿ ಮಾಡಿ ಅವನಿಗೆ ಸಮರ್ಪಣೆ ಮಾಡುವದು 
ಅತೀ ಅವಶ್ಯವಾಗಿದೆ. 


“ತಂತ್ರಸಾರ”ವೆಂಬ ಗ್ರಂಥದಲ್ಲಿ ಶ್ರೀಮದಾನಂದತೀರ್ಥ ಭಗವತ್ಪಾದರು- : 
ಸರ್ವೋತ್ತಮನಾದ ಭಗವಂತನ ಪೂಜೆಯನ್ನು ಭಕ್ತಿಪೂರ್ವಕ ಮಾಡುವವರಿಗೆ 
ದುರ್ಲಭವಾದದ್ದು ಯಾವದೂ ಇಲ್ಲ ಎಂಬುದಾಗಿ ತಿಳಿಸಿಕೊಟ್ಟಿದ್ದಾರೆ- 


ಸರ್ವೋತ್ತಮಂ ಹರಿಂ ಧ್ಯಾತ್ವಾ ಯ ಏವಂ ಭಕ್ತಿಪೂರ್ವಕಂ । 
ಜಪಧ್ಯ್ಮಾನಾದಿಭಿರ್ನಿತ್ಯಂ ಪೂಜಯೇನ್ನಾಸ್ಕದುರ್ಲಭಂ | 
(೧-೬೩-೬೪) 
ಸಂಸಾರೇಃಸ್ಮಿನ್‌ ಮಹಾಘೋರೇ ಜನ್ಮರೋಗಭಯಾಕುಲೇ 
ಅಯಮೇಕೋ ಮಹಾಭಾಗಃ ಪೂಜ್ಯತೇ ಯದಧೋಕ್ಷಜಃ ॥ 
(ಶ್ರೀ ಕೃ.ಮ. ೪) 


೨೬ 


ಅತಿ ಭಯಂಕರವಾದ ಜನನ ಮರಣ ರೋಗ ಭಯಗಳಿಂದ ಕೂಡಿದ ತಾಪದಾಯಕ 
ವಾದ ಈ ಸಂಸಾರದಲ್ಲಿ ಯಾರು ಶ್ರೀಹರಿಯನ್ನು ಪೂಜಿಸುತ್ತಾರೋ ಅವರೇ 
ಭಾಗ್ಯಶಾಲಿಗಳು, ವರೇ ಪುಣ್ಯ ಪಂತರು, 


ಸಮಸ್ತ ಲೋಕನಾಥಸ್ಯ ದೇವ ದೇವಸ್ಯ ಶಾರ್ಜ್ಗಣಃ ! | 
ಸಾಕ್ಷಾತ್‌ ಭಗವತೋ ವಿಷ್ಣೊ €$ ಪೂಜನಂ ಜನ್ಮ ನಃ ಫಲವರ್‌ 
"ಶ್ರಿ ಕೃ. ಮ. ೧೩) 
ಸಮಸ್ತ ಬ್ರಹ್ಮಾಂಡಕ್ಕೆ ಸ್ವಾಮಿಯಾದ, ದೇವತೆಗಳಿಗೂ ದೇವನಾದ, ಶಾರ್ಜಧಾರಿ 
ಯಾದ, ಗುಣಪೂರ್ಣನಾದ ಶ್ರೀಹರಿಯನ್ನು ಪೂಜಿಸುವುದೇ ಈ ಜನ್ಮ ಬಂದುದಕ್ಕೆ 
ಮಹಾಫಲವೆನಿಸುತ್ತದೆ. 


ಯಾವತ್‌ಸ್ಟಾಸ್ಕ್ಯಂ ಶರೀರೇಷು ಕರಣೇಷು ಚ ಪಾಟವಮ್‌ । 
ತಾವದರ್ಚಯಂ ಗೋವಿಂದಮಾಯುಂಷ್ಯಂ ಸಾರ್ಥಕಂ ಕುರು ॥ 
(ಶ್ರೀ ಕೃ. ಮ. 0೧೮) 
ಶರೀರವು ಆರೋಗ್ಯದಿಂದಿರುವಾಗ, ಇಂದ್ರಿಯಗಳು ಕಾರ್ಶಸಮರ್ಥವಾಗಿರುವಾಗ 
ಶ್ರೀಹರಿಯನ್ನು ಪೂಜಿಸಿ ಜನ್ಮವನ್ನು(ಆಯುಷ್ಯವನ್ನು) ಸಾರ್ಥಕಪಡಿಸಿಕೊಳ್ಳಬೇಕು. 


ಧರ್ಮೇಣೇಜ್ಯಾ ಸಾಧನಾನಿ ಸಾಧಯಿತ್ವಾ ವಿಧಾನತಃ । 
ಸ್ನಾತ್ಯಾ ಸಂಪೂಜಯೇತ೯ ಎಷ್ಟುಂ ವೇದ ತಂತ್ರೋಕ್ತಮಾರ್ಗತಃ ॥ 
(ಸದಾಚಾರ ಸ್ಮ 13) 
ಧರ್ಮಮಾರ್ಗದಿಂದ ಯೋಗ್ಯ ರೀತಿಯಿಂದ ಸಂಪಾದಿಸಿದ 
ಪೂಜೆಯ ಸಾಧನಗಳನ್ನು (ಹೂ ಹಣ್ಣು ಧಾನ್ಯ ಇತ್ಯಾದಿ). ಸಂಗ್ರಹಿಸಿ ವಿಧಿಪೂರ್ವಕ 
ಸ್ನಾನ ಮಾಡಿ ವೇದ, ತಂತ್ರಸಾರ ಮತ್ತು ಪಂಚರಾತ್ರಗಳಲ್ಲಿ ಹೇಳಿದಂತೆ ಅರು 
ಪಾದ್ಯಾದಿ ಷೋಡಶೋಪಚಾರಗಳಿಂದ ಶ್ರೀಹರಿಯನ್ನು ಪೂಜಿಸಬೇಕು 


ಸುದರ್ಶನ ಒಂದು, ಕೃಷ್ಣಮೂರ್ತಿ ಒಂದು, ಚಕ್ರಾಂಕಿತಗಳು ಎರಡು, 


ಸಾಲಿಗ್ರಾಮ ಒಂದು ಮತ್ತು ವಿಷ್ಣುಪಾದ ಒಂದು - ಇವು ಅವಶ್ಯಕವಾಗಿವೆ- 
ಣಿ 


ಇವುಗಳಿಂದ ನೂಡಿ ಶಂಖದಿಂದ ಪುರುಷಸೂಕ್ತ ಪಠಣ ಮಾಡುತ್ತ ಹಾದ 
ಸಹಿತ ಅಭಿಷೇಕ ಮಾಡಿದರೆ ಮಾತ್ರ ಅದು “ತೀರ್ಥ” ವನಿಸುತ್ತದೆ. 


mf 


ಈ ಕೆಳಗಿನ ಶ್ಲೋಕವನ್ನು ಹೇಳಿ ನಿತ್ಯದಲ್ಲಿ ಭಗವಂತನ ಪೂಜೆಯನ್ನು ಮಾಡಿ, 
ಅವನಿಗೆ ಸಮರ್ಪಿಸಬೇಕು. 


೯ ಹರಿಃ ಕರ್ತಾ ತತ್ಪೂಜಾ ಕರ್ಮುಚಾಖಿಲಮ್‌ । 
ತಥಾಪಿ ಮ ತ್ಳೃ ತಾ ಪೂಜಾ ತ್ವತ್ರಸಾದೇನ ನಾನ್ಯಥಾ ॥ 


೨೭ 
ಪೂಜ್ಯ ಪೂಜಕ ರೂಪೇಣ ಭೋಕ್ತ ಎಜೋಜ್ಯಾತ್ಮನಾ ತಥಾ । 
ರಮತೇ ಹರಿರೇವೈಕಃ ಕ್ರೀಡಯಾ ಪರಮೇಶ್ವರಃ ॥ 

ಏವಂ ಸಂಚಿಂತ್ಯಮನಸಾ ಸರ್ವತ್ರ ಜಗದೀಶ್ಚರಮ | 

ಪೂಜಯೇಜ್ಜಗತಾಮೀಶಂ ಯಥಾ ವಿಭವಮರ್ಚಕಃ ॥ 

| (ಯೋಗ ದೀಪಿಕಾ ದಶಮಪಟಲಃ) 
ಪೂಜ್ಯ ಪೂಜಕ ರೂಪಗಳಿಂದ ಆ ಶ್ರೀಹರಿಯು ಕ್ರೀಡಿಸುತ್ತಾನೆ. ನಮ್ಮಲ್ಲಿ ತಾನೇ 
ನಿಂತು ಪೂಜೆಯನ್ನು ಮಾಡಿಸಿ ತಾನೇ ಸ್ವೀಕರಿಸಿ ನಮ್ಮನ್ನು ಅನುಗ್ರಹಿಸುತ್ತಾನೆಂದು 
ತಿಳಿಯಬೇಕು. 

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾಪ್ರಯಚ್ಛತಿ | 

ತದಹಂ ಭಕ್ತ್ಯುಪಹೃತಂ ಅಶ್ನಾಮಿ ಪ್ರಯತಾತ್ಮನಃ ॥ 

(ಗೀತಾ ೯-೨೬) 
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಅಪ್ಪಣೆ ಕೊಡಿಸಿದಂತೆ ಅರ್ಚಕನಾದವನು ತನ್ನ 
ಐಶ್ವರ್ಯಕ್ಕೆ ಅನುಗುಣವಾಗಿ ಜಗದೀಶ್ವರನಾದ ಶ್ರೀಹರಿಯನ್ನು ಪೂಜಿಸುವದು ಪ್ರತಿ 
ಯೊಬ್ಬನ ಕರ್ತವ್ಯವಾಗಿದೆ. ಆ ಭಗವಂತನು ಭಕ್ತರು ಭಕ್ತಿಯಿಂದ ಮಾಡಿದ ಪೂಜೆ 
ಯನ್ನು ಸ್ವೀಕರಿಸಿ ಅನುಗ್ರಹಿಸುವದು ನಿಶ್ಚಿತವು. 


ಕರ್ಪಃಣಿ 


ತೃಪ (ಪ್ರೀಣನೇ) ಭಾವೇ ಲ್ಯುಟ್‌ ಎಂಬ ವ್ಯುತ್ಪತ್ತಿಯಿಂದ ತರ್ಪಣವೆಂದರೆ 


ತೃಪ್ತಿಪಡಿಸುವುದು ಅಥವಾ ಸಂತೋಷ ಪಡಿಸುವುದು ಎಂದು ಅರ್ಥವಾಗುತ್ತದೆ. 


ದೇವತೆಗಳನ್ನು, ಯಷಿಗಳನ್ನು ಹಾಗೂ ಪಿತೃಗಳನ್ನು ತೃಪ್ತಿಪಡಿಸುವ 
ಉದ್ದೇಶದಿಂದ ಕೊಡುವ ಜಲಾಂಜಲಿಗೆ “ತರ್ಪಣ”ವೆಂದು ಕರೆಯುತ್ತಾರೆ. 


ದೇವತರ್ಪಣ... ಪೂರ್ವಾಭಿಮುಖವಾಗಿ ಸವ್ಯದಿಂದ ದೇವತೀರ್ಥವೆನಿಸುವ ಬೆರಳು 
ಗಳ ತುದಿಯಿಂದ (ದರ್ಭೆಗಳ ತುದಿಯಿಂದ) ಒಂದೊಂದುಸಲ ಅಗ್ನಿ, ಎಷ್ಟು A 
ಮೊದಲಾದ ದೇವತೆಗಳನ್ನು ಕುರಿತು ಕೊಡುವ ತರ್ಪಣವು- “ದೇವಶರ್ಪಣ” 
ವೆನಿಸುತ್ತದೆ. | 


ಯಷಿತರ್ಪಣ-- ಮಾಲಾಕಾರದಿಂದ ಜುಷಿತೀರ್ಥವನಿಸುವ ಕಿರುಬೆರಳಿನ ಬುಡದಿಂದ 
ಎರಡೆರಡು ಸಲ ಶತರ್ಚಿಗಳೇ ಮೊದಲಾದ ಯಷಿಗಳಿಗೆ ಕೊಡುವ ತರ್ಪಣವು 
“ಯಷಿತರ್ಪಣ”ವೆನಿಸುತ್ತದೆ. 


ಆಚಾರ್ಯತರ್ಪಣ-- ಅಪಸವ್ಯದಿಂದ ತರ್ಜನೀ ಅಂಗುಷ್ಕಗಳ ಮಧ್ಯದಿಂದ ಸಂಮಂತಂ 
ಜೈಮಿನ್ಯಾದಿ ಆಚಾರ್ಯರನ್ನು ಕುರಿತು ೩ ಸಲ ಕೊಡುವ ತರ್ಪಣವು “ಆಚಾರ್ಯತರ್ಪಣ” 
ವೆನಿಸುತ್ತದೆ, 


ಹಿತೃತರ್ಪಣ-- ಉಪವೀಶವನ್ನು ಎಡಕ್ಕೆ ಹಾಕಿಕೊಂಡು ತರ್ಜನೀ ಅಂಗುಷ್ಮಗಳ 
ಮಧ್ಯದಿಂದ ಸಾಲಿಗ್ರಾಮ ಶೀರ್ಥದಿಂದ ದಕ್ಷಿಣಕ್ಕೆ ಮುಖ ಮಾಡಿಕೊಂಡು ಪಿತೃ 
ಗಳನ್ನು ಉದ್ದೇಶಿಸಿ ಕೊಡುವ ತರ್ಪಣವು “ಪಿತೃತರ್ಪಣ?ವೆನಿಸುತ್ತದೆ. 


“ಅರ್ಹಂತಿ ಪಿತರಃ ತ್ರೀನ್‌ ತ್ರೀನ್‌ ಸ್ತ್ರಿಯಃ ಏಕೈಕಮಂಜಲಿಂ” ಎಂಬಂತೆ 
ಹಿತೃಗಳಿಗೆ ಮೂರು, ಹೆಣ್ಣು ಮಕ್ಕಳಿಗೆ ಒಂದೊಂದು ಅಂಜಲಿಯಿಂದ ತರ್ಪಣ 
ಕೊಡಬೇಕು. “ಅಕೃತ್ವಾ ತರ್ಪಣಂ ನಿತ್ಯಂ ಪಿತೃಹಾ ಜೋಪಜಾಯತೇ?” ಎಂಬಂತೆ 
ಅಧಿಕಾರಿಗಳು ಪಿತೃಗಳಿಗೆ ತರ್ಪಣವನ್ನು ಕೊಡದೇ ಊಟ ಮಾಡಿದರೆ ಪಿತೃಗಳ 
ವಧೆಮಾಡಿದಂತೆ ಆಗುತ್ತದೆಂದು ಶ್ರೀ ಪದ್ಮ ಮಹಾಪುರಾಣದಲ್ಲಿ ತಿಳಿಸಿದ್ದಾರೆ. 


ನೀರು ಇದು ಭೂಲೋಕದಲ್ಲಿ ಮಾತ್ರ ದೊರೆಯುವ ವಸ್ತುವಾಗಿದೆ. ಈ 
ಲೋಕದಲ್ಲಿದ್ದು ನೀರಿನ ಸವಿಯುಂಡು ಅದರ ರುಚಿ ತಿಳಿದ ಪಿತೃಗಳು ಮರಣಾ 
ನಂತರವೂ ಜಲವನ್ನು ಅಪೇಕ್ಷಿಸುತ್ತಾರೆ, ಆದ್ದರಿಂದ ಅವರ ಮಕ್ಕಳು, ವಂಶಜರು- 


೨೯ 


ತಮ್ಮ ಪಿತೃಗಳನ್ನು ಉದ್ದೇಶಿಸಿ ಜಲಾಂಜಲಿಯನ್ನಿತ್ತು ತರ್ಪಣ ಕೊಡುವದರಿಂದ 
ಪಿತೃಗಳು ಅಮೃತಪ್ರಾಶನ ಮಾಡಿದಂತೆ ಪರಮಾನಂದಭರಿತರಾಗಿ ತಮ್ಮ ಕುಲದಲ್ಲಿ 
ಜನಿಸಿದ ಮಕ್ಕಳು ಮೊಮ್ಮಕ್ಕಳನ್ನು ಹರಸುತ್ತಾರೆ. 


ತರ್ಪಣ ಕೊಡುವಲ್ಲಿ ಅನುಸರಿಸಬೇಕಾದ ನಿಯಮಗಳು-- ತರ್ಪಣಕೆ » ಕರಿಎಳ್ಳು 
ಗಳನ್ನೇ ಉಪಯೋಗಿಸುವದು ಉತ್ತಮ. ತಾನು ನೆಲದ ಮೇಲೆ ಕುಳಿತು ನೀರಿನಲ್ಲಿ 
ತರ್ಪಣ ಕೊಡಬಾರದು. ಅದರಂತೆ ನೀರಲ್ಲಿ ನಿಂತು ನೆಲದ ಮೇಲೆ ತರ್ಪಣ ಕೊಡ 
ಬಾರದು. ನೀರಲ್ಲಿ ನಿಂತು ದೇವತರ್ಪಣವನ್ನಾಗಲೀ, ಪಿತೃತರ್ಪಣವನ್ನಾಗಲೀ 
ಕೊಟ್ಟರೆ ಪಿತೃದೇವತೆಗಳಿಬ್ಬರೂ ತೃಪ್ತರಾಗುತ್ತಾರೆ. ಮನೆಯಲ್ಲಿ ತರ್ಪಣ ಕೊಡುವು 
ದಾದರೆ ತಾಮ್ರ ಪಾತ್ರೆಯಲ್ಲಿ ಕೊಟ್ಟರೆ ಬಹು ಪುಣ್ಯ ಲಭಿಸುತ್ತದೆ 


ಸಂಕ್ರಾಂತಿ, ಪರ್ವಕಾಲಗಳು, ಹುಣ್ಣಿಮೆ, ಅಮಾವಾಸ್ಯ, ಗ್ರಹಣ, ಯುಗಾದಿ 

ಮುಂತಾದ ಪುಣ್ಯಕಾಲಗಳಲ್ಲಿ ತಿಲಸಹಿತ ತರ್ಪಣಗಳನ್ನು ಕೊಡಬೇಕು. 
“ತತೋದೇವಾ ಯಜ್ಞೋಪವೀತಿನೋ ಭೂತ್ವಾ”, 

ಖತರಃ ಪ್ರಾಚೀನಾವೀತಿನಃ, “ವಂನಂಷ್ಯಾಃ ಪ್ರಾವೃತಃ”, ಎಂದು ಶತಪಥ ಬ್ರಾಹ್ಮಣ 
ಹೇಳುವಂತೆ- ದೇವತೆಗಳು ಜನಿವಾರವನ್ನು ಬಲಕ್ಕೂ, ಪಿತ ಗಳು ಎಡಕ್ಕೂ, 
ಮನುಷ್ಯರು, ಅಂದರೆ ಖುಷಿಗಳು ಮಾಲಾಕಾರವಾಗಿ ಮಾಡಿಕೊಂಡು ಬ )ಹ್ಮದೇವ 
ರನ್ನು ಸಮೀಪಿಸಿದರಂ. ಆದ್ದರಿಂದ ಅವರನ್ನು ಆರಾಧಿಸುವಾಗ ನಾವೂ ಅವರಂತೆ 
ಉಪವೀತವನ್ನು ಹಾಕಿಕೊಳ್ಳಬೇಕು. 


ಹೀಗೆ ನಿತ್ಯವೂ ವಿಧಿಪೂರ್ವಕ ಸ್ನಾನ ಮಾಡಿ ಶುಚಿಯಾದ ಮಡಿಬಟೆ [ಗಳನ್ನು 
ಧರಿಸಿ ದೇವರ್ಷಿ ಪಿತೃತರ್ಪಣಗಳನ್ನು ಕೊಡುವವರು ಆ ಭಗವಂತನ ಅನುಗ್ರಹಕ್ಕೆ 
ಪಾತ್ರರಾಗುತ್ತಾರೆಂಬುವದರಲ್ಲಿ ಸಂದೇಹವಿಲ್ಲ. 


ಮನೆಯಲ್ಲಿರುವಾಗ ನಿತ್ಯವೂ ಮಾಧ್ಯಾಹ್ನಿಕ ಸಂಧ್ಯಾನಂತರ ತರ್ಪಣವನ್ನು 
ಕೊಡಬೇಕು. 


ವೇದಾಧ್ಯಯನ 


“ವೇದವನೋದದ ವಿಪ್ರ ತಾನೇಕೆ?” ಎಂಬ ನಮ್ಮ ದಾಸಶ್ರೇಷ್ಠ 
ಶ್ರೀ ಪುರಂದರದಾಸರ ಉಕ್ತಿಯಂತೆ ಪ್ರತಿಯೊಬ್ಬ ಬ್ರಾಹ್ಮಣನೂ ವೇದಾಧ್ಯಯನ 
ವನ್ನು ನರಾಡಲೇಬೇಕೆಂಬುದು ತಿಳಿದುಬರುತ್ತದೆ. 


“ಓಂ ಅಧ್ಯಯನ ಮಾತ್ರವತಃ ಒಂ” ಎಂಬ ಸೂತ್ರದಲ್ಲಿ ಸೂತ್ರಕಾರರು ಪ ಕ್ರತಿ 
ಯೊಬ್ಬರಿಗೂ ವೇದಾಧ್ಯಯ:ನವು ಅತಿ ಅವಶ್ಯವಾದದ್ದೆಂದು ತಿಳಿಸಿರುವರು. 
ಶ್ರೀಮದಾಚಾರ್ಯರು ಶ್ರೀ ಮ. ಭಾ. ತಾ. ನಿರ್ಣಯದಲ್ಲಿ “ಸ್ವಕರ್ಮ ವಿಪ್ರಸ್ಯ 
ಜಪೋಪದೇಶ್‌” ತಿಳಿಸಿದಂತೆ ಬ್ರಾಹ್ಮಣನ ಮುಖ್ಯವಾದ ಸ ಸ್ವಕವ ಗಳು ವೇದಾ 
ಧ್ಯಯನ ಮತ್ತು ವೇದೋಪದೇಶಗಳಾಗಿವೆ, 

ವೇದಮಂತ್ರಗಳನ್ನು ಗುರುಮುಖದಿಂದ ಆಧ್ಯಯನ ಮಾಡಬೇಕಾದುದು 
ಅವಶ್ಯವು. ಇದರಂತೆ ವೇದಗಳ ತತ್ವಾರ್ಥಗಳನ್ನು ಕೂಡ ಗಂರುಗಳಿಂದ ತಿಳಿದು 
ಕೊಳ್ಳಬೇಕು. ಈ ತತ್ಸಾರ್ಥಗಳನ್ನು ತಿಳಿಯಬೇಕಾದರೆ ಆ ವೇದದ ಹಷಡಂಗಗಳೆನ್ನೂ 
ಸರಿಯಾಗಿ ಅಭ್ಯಾಸ ಸ ಮಾಡಬೇಕು. ಮತ್ತು- 


ಸ್ಮಾಣುರಯಂ ಭಾರಹಾರಃ ಕಿಲಾಸೀತ್‌ 
ಅಧೀತ್ಯವೇದಂ ನ ವಿಜಾನಾತಿ ಯೋಕರ್ಥಂ | 
ಯೋ*ರ್ಥಜ್ಞ್ಣಂ ಇತ್ಸಕಲಂ ಭದ್ರಮಶ್ನುತೇ 
ನಾಕಮೇಶಿ ಜ್ಞಾ ನ ವಿಧೂತ ಪಾಪ್ಮಾ ॥ 


ಈ ಶ್ಲೋಕದಿಂದ ವೇದಾರ್ಥಗಳ ಪರಿಜ್ಞಾ ನಕ್ಕೆ ಹೆಚ್ಚಿನ ಗಮನವನ್ನು ಕೊಡ 
ದಃ ಖಚಿತವಾಗುತ್ತದೆ. 


ಶಿಕ್ಷಾ, ವ್ಯಾಕರಣ, ನಿರುಕ್ತ, ಜ್ಯೋಶಿಷ್ಯ, ಛಂದಸ್ಸು ಮತ್ತು ಕಲ್ಬ- ಈ 
ಆರು ವೇದಾಂಗಗಳಿಂದ ಯಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ 
ಗಳನ್ನು ಸರಿಯಾಗಿ ತಿಳಿಯಬೇಕೆಂದು ಮೇಲೆ ಹೇಳಿದೆಯಷ್ಟೇ. ಹೀಗೆ ಆರು 
ಬೇದಾಂಗಸಹಿತವಾಗಿ ನಾಲ್ಕು ವೇದಗಳನ್ನು ಗುರುಗಳಿಂದ ಅಧ್ಯಯನ ಮರಾಡಿ 
ಪಂಡಿತನಾದವನು ಮಾತ್ರ “ಅನೂಚಾನ” ಎಂದರೆ ಪರಿಪೂರ್ಣ ಜ್ಞಾನಿ ಎಂದಂ 
ಪರಿಗಣಿಸಲ್ಪಡುತ್ತಾನೆ. 


ವೇದ ಮಂತ್ರಗಳನ್ನು ಉಚ್ಚರಿಸುವವರು ಸ್ವರ ಶಾಸ್ತ್ರವನ್ನು ಕೂಡ ಅಭ್ಯಾಸ 
ಮಾಡಬೇಕಾದುದು ಅವಶೃವು, ಇಲ್ಲದಿದ್ದರೆ ಮಂತ್ರಗಳು ಅಪಸ ರವಾಗಂವವು. 


೩೧ 


ಮಂತ್ರಹೀನಃ ಸ್ವರತೋ ವರ್ಣತೋವಾ 
ಮಿಥ್ಯಾಪ್ರಯುಕ್ಟೋ ನ ತಮರ್ಥಮಾಹ | 
ಸ ವಾಗ್ವಜ್ರೋ ಯಜಮನಾನಂ ಹಿನಸ್ತಿ 
ಯಥೇಂದ್ರಶಶ್ರುಃ ಸ ರತೋತ ಪರಾಧಾತ್‌ ॥ 


ಈ ಶ್ಲೋಕದಿಂದ ಮಂತ್ರವು ಸ್ವರ, ವರ್ಣಹೀನವಾಗಿಯೂ ತೆಪ್ಪಾಗಿಯೂ 
ಪ್ರಯೋಗಿಸಲ್ಪಟ್ಟರೆ ಅದು ತನ್ನ ನೈಜವಾದ ಅರ್ಥವನ್ನು ಬೋಧಿಸಲಾರದು. 
ಅದೇ ವಜ್ರಾಯುಧವಾಗಿ ಪರಿಣಮಿಸಿ ಯಜವತಾನನ್ನು ನಾಶ ಮಾಡುವುದೆಂದು 
ತಿಳಿದು ಬರುತ್ತದೆ. 


ಹೇಗೆಂದರೆ “ಸ್ವಾಹೇಂದ್ರ ಶತ್ರುರ್ವರ್ಧಸ್ವ” ಎಂಬ ವಾಕ್ಕದಲ್ಲಿನ ಇಂದ್ರಶತ್ರು 
ಎಂಬ ಪದವನ್ನು ತಪ್ಪುಸ ಸ್ವರದಿಂದ ಹೇಳಿದ್ದಕ್ಕಾಗಿ ವಕ್ತ್ರಾಭಿಪ್ರಾಯಕ್ಕೆ ಎರುದ್ಧವಾಗಿ 
ಇಂದ್ರನೇ ವೃತ್ರಾಸುರನಿಗೆ ಶತ್ರುವಾಗಿ ಪರಿಣಮಿಸಿ ವೃತ್ರಾಸುರನು ಸಂಹೃತ 
ನಾದನು. 


ಇಲ್ಲಿ “ಇಂದ್ರಶತ್ರು” ಎಂಬ ಪದಕ್ಕೆ ತತ್ಪುರುಷ ಅಥವಾ ಬಹುವ್ರೀಹಿ ಎಂಬು 
ದಾಗಿ ಎರಡು ಸಮಾಸಗಳನ್ನು ಮಾಡಬಹುದಾಗಿದೆ. 


ತತ್ಪುರುಷ ಸಮಾಸವೆಂದರೆ.. ಇಂದ್ರಸ್ಯ ಶತ್ರು- ಇಂದ್ರನಿಗೆ ಶತ್ರು ಎಂದು 
ಅರ್ಥವಾಗುತ್ತದೆ. ಒಂದು ವೇಳೆ ಬಹುವ್ರೀಹಿ ಸವರಾಸವೆಂದರೆ ಇಂದ್ರಃ ಶತ್ರುಃ 
ಯಸ್ಯಸಃ ಇಂದ್ರನೇ ಶತ್ರು ಉಳ್ಳವನು ಎಂದು ಅರ್ಥವಾಗುತ್ತದೆ. 


ವೇದವಾಕ್ಯದಲ್ಲಿ ಸಮಾಸ ಪದದ ಸ್ವರವನ್ನು ನೋಡಿಕೊಂಡು ಇಂತಹ 
ಸಮಾಸವೆಂದು ನಿರ್ಧರಿಸಬೇಕಾಗುತ್ತದೆ. ಹೇಗೆಂದರೆ ಸಮಾಸದಲ್ಲಿ ಪೂರ್ವಪದವು 
ಉದಾತ್ತವಿದ್ದರೆ ಬಹುವ್ರೀಹಿ ಸಮಾಸವೆಂತಲೂ, ಉತ್ತರ ಪದವು ಉದಾತ್ತವಾದಲ್ಲಿ 
ತತ್ಪುರುಷ ಸಮಾಸವಂತಲೂ ಹೇಳುವ ವಿಧಾನವಿದೆ. ಇದು ಶಾಬ್ದಿಕ ವಿಧಾನವೆಂದು 
ಹೇಳಲ್ಪಡುತ್ತದೆ. 


ಸದ್ಯಕ್ಕೆ “ಸ್ವಾಹೇಂದ್ರಶತ್ರುರ್ವರ್ಧಸ್ಥ” ಎಂಬ ವಾಕ್ಯದಲ್ಲಿನ ಇಂದ್ರಶತ್ರು 
ಎಂಬ ಸಮಾಸದ ಇಂದ್ರಪದವನ್ನು ಉದಾತ್ತಯುಕ್ತವಾಗಿ ಹೇಳಿದುದರಿಂದ ಅದು 
ಬಹುವ್ರೀಹಿ ಸಮಾಸವಾಗಿ ವೃತ್ತಾಸುರನಿಗೆ ಇಂದ್ರನೇ ಶತ್ರು ಎಂದು ಅರ್ಥವಾಗಿ 
ಇಂದ್ರನಿಂದಲೇ ವೃತ್ರಾಸುರನು ಸಂಹೃತನಾದನು. ಇಂದ್ರ ಶಬ್ದವನ್ನು ಉದಾತ್ತ 
ಸ್ವರಾಂತವಾಗಿ ಹೇಳದೇ ಅನುದಾತ್ತವಾಗಿ ಹೇಳಿ ಉತ್ತರಪದವನ್ನು ಉದಾತ್ತವಾಗಿ 
ಹೇಳಿದ್ದರೆ ತತ್ಪುರುಷ ಸಮಾಸವಾಗುತ್ತಿತ್ತು. ಆಗ ವಕ್ತಾಭಿಪ್ರಾಯಾನುಸಾರವಾಗಿ 
ಅರ್ಥವಾಗುತ್ತಿತ್ತು. ಇಂತಹ ಅನರ್ಥಕ್ಕೆ ಅವಕಾಶವಾಗುತ್ತಿರಲಿಲ್ಲ. 


೩೨ 


ಹೀಗಿರುವದರಿಂದ ವೇದಾಭ್ಯಾಸಿಗಳಾದವರು ಗುರುಮುಖೇನ ವೇದಾಧ್ಯಯನ 
ವನ್ನು ಮಾಡಿ ಮುಗಿಸಿ ಭಿಕ್ಷಾಟನೆಯನ್ನು ಮಾಡಿ ಆಹಾರವನ್ನು ತಂದು ಗುರುವಿಗೆ 
ಒಪ್ಪಿಸಿ ಅವರು ಕೊಟ್ಟಷ್ಟು ಆಹಾರವನ್ನು ಸ್ವೀಕರಿಸಬೇಕು, 


೨) 


ಭಿಕಾ ಏನಮ್‌ 


“ಸಾಯಂ ಪ್ರಾತರುಪನೀಯಂ ಬ್ಬೆ ಕ್ಲಂ ತಸ್ಮೆ ಕ ನಿವೇದಯೇತ್‌” (೧೧-೧೭-೨೮) 
ಎಂಬ ಶ್ರೀಮದ್‌ಭಾಗವತೆ ವಚನದಂತೆ ಉಪನೀತ ವಟುವು ಪ್ರಾಶಃಕಾಲ ಮತ್ತು 
ಸಾಯಂಕಾಲಗಳಲ್ಲಿ ಭಿಕ್ಷೆಯನ್ನು ಬೇಡಿ ಗುರುಗಳಿಗೆ ತಂದು ಒಪ್ಪಿಸಬೇಕು. ದೇವರಿಗೆ 
ಸಮರ್ಪಿಸಿದನಂತರ ಅವರು ಕೊಟ್ಟಷ್ಟು ಆಹಾರವನ್ನು ಸ್ವೀಕರಿಸಬೇಕು. ಇದು 
ಉಪನೀತನ ಕರ್ತವ್ಯವೇ ಆಗಿದೆ. . 


ಈ ಭಿಕ್ಷೆ ಬೇಡುವದು ಉಪನಯನದ ಮೊದಲ ದಿನದಿಂದಲೇ ಪ್ರಾರಂಭ 
ವಾಗುತ್ತದೆ. ಆ ದಿನ “ಮಾತೃಭಿಕ್ಷೆ” ಬೇಡುವದು ವಾಡಿಕೆಯಾಗಿ ಬಂದಿದೆ. ಮತ್ತು 
“ಭಿಕ್ಷಾಂ ಭಗವತೀ ಸಾಕ್ಷಾತ್‌ ಉಮಾ ಅದಾತ್‌ ಅಂಬಿಕಾ ಸತೀ” (೮-೧೮-೧೭) 
ಎಂಬಂತೆ ಹಿಂದಕ್ಕೆ ಶ್ರೀ ವಾಮನದೇವರು ಉಪನೀತರಾದ ಮೇಲೆ ರುದ್ರದೇವರ 
ಪತ್ನಿಯರಾದ ಉಮಾದೇವಿಯರು ಭಿಕ್ಷೆಯನ್ನು ಕೊಟ್ಟರು ಎಂಬುದನ್ನು ಇಲ್ಲಿ 
ನೆನೆಸಿಕೊಳ್ಳಬಹುದು. 


“ಭವತ್‌ಪೂರ್ವಂ ಚರೇದ್‌ ಭೈಕ್ಷಮುಪನೀತೋ ದಿ ಿಜೋತ್ತಮಃ” (೨-೪೯) 
ವಂನುಸ್ಮೃತಿಯ ಉಕ್ತಿಯಂತೆ. ಉಪನೀತನು “ಭವತಿ ಭಿಕ್ಷಾಂ ದೇಹಿ” ಎಂಬುದಾಗಿ 
ಹೇಳುತ್ತ ಭಿಕ್ಷೆ ಬೇಡಿ ತರಬೇಕು. 

ವೇದಯಜ್ಞ್ಜೈರಹೀನಾನಾಂ ಪ್ರಶಸ್ತಾನಾಂ ಸ್ವಕರ್ಮಸು | 
ಬ್ರಹ್ಮಚರ್ಯಾಹರೇದ್‌ಭೈಕ್ಷಂ ಗೃಹೇಭ್ಯಃ ಪ್ರಯತೋಕನ್ವಹಂ॥ 
| | (೨-೧೮೩) 
ಈ ಮನುಸ್ಮೃತಿಯ ವಾಕ್ಯದಂತೆ ಯಾರು ವೇದವಿಹಿತ ಯಜ್ಞಗಳನ್ನು ನಡೆಸು 
ತ್ತಾರೋ ಮತ್ತು ಸ್ಪವರ್ಣಾಶ್ರಮ ವಿಹಿತ ಕರ್ಮಗಳನ್ನು ಮಾಡುವರೋ ಅಂಥವರ 
ಮನೆಗಳಿಂದ ಉಪನೀತನು ಭಿಕ್ಷೆಯನ್ನು ತರಬೇಕು. 

ಸಮಾಹೃತ್ಯ ತು ತದ್‌ಭೈಕ್ಷ್ಯಂ ಯಾವದನ್ನಮ್‌ ಅಮಾಯಯಾ ॥ 

ನಿವೇದ್ಧ ಗುರವೇಶ್ಲೀಯಾದಾಚಮ್ಯ ಪ್ರಾಜ್ಮುಖಃ ಶುಚಿಃ ॥ 

(ಮನುಸ್ಮೃತಿ ೨-೫೧) 
ಅನೇಕ ಮನೆಗಳಿಂದ ತಂದ ಭೈಕ್ಷಾನ್ನವನ್ನು ಕಾಪಟ್ಯರಹಿತನಾಗಿ ಗುರುಗಳಿಗೆ ಒಪ್ಬಿಸ 
ಬೇಕು. ಅವರು ದೇವರಿಗೆ ನಿವೇದಿಸಿ ಕೊಟ್ಟನಂತರ ಅವರ ಅನುಮತಿಯನ್ನು 
ಪಡೆದು ಆಚಮನ ಮಾಡಿ ಶುಚಿಯಾಗಿ ಪೂರ್ವಕ್ಕೆ ಮುಖಮಾಡಿ ಭೋಜನ 
ಮಾಡಬೇಕು. 


೪ 


ಭೈಕ್ಷೀಣ ವರ್ತಯೇನ್ನಿತ್ಯಂ ನೈಕಾನ್ನಾದೀ ಭವೇದ್‌ವ್ರತೀ 1 
ಭೈಕ್ಷೇಣ ವ್ರತಿನೋ ವೃತ್ತಿರುಪವಾಸಸಮಾ ಸ್ಮೃತಾ 8 
(ಮನುಸ್ಮೃತಿ ೨-೧೮೮) 

ಉಪನೀತ ವಟುವು ನಿತ್ಯದಲ್ಲಿಯೂ ಒಂದೇ ಮನೆಯಿಂದ ತಂದ ಭಿಕ್ಷಾನ್ನವನ್ನು 
ಊಟ ಮಾಡಬಾರದು. ಅನೇಕ ಮನೆಗಳಿಂದ ತಂದ ಭಿಕ್ಷಾನ್ನ ಸಮೂಹವನ್ನು 
ಗುರುಗಳಿಗೆ ಒಪ್ಪಿಸಿ ಊಟಮಾಡಬೇಕು. ಹೀಗೆ ಮಾಡಿದಲ್ಲಿ ಭಿಕ್ಷಾನ್ನದಿಂದ ಜೀವಿ 
ಸುವ ಉಪನೀತ ವಟುವು “ಉಪವಾಸಿಗಳಿಗೆ ಸಮ”ನೆಂದು ಮುನಿಗಳಿಂದ 
ಕರೆಸಿಕೊಳ್ಳುತ್ತಾನೆ. 


ಹೀಗೆ “ಭಿಕ್ಷಾಟನ”ವು ಉಪನೀತ ವಟುವಿನ ಮುಖ್ಯಕರ್ತವ್ಯವಾಗಿದೆಯೆಂಬು 
ದನ್ನು ತಿಳಿದು ಆಚರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರನಾಗಬೇಕು. 


ಆಹಾರ 


“ಶರೀರಮಾದ್ಯಂ ಖಲು ಧರ್ಮಸಾಧನಂ” ಎಂಬ ಉಕ್ತಿಯಂತೆ ಧರ್ಮವನ್ನು 
ಆಚರಿಸಲು ಈ ಮಾನವ ಶರೀರವು ಅತೀ ಅವಶ್ಯಸಾಧನವಾಗಿದೆ. ಇಂಥ ಶರೀರದ- 
ಪೋಷಣೆಗೆ ಅಂದರೆ ಆರೋಗ್ಯವಾಗಿ, ಬಲಯುಕ್ತವಾಗಿ ಇಟ್ಟುಕೊಳ್ಳುವುದಕ್ಕೆ 
ಹಿತಮಿತವಾದ ಆಹಾರ ಸೇವನೆ ಅಗತ್ಯವಾಗಿದೆ. ಮತ್ತು ""ಔ೩ to live, but 
don’t live to eat’ ಎಂಬ ಇಂಗ್ಲೀಷ ಗಾದೆಯಂತೆ ಜೀವಿಸಲು ತಿನ್ನಬೇಕು 
ಹೊರತು ತಿನ್ನುವುದಕ್ಕಾಗಿಯೇ ಜೀವಿಸಿರಬಾರದು ಎಂಬುದು ತಿಳಿದುಬರುತ್ತದೆ. 


ನಿಶ್ಶರಲ್ಲಿ ನಾವು ಸೇವಿಸುವ ಆಹಾರವು ಶ್ರೀಹರಿಗೆ ನಿವೇದಿತವಾಗಿರಬೇಕು. 
ಇಂಥ ಆಹಾರ ಸೇವನೆಯಿಂದ ಮಹತ್‌ಪುಣ್ಯ ಲಭಿಸುತ್ತದೆ. ಇದನ್ನೇ ಶ್ರೀ ಮಧ್ವಾ- 
ಚಾರ್ಯರು “ಶ್ರೀ ಕೃಷ್ಣಾಮೃತ ಮಹಾರ್ಣವ' ಗ್ರಂಥದಲ್ಲಿ ಹೀಗೆ ತಿಳಿಸಿದ್ದಾರೆ 
ನೈವೇದ್ಯಶೇಷಂ ದೇವಸ್ಯ ಯೋ ಭುನಕ್ತಿ ದಿನೇ ದಿನೇ | 
ಸಿಕ್ಕೇ ಸಿಕ್ಕೇ ಭವೇತ್ಪುಣ್ಕಂ ಚಾಂದ್ರಾಯಣ ಶತಾಧಿಕಂ ॥ 
| (೨೦೪ ನೇ ಶ್ಲೋಕ) 
ಶ್ರೀಹರಿಗೆ ಅರ್ಪಿಸಿದ ನೈವೇದ್ಯಶೇಷವನ್ನು ಸೇವಿಸುವವನು ನಿತ್ಯವೂ ಪ್ರತಿ ತುತ್ತಿಗೆ 
ನೂರಾರು ಚಾಂದ್ರಾಯಣ ಅನುಷ್ಕ್ಮಾನಕ್ಕೆಂತಲೂ ಹೆಚ್ಚಿನ ಪುಣ್ಯವನ್ನು 
ಹೊಂದುತ್ತಾನೆ. 


ಶ್ರೀ ವಾದಿರಾಜ ಪೂಜ್ಯ ಚರಣರು ಕೂಡ “ನಾರಾಯಣನ ನೆನೆ” ಎಂಬ ತಮ್ಮ. 
ಪದ್ಯವೊಂದರಲ್ಲಿ “ಹರಿ ನೈವೇದ್ಯವನೆ ಭಂಂಜಿಸಂತಿರು ನಿತ್ಯ” ಎಂಬುದಾಗಿ 
ತಿಳಿಸಿರುವರು. 


ಆಹಾರವು ಸಾತ್ರಿಕ, ರಾಜಸ, ತಾಮಸ ಎಂಬುದಾಗಿ ಮೂರು ವಿಧವಾಗಿದೆ. 
ಇದನ್ನು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ವಿವರಿಸಿದ್ದಾನೆ 


» ಪ್ರೀತಿ ಇವು 
ಗಳನ್ನು ಅಭಿವೃದ್ಧಿಪಡಿಸುವ ರಸಯುಕ್ತವಾದ ಜಿಡ್ಡಿನಿಂದ ಕೂಡಿದ ಬಹುಕಾಲದ 
ವರೆಗೆ ಗುಣಕೊಡುವ ಆಹಾರ ವಸ್ತುಗಳು “ಸಾತ್ವಿಕ”ವೆನಿಸುತ್ತವೆ. 


ಮೊದಲನೆಯದಾಗಿ ಆಯುಸ್ಸು, ಸಾಧುತ್ವ, ಶಕ್ತಿ, ಆರೋಗ್ಯ 


ಎರಡನೆಯದಾಗಿ ಖಾರವಾದ, ಹುಳಿಯಾದ, ಉಪ್ಪಾದ, ಬಹಳ ಸುಡುತ್ತಿ 
ರುವ, ಅತಿ ತೀಕ್ಷವಾದ, ಊಟ ಮಾಡುವ ಕಾಲದಲ್ಲಿ ಬಾಧೆಯನ್ನು, ನಂತರ 


೩೩ 


ರೋಗ, ಶೋಕವನ್ನು ಉಂಟುಮಾಡುವ ಆಹಾರಗಳು “ರಾಜಸ” ಪದಾರ್ಥ 
ಗಳೆನಿಸುತ್ತವೆ, 

ಮೂರನೆಯದಾಗಿ... “ಯಾತಯಾಮಂ ಗತರಸಂ ಪೂಶಿ ಪರ್ಯುಷಿತೆಂ 
ಚಯತ್‌” ಎಂಬಂತೆ ಯಾವ ಆಹಾರವು ೩ ಗಂಟೆಗಳ ಕಾಲ ಇರಿಸಲ್ಪ ಟ್ಟು ಮೊದಲು 
ಒಳ್ಳೆಯದಾಗಿದ್ದು ನಂತರ ಕೆಟ್ಟು ಹೋಗುವದೋ ದುರ್ಗಂಧದಿಂದ ಚರಪರ 
ತಂಗಳಾದುದೋ, ಎಂಜಲು, ಅರುಚಿಯಾದುದೋ ಅದು “ತಾಮಸ” ಆಹಾರ 
ವೆಂದು ತಿಳಿಯಲ್ಪಡುತ್ತದೆ. | 

ಇವುಗಳಲ್ಲಿ “ಸಾತ್ವಿಕ” ಆಹಾರವು ಸರ್ವರಿಂದಲೂ ಸೇವನೆಗೆ ಯೋಗ್ಯ 
ವಾದುದು. ಕಾರಣವೆಂದರೆ “ಆಹಾರ ಶುದ್ಧೌ ಸತ್ವ ಶುದ್ಧಿ” ಎಂಬ ಛಾಂದೋಗ್ಯ 
ಉಪನಿಷತ್ತಿನ ವಾಕ್ಕದಂತೆ ಶುದ್ಧವಾದ ಸಾತ್ವಿಕ ಆಹಾರವು ಅಂತಃಕರಣವನ್ನು 
ಶುದ್ಧ ಗೊಳಿಸುತ್ತದೆ. 

ಮೇಲೆ ತಿಳಿಸಿದಂತೆ ಸಾತ್ವಿಕ ಆಹಾರ ಸೇವನೆಯು ಆರೋಗ್ಯ ಆಯುಸ್ಸುಗಳ 
ಅಭಿವೃದ್ಧಿಗೆ ಕಾರಣವಾಗುತ್ತದೆ. ಈ ಆಹಾರ ಸೇವನೆಯು ಕೂಡ ಹಿತಮಿತವಾಗಿರ 
ಬೇಕು. ಅತಿಯಾಗಿ ಆಹಾರ ಸೇವಿಸುವದರಿಂದ ಅನಾರೋಗ್ಯ ಉಂಟಾಗುತ್ತದೆ. 
ಇದನ್ನು “ಮನುಸ್ಮೃತಿ” ಗ್ರಂಥದಲ್ಲಿ ಹೀಗೆ ತಿಳಿಸಿದ್ದಾರೆ, 


ಅನಾರೋಗ್ಯ -ಮನಾಯಿುಷ್ಯ ಮಸ ಗ್ಯ ೯೦ ಚಾತಿಭೋಜನಂ । 
ಅಪುಣ್ಯಂ ಲೋಕವಿದ್ದಿ ಷ್ಟಂ ಪ ತ "ಈ ನಟನ i (೨-೫೭) 


8 


ಆಯುರ್ವೇದ ಶಾಸ್ತ್ರದಲ್ಲಿ ಆಹಾರದ ನಿಯಮಗಳನ್ನು ಹೀಗೆ ತಿಳಿಸಿದ್ದಾರೆ. 


೧) ಉಷ್ಣಮಶ್ಮೀಯಾತ್‌ ೨) ಸ್ಲಿಗ್ಗಮಶ್ಲೀಯಾತ್‌ ೩) ಮಾತ್ರಾವದ 
ಶ್ಲೀಯಾತ್‌ ೪) ಜೀರ್ಣೇ8ಶ್ನೀಯಾತ್‌ ೫) ವೀರ್ಯಾವಿರುದ್ದ ಮಶ್ಲಿಯಾತ್‌ 
೬) ಇಷ್ಟದೇಶೇ ಇಷ್ಟಸರ್ವೋಪಕರಣೇ ಚಾಶ್ನೀಯಾತ್‌ ಶ್ರಿ) ನಾತಿದ್ರುತಮ 
ಶ್ನೀಯಾತ್‌. ೮) ನಾತಿವಿಲಂಬಿತಮಶ್ಲೀಯಾತ್‌ ೯) ಅಜಲ್ಬನ್ನಹಸನ್‌ತನ್ಮನಸಾ 
ಭುಂಜೀತ ೧೦) ಆತ್ಮಾನಮಭಿಸ ಮೀಕ್ಷ್ಮಾ ಶ್ಲೀಯಾತ್‌ ॥ | 


ಬಿಸಿಯಾದಂದನ್ನು ಊಟಮಾಡಬೇಕು. ಹಾಲು, ಮೊಸರು, ತುಪ್ಪ ಇತ್ಯಾದಿ 
ಜಿಡ್ಡಿನ ಪದಾರ್ಥಗ ಳನ್ನು ಊಟಮಾಡಬೇಕು. ನಿಯಮಿತವಾಗಿ ಊಟಮಾಡಬೇಕು. 
ಮೊದಲು ತಿಂದುದಂ ಜೀರ್ಣವಾದ ಮೇಲೆ ಊಟಮಾಡಬೇಕು. ವೀರ್ಯ ಬಲ 
ವರ್ಧಕ ಆಹಾರ ಸಿ ೀಕರಿಸಬೇಕು. ಮನಕ್ಕೊಪ್ಪುವ ಸ್ಥಳದಲ್ಲಿ ಊಟಮಾಡಬೇಕು. 
ಬಹಳ ನಿಧಾನವಾಗಿ ಊಟಮಾಡಬಾರದು. ಹಾಳು ಹರಟೆಹೊಡೆಯದೇ 
ಪರಮಾತ್ಮನ ನ ನಾಮಗಳನ್ನೇ ಸ ಸರಿಸುತ್ತ ಅವನಲ್ಲಿ ಮನಸಿಟ್ಟು ಊಟಮಾಡಬೇಕು, 
ತನ್ನ ಶಕ್ತಿ ಸಾಮರ್ಥ್ಯ ಹಿತ ನೋಡಿಕೊಂಡು ಊಟಮಾಡಬೇಕು. 


೩೭ 

ಮತ್ತು ಶ್ರೀಮಬಾಚಾರ್ಯರು “ಸದಾಚಾರ ಸ್ಮೃತಿ”ಯಲ್ಲಿ “ನಕ್ರಂದಯನ್‌ 

ನ ಚ ಹಸನ್‌” ಹೀಗೆ ತಿಳಿಸಿರುವಂತೆ ಅಳುತ್ತ, ನಗುತ್ತ, ಕೂಗಾಡುತ್ತ, ಎಲ್ಲಿಯೋ 

ನೋಡುತ್ತ, ಅನ್ನವನ್ನು ಎಲೆಯ ಸುತ್ತಲೂ ಚೆಲ್ಲುತ್ತ ಊಟ ಮಾಡಬಾರದಂ. 

ಅಲ್ಲದೇ “ನನಿಂದ್ಯಾತ್‌ ಅನ್ನಭಕ್ಷಾಂಶ್ಚಸ್ಥಾದಂ-ಸ್ವಾದು ಚ ಭುಂಜಯೇತ್‌” ಎಂಬಂತೆ 

ಅನ್ನಭಕ್ಷಾದಿಗಳು ರುಚಿಯಾಗಿರಲಿ ಇಲ್ಲದಿರಲಿ, ನಿಂದಿಸದೇ ಪ್ರೀತಿಯಿಂದ ಆಹಾರ 
ಸೇವಿಸಬೇಕು. | 

| ಆಯುಷ್ಯ ೦ ಪ್ರಾಹ್ಮುಖೋ ಭುಂಕ್ತೇ ಯಶಸ್ಯ ೦ ದಕ್ಷಿಣಾಮುಖಃ | 


ಶ್ರಿಯಂ ಪ್ರತ ಜು ಖೋ ಭುಂಕ್ಕೇ ಚಯತಂ ಭುಂಕೆ, ೀಹ್ಯು ದಂಜ್ಮುಖಃ 
(ಮನುಸ್ಮೃ ತ್ರಿ ತ 


ಆಯುಸ್ಸನ್ನು ಅಪೇಕ್ಷಿಸುವವನು ಪೂರ್ವಾಭಿಮುಖವಾಗಿ, ಯಶಸ್ಸನ್ನು ಅಪೇಕ್ಷಿಸು 
ವವನು ದಕ್ಷಿಣಾಭಿವುಖನಾಗಿಯೂ, ಐಶ್ವರ್ಯವನ್ನು ಅಪೇಕ್ಷಿಸುವವನು ಪಶ್ಚಿಮಾಭಿ 
ಮುಖನಾಗಿಯೂ ಸತ್ಯದ ಫಲವನ್ನು ಅಪೇ ಸಂವವನು ಉತ್ತರಾಭಿಮುಖನಾಗಿಯೂ 
ಭೋಜನ ಮಾಡಬೇಕೆಂದು ಮನುಸ್ಕೃತಿಕಾರರು ತಿಳಿಸಿದ್ದಾರೆ. 


ಪದ್ಮಿನೀ ಪ್ಲಕ್ಷಜಂಬ್ಯಾಮ್ರ ಕದಲೀ ಚಂಪಕಾದಯಃ । 
ಭ್ಯೋಜ್ಯಪತ್ರಾಃ ಸ್ಮೃತಾವೃಕ್ಸಾ ನ ದೋಷೋ ಭೋಜನಾದ್‌ 
ಭವೇತ್‌ ॥ (೧೭-೫೯) (ವರಾಹ ಪುರಾಣ ಚಾ. ಮಾ. ಮಹಾತ್ಮೆ) 


ಕಮಲ, ಅತ್ತೆ, ನೀರಲ, ಮಾವು, ಬಾಳೇ, ಸಂಪಿಗೆ ಮೊದಲಾದ ವೃಕ್ಷಗಳ ಎಲೆಗಳಲ್ಲಿ 
ಊಟಮಾಡುವದರಿದ ಯಾವ ದೋಷವೂ ಇಲ್ಲ. | 

ಸೌವರ್ಣೇ ರಾಜತೇ ಪಾತ್ರೇ ವ ್ರತೆಸ್ನೋ ಯೋ ಹಿ ಭೋಜನಮ್‌ । 
ಮತ್ತು- | | 

ಕರೋತಿತಸ್ಯ 1 ವ ಸ್ಯಾತ್‌ ಬುತಹಾನಿಃ ಕಥಂಚನ ॥ (೧೭-೬೨) | 

(ವ. ಪು.) 

ವ್ರತೆಸ್ಥನಾದ ಯಾವನು ಸುವರ್ಣ ಪಾತ್ರೆಯಲ್ಲಿ ಅಥವಾ ಬೆಳ್ಳಿ ಯ ಪಾತ್ರೆಯಲ್ಲಿ 
ಭೋಜನ ಮಾಡುವನೋ ಅವನಿಗೆ ವ್ರತಹಾನಿ ಆಗುವದಿಲ್ಲ. 


ಮೇಲೆ ತಿಳಿಸಿದ ಪಾತ್ರೆಗಳಲ್ಲಿ ಆಹಾರ ಸೇವನೆ ಮಾಡುವದು... ಪ್ರಶಸ್ತವಾಗಿದೆ 
ಯೆಂದು ತಿಳಿಯಬೇಕು, 


“ಭುಂಜೀತಾನ್ನಂ ಚ ತಚ್ಛೆ ತ್ತೊ "ಹೈ ಂತರ್ಜಾನುಃ ಸದಾನರಃ” ಎಂಬಂತೆ- 
ಭೋಜನಕಾಲದಲ್ಲಿ ಆ ಭಗವಂತನಲ್ಲೇ ಮನಸ್ಸಿ ಟ್ಚಿವನಾಗಿ, ಖಾಲ ಬಸ್ತಿ 
ಒಳಗೆ ಮಾಡಿಕೊಂಡು ವರೌನಿಯಾಗಿ ua 


೩೮ 


ಚತುರಸ್ರಂ ತ್ರಿಕೋಣಂ ಚ ವರ್ತುಲಂ ಚಾರ್ಧ ಚಂದ್ರಕಂ | 

ಕರ್ತವ್ಯಮಾನು ಪೂರ್ವೈೇಣ ಬ್ರಾಹ್ಮಣಾದಿಷು ಮಂಡಲಂ ॥ 
ಬ್ರಾಹ್ಮಣನು ನಾಲ್ಕು ಮೂಲೆಯ, ಕ್ಷಶ್ರಿಯರು ಮೂರು ಮೂಲೆಯ, ವೈಶ್ಯನು 
ವರ್ತುಲಾಕಾರದ, ಶೂದ್ರನು ಅರ್ಧ ಚಂದ್ರಾಕೃತಿಯ ಮಂಡಲ ವಕಾಡಿಕೊಂಡು 
ಊಟ ಮಾಡಬೇಕು. 

ಅಷ್ಟೌಗ್ರಾಸಾ ಮುನೇರ್ಭಕ್ಟ್ಯಾಃ ಷೋಡಕಾರಣ್ಯವಾಸಿನಃ । 

ದ್ವಾತ್ರಿಂಶಚ್ಚ ಗೃಹಸ್ಥಸ್ಯ ತ್ವಮಿತಂ ಬ್ರಹ್ಮೆಚಾರಿಣಃ ॥ (ಬೃ.ನಾ.ಪು.) 
ಈ ಉಕ್ತಿಯಂತೆ ಮುನಿಗಳು ಎಂಟು ತುತ್ತುಗಳನ್ನು, ಅರಣ್ಯವಾಸಿಗಳು ಹದಿನಾರು, 
ಗೃಹಸ್ಥರು ಮೂವತ್ತೆರಡು ತುತ್ತುಗಳನ್ನು, ಬ )ಿಹ್ಮಚಾರಿಗಳು ತಮಗೆ ಯೋಗ್ಯ 
ವಾಗುವಷ್ಟು ಆಹಾರವನ್ನು ಸ್ವೀಕರಿಸಬೇಕು. | 


ಇನ್ನು ಭೋಜನಕ್ಕೆ ಮೊದಲು ಎರಡೂ ಕೈ, ಎರಡು ಕಾಲು, ಮುಖ (ಬಾಯಿ 
ಯನ್ನು) ತೊಳೆದುಕೊಂಡು ಓಂಭೂರ್ಭುವಸ್ವಃ- ಮಂತ್ರ ಹೇಳಿ ಸತ್ಯಂ ತ್ವರ್ತೇನ 
ಪರಿಷಿಂಚಾವಿ (ಹಗಲಿನಲ್ಲಿ) ಮತ್ತು ಯತಂ ತಾ ಸ ಸತ್ಯೇನ ಪರಿಷಿಂಚಾಮಿ (ರಾತ್ರಿ 
ಯಲ್ಲಿ) ಎನ್ನುತ್ತ ಪರಿಷೇಚನ ಮಾಡಿ ಓಂ ಚಿತ್ರಾಯನಮಃ, ಓಂ ಚಿತ್ರಗುಪ್ತಾಯ 
ನಮಃ ಎಂದು ಹೇಳುತ್ತ ಎಲೆಯ- ಬಲಭಾಗದಲ್ಲಿ ಎರಡು ಚಿತ್ರಾಹುತಿಗಳನ್ನು 
ಇಟ್ಟೂ “ಅಮೃತೋಪಸ್ತರಣಮಸಿ ಸ್ವಾಹಾ” ಮಂತ್ರದಿಂದ ಆಪೋಶನ ತೆಗೆದು 
ಕೊಳ್ಳಬೇಕು- ಪಂಚಪ್ರಾಣಾಹುತಿಗಳನ್ನು ತೆಗೆದುಕೊಂಡ ನಂತರ 
ಪ್ರಾಕ್‌ದ್ರವಂ ಪುರುಷೋತಶ್ಲೀಯಾನ್ಮಧ್ಯೇತು ಕಠಿನಾಶನವ5 | 
ಅಂತೇ ಪುನರ್ದ್ರವಾಶ್ಲೀತು ಬಲಾರೋಗ್ಯೇ ನ ಮುಂಚತಿ ॥ 
ಎನ್ನುವಂತೆ ಮೊದಲು ಪಾಯಸ (ಖೀರು), ಸಾರು, ಅನ್ನ ಮುಂತಾದ ದ್ರವದಿಂದ- 
ಕೂಡಿದ ಪದಾರ್ಥ ಸ್ವೀಕರಿಸಿ ನಡುವೆ ಕಡಬು, ಹೋಳಿಗೆ, ಭಕ್ಕರಿ, ಚಪಾತಿ- 
ಇತ್ಯಾದಿ ಕಠಿಣ ಪದಾರ್ಥಗಳನ್ನು ತೆಗೆದುಕೊಂಡು ಕೊನೆಗೆ ಮಜ್ಜಿಗೆ ಅನ್ನವನ್ನು - 
ಊಟ ಮಾಡಬೇಕು, 
ಆರ್ದ್ರಪಾಣಿಃ ಸಮುತ್ತಿಷ್ಮೇತ್‌” ಎಂಬಂತೆ ಕೈ ಒಣಗಿರಂವವರೆಗೆ ಕುಳಿತಿರದೇ 
ಇನ್ನೂ ಒದ್ದೆ ಯಾಗಿರುವಾಗಲೇ ಊಟಮುಗಿಸಿ ಉತ್ತರಾಪೋಶನವನ್ನು ತೆಗೆದು 
ಕೊಂಡಂ ಏಳಬೇಕು. 
ರೌರವೇಃ ಪುಣ್ಯನಿರಯೇ ಪದ್ಮಾರ್ಬುದ ನಿವಾಸಿನಾಂ | 
| ಅರ್ಥಿನಾಮುದಕಂ ದತ್ತಂ ಅಕ್ಷಯ್ಯಮುಪತಿಷ್ಠತು । ಹೀಗೆ ಹೇಳುತ್ತ 
ಸ್ವಲ್ಪ ಉಚ್ಛೆಷ್ಟವನ್ನು ಕುಡಿದುಳಿದ ನೀರಿನೊಂದಿಗೆ ನೆಲದಲ್ಲಿ ಹಾಕಬೇಕು. 


ಪ 
ಕೈತೊಳೆದುಕೊಂಡು ಹನ್ನೆರಡುಬಾರಿ ಬಾಯಿ ಮುಕ್ಕಳಿಸಿ ಕೈಕಾಲುತೊಳೆದು 


೩೯ 


ಕೊಂಡು ನಾಲ್ಕುಬಾರಿ ಆಚಮನಮಾಡಿ ಹೊಟ್ಟೆಯ ಎಡಬದಿಯನ್ನು ಮುಟ್ಟಿ 
“ಓಂ ನಮೋ ನಾರಾಯಣಾಯ” ಎನ್ನಬೇಕಂ. | 

ಇದಮನ್ನಂ ಪವಿತ್ರಂ ಸ್ಯಾತ* ಪಾನೀಯಂ ಚಾತಿ ಪಾವನಂ | 

ಭುಕ್ತ ಪೀತ ಎಶುದ್ಧ 5ರ್ಥಂ ಹರೇಃ ಪಾದೋದಕಂ ಪಿಬೇತ್‌ ॥ 
ಎಂಬಂತೆ ಆಹಾರಸೇವನೆಯನಂತರ ಶ್ರೀಹರಿಯ ಪಾದೋದಕವನ್ನು ತೆಗೆದುಕೊಳ ಕೆ 
ಬೇಕು. ಮತ್ತು 

ಭೋಜನಾನಂತರಂ ವಿಷ್ಣೋರರ್ಪಿತಂ ತುಳಸೀದಳಂ । 

ಭಕ್ಕಾಣಾತ್‌ ಪಾಪನಿರ್ಮುಕ್ತಿಃ ಚಾಂದ್ರಾಯಣ ಶತಾಧಿಕಂ ॥ 


ಈ ಪ್ರಮಾಣದಂತೆ ಶ್ರೀಹರಿಯ ನಿವರ್ಕಾಲ್ಯ ತುಳಸಿಯ ಮೂರು ದಳಗಳನ್ನು 
ಸೇವಿಸುವದರಿಂದ ಪಾಪಗಳಿಂದ ಮುಕ್ತಿ ದೊರಕುವುದಲ್ಲದೇ ನೂರಕ್ಕಿಂತ ಹೆಚ್ಚು 
ಚಾಂದ್ರಾಯಣ ವ್ರತಮಾಡಿದ ಫಲವು ದೊರೆಯುತ್ತದೆ. ಅನಂತರ ಒಂದು ಘಳಿಗೆ 
ಯಾದ ಮೇಲೆ ತಾಂಬೂಲವನ್ನು ಸೇವಿಸಬೇಕಂ. (ಯತಿಗಳು, ಬ್ರಹ್ಮಚಾರಿಗಳು, 
ವಿಧವಾ ಸ್ತ್ರೀಯರ. ತಾಂಬೂಲವನ್ನು ಸೇವಿಸಕೂಡದು. ಇತರರು ತಿಥಿತ ಶಯ 
ಗಳಲ್ಲಿ ಮಾತ್ರ ಸೇವಿಸಬಾರದು.) 

ಭುಕ್ತೋಪವಿಷ್ಟೋ ವಿಶ್ರಾಂತೋ ಬ್ರಹ್ಮಕಿಂಚಿದ್‌ ವಿಚಾರಯೇತ್‌ | 

ಇತಿಹಾಸ ಪುರಾಣಾನಿ ಸ್ವಾಧ್ಯಾಯಂ ಚ ಪಠೇನ್ನ ರಃ ॥ 
ಊಟವಾದಮೇಲೆ ಸ್ವಲ್ಪಹೊತ್ತು ವಿಶ್ರಾಂತಿ ತೆಗೆದುಕೊಂಡು ಭಗವಂತನ ವಿಚಾರ- 
ಮಹಾತ್ಮೆಯನ್ನು ತಿಳಿಸುವ ವೇದ, ಶಾಸ್ತ್ರ, ಇತಿಹಾಸ, ಪುರಾಣಗಳನ್ನು ಅವಲೋಕನ 
ಮಾಡಬೇಕು. ನಂತರ ಅಧ್ಯಾಪನ ಮಾಡಬೇಕು. 

ರಟಂತೀಹ ಪುರಾಣಾನಿ ಭೂಯೋಭೂಯೋ ವರಾನನೇ । 

ನ ಭೋಕ್ತವ್ಯಂ ನ ಭೋಕ್ತವ್ಯಂ ಸಂಪ್ರಾಪ್ತೇ ಹರಿವಾಸರೇ ॥ 

(ಶ್ರೀ ಕೃ. ಮ.) 
ಹರಿದಿನವು (ಏಕಾದಶಿಯಂ) ಬಂದಾಗ ಆಹಾರವನ್ನು ಸರ್ವಥಾ ತೆಗೆದುಕೊಳ ಬಾರದು 
ಎಂಬುದಾಗಿ ಪುರಾಣಗಳು ಸಾರಿ ಸಾರಿ ಹೇಳುತ್ತವೆ. ಶ್ರೀ ಕೃಷ್ಣಾಷ್ಟಮಿಯಂದು 
ಕೂಡ ಆಹಾರವನ್ನು ಸ್ವೀಕರಿಸಬಾರದು. 


ಅವೈಷ್ಣವರಿಂದ ಕೊಡಲ್ಪಟ್ಟ ಆಹಾರಗಳನ್ನು ಸರ್ವಥಾ ಸ್ಟೀಕರಿಸಕೂಡದು 
ಮತ್ತು “ದ್ವಿಷದನ್ನಂ ನೆ ಭೋಕ್ತವ್ಯಂ” ಎಂಬಂತೆ ಶ್ರೀ ಹರಿವಾಯಂ ದ್ವೇಷಿಗಳ 
ಅನ್ನವನ್ನು ಕೂಡ. ಸ್ವೀಕರಿಸಬಾರದು. 
ಅಮೃತಂ ಬ್ರಾಹ್ಮಣೋಚ್ಛಿಷ್ಠ ಸಿಂ ಜನನ್ಯಾ ಹೃದಯಂ ಕೃತವರ್‌ | 
ತಜ್ಜನಾಃ ಪಯರ೯ಪಾಸಂತೇ ಸತ್ಯಂ ಸಂತಃ ಸಮಾಸತೇ ॥ 
(ಶ್ರೀ ಮ. ಭಾ ; ಶಾಂತಿಪರ್ವ) 


೪0೦. 


ಇಲ್ಲಿ ತಿಳಿಸಿದಂತೆ ಪರಮಾತ್ಮನಿಗೆ ನಿವೇದಿಸಿ ಬ್ರಾಹ್ಮಣ ಭೋಜನ ಮಾಡಿಸಿದನಂತರ 
ಉಳಿಯುವ ಅನ್ನಶೇಷವು ಅಮೃತಕ್ಕೆ ಸಮಾನವಾಗಿರುತ್ತದೆ. ಅದು ತಾಯಿಯ 
ಮನಸ್ಸಿನಂತೆ ಹಿತಕರವಾಗಿರುತ್ತದೆ.  ಬ್ರಾಹ್ಮಣರಂ ಊಟ ಮಾಡಿದ ನಂತರ 
ಯಾರು ಊಟವಣಡುವರೋ ಅಂತಹ ಸತ್ಪುರುಷರು ಸತ್ಯಸ್ವರೂಪನಾದ 
ಶ್ರೀ ಪರಮಾತ್ಮನನ್ನು ಹೊಂದುತ್ತಾರೆ. 


ನಾವು ಸ್ವೀಕರಿಸುವ ಆಹಾರವನ್ನು ಪರಮಾತ್ಮನಿಗೆ ನಿವೇದಿಸಿ ಅತಿಥಿ ಅಭ್ಯಾಗತ 
ರಿಗೆ ಊಟಮಾಡಿಸಿ ಸ ಸತಃ ಸ್ವೀಕರಿಸಿದಲ್ಲಿ ಮನಸ್ಸಿನ ಶುದ್ಧತೆಯನ್ನು ಪಡೆದುಕೊಂಡು 
ಆ ಭಗವಂತನನ್ನು ಹೊಂದುವದು ನಿಶ್ಚಿತವು. 

ಆಹಾರ ಸ್ವೀಕರಿಸುವ ಕ್ರಮದ ಅಂಗವಾಗಿ ಬರುವ “ಪಂಚಪ್ರಾಣಾಹುತಿಗಳ” 
ಮಹತ್ವದ ಕುರಿತು ಮುಂದೆ ವಿವರಿಸಲಾಗಿದೆ. : 


6) 


ಪಂಚಪ್ರಾಣಾಹುತಿಗಳು 


ನಾವು ನಿತ್ಯದಲ್ಲಿ ಮಾಡುವ ಭೋಜನವು ಪ್ರಾಣಾಗ್ನಿಹೋತ್ರರೂಪವಾದ 
ಒಂದು ಯಜ್ಞವೆಂದು ತಿಳಿಯಲ್ಪಡುತ್ತದೆ. ಭೋಜನ ಪ್ರಾರಂಭದಲ್ಲಿ ವೈಶ್ವಾನರ 
ನಾಮಕ ಅಗ್ನಿಯನ್ನು ಉದ್ದೇಶಿಸಿ ಹವಿಸ್ಸಿನ ಆಹುತಿಗಳೆನ್ನು ಕೊಟ್ಟನಂತರದಲ್ಲಿ 
ಊಟವ ಇಡಬೇಕು ಈ ಆಹುತಿಗಳಿಗೆ “ಪಂಚಪ್ರಾಣಾಹುತಿ ತಿಗೆಗಳೆಂದು ಕರೆಯುತ್ತಾ ರೆ 


“ಪ್ರಾಣಾಯಸ್ವಾಹಾ” ಎಂಬುದು ಮೊದಲನೆಯ ಆಹುತಿಯಾಗಿದೆ. ಇದನ್ನು 
ಶ್ರೀ ಛಾಂದೋಗ್ಯ ಉಪನಿಷತ್ತಿನಲ್ಲಿ ಹೀಗೆ ತಿಳಿಸಿದ್ದಾರೆ. 


ತದ್ಯದ್ಭಕ 5೦ ಪ್ರಥಮಾಗಚ್ಛೆ €ದ್‌ ತದ್ದೋವಮೂಯಂ ಸಯಾಂ ಪ್ರಥಮಾಹುತಿಂ 


ಜುಹುಯಾತ್‌ ತಾಂ ಜುಹುಯಾತ್‌ ಪ್ರಾಣಾಯಸಾ ಹೇತಿ ಪ್ರಾಣಸ್ತೃಪ್ಯತಿ ॥ 
ಭೋಜನ ಕಾಲದಲ್ಲಿ ಮೊದಲು ತೆಗೆದುಕೊಂಡ ಅನ್ನವನ್ನು ಹೋಮ 

ಮಾಡಬೇಕು. ಆ ಭೋಕ್ತ ಎವ ಪ್ರಥಮಾಹುತಿಯನ್ನು ಹೋಮ ಮಾಡುವಾಗ 

ಹೋ ret ಹಾ” ಎಂದು ಹೇಳುತ್ತ ಹೋಮ ಮಾಡಬೇಕು. ಆಗ ಪ್ರಾಣವು 


ತೃ ಪ್ರವಾಗುತ್ತದೆ. 


ಪ್ರಾಣವು ತೃಪ್ತವಾದಾಗ ಕಣ್ಣು ತೃಪ್ತವಾಗುತ್ತದೆ. ಕಣ್ಣು ತೃ ಚಟ 
ಆದಿತ್ಕನು ತೃಪ್ತ ಜಾತಾ ನೆ. ಆದಿತ್ಯ ನು ತೃಪ _ನಾದಾಗ ದು ಲೋಕವು ತ 
ಗುತ್ತ ದೆ. ದ್ಯುಲೋಕವು ತೃಪ ವಾದಾಗ ಡು ಲೋಕವು ಆದಿತ್ಯ ನೂ Ra 
ಯಾವುದಕ್ಕೆ ಅಧಿಪತಿಗಳಾಗಿರುವರೋ ಅದೆಲ್ಲವೂ ತೃಪ ಶೈವಾಗುತ್ತದೆ. ಈ ತೃಪ್ತಿ 
ಯನ್ನೇ ಅನುಸರಿಸಿ ಭೋಕ್ತೃವು ಕೂಡ ಸಂತತಿಯಿಂದಲೂ ಪಶುಗಳಿಂದಲೂ ಅನ್ನ 
ದಿಂದಲೂ ಶರೀರಕಾಂತಿಯಿಂಂದಲೂ ಬ್ರಹ್ಮವರ್ಚಸ್ಸಿನಿಂದಲೂ ಕೂಡಿ ತೃಪ್ತ ನಾಗು 
ತ್ತಾನೆ, 


ನಂತರ- ಅಥ ಯಾಂ ದ್ವಿತೀಯಾಂ ಜುಹುಯಾತ್‌ ತಾಂ ಜುಹುಯಾತ್‌- 


ವ್ಯಾನಾಯ ಸ್ವಾಹೇಶಿ- ವಾ ನಸ್ಪೃಷ್ಯತ N 


ಎಂಬಂತೆ ಎರಡನೆಯ ಆಹುತಿಯನ್ನು ಹೋಮ ಮಾಡುವಾಗ “ವ್ಯಾನಾಯ 
ಸ್ವಾಹಾ” ಎಂದು ಹೇಳಬೇಕು ಆಗ ವಾ ನವು ತೃಪ ವಾಗುತ್ತದೆ. | 


ವಾ ;ನವ ತೃಪ್ತವಾದಾಗ ಕಿವಿಯು ತ ತೃಪ್ತವಾಗುತ್ತದೆ. ಕಿವಿಯು ತೃ ಪ್ರವಾದಾಗ 
ಚಂದ ನರ ತೃಪ್ಪ ನಗುತ್ತಾ ನೆ. ಚಂದ್ರನು" ತೃಪ್ಪ ಪ್ರನಾದಾಗ ದಿಕ್ಕುಗಳು 'ತೃಪ ವಾಗ 
ತ್ತವೆ. ದಿಕ್ಕು ಗಳು ತೃಪ್ತವಾದಾಗ ದಿಕು ಗಳು, ಚಂದ್ರನೂ 'ಯಾವ ಯಾವುದಕ್ಕೆ 


೪೨ 


ಅಧಿಪತಿಗಳಾಗಿರುವರೋ ಅದೆಲ್ಲವೂ ತೃಪ್ತವಾಗುತ್ತದೆ, ಆಗ ಭೋಕ್ತ ವೂ ತೃಪ್ತ 
ನಾಗುತ್ತಾನೆ. | 

ಅಥ ಯಾಂ ತೃ ಕೀಯಾಂ ಜಸತ ತಾಂ ಜುಹುಯಾತ್‌- ಅಪಾನಾಯ 
ಸ್ವಾಹೇತಿ- ಅಪಾನಸ್ತೃ ಪ್ರತಿ ॥ ಎಂಬಂತೆ 


ಮೂರನೆಯ 6 ಹೋಮ ಮಾಡುವಾಗ “ಅಪಾನಾಯಸ್ವಾಹಾ” 
ಎಂದು ಹೇಳಬೇಕು ಆಗ ಅಪಾನವು ತೃಪ್ಪವಾಗುತ್ತದೆ. 


ಅಪಾನವು ತೃಪ್ತವಾದಾಗ ವಾಕ್ಕು ತೃಪ್ತವಾಗುತ್ತದೆ. ವಾಕ್ಕು ತೃಪ್ತ 
ವಾದಾಗ ಅಗ್ನಿ ಸ್ಟ ತೃ ಪ್ರನಾಗುತ್ತಾನೆ. ಅಗ್ನಿಯು ತೃಪ ಪ್ರನಾದಾಗ ಪ ಥಿ ಯೆ 
ತೃಪ್ಪ ವಾಗುತ್ತದೆ. ಪಥಿ, ಯು ತೃಪ್ತವಾದಾಗ ಪೃಥಿ ಯ ಆಗ್ನಿಯೂ ಯಾವ 
ಯಾವುದಕ್ಕೆ ಆಧಿಷ್ಕಾತ ಗಳೋ ಅವೆಲ್ಲವೂ ತೃಪ್ಪ ಚ. ವೆ. 


ನಂತರದಲ್ಲಿ ಅಥ ಯಾಂ ಚತುರ್ಥೀಂ ಜುಹುಯಾತ್‌ ತಾಂ ಜುಹುಯಾತ* 
ಸಮಾನಾಯ ಸ್ವಾಹೇತಿ ಸಮಾನಸ್ತ ಪೃತಿ ॥ 

ನಾಲ್ಕನೆಯ ಆಹುತಿಯನ್ನು ಹೋಮ ಮಾಡುವಾಗ “ಸಮಾನಾಯಸ್ಥಾ 
ಎಂದು ಹೇಳಬೇಕು. ಆಗ ಸಮಾನವು ತೃಪ್ತವಾಗಂತ್ತದೆ. 


ಸವಕಾನವು ತೃಪ್ಪ ಶೈ ವಾದಾಗ ಮನಸ್ಸು ತೃಪ್ಪ ವಾಗುತ್ತದೆ. ಮನಸ್ಸ 
ವಾದಾಗ ಪರ್ಜನ್ಯ ನು ತೃಪ್ತನಾಗುತ್ತಾನೆ. ಪರ್ಜನ್ಯ ನು ತೃಪ್ತನಾದಾಗ yn 
ತೈಷ್ಠ ವಾಗುತ್ತದೆ. ಮು ತೃಪ್ತ ವಾದಾಗ ಮಿಂಚು, ಪರ್ಜನ್ಮನು ಯಾವ ಯಾವು 
ದಕ್ಕಿ ಅಧಿಷ್ಮೂತೈಗಳೋ ಅವೆಲ್ಲವೂ ತೃಪ್ತವಾಗುತ್ತವೆ. 


ಕೊನೆಯದಾಗಿ- ಅಥ ಯಾಂ ಪಂಚಮಂ ಜುಹುಯಾತ್‌ ತಾಂ ಜುಹುಯಾತ್‌ 


ಉದಾನಾಯ ಸ್ಥಾಹೇತಿ ಉದಾನ ಸ್ತೃಪ್ಯತಿ ॥ ಎಂಬಂತೆ- 


ಐದನೆಯ ಆಹುತಿಯನ್ನು ಹೋಮ ಮಾಡುವಾಗ “ಉದಾನಾಯಸ್ವಾಹಾ” 
ಎಂದು ಹೇಳಬೇಕಂ. ಆಗ ಉದಾನವು ತೃಪ್ತಿಯಾಗುತ್ತದೆ. 


ಉದಾನವು ತೃಪ್ತವಾದಾಗ ಚರ್ಮವು ಶೃಷ್ತಿಯಾಗುತ್ತದೆ. ಚರ್ಮವು 
ತೃಪ್ತವಾದಾಗ ವಾಯುವು ತೃಪ್ತನಾಗುತ್ತಾನೆ. ವಾಯುವು ತೃಪ ಶವಾದಾಗ ಆಕಾಶವು 
ತೃಪ್ತವಾಗುತ್ತದೆ. ಆಕಾಶವು ತೃಪ್ತವಾದಾಗ ವಾಯುವು, ಆಕಾಶವು ಯಾವ 
ಯಾವುದಕ್ಕೆ ಅಧಿಷ್ಕಾತೃಗಳಾಗಿರುವವೋ ಅವೆಲ್ಲವೂ ತೃಪ್ತವಾಗುತ್ತವೆ. ಈ ತೃಪ್ತಿ 
ಯನ್ನು ಅನುಸರಿಸಿ ಭೋಕ್ಕ್ಪವು ಕೂಡ ಸಂತತಿಯಿಂದಲೂ ಪಶುಗಳಿಂದಲೂ, 
ಅನ್ನದಿಂದಲೂ, ಶರೀರಕಾಂತಿಯಿಂದಲೂ ಬ್ರಹ್ಮವರ್ಚಸ್ಸಿನಿಂದಲೂ ಕೂಡಿ ತೃಪ್ತ 
'ನಾಗುತ್ತಾನೆ, 


esd 


೪೩ 
ಇವುಗಳನ್ನು ತಿಳಿದು ಹೋಮ ಮಾಡುವುದರಿಂದ ಆಗುವ ಪ್ರಯೋಜನವನ್ನು 
ಹೀಗೆ ತಿಳಿಸಿದ್ದಾರೆ. 


ತದ್ಕ್ಮಥೇಷಿಕಾತೂಲಮಗ್ನೌ ಪ್ರೋತಂ. ಪ್ರದೂಯೇತೈಮಮೇವಾಸ್ಯಸರ್ವೇ 
ಪಾಪ್ಮಾನಃ ಪ್ರದೂಯಂತೇ ಯ ಏತದೇವಂ ವಿದ್ವಾನಗ್ನಿ ಹೋತ್ಪಂ ಜುಹೋತಿ ॥ 


ಎಂಬಂತೆ ಇದನ್ನು ಅರಿತಂಕೊಂಡು ಅಗ್ನಿಹೋತ್ರವನ್ನು ಹೋಮ ಮಾಡುವ 
ವನ ಎಲ್ಲ ಪಾಪಗಳು ಅಗ್ನಿ ಯಲ್ಲಿ ಹಾಕಿದ ಇಷೀಕದ ಕಡ್ಡಿಗಳಂತೆ ನಾಶವಾಗುತ್ತವೆ. 


ರಾತ್ರಿಯಲ್ಲಿ ಆಹಾರವನ್ನು ಸ್ವೀಕರಿಸಿದ ನಂತರ ನಿದ್ರಾರೂಪವಾದ ವಿಶ್ರಾಂತಿ 
ಯನ್ನು ಹೊಂದಬೇಕು. 


ನಿದ್ರೆ 


"ಆರೋಗ್ಯವೇ ಭಾಗ್ಯ 'ವೆಂಬ ನುಡಿ ಸರ್ವವಿದಿತ. ದಿನವಿಡೀ ದುಡಿಯುವ 
ಮನುಷ್ಯನ ಮನಸ್ಸು ಹಾಗೂ ಅವನ ಕರ್ಮೇಂದ್ರಿಯಗಳು ದಣಿಯುವದು ಸಹಜ 
ವಾಗಿದೆ: ಆಗ ಅವನಿಗೆ ವಿಶ್ರಾಂತಿ ಅವಶ್ಯವೇ ಸರಿ. ಈ ವಿಶ್ರಾಂತಿಯನ್ನು ತಂದು 
ಕೊಡುವುದೇ ನಿದ್ರೆ. ರಾತ್ರಿಯಲ್ಲಿ ಒಳ್ಳೆಯ ನಿದ್ರೆಯನ್ನು ಹೊಂದಿರುವುದು 
ಆರೋಗ್ಯಯುತ ಜೀವನದ ಒಂದು ಮಂಖ್ಯ ಲಕ್ಷಣವಾಗಿದೆ. 


ನಿದ್ರಾಯತ್ತಂ ಸುಖಂ ದುಃಖಂ ಪುಷ್ಟಿಃ ಕಾರ್ಶಂ ಬಲಾಬಲೇ | 
ಘತಾ ಕೀಬತಾ ಜ್ಞಾ ನಂ ಅಜ್ಞಾ ನಂ ಜೀವಿತಂ ತಥಾ । 


ಎಂಬ ಆಯುರ್ವೇದದ ಉಕ್ತಿಯಂತೆ ಸುಖ, ದುಃಖ, ಪುಷ್ಪ ತೆ ಕೃಶತೆ, ಶುಕ್ರವೃದ್ಧಿ 
ಶುಕ್ರಕ್ಷಯ, ಜ್ಞ್ಯಾನ, ಅಜ್ಞಾನ, ಜೀವಿತ ಮತ್ತು ಮರಣ ಇವೆಲ್ಲವೂ ನಿದ್ರೆಯನ್ನೂ 
ಅವಲಂಬಿಸಿರುತ್ತವೆ, ಕಾರಣ ಪ್ರತಿಯೊಬ್ಬರಿಗೂ ಶಾಂತಮಯವಾದ ಸುಖನಿದ್ರೆ 
ಅತೀ ಅವಶ್ಯವಾಗಿದೆ 


ಶ್ರೀ ವಾದಿರಾಜ ಪೂಜ್ಯಚರಣರು ಶ್ರೀ ರುಕ್ಮಿಣೇಶ ವಿಜಯ ಮಹಾಕಾವ್ಯದಲ್ಲಿ 
ನಿದ್ರೆಯ ವ್ಯಾಖ್ಯೆಯನ್ನು ಹೀಗೆ ತಿಳಿಸಿದ್ದಾರೆ. 


“ನಿಮೂಲಿತಾಕ್ಷಿಯುಗಲಃ ಪ್ರಾಜ್ಞಂ ಯದಾಲಿಂಗತಿ” ಅಂದರೆ ಎರಡೂ ಕಣ್ಣು 
ಗಳನ್ನು ಮುಚ್ಚಿಕೊಂಡವನಾಗಿ ಪ್ರಾಜ್ಞನೆಂಬ ಹೃದಯಂದಲ್ಲಿರುವ ಪರಮಾತ್ಮನನ್ನು 
ಆಲಿಂಗಿಸುವದು ಯಾವುದೋ ಅದು ನಿದ್ರೆಯನಿಸುತ್ತದೆ; 


“ಪ್ರಹರದ್ವಯ ಶಾಯೀತು ಬ್ರಹ್ಮಭೂಯಾಯ ಕಲ್ಪತೇ” ಎಂಬ ಉಕ್ತಿ 
ಯಂತೆ ರಾತಿ ಯ್‌ ದ್ವಿತೀಯ ಪ್ರಹರದಲ್ಲಿ (೯ ಗಂಟೆಯ ನಂತರ) ನಿದ್ರೆ ಮಾಡಬೇಕು. 
ಹಗಲು ನಿದ್ರೆ ಮಾಡಬಾರದು. ಅಕಸ್ಮಾತ್ತಾಗಿ ರಾತ್ರಿ ಜಾಗರಣೆಯಾಗಿದ್ದರೆ- 

“ಭೋಜನಾತ* ಪ್ರಾಕ್‌ ದಿವಾ ಸ್ವಾಪಃ ಪಾಷಾಣಮಪಿ ಜೀರ್ಯತಿ” ಎಂಬಂತೆ 
ಊಟಕ್ಕೆ ಮೊದಲು ನಿದ್ದೆ ಮಾಡಬೇಕು ಅಂದರೆ ಈ ನಿದ್ರೆಯು ಕಲ್ಲನ್ನಾದರೂ 
ಕರಗಿಸುತ್ತ ದೆ ಮತ್ತು ಭೋಜನಾ ನಂತರದ ಜದ ದೇಹದಲ್ಲಿ ಆಲಸ್ಕ | ವನ್ನು ೦ಟು 
ಮಾಡುತ್ತದೆ. 
ಗೃಹೇ ಪ್ರಾಕ್‌ ಶಿರಾಃ ಶೇತೇ ಶ್ವಾಸುರೇ ದಕ್ಷಿಣೇ ಶಿರಃ । 
ತ್ಯಕ್‌ ಶಿರಾಃ ಪ್ರವಾಸೇತು ನ ಕದಾಚಿದುದಕ ಶಿರಾಃ 


ಸ್ವಂತ ಮನೆಯಲ್ಲಿ ಪೂರ್ವದಿಕ್ಕಿಗೆ, ಮಾವನ ಮನೆಯಲ್ಲಿ ತೆ ದಿಕ್ಕಿಗೆ, 
ಪ್ರವಾಸದಲ್ಲಿ ಪಶ್ಚಿಮ ದಿಕ್ಕಿಗೆ ತಲೆಮಾಡಿ ನಿದ್ರಿಸಬೇಕು, ಉತ್ತರ ದಿಕ್ಕಿಗೆ ಎಂದೂ 


A 


| 


೪೫ 


ತಲೆಹಾಕಿ ನಿದ್ವಿಸಬಾರದು. ಮತ್ತು ಶೂನ್ಯ ಗೃಹದಲ್ಲಿ, ಸ್ಮಶಾನದಲ್ಲಿ, ಒಂಟಿ ಮರದ 
ಕೆಳಗೆ ರಾಜಬೀದಿಯ ಚೌಕುಗಳಲ್ಲಿ ಈಶ್ವರದೇವರ ಅಥವಾ ಚಂಡಿಕಾದೇವಿಯ 
ಗುಡಿಯಲ್ಲಿ ಮಲಗಿ ನಿದ್ರಿಸಬಾರದು. 


೧) ಮನಸ್ಸಿನಲ್ಲಿ ತಮೋಗುಣ ಹೆಚ್ಚು ಇರುವಾಗ “ತಮೋಭುವಾ” 
ನಿದ್ರೆಯೂ ೨) ಶರೀರದಲ್ಲಿ ಕಫವು ಹೆಚ್ಚಿದಾಗ “ಶ್ಲೇಷ್ಮ ಸಮುದ್ಧವಾ” 
ನಿದ್ರೆಯೂ ೩) ದೇಹದಲ್ಲಿ ವಿಶಿಷ್ಟ ವ್ಯಾಧಿಗಳಿದ್ದಾಗ “ವ್ಯಾಧ್ಯಾನುವರ್ತಿನೀ” 
ನಿದ್ರೆಯೂ ೪) ಅಪಘಾತ ಮೊದಲಾದವು ಸಂಭವಿಸಿದಾಗ “ಆಗಂತುಕ” ನಿದ್ರೆಯೂ 
ಮತ್ತು ೫) ಮನಸ್ಸು ಇಂದ್ರಿಯಗಳ ಶ್ರಮದಿಂದ “ಶ್ಚವಂಸಂಭವಾ” ನಿದ್ರೆಯೂ 
ಕೊನೆಯದಾಗಿ ನಿತ್ಯವೂ ಸಹಜವಾಗಿ ಬರುವ ರಾತ್ರಿಯ ನಿದ್ರೆಯು ಸ್ವಾಭಾವಿಕ 
ನಿದ್ರೆಯು ಎಂಬ ೬ ಪ್ರಕಾರದ ನಿದ್ರೆಗಳನ್ನು ಶ್ರೀ ಚರಕಾಚಾರ್ಯರು ತಿಳಿಸುತ್ತಾರೆ. 


ಇನ್ನು ಸ್ವಾಭಾವಿಕ ನಿದ್ರೆಯಲ್ಲಿ ಮತ್ತೆ ಎರಡು ಪ್ರಕಾರಗಳನ್ನು ಕಾಣುತ್ತೇವೆ. 


ಇ 
ಸಾಮಾನ್ಯ ನಿದ್ರೆ- ಈ ಸಾಮಾನ್ಯ ನಿದ್ರೆಯೇ ಸ್ವಪ್ನಾವಸ್ಥೆಯೆನಿಸುತ್ತದೆ. ಈ 
ಸ್ವಪ್ನಾ ವಸ್ಮೆಯಲ್ಲಿ ನಾವು ಅನೇಕ ವಸ ಸ್ತುಗಳನ್ನು ನೋಡುತ್ತೇವೆ. ಅಲ್ಲಿ ಕಾಣುವ 
ವಸ್ತುವು ಸತ್ಯವಾಗಿದೆ. ಇದು ಪರವಣಾತ್ಮನಿಂದಲೇ ಉಂಟಾಗುತ್ತದೆ. 


“ಓಂ ಸಂಧ್ಯೇ ಸೃಷ್ಟಿರಾಹ ಹಿ ಓಂ” ಮತ್ತು “ಓಂ ನಿರ್ಮಾತಾರಂ ಚೈಕೇ 
ಪುತ್ರಾದಯಶ್ಚ ಓಂ” ಎಂಬ ಸೂತ್ರಗಳಲ್ಲಿ ಸೂತ್ರಕಾರರು ಈ ಸ ಸ್ವಪ್ನಾವಸ್ಥೆ ಯಲ್ಲಿ 
ಆಗುವ ಸ್ವಪ್ನ ಸೃಷ್ಟಿಯು ಪರಮಾತ್ಮನಿಂದಲೇ ಆಗುತ್ತದೆ ಎಂಬುದನ್ನು ಚೆನ್ನಾಗಿ 
ತಿಳಿಸಿರುತ ಎ ೆ. 


ಗಾಢನಿದ್ರೆ- ಈ ಗಾಢ ನಿದ್ರೆಯೇ ಸುಷಂಪ ವಸ್ಥೆ ಯೆನಿಸುತ್ತದೆ. ಈ 
ಸಂಷುಪ್ಯವಸ್ಥೆಯಲ್ಲಿ ನಾವು ಮೈಮೇಲೆ ಎಚ್ಚರವಿಲ್ಲದಂತೆ ಬದ್ದ ರುತ್ತೆ ವೆ. ಇಂಥ 
ಗಾಢ ನಿದ್ರೆಯಿಂದ ಮನುಷ್ಯನಿಗೆ ಬಹಳ ವಿಶ್ರಾಂತಿ ದೊರಕಂವದಲ್ಲದೇ ಮುಂಜಾನೆ 
ಏಳುವಾಗ ಅವನಿಗೆ ಹೊಸ ಉತ್ಸಾಹವೇ ತುಂಬಿ ಮನಸ್ಸು ಹಾಗೂ ಇಂದ್ರಿಯಗಳು 
ಹಗುರವಾಗಿರುತ್ತವೆ. 


ನಿದ್ರೆಗೆ ಹೋಗುವ ಮೊದಲು ಎಲ್ಲ ಸಮಸ್ಯೆ, ಆತಂಕಗಳನ್ನು ಮರೆತಿರಬೇಕು. 
ನಿದ್ರೆಹೋಗುವ ಸಮಯದಲ್ಲಿ ದೀರ್ಥವಾಗಿ ಉಸಿರಾಡಿದೆ ಉತ್ತೆಮ ನಿದ್ರೆಯು 
ಬರುತ್ತದೆ. ನಿದ್ರಾಕಾಲದಲ್ಲಿ ಬಾಯಿಯಲ್ಲಿ ತಾಂಬೂಲವನ್ನು ಇಟ್ಟು ) ಕೊಳ ಬಾರದು. 
ಮುರಿದ ಮಂಚದ ಮೇಲೆ ನಿದ್ರಿಸಬಾರದು. ಹಾಗೂ ಗುರುಹಿರಿಯರ ಕಡೆಗೆ 
ಕಾಲು ಹಾಕಿ ಮಲಗಬಾರದು. ಪುಸ್ತಕ, ಕಬ್ಬಿಣ ತುಂಡು, ಕಲ್ಲು, ಕಟ್ಟಿಗೆ ಮಂಂತಾ 
ದವುಗಳನ್ನು ತಲೆದಿಂಬಾಗಿ ವಣಡಿಕೊಂಡು ನಿದ್ರಿಸಬಾರದು. 


ಛ೬ 


ಈ ನಿಯಮಗಳನ್ನು ಪಾಲಿಸುವದಲ್ಲದೇ ನಿದ್ರೆಗೆ ಹೋಗುವ ಮೊದಲಂ ಕ್ರೈ 
ಕಾಲು ತೊಳೆದುಕೊಂಡು ದಿಗ್‌ರಕ್ಷಾ ಮಂತ್ರಗಳನ್ನು ಹೇಳಿ ರಾತ್ರಿ ಸೂಕ್ತವನ್ನು 
ಜಪಿಸಿ ನಂತರ- 

ಅಗಸ್ತ್ರೊ 5 ಮಾಧವಶ್ಚೆ ವ ಮುಚಕುಂದೋ ಮಹಾಮುನಿಃ | 
ಕಪಿಲೋ ಮುದಿರಾಸ್ತಿ ಗ್‌ೆ ಪಂಚೈ ತೇ ಸುಖಶಾಯಿನಃ ॥ 


ಎಂಬಂತೆ ಐದೂ ಜನರನ್ನು ಸ್ಮರಿಸಿ ನಿದ್ರೆ ಹೋಗಬೇಕು. 
ಅಭಿಯುಕ್ತಂ ಬಲವತಾ ದುರ್ಬಲಂ ಹೀನಸಾಧನಮ್‌ | 
ಹೃತಸ್ಥಂ ಕಾಮಿನಂ ಚೋರವರಾವಿಶಂತಿ ಪ್ರಜಾಗರಾಃ ॥ 
(ಶ್ರೀ ಮಹಾಭಾರತ ಉದ್ಯೋಗಪರ್ವ) 


ಬಲಿಷ್ಕನಾದವನಿಂದ ಎದುರಿಸಲ್ಪಟ್ಟವನನ್ನು, ದಂರ್ಬಲನನ್ನು, ಯಾವ ವಿಧ 
ಎದ ಸಹಾಯ ಸಂಪತ್ತುಗಳು ಇಲ್ಲದಿರುವವನನ್ನು. ಐಶ್ವರ್ಯವನ್ನು ಕಳೆದುಕೊಂಡಿರು 
ವವನನ್ನು, ಕಾಮಿಯಾದವನನ್ನು ಮತ್ತು ಕಳ್ಳನನ್ನು ನಿದ್ರೆ ಇಲ್ಲದಿರುವಿಕೆಯು 
ಆವರಿಸುತ್ತದೆ. 
ಮಧ್ಯದಲ್ಲಿ ನಿದ್ರೆಯಿಂದ ಎಚ್ಚತ್ತರೆ- 


“ಅಂತರಾಲೇ ತತೋ ಬುಧ್ವಾಸ ಸ್ಮರೇತ್‌ ಬಹುಶೋ ಹರಿಮ್‌” ಎಂಬ ಸದಾ 
ಚಾರಸ್ಮೃತಿಯ ಉಕ್ತಿಯಂತೆ ನಿದ್ದೆಯ ಮಧ್ಯದಲ್ಲಿ ಎಚ್ಚರಿಕೆಯಾದಾಗ ಶ್ರೀಹರಿ 
ಯನ್ನು ತಪ್ಪದೇ ಸ್ಮರಿಸುತ್ತಿರಬೇಕು. 


ಹರಿದಿನ (ಏಕಾದಶಿ) ಮತ್ತು ಶ್ರೀಕೃಷ್ಣಾಷ್ಟಮಿ ಮುಂತಾದ ದಿನಗಳಲ್ಲಿ 
ಜಾಗರವನ್ನು ಆಚರಿಸಬೇಕು. -ನಿದ್ರಿಸಬಾರದು. 
ಅಶ್ವಮೇಧ ಸಹಸ್ರಸ್ಯ ವಾಜಪೇಯ ಶತಸ್ಯಚ | 
ಪುಣ್ಯಂ ಕೋಟಿಗುಣಂ ಗೌರಿ ಎಷ್ಟೋ ಜಾಗರಣೇಕೃತೇ ॥ 
(ಸ್ಕಂದ ಪುರಾಣ) 
ಸಾವಿರ ಅಶ್ಚಮೇಧಗಳು ಮತ್ತು ನೂರು ವಾಜಪೇಯಗಳಿಗಿಂತ ಕೋಟಿಪಟ್ಟು 
ಹೆಚ್ಚಿನ ಪುಣ್ಯವು ಹರಿದಿನದಂದು ಜಾಗರಣೆ ಮಾಡುವುದರಿಂದ ಲಭಿಸುತ್ತದೆ. ಅಲ್ಲದೇ 
ಸತ್ಯಂ ಶೌಚಂ ತಪೋಧೀತಂ ದತ್ತಮಿಷ್ಟಂ ಶ್ರುತಂ ತಥು | 
ತಸ್ಯ ಸರ್ವಮಿದಂ ವ್ಯರ್ಥಂ ಏನಾ ಜಾಗರಣಂ ಹರೇಃ ॥ 
ಏಕಾದಶಿಯಂದು ಜಾಗರಣೆ ಮಾಡದವನು ಏನೆಲ್ಲ ಶೌಚ, ಸತ್ಯ, ತಪಸ್ಸು, 
ಅಧ್ಯಯನ, ದಾನ, ಯಜ್ಞ ಶ್ರವಣಾದಿ ಪುಣ್ಯಕಾರ್ಯಗಳನ್ನು ಮಾಡಿದ್ದರೂ ವ್ಯರ್ಥ 
ವೆನಿಸುತ್ತವೆ. ಕಾರಣ ಅಂದು ಸರ್ವಥಾ ನಿದ್ರಿಸಬಾರದು. 


ಲಕಿ 


ಈ ಮೇಲೆ ವಿವರಿಸಿದಂತೆ ನಿದ್ರೆಯನ್ನು ಆಚರಿಸುತ್ತಿರಬೇಕು. ಆದರ 
ಕೆಲವೊಮ್ಮೆ. ಪುಸ್ತಕ ಓದುವಾಗ, ಹರಿಕಥೆ ಕೇಳುವಾಗ, ಏಕಾದಶಿ ಜಾಗರಣೆ 
ಕೈಗೊಂಡಾಗ- ನಿದ್ರೆ ಬರುವದು ಸರ್ವರಿಗೂ ಅನುಭವ ವೇದ್ಯವಾದ ವಿಷಯ. 
ಇದನ್ನು ಶ್ರೀ ವ್ಯಾಸರಾಜರು ತಮ್ಮ ಪೆದ್ಯವೊಂದರಲ್ಲಿ- 

ನಿದ್ರೆ ಬಂತಿದಕೋ ಅನಿ- 
ರುದ್ಧನ ಸೇವೆಗೆ ವಿಫ್ಲವ ಮಾಡುತ್ತ ಎಂಬ ಪದ್ಯದಲ್ಲಿ- 
ತುಂಬಾ ರಸವತ್ತಾಗಿ ಕೆಳಗಿನಂತೆ ವಿವರಿಸಿದ್ದಾರೆ- 
ಹರಿಕಥಾ ಶ್ರವಣ ಮಾಡಬೇಕೆನುತಲಿ, 
ಪರಮ ಭಕುತಿಯಿಂದ ಕುಳಿ ರಲು, 
ಕಿರಿಗಣ್ಣ ನೋಟದಿ ಸ್ಮರಣೆ ತಪ್ಪಿಸಂತ್ತ 
ಗುರುಗುರು ಗುಟ್ಟುತ್ತ ಕೊರಳ ತೂಗಿಸುತ ! ನಿದ್ರೆ ಬಂತಿದಕೋ.. 
ಇಲಿಗಳಿಗೆ ಬೆಕ್ಕು ಸಾಧಿಪ ಪರಿಯಂತೆ 
ಹಲವು ಪರಿಯಲ್ಲಿ ಈ ನಿದ್ರೆಯು 
ಛಲದಿಂದ ಮನುಜರ ಕೆಡಿಸುತಿದೆ 
ಒಲಿದು ಶ್ರೀ ಕೃಷ್ಣನ ಜಾಗರ ಮಾಳ ಲ್ಲಿ ॥ ನಿದ್ರೆ ಬಂತಿದಕೋ.. 
ನಿದ್ರೆ: ಬಂತಿದಕೋ ಅನಿ 
ರುದ್ಧನ ಸೇವೆಗೆ ವಿಘ್ನವ ಮಾಡುತ್ತ... ಎಂದಿದ್ದಾರೆ- 

ನಿದ್ರೆ ಪ್ರತಿಯೊಬ್ಬರಿಗೂ ಅತೀ ಅವಶ್ಯವೇ ಆಗಿದ್ದರೂ ಆ ಭಗವಂತನ 
ಸೇವೆಗೆ ಮಾತ್ರ ವಿಘ್ನ ಬರದಂತೆ ಆ ನಿದ್ರೆಯನ್ನು ವಶದಲ್ಲಿ ಇಟ್ಟುಕೊಂಡು 
ಶ್ರೀಹರಿಯ ಸೇವೆಯನ್ನು ನಿತ್ಯದಲ್ಲಿ ಪೂರೈಸಿ ಅವನ ಅನುಗ್ರಹಕ್ಕೆ ಪಾತ್ರರಾಗಬೇಕು. 


ಶೀಲ 


ಈ ಪ್ರಪಂಚದಲ್ಲಿ ಸಜ್ಜನರು ಧರ್ಮಮೂಲವಾದ ಶೀಲವನ್ನು ಪ್ರಶಂಸೆ- 
ಮಾಡುತ್ತಾರೆ. “ಶೀಲೇನ ಹಿ ತ್ರಯೋ ಲೋಕಾಃ ಶಕ್ಮಾಜೇತುಂ ನ ಸಂಶಯಃ” 
ಎಂಬ ಶ್ರೀಮನ್‌ ಮಹಾಭಾರತದ ಉಕ್ತಿಯಂತೆ ಶೀಲದಿಂದ ಮೂರು ಲೋಕ 
ಗಳನ್ನು ಕೂಡ ಜಯಿಸಬಹುದು. 

ಶೀಲವೆಂದರೆ ಸ್ವಭಾವ ಅಥವಾ ನೈತಿಕ ಬಲವೆಂದು ಅರ್ಥವಾಗುತ್ತದೆ- 

ಅದೋಹಃ ಸರ್ವಭೂತೇಷು ಕರ್ಮಣಾ ಮನಸಾ ಗಿರಾ | 
ಅನುಗ್ರಹಶ್ಚ ದಾನಂ ಚ ಶೀಲಮೇತತ್‌ ಪ್ರಶಸ್ಕತೇ ॥ 
(ಶ್ರೀಮನ್‌ಮಹಾಭಾರತ ಶಾಂತಿಪರ್ವ) 
ಮನಸ್ಸಿನಿಂದಾಗಲಿ, ಮಾತಿನಿಂದಾಗಲಿ, ಕಾರ್ಕದಿಂದಾರಲಿ, ಯಾವುದೇ ಪ್ರಾ ಣಿಗೆ 
ದ್ರೋಹವನ್ನೆ ಸಗದಿರುವದು, ಎಲ್ಲ ಸಜ್ಜನರಲ್ಲಿ ದಯಾಪರನಾಗಿರುವದು, ಯಥಾಶಕ್ತಿ 
ದಾನವನ್ನು ಕೊಡುವದು ಇದನ್ನು ಶೀಲವೆನ್ನುತ್ತಾರೆ. ಎಲ್ಲರೂ ಇಂತಹ ಶೀಲವನ್ನು 
ಅಥವಾ ಸ್ವಭಾವವನ್ನು ಪ್ರಶಂಸೆ ಮಾಡುತ್ತಾರೆ. 
ಶೀಲದ ಪ್ರಕಾರಗಳು-, ೧) ಸತ್‌ಶೀಲ ೨) ದುಃಶೀಲ 
೧) ಸತ್‌ಶೀಲವೆಂದರೆ ಒಳ್ಳೆಯ ನಡತೆ ಒಳ್ಳೆಯ ಸ್ವಭಾವವೆಂದು ಅರ್ಥವಾಗುತ್ತದೆ. 
ಸತ್‌ಶೀಲವು ೧೩ ವಿಧವಾಗಿದೆ- 

೧. ಬ್ರಹ್ಮಣ್ಮತಾ (ವೇದಾಧ್ಯಯನ ಸಂಪತ್ತಿ ಹೊಂದಿರುವದು) ೨. ದೇವ 
ಪಿತೃಭಕ್ತತಾ (ದೇವರಲ್ಲ, ತಾಯಿತಂದೆಗಳಲ್ಲಿ ಭಕ್ತಿ ಇಟ್ಟೆರುಎದಂ) ೩. ಸೌಮ್ಯತೆ 
(ಶಾಂತತೆ) ೪. ಅಪರೋಪತಾಪಿತಾ (ಇತರರ ಮನಸ್ಸನ್ನು ನೋಯಿಸದಿರುವುದು) 
೫.  ಅನಸೂಯತಾ (ಅಸೂಯೆ ಪಡದಿರುವದು) ಹ್ರ್ಯ ಮೃದುತಾ (ಮೃದು 
ಸ್ವಭಾವ) ೭. ಅಪಾರುಷ್ಯವರ* (ಕಠಿಣವಾಗಿ ಮಾತನಾಡದಿರುವಿಕೆ) ೮. ಮೈತ್ರತಾ 
(ಸ್ನೇಹಪರನಾಗುವಿಕೆ) ೯. ಪ್ರಿಯವಾದಿತ್ವಮ್‌ (ಹಿತವಾಗಿ ಸಂತೋಷಕರವಾಗಿ 
ಮಾತನಾಡುವದು) ೧೦. ಕೃತಜ್ಞತಾ (ಇನ್ನೊ ಬ್ಬನಿಂದ ಪಡೆದ ಉಪಕಾರ ಸ್ಮರಿಸು 
ವದು) ೧೧. ಶರಣ್ಯತಾ (ರಕ್ಷಣೆಕೋರಿ ಬಂದವರನ್ನು ರಕ್ಷಿಸುವದಂ) ೧೨. ಕಾರು 
ಣ್ಯವರ್‌ (ದಯೆ, ಕನಿಕರ) ೧೩. ಪ್ರಶಾಂತಿಃ (ಸಹನೆ, ತಾಳ್ಮೆ). 

೨) ದುಃಶೀಲವೆಂದರೆ ಕೆಟ್ಟ ನಡತೆ ಅಥವಾ ಕೆಟ್ಟ ಸ್ವಭಾವವೆಂದು ಅರ್ಥವು. 
ಯದ್ಯಪ್ಯಶೀಲಾ ನೃಪತೇ ಪ್ರಾಪ್ನುವಂತಿ ಶ್ರಿಯಂ ಕ್ಷಚಿತ್‌ | 
ನ ಭುಂಜತೇ ಚಿರಂ ತಾತ ಸಮೂಲಾಂಶ್ಚ ನಸಂತಿತೇ ॥ 
(ಶಾಂತಿಪರ್ವ) 


7) | 2 


ದುಃಶೀಲರಾದವರು ಕೆಲವು ವೇಳೆ ಸಂಪತ್ತನ್ನು ಪಡೆದುಕೊಳ್ಳಬಹುದು. ಆದರೆ 
ಆ ಸಂಪತ್ತನ್ನು ಹೆಚ್ಚುಕಾಲ ಉಪಭೋಗಿಸಲಾರರು, ಅಷ್ಟೇ ಅಲ್ಲ ಸಮೂಲವಾಗಿ 
ವಿನಾಶ ಹೊಂದುತ್ತಾರೆ. ಹೀಗಿರುವುದರಿಂದ ದೂ ಶೀಲರಾದವರಿಗೆ ಇಹಪರಗಳೆರಡೂ 
ಲಭ್ಯವಾಗುವದಿಲ್ಲ. 


ಇದನ್ನೇ ಇಂಗ್ಲೀಷನಲ್ಲಿ ಹೀಗೆ ಹೇಳಿದ್ದಾರೆ- 


If wealth is lost nothing is lost, if health is lost some- 
thing is lost, if character is lost everything is lost. 
ವಿದೇಶೇಷು ಧನಂ ವಿದ್ಮಾವ್ಯಸನೇಷು ಧನಂ ಮತಿಃ 1 
ಪರಲೋಕೇ ಧನಂ ಧರ್ಮಃ ಶೀಲಂ ಸರ್ವತ್ರವೈಧನಮ್‌ ॥ 
ಈ ಸುಭಾಷಿತ ವಾಕ್ಕದಂತೆ ದೇಶಾಂತರದಲ್ಲಿ ವಿದ್ದೆಯೇ ಧನವು. ಆಪತ್ಕಾಲದಲ್ಲಿ 
ಬುದ್ಧಿಯೇ ಧನವು. ಪರಲೋಕದಲ್ಲಿ ಧರ್ಮವೇ ಧನವು. ಶೀಲವು ಮಾತ್ರ ಎಲ್ಲ 
ಕಡೆಗಳಲ್ಲಿಯೂ ಭನವಾಗಿರುವದು. 


ಶ್ರೀಮನ್‌ ಮಹಾಭಾರತದಲ್ಲಿ ಶೀಲದ ಅವಶ್ಯಕತೆಯ ಬಗ್ಗೆ ಪುರಾತನ ಇತಿ 
ಹಾಸವೊಂದನ್ನು ನಿರೂಪಿಸಿದ್ದಾರೆ. 


ಹಿಂದಕ್ಕೆ ದೈತ್ಯರಾಜನಾದ ಪ್ರಹ್ಲಾದನು ಶೀಲವನ್ನು ಆಶ್ರಯಿಸಿ ಮಹೇಂದ್ರನ 
ರಾಜ್ಯವನ್ನೇ ಜಯಿಸಿದ್ದನು. ಆಗ ಇಂದ್ರನು ಒಬ್ಬ ಬ್ರಾಹ್ಮಣನ ವೇಷವನ್ನು ಧರಿಸಿ 
ಪ್ರಹ್ಲಾದನ ಹತ್ತಿರ ಬಂದು ಶ್ರೇಯಃಸಾಧನೆಯ ಉಪಾಯವನ್ನು ಉಪದೇಶಿಸ 


ಬೇಕೆಂದು ಕೇಳಿಕೊಂಡನು. 


ಬ್ರಾಹ್ಮಣನ ಮೇಲೆ ಪ್ರೀತಿ ವಿಶ್ವಾಸಗಳಿಂದ ಪ್ರಹ್ಲಾದನು ಅವನಿಗೆ ತತ್ವರಹಸ್ಯ 
ವನ್ನು ಉಪದೇಶ ಮಾಡಿದನು. ಮತ್ತೂ ಏನಾದರೊಂದು ವರ ಬೇಡಂ ಎಂದು 
ಹೇಳಿದನು. ಆಗ ಇಂದ್ರನು ನನಗೆ ಪ್ರಿಯವನ್ನುಂಟು ಮಾಡಂವ ಇಚ್ಛೆ ಇದ್ದರೆ 
ನಿನ್ನಲ್ಲಿರುವ ಶೀಲವನ್ನು ಹೊಂದಲು ಇಚ್ಛಿಸುತ್ತೇನೆ, ದಯಪಾಲಿಸಬೇಕೆಂದನು. 
ಪ್ರಹ್ಲಾದನಂ “ಏವಮಸ್ತು” ಹಾಗೇ ಆಗಲಿ ಎಂದನು. ಬ್ರಾಹ್ಮಣನು ಹೊರಟಂ 
ಹೋದನು. ಕೂಡಲೇ ಪ್ರಹ್ಲಾದನ ಶರೀರದಿಂದ ಮಹಾಕಾಯನಾಗಿದ್ದ- ಛಾಯಾ 
ಸ್ವರೂಪನಾಗಿದ್ದ ದಿವ್ಯವಾದ ತೇಜಸ್ಸಿನಿಂದ ಬೆಳಗುತ್ತಿದ್ದ ಶೀಲಪುರುಷನು ಹೊರಗೆ 
ಬಂದು ದ್ವಿಜರೂಪಿಯಾದ ಇಂದ್ರನಲ್ಲಿ ಸೇರಲು ನಡೆದುಬಿಟ್ಟನು. ಶೀಲಪುರುಷನಂ 
ಹೊರಗೆ ಹೋದ ಮೇಲೆ ಅವನನ್ನೇ ಅನುಸರಿಸಿ, ಶೀಲವಿದ್ದೆಡೆಗೆ ನಾವೆಲ್ಲ ಇರುವೆ 
ವೆಂದು ಹೇಳಿ- ಧರ್ಮಪುರುಷ, ಸತ್ಯಪುರುಷ, ಸದಾಚಾರ ಪುರುಷ, ಬಲಪುರುಷರು 
ಹೊರಗೆ ಹೋದ ಮೇಲೆ ಭಾಗ್ಯಲಕ್ಷ್ಮಿಯು ಕೂಡ ಹೊರಟುಬಿಡುವಳು. ಆಗ 
ಪ್ರಹ್ಲಾದನು ನೀನೇಕೆ ನನ್ನನ್ನು ತ್ಯಜಿಸಿ ಹೋಗುವಿಯೆಂದು ಕೇಳಲು ಧರ್ಮಜ್ಞನೇ 


೫೦ 


“ಶೀಲದ ಮೂಲಕವಾಗಿ ನೀನು ಮೂರು ಲೋಕಗಳನ್ನು ಜಯಿಸಿದ್ದೆ. ಇಂದ್ರನು 
ಆ ವಿಷಯ ತಿಳಿದುಕೊಂಡು ನಿನ್ನಲ್ಲಿದ್ದ ಆ ಶೀಲವನ್ನೇ ಅಪಹರಿಸಿಬಿಟ್ಟನು ಹಾಗೂ 
ಧರ್ಮ, ಸತ್ಯ, ಸದಾಚಾರ, ಬಲ ಮತ್ತು ನಾನು ಎಲ್ಲರೂ ಶೀಲವನ್ನೇ ಆಶ್ರಯ 
ಸಿರುವೆವು. ಕಾರಣ ನಾನೀಗ ಇಂದ್ರನನ್ನೇ ಆಶ್ರಯಿಸಲು ಹೊರಟಿರುವೆನೆಂದು 
ಹೇಳಿ ಹೊರಟು ಹೋದಳು. 


ಕಾರಣ ಧರ್ಮಮೂಲವಾದ ಶೀಲವನ್ನು ಎಲ್ಲರೂ ಹೊಂದಿ ಆ ಪರ 
ಮಾತ್ಮನ ಅನುಗ್ರಹಕ್ಕೆ ಪಾತ್ರರಾಗಬೇಕು- 


ಸತ್ರ 
ಕೆ 
“ಸತ್ಯಂ ಸ್ವರ್ಗಸ್ಯ ಸೋಪಾನಂ ಪಾರಾವಾರಸ್ಯ ನೌರಿವ” ಎಂಬ ಉಕ್ತಿಯಂತೆ 
ಸಮುದ್ರವನ್ನು ದಾಟಲು ಡೋಣಿಯೊಂದೇ ಸಾಧನವಾಗಿರುವಂತೆ ಸ ಸೈರ್ಗವನ್ನು 
ಏರಿತು ಹೋಗಲು ಸತ್ಯ ವೊಂದೇ ಸಾಧನವಾಗಿದೆ. 


“ಸತ್ಯಂ ಚ ಪರಂ ವ್ರತಮ್‌” ಎಂಬಂತೆ ಸತ್ಯವೇ ಎಲ್ಲ ವ್ರತಗಳಲ್ಲಿ ಶ್ರೇಷ 
ಗಿ ೧ 6 
ನಾದದ್ದು. 

“ಯತ್ಸತಾಂ ಹಿತೆಮತ್ಯಂತಂ ;ತತ್‌ಸತ್ಯಮಿತ್ಯಭಿದೀಯತೇ” ಸಜ್ಜನರಿಗೆ 
ಯಾವುದು ಅತ್ಯಂತ ಹಿತವೋ ಅದು ಸತ್ಯವೆನಿಸುತ್ತದೆ. ಈ ವಿಶಾಲಾರ್ಥದಲ್ಲಿ 
೨ಹಿಂಸಾದಿ ಸತ್ಕಾರ್ಯಗಳು ಕೂಡ ಸತ್ಯವೆನಿಸುತ್ತವೆ. ' 

ಸತ್ಯಸ್ಯ ವಚನಂ ಸಾಧು ನ ಸತ್ಯಾದ್ವಿದ್ಯತೇ ಪರಮ । 

ಸತ್ಯೇನ ವಿಧೃತಂ ಸರ್ವಂ ಸರ್ವಂ ಸತ್ಯೇ ಪ್ರತಿಷ್ಠಿತವರ್‌ ॥ 
ಸತ್ಯ ಹೇಳುವದೇ ಲೇಸು. ಸತ್ಯಕ್ಕಿಂತ ಹೆಚ್ಚಿನದು ಇನ್ನೊಂದಿಲ್ಲ. ಎಲ್ಲವೂ ಸತ್ಯ 
ವನ್ನಾಧರಿಸಿದೆ. ಎಲ್ಲವೂ ಸತ್ಯದಲ್ಲಿ ಪ್ರತಿಷ್ಠಿತವಾಗಿದೆ. | 


ಈ ಕಾರಣಿದಿಂದ “ಸತ್ಯಂ ವದ” ಎಂಬ ತೈತ್ತರೀಯ ಉಪನಿಷದಾ ಣಿಯಂತೆ 
ಯಾವಾಗಲೂ ಸತ್ಯವನ್ನೇ ನುಡಿಯುತ್ತಿರಬೇಕು. ಅಲ್ಲದೆ "ಸತ್ಯಂ ಕಂಠಸ್ಯ 
ಸೂಷಣವರ್‌” ಎಂಬ ಸುಭಾಷಿತವೂ ಕೂಡ ಕಂಠಕ್ಕೆ ಸತ್ಯವೇ ಭೂಷಣಪ್ರಾಯ 
ವಾದದ್ದೆಂದು ತಿಳಿಸುತ್ತದೆ. 

ಶ್ರೀ ವ್ಯಾಸ ಮಹರ್ಷಿಗಳು ಶ್ರೀಮನ್‌ ಮಹಾಭಾರತದಲ್ಲಿ ಹೇಳುತ್ತಾರೆ 

ಸತ್ಯಸ್ಯ ವಚನಂ ಶ್ರೇಯಃ ಸತ್ಯಜ್ಞಾನಂ ಹಿತಂ ಭವೇತ್‌ । 

ಯದ್ಭೂತ ಹಿತಮತ್ಯಂತಂ ತದ್ಧೈಸತ್ಯಂ ಪರಂ ಮತಮ್‌ ॥ 
ಈ ಶ್ಲೋಕದಿಂದ ಸತ್ಯವನ್ನು ಆಡುವದೇ ಶ್ರೇಯಸ್ಕರ, ಸತ್ಯವಾದ ಜ್ಞಾನವೇ 
ಹಿತಕರ. ಯಣವುದು ಪ್ರಾಣಿಗಳಿಗೆ (ಮಾನುಪರಿಗೆ) ಅತ್ಯಂತ ಹಿತಕರವೋ ಅದೇ 
ಶ್ರೇಷ್ಠವಾದ ಸತ್ಯವು. 

ಮನುಸ್ಮೃತಿಯು ಕೂಡ ಇದೇ ವಿಷಯವನ್ನು ಕೆಳಗಿನಂತೆ ಶಿಳಿಸುತ್ತದೆ- 

ಸತ್ಯಂ ಬ್ರೂಯಾತ್‌ ಪ್ರಿಯಂ ಬ್ರೂಯಾತ್‌ ನ ಬ್ರೂಯಾತ್‌ 
ಸತ್ಯಮಪ್ರಿಯವರ್‌ 


ಪ್ರಿಯಂ ಚ ನಾನೃತಂ ಬ್ರೂಯಾತ್‌ ಏಷ ಧರ್ಮಃ ಸನಾತನಃ ॥ 


೫೨. 


ಯಾವಾಗಲೂ ಸತ್ಯವನ್ನೇ ಹೇಳಬೇಕು. ಪ್ರಿಯವಾದುದನ್ನೇ ಹೇಳಬೇಕು. ಆದರೆ 
ಅಪ್ರಿಯವಾದ ಸತ್ಯವನ್ನು ಹೇಳಬಾರದು. ಹಾಗೆಯೇ ಪ್ರಿಯವಾಗಿದ್ದರೂ ಅಸತ್ಯ 
ವನ್ನು ಹೇಳಬಾರದು, ಇದೇ ವೇದಮೂಲವಾದ ಸನಾತನ ಧರ್ಮವಾಗಿದೆ, 


ಈ ಎಷಯ ತಿಳಿಸಿಕೊಡಲಂ ಪುರಾಣದಲ್ಲಿ ಬರುವ ಕಥೆಯೊಂದನ್ನು ನಿರೂಪಿಸ 
ಬಹುದು” | 
ಒಬ್ಬ ಖುಹಷಿಯು ಸತ್ಯವನ್ನೇ ಮಾತಾಡುವೆನೆಂದು ಪ ್ರತಿಜ್ಞೆ ಮಾಡಿದ್ದ. 
ಒಮ್ಮೆ ಒಬ್ಬಳು ಅಬಲೆಯು (ಸ್ತ್ರೀಯು) ಕಳ್ಳರಿಂದ ಬೆನ್ನಟ್ಟಲ್ಪಟ್ಟಾಗ ಇದೇ ಯಷಿಯ 
ಆಶ್ರಮದಲ್ಲಿ ಅಡಗಿಕೊಂಡಳು. ಕಳ ರು ಬಂದು ಇಲ್ಲಿ ಯಾರಾದರೂ ಅಡಗಿಕೊಂಡಿ 
ದ್ಹಾರೆಯೇ ? ಎಂದು ಕೇಳಿದಾಗ ಆ ಖುಷಿಯು ತನ್ನ ಸತ್ಯ ವಚನದ ಪ್ರತಿಜ್ಞೆಯ 
ರಕ್ಷಣೆಗಾಗಿ ಆ ಸ್ತ್ರೀಯು ಅಡಗಿಕೊಂಡಿದ್ದನ್ನು ತಿಳಿಸಿಬಿಟ್ಟ. ಆಗ ಕಳ್ಳರು ಆ 
ಸಾಧ್ವೀ ಶಿರೋಮಣಿಯ ಹತ್ತಿರವಿದ್ದ ಉಂಗುರ ಹಣದ ಜೊತೆಗೆ ಶೀಲ ಪ್ರಾಣ 
ಗಳನ್ನು ಅಪಹರಿಸಿಕೊಂಡು ಹೋಗಿಬಿಟ್ಟರು. ಯಷಿಯು ಕೆಲ ದಿನಗಳ ನಂತರ 
ಮೃತನಾದ. ಯಮದೂತರು ಆತನನ್ನು ನರಕಕ್ಕೆ ತೆಗೆದುಕೊಂಡು ಹೋದರು. 
ಆ ಖುಷಿಯು ಕೂಡಲೇ ನನ್ನಂಥ ಸತ್ಯವಂತನಿಗೆ ಈ ಗಶಿ ಏಕೆ? ಎಂದಾಗ ಅವರು 
“ನೀನು ಅಬಲೆಯ ವಿನಾಶಕ್ಕೆ ಕಾರಣನಾದ್ದರಿಂದ ಆ ಪಾಪದಲ್ಲಿ ನಿನ್ನದೂ ಭಾಗವಿದೆ 
ಯಾದ್ದರಿಂದ ನೀನು ಈ ನರಕದಲ್ಲಿ ಶಿಕ್ಷೆ ಅನುಭವಿಸುವದು ಅನಿವಾರ್ಯ” ಎಂದರು. 
ಯಾವ ಮಾತಿನಿಂದ ಸಜ್ಜನರಿಗೆ ಹತವಾಗುವದೋ ಅದೇ ನಿಜವಾದ ಸತ್ಯವೆಂಬ 
ಅಂಶವು ಮೇಲಿನ ಘಟನೆ (ಇತಿಹಾಸದಿಂದ) ಯಿಂದ ತಿಳಿದುಬರುತ್ತದೆ. 


ಇನ್ನು ಅಸತ್ಯವನ್ನೂ ನುಡಿಯುವದರಿಂದಾಗುವ ಅನರ್ಥಗಳನ್ನು ನೋಡೋಣ 
“ಪುರುಷಸ್ಯ ಅನೃತಂ ಮಲಮ್‌” ಎಂಬ ಉಕ್ತಿಯಂತೆ ಮನುಷ್ಯನು ಸುಳ್ಳು 
ನುಡಿಯಂವದರಿಂದಲೇ ಮಲಿನತೆಯನ್ನು ಹೊಂದುತ್ತಾನೆ. 


ಸುಳ್ಳು ಹೇಳಿ ವ್ಯಾಜವನ್ನು ಗೆಲ್ಲುವದು, ಸುಳ್ಳು ಹೇಳಿ ಐಶ್ವರ್ಯವನ್ನು 

ಪಡೆದುಕೊಳ್ಳುವದು, ಸುಳ್ಳಿನಿಂದಲೇ ಊರ್ಜಿತಸ್ಥಿತಿಗೆ ಬರುವುದಂ ಇವುಗಳಿಂದ 
ಬ್ರಹ್ಮಹತ್ಯೆ ದೋಷ ಉಂಟಾಗುತ್ತದೆ. 

“ಪಂಚಪಶ್ಚನೃತೇ ಹಂತಿ ದಶ ಹಂತಿ ಗವಾನೃತೇ 

ಶತಮಶ್ವಾನೃತೇ ಹಂತಿ ಸಹಸ್ರಂ ಪುರುಷಾನೃತೇ ॥ 
ಸ್ವಾರ್ಥಕ್ಕೆ ಬಲಿಯಾಗಿ ಕೇವಲ ಕುರಿ, ಆಡು, ನಾಯಿ, ಹಂದಿ ಇವೇ ಮೊದಲಾದ 
ಪ್ರಾಣಿಗಳ ವಿಷಯದಲ್ಲಿ ಸುಳ್ಳುಹೇಳಿದರೆ ಸುಳ್ಳು ಹೇಳುವವನ ಐದು ತಲೆವಕಾರಿನ 
ವರೂ, ಆಕಳಿನ ವಿಷಯದಲ್ಲಿ ಸುಳ್ಳುಹೇಳಿದರೆ ಅವನ ಹಿಂದಿನ ಹತ್ತು ತಲೆವರಾರಿ 
ನವರೂ, ಕುದುರೆಯ ಸಲುವಾಗಿ ಸುಳ್ಳು ಹೇಳಿದರೆ ಹಿಂದಿನ ನೂರು ತಲೆಮಾರಿನ 


೫೩ 


ವರೂ, ಮನುಷ್ಯನೊಬ್ಬನ ವಿಷಯದಲ್ಲಿ ಸುಳು ಹೇಳಿದರೆ ಹಿಂದಿನ ಸಾವಿರ ತಲೆ 
ಮಾರಿನವರೂ ನರಕದಲ್ಲಿ ಬೀಳುತ್ತಾರೆ. 


ಅಂದರೆ ಹಿಂದಿನವರು ಮಾಡಿದ ಸತ್ಕರ್ಮಗಳೆಲ್ಲವೂ ನಾಶಹೊಂದಿ, ಸತ್ಯರ್ಮ 
ಫಲದಿಂದಾಗಿ ಒಳ್ಳೆಯ ಲೋಕಗಳಲ್ಲಿದ್ದ ಅವರೆಲ್ಲರನ್ನೂ ಇವನೊಬ್ಬನು ಮಾಡಿದ 
ಮಹಾ ಪಾಪದ ಫಲವು ನರಕಕ್ಕೆ ಬೀಳುವಂತೆ ಮಾಡಂತ್ತದೆ. ಅರ್ಥಾತ್‌ ಸುಳ್ಳು 
ಹೇಳುವವನು ತಾನೊಬ್ಬನು ನರಕಕ್ಕೆ ಬೀಳುವುದಲ್ಲದೇ ತನ್ನ ಪಿತೃ, ಪಿತಾಮಹ, 
ಪ್ರಪಿತಾಮಹರೇ ಮೊದಲಾಗಿ ಸರ್ವರನ್ನು ನರಕಕ್ಕೆ ಗುರಿಮಾಡುತ್ತಾನೆ. 
ಹಂತಿ ಜಾತಾನಜಾತಾಂಶ್ಚ ಹಿರಣ್ಯಾರ್ಥೇ$ನೃತಂ ವದನ್‌ 
ಸರ್ವಂ ಭೂಮ್ಮನ ತಂ ಹಂತಿ ಮಾಸ್ಕ ಭೂಮ್ಯನೃತಂ ವದೇಃ ॥ 
ಸುವರ್ಣದ ಕಾರಣದಿಂದ ಸುಳ್ಳು ಹೇಳಿದವನು ತನ್ನ ವಂಶದಲ್ಲಿ ಹಿಂದೆ ಹುಟ್ಟಿ 
ದವರನ್ನೂ ಮುಂದೆ ಹುಟ್ಟುವವರನ್ನೂ ಅಧೋಗತಿಗೆ ತಳ್ಳುತ್ತಾನೆ. ಭೂಮಿಯ 
ವಿಷಯಂವಾಗಿ ಸುಳ್ಳು ಹೇಳುವವನು ಎಲ್ಲವನ್ನು ಹಾಳು ಮಾಡುತ್ತಾನೆ. ಕಾರಣ 
ಎಂದಿಗೂ ಅಸತ್ಯವನ್ನು ನುಡಿಯಬಾರದು. “ಸತ್ಯಮೇವ ಜಯತೇ”. 


ಗುರಂದಕ್ತಿಣೆ 


| ಗುರುಗಳಿಂದ ಸದ್ದಿದ್ಧೆಯನ್ನು ಪಡೆದ ಶಿಷ್ಯರು ಅವರಿಗೆ ಗುರುದಕ್ಷಿಣೆಯನ್ನು 
ಕೊಟ್ಟು ಸಂತೋಷಪಡಿಸಿ ಅವರಿಂದ ಅನುಜ್ಞಿಪಡೆದು ಗುರುಕುಲದಿಂದ ಹೊರಡ 
ಬೇಕು. ಈ ವಿಷಯದಲ್ಲಿ ಶ್ರೀ ಕೃಷ್ಣ ಬಲರಾಮರು ಆದರ್ಶಪ್ಪಾ ಶ್ರಯರಾಗಿದ್ದಾರೆ. 


ಯದುಕುಮಾರರಾದ ಶ್ರೀ ಕೃಷ್ಣ, ಬಲರಾಮರು ಯಾದವಕುಲ ಗಂರುಗಳಾದ 
ಗರ್ಗಾಚಾರ್ಯರಿಂದ ಉಪನಯನ ಸಂಸ್ಕಾರವನ್ನು ಹೊಂದಿ ತಂದೆಯಾದ ವಸುದೇವ 
ನಿಂದ “ಗಾಯತ್ರೀ” ಮಂತ್ರೋಪದೇಶವನ್ನು ಸ್ವೀಕರಿಸಿ ಗುರುಕುಲವಾಸಕ್ಕೆಂದು 
ಅಖಂತೀನಗರದಲ್ಲಿದ್ದ ಶ್ರೀ ಸಾಂದೀಪನ್ಯಾಚಾರ್ಯರ ಆಶ್ರಮವನ್ನು ಸೇರಿದರು. 


ಗುರುಕುಲದಲ್ಲಿ ಶ್ರೀ ಕ ಷ್ಣ ಬಲರಾಮರು ವಿನಯದಿಂದ, ಶ್ರದ್ಧೆಯಿಂದ ೬೪ 
ದಿನಗಳಲ್ಲಿ ೬೪ ವಿದ್ಯೆಗಳನ್ನು ಸಂಪೂರ್ಣವಾಗಿ ಕಲಿತರು, ಸಕಲ ವೇದ ವೇದಾಂಗ 
ಗಳನ್ನು ಧನುರ್ವಿದ್ಯೆಯನ್ನು, ಬ್ರಹ್ಮತರ್ಕವನ್ನು, ಮೂಮರಾಂಸಾ ಶಾಸ್ತ್ರವನ್ನು 
ಹಾಗೂ ಷಡ್ತಿಧ ರಾಜನೀತಿಯನ್ನು ಕೇವಲ ಒಂದಂ ಸಲ ಹೇಳಿದ ಮಾತ್ರದಿಂದಲೇ 
ಕಲಿತರು, ನಂತರ ಶಿಷ್ಯವರರು ಗುರುಗಳನ್ನು ಕುರಿತು ಗುರುದಕ್ಷಿಣೆಯಾಗಿ ಏನು 
ಕೊಡಬೇಕೆಂದು ಕೇಳಿದರು. ಲೋಕೋತ್ತರ ಪ ಶ್ರೈಜ್ಞರಾದ, ಅವರ ಮಹಿಮೆಯನ್ನ ರಿತ 
ಸಾಂದೀಪನಿ ಗುರುಗಳು ತಮ್ಮ ಪತ್ನಿಯೊಡನೆ ಆಲೋಚಿಸಿದವರಾಗಿ ಪ್ರಭಾಸ 
ಸಮುದ್ರದಲ್ಲಿ ಮುಳುಗಿಹೋಗಿದ್ದ ತಮ್ಮ ಪುತ್ರನನ್ನು ಬದಂಕಿಸಿ ತಂದುಕೊಡ 
ಬೇಕೆಂದು ಕೇಳಿದರು. . “ಹಾಗೇ ಆಗಲಿ” ಎಂದು ಹೇಳಿ ಶ್ರೀ ಕೃಷ್ಣ ಬಲರಾಮರು 
ರಥವನ್ನೇರಿ ಪ್ರಭಾಸಕ್ಕೆ ಬಂದರು. 


ಅಲ್ಲಿ ಆ ಮಹಿಮರು ಬಂದಿರುವುದನ್ನು ನೋಡಿ ಸಮಂದ್ರರಾಜನು ಬಂದಂ 
ಕಾಣಿಕೆಯನ್ನಿತ್ತು ಪೂಜಿಸಿದನು. ಆಗ ಶ್ರೀಕೃಷ್ಣನು “ವರುಣನೇ ಮೊದಲು ನಿನ್ನ 
ಅಲೆಗಳಲ್ಲಿ ಕಾಣದಾಗಿರುವ ನಮ್ಮ ಗುರುಪುತ್ರನನ್ನು ತಂದು ಒಪ್ಪಿಸು” ಎಂದನು. 


ವರುಣನು “ದೇವಾ ! ನಿಮ್ಮ ಗುರುಪುತ್ರನನ್ನು ಅಪಹರಿಸಿದವನು ನಾನಲ್ಲ, 
ಪಂಚಜನನೆಂಬ ರಾಕ್ಷಸನು. ಇಲ್ಲ ನೀರಲ್ಲಿ ಇರುವನು. ಶಂಖರೂಪಿಯಾದ ಆ ದುಷ್ಟನು 
ನಿಮ್ಮ ಗುರುಸುತನನ್ನು ನುಂಗಿದ್ದಾನೆ. ಅವನನ್ನು ಶಿಕ್ಷಿಸುವುದು ನನ್ನಿಂದ ಸಾಧ್ಯವಿಲ್ಲ. 
ನೀನೇ ಅವನನ್ನು ಕೊಂದು ಲೋಕಕ್ಷೇಮವನ್ನು ಮಾಡು” ಎಂದನು. 


ವರುಣನ ಈ ಮಾತನ್ನು ಕೇಳಿ ಶ್ರೀಕ ಷ್ಣನು ಜಲವನ್ನು ಪೊಕ್ಕು ಆ ಪಂಚಜನ 
ರಾಕ್ಷಸನನ್ನು ಸಂಹಾರ ವಕಾಡಿ ಅವನ ಹೊಟ್ಟೆಯಲ್ಲಿದ್ದ ಲಕ್ಷ್ಮೀಸಾನಿಧ್ಯವುಳ ದಿವ್ಯ 


೫೫ 


ವಾದ ಪಾಂಚಜನ್ಯ ಶಂಖವನ್ನು ಧಾರಣವಕಾಡಿದನು. ಅನಂತರದಲ್ಲಿ ಶ್ರೀ ಕೃಷ್ಣ 
ಬಲರಾಮರು ರಥದಲ್ಲಿ ಕುಳಿತು ಸಂಯಮನೀಪುರವನ್ನು ಸೇರಿದರು. ಶ್ರೀಕ ಷ್ಣನು 
ತನ್ನ ಪಾಂಚಜನ್ಯ ಶಂಖವನ್ನು ಊದಲು ಆ ಧ್ವನಿಯನ್ನು ಕೇಳಿದ ಯಮದೇವನು 
ಸಂಭ್ರಮದಿಂದ ಬಂದು ಅವರಿಬ್ಬರನ್ನು ಅರ್ಫ್ಥ್ಯಪಾದ್ಯಾದಿಗಳಿಂದ ಪೂಜಿಸಿ, ವಂದಿಸಿ 
“ನನ್ನಿಂದ ಯಾವ ಸೇವೆ ಆಗಬೇಕು?” ಎಂಬುದಾಗಿ ಬಿನ್ನ ವಿಸಿಕೊಂಡನು. Ni ಪ್ಲಮು 
ಯಮಂನನ್ನು ಕುರಿತು “ತನ್ನ ಕರ್ಮುದಂತೆ ಇಲ್ಲಿಗೆ ಬಂದಿರುವ ನಮ್ಮ ಗ: 'ರುಪುತ್ರ 
ನನ್ನು ತಂದೊಪ್ಪಿಸು” ಎಂದು ಆಜ್ಞಾಪಿಸಿದನು. ಆ Peg pei ಆ 
 ಗುರುಪುತ್ರನನ್ನು ತಂದುಕೊಟ್ಟನು. 


ಈ ಗುರುಪುತ್ರನನ್ನು ರಥದಲ್ಲಿ ಕೂಡಿಸಿಕೊಂಡು ಬಂದು ಶ್ರೀ ಕೃಷ್ಣ 
ಬಲರಾಮರು ಗುರಂಗಳಿಗೆ ಅರ್ಪಿಸಿದರು. ಅವರ ಮನೋರಥ ಪೂರ್ತಿಮಾಡಿ 
ಸಂತೋಷಪಡಿಸಿದರು. ಗುರುಗಳು ಶಿಷ್ಯವರರಿಗೆ “ನಿಮ್ಮ ಕೀರ್ತಿ ಆ ಚಂದ್ರಾರ್ಕ 
ವಾಗಿರಲಿ” ಎಂದು ಹಾರೈಸಿ ತುಂಬು ಮನಸ್ಸಿನಿಂದ ಬೀಳ್ಕೊಟ್ಟರು. 


ಇದರಿಂದ ತಿಳಿದು ಬರುವುದೇನೆಂದರೆ ಗುರುಗಳಲ್ಲಿ ವಿನಯದಿಂದ ಶ ದ್ದೆ ಯಿಂದ 
ನಡೆದುಕೊಂಡು ವಿದ್ಯೆ ಯನ್ನು ಗಳಿಸಿ ಅವರಿಗೆ ಯೊ €ಗ್ಯ ವಾದ (ಇಚ್ಚೆ ತ) ಗುರುದಕ್ಷಿಣೆ 
ಯನ್ನು ಕೊಟ್ಟು ಸಂತೋಷಪಡಿಸುವದರಿಂದ ಶಿಷ್ಯರು "ಐಹಿಕ ಪಾಠಬಸಾಧನಕ ಸ ಸೌಖ್ಯ 
ಗಳನ್ನು ಹೊಂದುತ್ತಾ ರೆ ನಿಶ್ಚಿ ತೆ. 
ಅಹೋಭಾಗ್ಯಮಹೋಭಾಗ್ಯಂ ಗುರುಪಾದಾನಂವರ್ತಿನಾಂ | 
ಐಹಿಕಾಮುಷ್ಕಿಕಂ ಸೌಖ್ಯಂ ವರ್ಧತೇ ತದನಂಗ್ರಹಾತ್‌ ॥ 


ಆಶ್ರಮ ಧರ್ಮಗಳು 


ಪ್ರತಿಯೊಬ್ಬ ಬ್ರಾಹ್ಮಣನು ಬ್ರಹ್ಮಚರ್ಯ. ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ 
ಗಳೆಂಬ ನಾಲ್ಕು ವಿಧವಾದ ಆಶ್ರಮಗಳನ್ನು ಹೊಂದಿ ಪರಮಾತ್ಮನ ಪಿ 'ಸಿತಿಗೋಸ್ಕರ 
ಕರ್ಮಗಳನ್ನು ಮಾಡಿ ಧರ್ಮಗಳನ್ನು ಸಂಪಾದಿಸಿ ಉತ್ತಮವಾದ ವೈಕುಂಠಾದಿ 
ಲೋಕಗಳನ್ನು ಹೊಂದುವದು ಅತ್ಯವಶ್ಯವಾದ:ದು. ಈ ಆಶ್ರಮಗಳ್ಳ ಬ್ಲಾಹ್ಮಣ 


ನಾದವನ ಕರ್ತವ್ಯ ಕರ್ಮಗಳೇನೆಂಬುದನ್ನು ಇ ಇಲ್ಲಿ FS ವಿವರಿಸಲಾಗಿದೆ- 


೧೨ 


ಬ್ರಹ್ಮಚಾರಿಯಾದವನಿಗೆ ಗುರುಶುಶ್ರೂಷೆಯೇ ಉತ್ತಮವಾದ ವ್ರತವಾಗಿದೆ. 
ಬ್ರಹ್ಮಚರ್ಯದಲ್ಲಿರುವಾಗ ಅವನು ಯಾವಾಗಲೂ ಗುರುಗಳ ಮನೆಯಲ್ಲಿ ಇದ್ದು 
ಕೊಂಡು ಭಿಕ್ಷಾನ್ನದಿಂದ ಜೀವಿಸಬೇಕು. ಗುರುಗಳು ಕರೆಯದೇ ಪಾಠಕ್ಕೆ ಹೋಗ 
ಬಾರದು. ಗುರುಗಳು ಸೌಮನಸ್ಯದಿಂದ ಕರೆದ ವೇಳೆಯಲ್ಲಿ ಪಾಠಕ್ಕೆ ಹೋಗಿ 
ವಿದ್ಯೆ ಸಂಪಾದಿಸಬೇಕು. ಗುರುಗಳಿಗೆ ಮಾಡಬೇಕಾದ ಶುಶ್ರೂಷೆಯನ್ನು ಹೇಳಿಸಿ 
ಕೊಳ್ಳದೇ ಮಾಡಬೇಕು. ಗುರುಗಳು ಏಳುವುದಕ್ಕಿಂತ ಮೊದಲೇ ಏಳಬೇಕು. ರಾತ್ರಿ 
ಯಲ್ಲಿ ಗುರುಗಳು ಮಲಗಿದ ನಂತರವೇ ಶಿಷ್ಯನು ಮಲಗಬೇಕು. ಮೃದು ಸ್ವಭಾವ 
ದಿಂದ ಇರಬೇಕು. ಯಾರ ಮೇಲೆಯೂ ಯಾವ ಕಾರಣದಿಂದಲೂ ಕೋಪಿಸಿಕೊಳ್ಳೆ 
ಬಾರದು. ಜಿತೇಂದ್ರಿಯನಾಗಬೇಕು. ಸರ್ವದಾ ಅಧ್ಯ ಯನಶೀಲನಾಗಬೇಕಂ. ಕ್ಷಣ 
ಕಾಲ ವ್ಯರ್ಥ ಮಾಡದೇ ವಿದ್ಯಾರ್ಜನೆ ಮಾಡಿ ಗುರುಗಳ ಪರಮ ಪ್ರೀತಿಯನ್ನು 
ಸಂಪಾದಿಸಬೇಕು. 


ಗೃ ಹೆಸ ನಾದವನು-. ಧರ್ಮವಿಹಿತ ಮಾರ್ಸ ದಿಂದ ಅರ್ಜಿಸಿದ (ಸಂಪಾದಿಸಿದ) ಹಣ 
ದಿಂದ ಗೃಹಸ್ಥನಾದವನು ಯಜ್ಞ ಯಾಗಾದಿಗಳನ್ನು ಮಾಡಬೇಕು. ದಾನ ಮಾಡ 
ಬೇಕು. ಮತ್ತು ಮನೆಗೆ ಆಗಮಿಸಿದ ಅತಿಥಿ ಅಭ್ಯಾಗತರಿಗೆ ಭೋಜನವನ್ನಿತ್ತು 
ಸತ್ಕರಿಸಬೇಕು. ಪರಮಾತ್ಮನಲ್ಲಿಯೇ ಮನಸ್ಸಿಟ್ಟವನಾಗಿ ಪಂಚವಿಧವಾದ ಯಜ್ಞ 
ಗಳನ್ನು (೧) ದೇವಯಜ್ಞ (೨) ಪಿತೃ ಯಜ್ಞ (೩) ಬುಷಿಯಜ್ಞ (೪) ಮನುಷ್ಯ 
ಯಜ್ಞ (೫) ಭೂತಯಜ್ಞ ಗಳನ್ನು ನಿತ್ಯ ವೂ ಆಚರಿಸ ತ್ರಿ ರಬೇಕು, 


ವಾನಪ್ರಸ್ಥನು ಇತರರಿಂದ ಭಿಕ್ಷೆಯನ್ನು ಬೇಡಬಾರದು. ಅರಣ್ಯದಲ್ಲಿರುವ 
ಗಡ್ಡೆ ಗೆಣಸುಗಳನ್ನು ಸ್ವಪ್ರಯತ್ನದಿಂದ ತಂದು ದೇವರಿಗೆ ನಿವೇದಿಸಿ ಭುಂಜಿಸಬೇಕು. 
ಯಾವ ವಿಧವಾದ ಪಾಪ ಕಾರ್ಯವನ್ನು ಮಾಡಬಾರದು. ಪ್ರಾಣಿಹಿಂಸೆಯನ್ನು ಮಾಡ 
ಬಾರದು. ನಿಯತ ಆಹಾರ-ನಿಹಾರ ಮಾಡುತ್ತಿರಬೇಕು. ವೃರ್ಥವಾಗಿ ಕಾಲ 
ಹರಣ ವಕಾಡದೇ ಧ್ಯಾನದಲ್ಲಿಯೇ ಹೆಚ್ಚು ಆಸಕ್ತನಾಗಿರಬೇಕು. 


8) ೫೭ 


ಸಂನ್ಯಾಸಿಯಾದವನು ಸರ್ವಸದ್ಗುಣ ಸಂಪನ್ನನಾಗಿರಬೇಕು, ಪ್ರಾಪಂಚಿಕ 
ವ್ಯ ವಹಾರಗಳಲ್ಲಿ ವಿರಕ್ತ ನಾಗಿರಬೇಕು. (ಹೆಂಡತಿ ಮಕ್ಕಳ ಚಿಂತೆಯಿಂದ 
ದೂರವಿರಬೇಕು) ಗೃಹಸ್ಥರ ಮನೆಯಲ್ಲಿ ಮಲಗಬಾರದು. ಮಲಗುವ ಸ್ಥಳವು 
ನಿಯತವಾಗಿರಕೂಡದು. ದೇವಸ್ಥಾನ, ಚಾವಡಿ, ಮರದಡಿಗಳಲ್ಲಿ ಮಲಗಬೇಕು. 
ತನ್ನದೆಂಬ ಪದಾರ್ಥವೇನೂ ಇರಬಾರದು. ಒಂದು ಜಾಗದಲ್ಲಿ ಒಂದು ದಿನಕ್ಕಿಂತ 
ಹೆಚ್ಚು ತಂಗಬಾರದು. ಇದೇ ರೀತಿಯಲ್ಲಿ ಪ್ರಪಂಚ ಪರ್ಯಟನವನ್ನು ಮಾಡಬೇಕು. 
ಕೌಪೀನವನ್ನು ಮಾತ್ರ ಧರಿಸಬೇಕು. ತನ್ನ ದಿನನಿತ್ಯದ ಆಹಾರವೇನೆಂಬ ವಿವೇಚನೆ 
ಇಲ್ಲದೇ ಹಸುವಿನಂತೆ ಸಿಕ್ಕಿದ ಕಾಲದಲ್ಲಿ ಸಿಕ್ಕಷ್ಟು ಆಹಾರವನ್ನು ಸ್ವೀಕರಿಸಿ ಪರವರಾತ್ಮ 
ನಲ್ಲಿಯೇ ಮನಸ್ಸುಳ್ಳವನಾಗಿರಬೇಕು. ಸರ್ವ ಕಾಮನೆಗಳನ್ನು ತ್ಯಾಗ ಮಾಡಿ, 
ಕರ್ಮಫಲಗಳನ್ನು ತ್ಯಾಗ ಮಾಡಿ ಜಿತೇಂದ್ರಿಯನಾಗಿ ಇರುತ್ತ ತಪಸ್ವೀ ಜೀವನವು 
ಸರ್ವಸ್ವ ವೆಂದಂ ಭಾವಿಸಿ ದೇಹ ಶೋಷಣೆಯನ್ನು ಮಾಡುತ್ತಿರಬೇಕು ಹಾಗೂ ಪರ 
ಮಾತ ನಷ ್ರಸಾದವನ್ನು ಹೊಂದಿ ವೈಕುಂಠಾದಿ ಲೋಕಗಳನ್ನು ಹೊಂದಬೇಕು. 


ಉಪನೀತರ ಧರ್ಮಗಳು 


ಶ್ರೀಮದ್‌ಭಾಗವತ ಏಕಾದಶ ಸ್ಕಂಧ ೧೭ ನೆಯ ಅಧ್ಯಾಯದಲ್ಲಿ ಶ್ರೀ ಭಗ 
ವಾನ್‌ ವೇದವ್ಕಾಸರು ಉಪನೀತರ ಧರ್ಮಗಳನ್ನು ವಿವರವಾಗಿ ಜಸಿ ಟ್ಟ ದ್ದಾರೆ. 


ಬ್ರಾಹ್ಮಣನಂ ಉಪನೀತನಾದರೆ ಎರಡನೆಯ ಸಲ ಹುಟ್ಟಿದನೆಂದು ತಿಳಿಯ 
ಬೇಕು. ಅವನು ವಿಷ್ಣುಭಕ್ತನಾಗಿ ಇಂದ್ರಿಯಗಳನ್ನು ನಶದಲ್ಲಿಟ್ಟು ಕೊಂಡು ಗುರು 
ಕುಲದಲ್ಲಿ ವಾಸಿಸಬೇಕು, ವೇದಾಧ್ಯಯನವನ್ನು ಮಾಡಬೇಕು. ಮಿತ ಭೋಜನ 
ವನ್ನು ಮಾಡಬೇಕು. ಮೇಖಲ, ಅಜಿನ, ದಂಡ, ಕಮಂಡಲು, ಜಟಾ ಉಳ್ಳವ 
ನಾಗಿ ಶುಭ್ರ ವಸ್ತ್ರ ಧರಿಸಿದವನಾಗಿ ಕೈಯಲ್ಲಿ ಕೃಷ್ಣಾ ಜಿನ, ದರ್ಭೆಗಳನ್ನು ಹಿಡಿದಿರ 
ಬೇಕು. ಸ್ಥಾನ, ಭೋಜನ, ಘನವ, ಜಪ ಮೆತು” ಅಭ್ಯಾಸಗಳಲ್ಲಿ ವಾಕ್‌ನಿಯಮ 
ವನ್ನು ಪಾಲಿಸಬೇಕು, ಕೇಶ, ಸ್ಮಶ್ಟು , ನಖ, ಲೋಮಗಳನ್ನು ತೆಗೆಯಬಾರದು. 
ಉಪನೀತನು ಕಾಯೇನ, ವಾಚಾ, ಮನಸಾ ಬ್ರಹ್ಮಚರ್ಯವನ್ನು ಪಾಲಿಸಬೇಕು. 
ವೀರ್ಯಸ್ಟಲನವಾಗದಂತೆ ನೋಡಿಕೊಳ್ಳಬೇಕು. ಒಂದುವೇಳೆ ಸ್ವಪ್ನಾದಿಗಳಲ್ಲಿ 
ಆದರೆ ಅವನು ಅವಗಾಹನ ಸ್ನಾನ ಮಾಡಿ ಗಾಯಶ್ರೀ ಜಪವನ್ನು ಮಾಡಬೇಕು. 
ನಿತ್ಯದಲ್ಲಿ ಅಗ್ನಿ ಸೂರ್ಯ ಗುರುಗಳು, ಆಕಳು, ಬ್ರಾಹ್ಮಣರು, ವೃದ್ಧರು, ದೇವತೆ 
ಗಳು ಮೊದಲಾದವರಿಗೆ ನಮಸ್ಕರಿಸಬೇಕು. ಎಚ್ಚರದಿಂದ ಸಂಧ್ಯಾಕಾಲಗಳಲ್ಲಿ 
ಮೌನಿಯಾಗಿ ಜಪ ಮಾಡಬೇಕು. ಗುರುಗಳಲ್ಲಿ ಶ್ರೀ ಲಕ್ಷ್ಮೀನಾರಾಯಣರನ್ನು 
ನೆನೆದು ಯಾವ ಗುರುಗಳನ್ನೂ ಕಡೆಗಣಿಸಬಾರದು, ಸರ್ವದೇವಮಯನಾದುದ 
ರಿಂದ ಆಚಾರ್ಯನನ್ನು ಸಾಮಾನ್ಯ ಮಾನವರೆಂದು ತಿರಸ್ಕರಿಸಬಾರದು. 


ಉಪನೀತನು ಸಾಯಂಪ್ರಾತಃಕಾಲಗಳಲ್ಲಿ ತಂದ ಭಿಕ್ಷೌನ್ನವನ್ನು ಗುರುವಿಗರ್ಷಿಸಿ 
ಅವರ ಆಜ್ಞೆಯಿಂದ ತಾನು ಊಟ ಮಾಡಬೇಕು. ಗುರುಗಳನ್ನು ವಿನಯದಿಂದ 
ಸೇವಿಸಬೇಕು. ಸ್ತಕ್‌ಚಂದನಾದಿ ಭೋಗವಸ್ತುಗಳಿಂದ ದೂರವಿರಬೇಕು. 


ವೇದಾಭ್ಯಾಸಿಯಾಗಿ, ವಿರಿಂಚಿಪಾಲಿತ ಸತ್ಯಲೋಕವನ್ನು ಇಚ್ಛಿಸಿದವನಾಗಿ 
ವೇದಪಠನ ಗುರುಸೇವೆಗಳಿಗೆ ದೇಹವನ್ನು ವೂಸಲಿರಿಸಿದವನು ನೈಷ್ಠಿಕ ಬ್ರಹ್ಮಚಾರಿ 
ಎನಿಸುವನು. ಅಗ್ನಿ, ಗುರು, ಸೂರ್ಯ, ಹೃದಯಗಳಲ್ಲಿರುವ ಭಗವಂತನನ್ನು ವಿಂಥ್ಕಾ 
ಜ್ಞಾನ ವರ್ಜಿತನಾಗಿ ಉಪಾಸಿಸಿದ ಬ್ರಹ. "ಜಾರಿಯು ತೇಜಸ್ಟಿಯು, ನಿಷ್ಟಾ ಬಯ 
ಆಗುವನು. 


ಉಪನೀತನಾದವನು ಸ್ತ್ರೀಯರ ದರ್ಶನ, ಸ್ಪರ್ಶನ, ಸಂಭಾಷಣ, ನರ್ಮ 
ವಚನ, ಮಿಥುನೀಭೂತ ಪ್ರಾಣಿಗಣಾವಲೋಕನಗಳನ್ನು ಬಿಟ್ಟು ದೂರವಿರಬೇಕು; 


೫೯ 
ಶೌಚ, ಆಚಮನ, ಸ್ನಾನ, ಸಂಧ್ಯಾವಂದನ, ಉಪಾಸನ, ಆರ್ಜವ, ತೀರ್ಥ 
ಸೇವಾ, ಜಪ ಮೊದಲಾದ ಸಾಮಾನ್ಯ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿರ 
ಬೇಕು. ಭಗವಂತನ ವ್ಯಾಪ್ತಿಯನ್ನು ಅರಿತು ಸರ್ವಭೂತಗಳ ಅಂತರ್ಯಾಮಿಯಾದ 
ಅವನಲ್ಲಿ ಭಕ್ತಿಯನ್ನು ಮಾಡಬೇಕಾದುದು ಮುಖ್ಯ ಕರ್ತವ್ಯವೇ ಆಗಿದೆ. ಮನಸ್ಸು, 
ವಾಕ್ಯ, ಕಾಯವೆಂಬ ತ್ರಿಕರಣಗಳಲ್ಲಿ ಶುದ್ಧನಾಗಿ, ಸಂಯಮದಿಂದ ಇರಬೇಕು. 
ಇಂತಹ ಉಪನೀತನು ಅಗ್ನಿಯಂತೆ ತೇಜೋವಂತನಾಗಿ ಭಗವಂತನಲ್ಲಿ ಭಕ್ತಿ ಮಾಡಿ 
ಬಾಹ್ಯ ಮನಸ್ಸಿನ ಕಲ್ಮಷವನ್ನು ಕಳೆದುಕೊಂಡು ಮುಕ್ತನಾಗುತ್ತಾನೆ. 


ಗುರುದಕ್ಷಿಣೆಯನ್ನು ಯಥಾಯೋಗ್ಯವಾಗಿ ಗುರುಗಳಿಗೆ ಸಮರ್ಪಿಸಿ ಗುರುಗಳ 
ಅಪ್ಪಣೆಯನ್ನು ಪಡೆದು ವಿರಾಗವಿದ್ದರೆ ಸನ್ಮಾಸಿಯೋ, ವನವಾಸಿಯೋ ಆಗ 
ಬಹುದು. ಇಲ್ಲದಿದ್ದರೆ ಗೃಹಸ್ಥಾ ಶ್ರಮಿಯೂ ಆಗಬಹುದು. 


“ಬ್ರಾಹ್ಮಣಸ್ಯ ಚ ದೇಹೋ*ಯಂ ಕ್ಷುದ್ರಕಾಮಾಯ ನೇಷ್ಯತೇ । ಕೃಚ್ಛಾ$ಯ 


ತಪಸೇ ಚೈವ ಪ್ರೇತ್ಕಾನಂತ ಸುಖಾಯ ಚ ॥” ಎಂದಿರುವದರಿಂದ ಷ್ಟ ಪಟ್ಟು 
ತಪಸ್ಸು ಮಾಡಿ ಇಹವನ್ನು ತೊರೆದು ವೈಕುಂಠದ ಅನಂತ ಸುಖಕ್ಕಾಗಿ ಪ್ರಯತ್ನಿಸು 
ವದು ಅತೀ ಅವಶ್ಯವಾಗಿದೆ. 


ಅನಂಬಂಧ ೧ 


ಗೊೋಹೀಚಂದನ ಮುದ್ರಾಭಾರಣ ವಿಧಿ; ವಿಧಾನ 


ಸಂಕಲ್ಪಪೂರ್ವಕವಾಗಿ ಸ್ನಾನ ಮಾಡಿ ಉಪೇಂದ್ರ ಮೂರ್ತಿಯನ್ನು ಸ್ಮರಣೆ 
ಮಾಡುತ್ತ ಶುದ್ಧವಾದ ಮಡಿಬಟ್ಟಿ ಗಳನ್ನು ಧರಿಸಬೇಕು, ನಂತರ ಈ ಕೆಳಗಿನ 
ಮಂತ್ರವನ್ನು ಹೇಳಬೇಕು. 


ಃ ಪವಿತ್ರೋವಾ ಸರ್ವಾವಸ್ಥಾಂಗತೋಪಿ ವಾ | 
ತ್‌ ಪುಂಡರೀಕಾಕ್ಷಂ ಸಬಾಹ್ಯಾಭ್ಯಂಶರಃ ಶುಚಿಃ ॥ 


ಈಗ ಆಚಮನ ಪ್ರಾಣಾಯಾಮ ಮಾಡಿಕೊಂಡು ದೇಶಕಾಲೋಚ್ಚಾರಣೆ 
ಯನ್ನು ಮಾಡಿ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ಣು ಪ್ರೇರಣಯಾ 
ಶ್ರೀ ವಿಷ್ಣು ಪ್ರೀತ್ಯರ್ಥಂ ಗೋಪೀಚಂದನ ತಿಲಕಾಯುಧ ತುಲಸೀ ಕಾಷ್ಮಮಾಲಾದಿ 
ಧಾರಣಂ ಕರಿಷ್ಯೇ ಎಂದು ಸಂಕಲ್ಪ ಮಾಡಬೇಕು. ಮತ್ತು ಗೋಪೀಚಂದನಕ್ಕೆ 
ಪ್ರಾರ್ಥನೆ ಸಲ್ಲಿಸಬೇಕು. 


ಗೋಪೀಚಂದನ ಪಾಪಘ್ನ ವಿಷ್ಣು ದೇಹ ಸಮಂದ್ಭವ 
ಚಕ್ರಾಂಕಿತ ನಮಸ್ತುಭ್ಯಂ ಧಾರಣಾನ್ಮುಕ್ತಿದೋ ಭವ ॥ 


ಇ ಕ್ರ 


ಗಾಯತ್ರೀ ಮಂತ್ರದಿಂದ ಎಡಗೈಯಲ್ಲಿ ನೀರನ್ನು ತೆಗೆದುಕೊಂಡು "ಓಂ ನಮೋ 
ನಾರಾಯಣಾಯ?” ಈ ಮಂತ್ರದಿಂದ ಗೋಪೀಚಂದನವನ್ನು ತೇಯಬೇಕು. ಅಲ್ಲಿ 
ಮೂಲಮಂತ್ರವನ್ನು ತುಳಸೀದಳದಿಂದ ಬರೆಯಬೇಕು. ನಾರಾಯಣ ಮುದ್ರೆ 
ಯನ್ನು ಅದರಲ್ಲಿ ಮೂಡಿಸಬೇಕು. ಆ ಮೇಲಿ ಶುಕ್ಲಪಕ್ಷದಲ್ಲಿ ಕೇಶವಾದಿ ದ್ವಾದಶ 
ನಾಮಗಳಿಂದಲೂ, ಕೃಷ್ಣಪಕ್ಷದಲ್ಲಿ ಸಂಕರ್ಷಣಾದಿ ನಾಮಗಳಿಂದಲೂ ಲಲಾಟವೇ 
ಮೊದಲಾದ ಹನ್ನೆರಡು ಸ್ಥಾನಗಳಲ್ಲಿ ನಾಮಗಳನ್ನು ಧರಿಸಬೇಕು, 


ಶುಕ್ಲ ಪಕ್ಷ ಕೃಷ್ಣ ಪಕ್ಷ ಸ್ಮಾನ 
ಓಂ ಕೇಶವಾಯ ನಮಃ ಓಂ ಸಂಕರ್ಷಣಾಯ ನಮಃ ಹಣೆಯಲ್ಲಿ 
ನಾರಾಯಣಾಯ ನಮಃ ವಾಸುದೇವಾಯ ನಮಃ ಹೊಟ್ಟೆಯ ಮಧ್ಯದಲ್ಲಿ 
ಮಾಧವಾಯ ನಮಃ ಪ್ರದ್ಯುಮ್ನಾಯ ನಮಃ ಎದೆ ಮಧ್ಯದಲ್ಲಿ 


ಗೋವಿಂದಾಯ ನಮಃ ಅನಿರುದ್ಧಾಯ ನಮಃ ಕುತ್ತಿಗೆ ಮಧ್ಯದಲ್ಲಿ 


೬0 


ಏಷ್ಣವೇ ನಮಃ ಪುರುಷೋತ್ತಮಾಯಂ ನಮಃ ಹೊಟ್ಟೆಯ ಬಲಬದಿಯಲ್ಲಿ 
ಮಧುಸೂದನಾಯ ನಮಃ ಅಧೋಕ್ಷಜಾಯ ನಮಃ ಬಲಭುಜದಲ್ಲಿ 
ತ್ರಿವಿಕ್ರವಾಯ ನಮಃ ನಾರಸಿಂಹಾಯ ನವಂಃ ಕುತ್ತಿಗ ಬಲಬದಿಯಲ್ಲಿ 
ವಾಮನಾಯ ನಮಃ ಅಚ್ಯುತಾಯ ನಮಃ ಹೊಟ್ಟೆಯ ಎಡಬದಿಯಲ್ಲಿ 
ಶ್ರೀಧರಾಯ ನಮಃ ಜನಾರ್ದನಾಯ ನಮಃ ಎಡ ಭುಜದಲ್ಲಿ 
ಹೃಷೀಕೇಶಾಯ ನಮಃ ಉಪೇಂದಾ ಯ ನಮಃ ಕುತ್ತಿಗೆ ಎಡಬದಿಯಲ್ಲಿ 
ಪದ್ಮನಾಭಾಯ ನಮಃ ಹರಯೇ ನಮಃ ಬೆನ್ನಿನ ಕೆಳಬದಿಯಲ್ಲಿ 
ದಾಮೋದರಾಯ ನಮಃ ಶ್ರೀ ಕೃಷ್ಣಾಯ ನಮಃ ಕುತ್ತಿಗೆ ಹಿಂಬದಿಯಲ್ಲಿ 


ನಂತರ ಬಲಸ್ತನದಲ್ಲಿ “ಶ್ರೀ ವತ್ಸಾಯ ನಮಃ” ಎಂದು ನಾಮಧಾರಣವನ್ನು ಮಾಡ 
ಬೇಕು. ಲಲಾಟ (ಹಣೆ)ದಲ್ಲಿ ದಂಡಾಕಾರವಾಗಿ, ಎದೆಯಲ್ಲಿ ಪದ್ಮಕುಟ್ಮಲಾಕಾರ 
ವಾಗಿ, ಭುಜಗಳಲ್ಲಿ ವೇಣುಪತ್ರಾಕಾರವಾಗಿ, ಉಳಿದಕಡೆಗಳಲ್ಲಿ ದೀಪಾಕಾರವಾಗಿ 
ನಾಮಗಳನ್ನು ಧರಿಸಬೇಕು. 


೧. ಚಕ್ರ ಮುದ್ರಾಧಾರಣ- ಮೂದಲು ಹೀಗೆ ಪ್ರಾರ್ಥಿಸಬೇಕು. 


ಸುದರ್ಶನ ಮಹಾಜ್ವಾಲ ಕೋಟಿಸೂರ್ಯ ಸಮಪ್ರಭ ! 
ಅಜ್ಞಾ ನಾಂಧಸ್ಯ ಮೋ ನಿತ್ಯಂ ಎಷ್ಟೋರ್ಮಾರ್ಗಂ ಪ್ರದರ್ಶಯ ॥ 


ಚಕ್ರ ಮುದ್ರೆಯನ್ನು- ಬಲಕೆನ್ನೆಗೆ- ೧ 
ಹೃದಯಕ್ಕೆ- ೩ 
ಉದರಕ್ಕೆ- ೫ 


ಉದರದ ಬಲಭಾಗಕ್ಕೆ. ೨ 
ಎದೆಯ ಬಲಭಾಗಕ್ಕೆ- ೩ 
ಬಲಭುಜದ ನಾಮದ ಮೇಲೆ- ೨ 
ಎಡಭುಜದ ನಾಮದ ಮೇಲೆ- ೧ 
ಬಲಕಿವಿಯ ಕೆಳಗೆ- ೧ 

ಕಂಠಕೆ ಅಃ 10 


ಹೀಗೆ ಒಟ್ಟೂ ೧೯ ಚಕ್ರಮುದ್ರೆಗಳನ್ನು ಧರಿಸಬೇಕು. 
ಶಂಖ ಮಂದ್ರಾಧಾರಣ- ಮೊದಲು ಹೀಗೆ ಪ್ರಾರ್ಥಿಸಬೇಕು, 


ಪಾಂಚಜನ್ನ ನಿಜಧ್ದಾನ ಧ್ಹಸ್ತ ಪಾತಕ ಸಂಚಯ । 
ಶಿ ವಳ ಇಹ" | 
ಪಾಹಿಮಾಂ ಪಾಪಿನಂ ಘೋರಂ ಸಂಸಾರಾರ್ಣವ ಪಾತಿನಂ ॥ 


೬೨ 
ಶಂಖ ಮುದ್ರೆಯನ್ನು ಎಡದ ಕೆನ್ನೆಗೆ 
. ಹೊಟ್ಟೆಯ ಎಡಗಡೆಗೆ 
ಎದೆಯ ಎಡಭಾಗಕ್ಕೆ 
ಎಡಭುಜದ ನಾಮದ ಮೇಲೆ 
ಬಲಭುಜದ ನಾಮದ ಕೆಳಗೆ 
ಎಡಕಿವಿಯ ಕೆಳಗೆ 


ಹೀಗೆ ಒಟ್ಟು ೧೦ ಮುದ್ರೆಗಳನ್ನು ಧರಿಸಬೇಕು. ' 


೨೮೦೨ ಟಟ ಚಿ ಟಿ ೦0 


ಗದಾ ಮುದ್ರಾಧಾರಣ- ಮೊದಲು ಹೀಗೆ ಪ್ರಾರ್ಥಿಸಬೇಕು. 
ಬ್ರಹ್ಮಾಂಡ ಭುವನಾರಂಭ ಮೂಲಸ್ತಂಭೋ ಗದಾಧರಃ । 
ಕೌಮೋದಕೇ ಕರೇ ಯಸ್ಕ ತಂ ನಮಾಮಿ ಗದಾಧರಂ ॥ 


ಗದಾ ಮುದ್ರೆಯನ್ನು ಹಣೆಗೆ ೧ 
ಹೊಟ್ಟೆಯ ಎಡಭಾಗಕ್ಕೆ ೧ 
ಎದೆಯ ಎಡಭಾಗಕ್ಕೆ ೧ 
ಎಡಭುಜದ ನಾಮದ ಕೆಳಗೆ ೨ 
ಹೀಗೆ ಒಟ್ಟೂ ೫ ಮುದ್ರೆಗಳನ್ನು ಧರಿಸಬೇಕು. 


ಪದ್ಮ ಮುದ್ರಾಧಾರಣ- ಮೊದಲು ಹೀಗೆ ಪ್ರಾರ್ಥಿಸಬೇಕು. 
ಸಂಸಾರ ಭಯ ಭೀತಾನಾಂ ಯೋಗೀನಾಮಭಯಪ್ರದ । 
ಪದ್ಮ ಹಸ್ತಸ್ಥಿತೋ ವಿಷ್ಣೋಃ ಪಾಹಿವಕಾಂ ಸರ್ವತೋಭಯಾತ್‌ ॥ 
ಪದ್ಮ ಮುದ್ರೆಯನ್ನು ಎದೆಗೆ 
ಹೊಟ್ಟೆಯ ಬಲಭಾಗಕ್ಕೆ 


ಎದೆಯ ಬಲಭಾಗಕ್ಕೆ 
ಬಲಭುಜದ ನಾವಂದ ಕೆಳಗೆ 


ಹೀಗೆ ಒಟ್ಟು ೫ ಮಂದ್ರೆಗಳನ್ನು ಧರಿಸಬೇಕು. 


೨೦೦ ೦ 


ನಾರಾಯಣ ಮುದ್ರಾಧಾರಣ.- ಮೊದಲಂ ಹೀಗೆ ಪ್ರಾರ್ಥಿಸಬೇಕು; 
ನಾರಾಯಣ ನಮಸ್ತೇಸ್ತು ನಾಮ ಮುದ್ರಾಂಕಿತಂ ನರವರ್‌ | 
ದೃಷ್ಟೈ ವ ಲಭತೇ ಮುಕ್ತಿಂ ಚಂಡಾಲೋ ಬ್ರಹ್ಮ ಘಾತಕಃ ॥ 


ನಾರಾಯಣ ಮುದ್ರೆಯನ್ನು. ಎಲ್ಲ ನಾಮಗಳ ಮೇಲೆ, ಎರಡೂ ಕಪೋಲಗಳ 
ಮೇಲೆಯೂ- ಎದೆಯ ಎರಡೂ ಬದಿಗಳಲ್ಲಿಯೂ ಧರಿಸಬೇಕು, 


೬ಡಿ 


ನಂತರ ಮುದ್ರೆಗಳನ್ನು ತೊಳೆದು ಆ ಜಲವನ್ನು “ಓಂ ನಮೋ 

ನಾರಾಯಣಾಯ” ಎಂದು ಶಿರಸ್ಸಿನಲ್ಲಿ ಪ್ರೋಕ್ಷಿಸಿಕೊಂಡು “ನಮೋ ಮುದ್ದಾ ಭ್ಯ” 
ಎಂದು ಹೇಳಿ ಎಲ್ಲ ಮಂದ್ರೆಗಳನ್ನು ಪೆಟ್ಟಿಗೆ (ಪಾತ್ರೆಯಲ್ಲಿ ಇಡಬೇಕು. ಮುದ್ರೆ 
ಗಳನ್ನು ಯಾವದೇ ಕಾಲದಲ್ಲಿ ನೆಲದ ಮೇಲೆ ಇಡಬಾರದು. 
ತುಲಸೀ ಮಾಲಾಧಾರಣ- ಮೊದಲು ಹೀಗೆ ಪ್ರಾರ್ಥಿಸಬೇಕು. 

ತುಲಸೀಕಾಷ್ಮ ಸಂಭೂತೇ ಮಾಲೇ ಕೃಷ್ಣಜನ ಪ್ರಿಯೇ | 

ಬಿಭವೀ ತ್ವಾಮಹಂ ಕಂಠೇ ಕರು ಮಾಂ ಕೃಷ್ಣವಲ್ಲಭಂ ॥ 
ನಂತರ ತುಲಸೀ ಮಾಲೆಯನ್ನು ಕೊರಳಲ್ಲಿ ಧರಿಸಬೇಕು. 


ಹೀಗೆ ಗೋಪಿಚಂದನ ಮುದ್ರಾದಿ ಧಾರಣೆಯನ್ನು ಮಾಡಿದನಂತರ ವಟುವು 
ಸಂಧ್ಯೋಪಾಸನೆಗೆ ಅರ್ಹನೆನಿಸುತ್ತಾನೆ. 


ಯಗ್ವೇದೀಯ ಪ್ರಾತಃ ಸಂಧ್ಯಾ ಪ್ರಾರಂಭಃ 


ಅಥ ಆಚಮನಮ್‌ । 


೧ ಓಂ ಕೇಶವಾಯ ಸ್ಥಾಹಾ | ೧೩ ಓಂ ಸಂಕರ್ಷಣಾಯ ನಮಃ |1 
೨ , ನಾರಾಯಣಾಯ ಸ್ವಾಹಾ । ೧೪ ,, ವಾಸುದೇವಾಯ ನವಂ। ! 
೩... ,, ಮಾಧವಾಯ ಸ್ವಾಹಾ | ೧೫ ,, ಪ್ರದ್ಯುಮ್ನಾಯ .,. | 
೪ .. ಗೋವಿಂದಾಯ ನಮಃ |... ೧೬ ,, ಅನಿರುದ್ಧಾಯ | 
೫ ., ವಿಷ್ಣವೇ ನಮಃ | ೧೭ ,, ಪುರುಷೋತ್ತಮಾಯ ,, | 
೬ ,. ಮಧುಸೂದನಾಯ ನಮಃ ! ೧೮ ,, ಅಧೋಕ್ಷಜಾಯ .,, | 
೭ ,, ಶ್ರಿವಿಕ್ರಮಾಯ ನಮಃ | ೧೯ ,, ನಾರಸಿಂಹಾಯ  ,, | 
೮ ,, ವಾಮನಾಯ ನಮಃ । ೨೦ ,, ಅಚ್ಯುತಾಯ $s 1 
೯ ,, ಶ್ರೀಧರಾಯ ನಮಃ | ೨೧ .. ಜನಾರ್ದನಾಯ ,, | 
೧೦ ,, ಹೃಷೀಕೇಶಾಯ ನವಂಃ | ೨೨ ,, ಉಪೇಂದ್ರಾಯ ,, | 
88531 ಪದ್ಮನಾಭಾಯ ನಮಃ 1 ೨೩ ,, ಹರಯೇ ಹ 
೧೨ ,, ದಾಮೋದರಾಯ ನಮಃ । ೨೪ ,, ಶ್ರೀ ಕೃಷ್ಣಾಯ ನಮಃ | 


(ದ್ವಿರಾಚಮ್ಯ) 
ಟೀಪು- ಬಲಗೈಯನ್ನು ಗೋಕರ್ಣಾಕೃತಿಯಲ್ಲಿ ಹಿಡಿದು ಅಂಗೈಮಧ್ಯದಲ್ಲಿ 
ಒಂದು ಉದ್ದಿನ ಕಾಳು ಮುಳುಗುವಷ್ಟು ನೀರನ್ನು ಹಾಕಿಕೊಂಡು (ಬ್ರಹ್ಮತೀರ್ಥ) 
ಅಂಗುಷ್ಕ ಮೂಲದಿಂದ ಆಚಮನ ಮಾಡಬೇಕು.) 
ಅಥ ಪ್ರಾಣಾಯಾಮಃ9 


i 


ಅಡಿಟಿಪ್ಪಣಿ 
೧ ಪ್ರಾಣಾಯಾಮದಲ್ಲಿ ೪ ಮಂತ್ರಗಳಿವೆ- ಈ ಮಂತ್ರಗಳಿಗೆ ಖಷಿ, ದೇವತೆ 
ಛಂದಸ್ಸು ಬೇರೆ ಬೇರೆಯಾಗಿವೆ. ಆವುಗಳನ್ನು ಈ ಕೆಳಗೆ ಕೊಟ್ಟಿದೆ. 





೩ ಓಂಕಾರ ಮಂತ್ರಕ್ಕೆ ಪರಬ್ರಹ್ಮ ಬುಷಿ, ಪರಮಾತ್ಮನು ದೇವತೆ, ಗಾಯತ್ರಿಯೇ 
ಛಂದಸ್ಸು. 

b ಸಪ್ತವ್ಯಾಹೃತಿಗಳಿಗೆ- ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ, ಗೌತವಂ, 
ಅತ್ರಿ, ಕಶ್ಯಪ ಮತ್ತು ವಶಿಷ್ಠ ಹೀಗೆ ೭ ಜನ ಯಪಷಿಗಳು- ಅಗ್ನಿ, ವಾಯು, 


ಎ 


9) ೬೫: 


ಪ್ರಣವಸ್ಯ ಪರಬ್ರಹ್ಮ ಯಪಷಿಃ ಪರಮಾತ್ಮಾ ದೇವತಾ ದೈವೀಗಾಯತ್ರೀ 
ಛಂದಃ | ಪ್ರಾಣಾಯಾಮೇ ವಿನಿಯೋಗಃ | 


ಓಂ ಭೂಃ ಓಂ ಭುವಃ ಓಂಸ್ವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ 50 ಓಂ 


| | | | 
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋನಃ ಪ್ರಚೋ 


| 
ದಯಾತ್‌ | ಓಂ ಆಪೋಜ್ಯೋತೀರಸೋಮ ತೆಂ ಬ್ರಹ್ಮ ಭೂರ್ಭುವಃ ಸ ರೋವರ್‌ ॥ 
ಅಥ ಸಂಕಲ್ಪ-೨ ಇ 0 ಇ ೪ 


ಶ್ರೀ ಗೋವಿಂದ ಗೋವಿಂದ ಶ್ರೀಮದ್‌ ಭಗವತೋ ಮಹಾಪುರುಷಸ್ಕ 
ಶ್ರೀ ವಿಷ್ಠೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ 
ಶ್ರೀ ಶ್ರೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಚರಣೇ 
ಭರತವರ್ಷೇ ಭರತಖಂಡೇ ಜಂಬೂದ್ವೀಪೇ ದಂಡಕಾರಣ್ಕೇ ದೇಶೇ ಗೋದಾವರ್ಯಾಃ 
ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್‌ ವರ್ತ 
ಮಾನೇನ ಚಾಂದ್ರಮಾನೇನ ... ಸಂವತ್ಸರೇ, .ಆಯನೇ, ...ಖುತ್ನೌ. ಮಾಸೇ, 


ಆದಿತ್ಯ, ಬೃಹಸ್ಪತಿ, ವರುಣ, ಇಂದ್ರ ಮತ್ತು ವಿಶ್ವೇದೇವ ಎಂಬ ಶಬ್ದಗಳಿಂದ 
ಹೇಳಲ್ಪಡುವ ಪರಮಾತ್ಮನೇ ದೇವತೆಯು ಮತ್ತು ಗಾಯತ್ರೀ ಉಷ್ಲಿಕ್‌, 
ಅನುಷ್ಟುಪ್‌, ಬೃಹತೀ, ಪಂಕ್ತಿ, ತ್ರಿಷ್ಟುಪ್‌, ಜಗತೀ ಇವು ೭ ಛಂದಸ್ಸುಗಳು. 


0 ಗಾಯತ್ರೀ ಮಂತ್ರಕ್ಕೆ ವಿಶ್ವಾಮಿತ್ರ ಬುಷಿಯು, ಸವಿತೃ ಶಬ್ದವಾಚ್ಯನಾದ 
ಗ ಶಿ 
ಪರಮಾತ್ಮನು ದೇವತೆ- ಗಾಯತ್ರೀ ಛಂದಸ್ಸು. 

6 ಗಾಯತಶ್ರೀ(ಬ್ರಹ್ಮ)ಶಿರಸ್ಪ- ಇದಕ್ಕೆ ಪ್ರಜಾಪತಿಯು ಯಷಿಯು, ಬ್ರಹ್ಮ, 
ಅಗ್ನಿ, ವಾಯು ಮತ್ತು ಆದಿತ್ಯ ಎಂಬ ಶಬ್ದಗಳಿಂದ ಹೇಳಲ್ಪಡುವ ಪರ 
ಮಾತ್ಮನು ದೇವತೆಯು, ಯಜುಸ್ಸು ಎಂಬುದೇ ಛಂದಸ್ಸು. ಈ ನಾಲ್ಕು 
ಮಂತ್ರಗಳನ್ನು ಪ್ರಾಣಾಯಾಮದಲ್ಲಿ ಉಪಯೋಗಿಸಬೇಕು ಮತ್ತು ಉಪ 
ನೀತನು ಅಂಗುಷ್ಕ, ಅನಾಮಿಕ, ಕನಿಷ್ಠ ಈ ಮೂರು ಬೆರಳುಗಳಿಂದ ಮ ಗು 
ಹಿಡಿಯಬೇಕು, (ಸಂಧ್ಯಾರಹಸ್ಯ- ಶ್ರೀ ಪಂ॥ ಮಾ॥ ಗೋ॥) 

೨ ಸಂಕಲ್ಪ: ಕರ್ಮಮಾನಸಮ್‌- ಅಮರಕೋಶ- 
ದೇಶ ಕಾಲಾದಿಗಳನ್ನು ಉಚ್ಚಾರ ಮಾಡಿ ನಾನು ಇಂಥ ಕರ್ಮ 
ವಣಡುವೆನೆಂದು ಮನಸ್ಸಿನಲ್ಲಿ ನಿಶ್ಚಯ ಮಾಡುವುದಕ್ಕೆ ಸಂಕಲ್ಪವೆಂದು 
ಕರೆಯುತ್ತಾರೆ, 


ಹ 


ಪಕ್ಷೇ... ತಿಥೌ... ವಾಸರೇ... ಶುಭನಕ್ಷತ್ರೇ ಶುಭಯೋಗೇ ಶುಭಕರಣೇ 
ಏವಂ ಗುಣ ವಿಶೇಷಣವಿಶಿಷ್ಟಾಯಾಂ ಶುಭತಿಥೌ ಶ್ರೀ ಭಾರತೀರಮಣ ಮುಖ್ಯ 
ಪ್ರಾಣಾಂತರ್ಗತ ಶ್ರೀ ವಿಷ್ಣುಪ್ರೇರಣಯಾ ಶ್ರೀ ವಿಷ್ಣುಪ್ರೀತ್ಯರ್ಥಂ ಪ್ರಾತಃಸಂಧ್ಯಾ 
ಮುಪಾಸಿಷ್ಯೇ ।। (ಕೈಯಲ್ಲಿ ನೀರು ಹಾಕಿಕೊಂಡು ಕೆಳಗೆ ಬಿಡಬೇಕು). 


ಅಥ ವಕಾರ್ಜನಮ್‌-* ಆಪೋಹಿಷ್ಕೇತಿ ತೃಚಸ್ಕಾಂಬರೀಷಃ ಸಿಂಧುದ್ವೀಪ 
ಯಷಿಃ 1 ಆಪೋದೇವತಾ । ಗಾಯತ್ರೀಛಂದಃ । ವರಾರ್ಜನೇ ವಿನಿಯೋಗಃ । 
| | | | 
೧) ಓಂ ಆಪೋಹಿಷ್ಠ್ಕಾಮಯೋಭುವಃ 1 ೨) ತಾನ ಊರ್ಜೇದಧಾತನ । 
; | | | ಗ | 
೩) ಮಹೇರಣಾಯ ಚಕ್ಷಸೇ । ೪) ಯೋವಃ ಶಿವತಮೋ ರಸಃ । 
| | | | 
೫) ತಸ್ಯ ಭಾಜಯಂತೇಹನಃ । ೬) ಉಶತೀರಿವ ಮಾತರಃ | 
| | | 
೭) ತಸ್ಮಾ ಅರಂಗ ಮಾಮವಃ | ೮) ಯಸ್ಯಕ್ಷಯಕಾಯ ಜಿನ್ವಥ । 
| [ | 
೯) ಆಪೋ ಜನಯಥಾ ಚ ನಃ ॥ 
೩ ಶರೀರ ಶುದ್ಧಿ ಗೋಸ್ಕರ ಸವಟಿನಲ್ಲಿ ನೀರು ಹಾಕಿಕೊಂಡು ತುಳಸಿದಳ ಹಿಡಿದು 
ಬಲಗೈಯ ತರ್ಜನಿ ಮತ್ತು ಮಧ್ಯಮ ಬೆರಳುಗಳಿಂದ (ಹೃದಯದಮೇಲೆ, 
ಹೊಟ್ಟೆಯಮೇಲೆ, ಸಿರಸ್ಸಿನಮೇಲೆ) ಭೂಮಿ, ಶಿರಸ್ಸು, ಆಕಾಶ ಈ ಪ್ರಕಾರ 


ಒಂಭತ್ತು ಸಾರೆ ಪ್ರೋಕ್ಷಣ ವರಾಡಿಕೊಳ್ಳುವದಕ್ಕೆ “ಮಾರ್ಜನ”ವೆಂದು 
ಕರೆಯುತ್ತಾರೆ 


ಪ್ರಮಾಣಗಳು- 

:೩. ಸಂವತ್ಸರಕೃತಂ ಪಾಪಂ ವರಾರ್ಜನಾಂತೇ ವಿನಸ್ಕತಿ ॥ 

b. ವಿನಾ ಯಸ್ತುಲಸೀಂ ಕುರ್ಕಾತ್‌ ಸಂಧ್ಯಾಕಾಲೇತು ಮಾರ್ಜನಂ | 
ತತ್ಸರ್ವಂ ರಾಕ್ಷಸಹೃತಂ ನರಕಂ ಚ ಪ ಪ್ರಯಚ್ಛತಿ ॥ 


0 ರಜಸ್ತಮೋ ಮೋಹ ಜಾತಾನ್‌ ಜಾಗ್ರತ್‌ಸ್ವಪ್ನಸುಷುಪ್ತಿಜಾನ್‌ । 
ಮನೋವಾಕ್ಕಾಯಜಾನ್‌ ದೋಷಾನ್‌ ನವಏತಾನ್‌ ನವಭಿರ್ದಹೇತ್‌॥ 
ತ್‌ ಇಗ 
(ಶ್ರೀ ಮದ್ದೈ ಷ್ಣವ ಸಂಧ್ಯಾರ್ಥಪ್ರಕಾಶ) 


೬೭ 


ಅಥ ಜಲಾಭಿಮಂತ್ರಣಂ-*  ಸೊರ್ಯಶ್ವೇತೈಸ್ಥ ಮಂತ್ರಸ್ಯ ಹಿರಣ್ಯಗರ್ಭ 
 ಖಯುಷಿಃ | ಸೂರ್ಯ ವರಾಮನ್ಯು ಮನ್ಯುಪತಿರಾತ್ರಯೋ ದೇವತಾ | ಪ್ರಕೃತಿ 
ಶೃಂದಃ | ಜಲಾಭಿಮಂತ್ರಣೇ ವಿನಿಯೋಗಃ 1 


| 
ಓಂ ಸೂರ್ಯಶ್ವ ಮಾಮನ್ಯುಶ್ಚ ಮನ್ಯುಪತಯಶ್ಚ ಮನ್ಯುಕೃತೇಭ್ಯಃ | 


| | 
ಪಾಪೇಭ್ಯೋ ರಕ್ಷಂತಾಂ ! ಯದ್ರಾತ್ರ್ಯಾ ಪಾಪಮಕಾರ್ಷಂ । ಮನಸಾ ವಾಚಾ 
ಎ ದ್‌ | pl ಆ | 
ಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ನಾ | ರಾತ್ರಿಸ್ತದವಲುಂಪತು | ಯತ್ಯಿಂಚ 


ಕಾ ] 


8 


| | | 
ದುರಿತಂ ಮಯಿ! ಇದಮಹಂ ಮಾಮೃತಯೋನ್‌ । ಸೂರ್ಯೇಜ್ಯೋಶಿಷಿ ಜುಹೋಮಿ 


ಸಾ | 


ವಸ 


ಸು ಲಿ ವ 
ರಹಾ । (ಇತಿ ಜಲಂಪೀತ್ಚಾ ಆಚಮ್ಯ). 


ಅಥ ಪುನರ್ಮಾರ್ಜನಂ- ಆಪೋಹಿಷ್ಕೇಶಿ ನವರ್ಚಸ್ಯ ಸೂಕ್ತಸ್ಯ ಅಂಬರೀಷಃ 
ಸಿಂಧುದ್ದೀಪಯಷಿಃ 1 ಆಪೋದೇವತಾ । ಗಾಯತ್ರೀಛಂದಃ । ಪಂಚಮೀ ವರ್ಧ 
ಮಾನಾ ಸಪ್ತಮೀ ಪ್ರಶಿಷ್ಠಾ 1 ಅಂತೇ ದ್ವೇ ಅನುಷ್ಟುಭೌ 1 ಮಾರ್ಜನೇ 
ವಿನಿಯೋಗಃ । 


| | | 
ಆಪೋ ಹಿ ಷ್ಕಾ ಮಯೋಭುವಃ । ತಾನ ಊರ್ಜೇದಧಾತನ |! ಮಹೇರಣಾಯ 
|, | | | 
ಚಕ್ಷನೇ 1 ಯೋವಃ ಶಿವತಮೋರಸಃ |. ತಸ್ಯ ಭಾಜಯತೇ ಹನಃ 1 ಉಶತೀರಿವ 
| | | | 
ಮಾತರಃ । ತಸ್ಮಾ ಅರಂಗ ಮಾಮವಃ । ಯಸ್ಕಕ್ಷಯಾಯ ಜಿನ್ವಥ 1 ಆಪೋ 


ಜನಯಥಾ ಚ ನಃ ॥ 
ಶಂನೋದೇವೀರಭಿಷ್ಟಯ ಆಪೋಭವಂತು ಪೀತಯೇ । ಶಂಯೋ ರಭಿಸ್ರ 


| | | ll | 
ವಂತುನಃ ಈಶಾನಾ ವಾರ್ಯಾಣಂಂ ಕ್ಷಯಂತೀಶ್ಚರ್ಷಣೀನಾಂ | ಅಪೋ ಯಣಚಾವಿಂ 


೪ ಅಂಗೈಯಲ್ಲಿ ಒಂದಂ ಸವಟು ನೀರು ಹಾಕಿಕೊಂಡು ಈ ಮಂತ್ರ ಪಠಿಸಿ 
ಪ್ರಾಶನಮಾಡಿ ಆಚಮನ ಮಾಡಬೇಕು- ಇದು ಮಂತ್ರಾ ಚೆಮನವು., 


೬೮ 


| | 
ಭೇಷಜಮ್‌ । ಅಪ್ಪುಮೇ ಸೋಮೋ ಅಬ್ರವೀದಂತರ್ವಿಶ್ಛಾ ನಿ ಭೇಷಜಾ | ಅಗ್ನಿ 0 


| | | 
ಚ ವಿಶ್ವಶಂಭುವಂ । ಅಪಃ ಪ್ರಣೀತ ಭೇಷಜಂ ವಠೂಥಂ ತನ್ನೇ ನಿಮಮ | 


೫ | | 
ಚ್ಯೋಕ್ಕ ಸೂರ್ಯಂದೃಶೇ । ಇದವರಾಪಃ ಪ್ರವಹತ ಯತ್ನಿಂಚ ದುರಿತಂ ಮಯಿ 


| | 
ಯದಾ ಹಮಭಿದುದ್ರೋಹ ಯದ್ವಾಶೇಪ ಉತಾನೃತಮ್‌ | ಆಪೋ ಅದ್ಯಾನ್ವ 


| | 
ಚಾರಿಷಂ ರಸೆ ಸೇನ ಸಮಗಸ್ಮ | ಪಯಸ್ವಾ ನಗ್ನ ಆಗಹಿ ತಂ ವಕಾ ಸಂಸ್ಕಜ 


| | | 
ವರ್ಚಸಾ ॥ ಸಸ್ರುಷೀಸ್ತದಪ ಸೋ ದಿವಾನಕ್ತಂ ಚ ಸ; ಶ್ರಿಷೀಃ | ವರೇಣ್ಯಕ್ರತೂ 


| 
ರಹಮಾ ದೇವೀ ರವಸೇ ಹುವೇ ॥ (ಈ ವರೆಗೆ ಭಾರ್ಜನ ಮಾಡಿಕೊಳ ಬೇಕು) 


ಅಥ ಆಘಮರ್ಷಣಂ-೫  ಯತಂಚೇತಿ ತೃರ್ಚಸ್ಯ ಸೂಕ್ತಸ್ಯ ಮಧುಛಂದ 
ಸೋಘಮರ್ಷಣ ಯಿ ! ಭಾವವೃತ್ತೋ ದೇವತಾ | ಅನುಷ್ಟುಪ್‌ 


ಛಂದಃ । ಪಾಪಪುರುಷ ವಿಸರ್ಜನೇವಿನಿಯೋಗಃ | 


| | | | | 
ಓಂ ಖತಂ ಚ ಸತ್ಯ ೦ ಚಾಭೀದ್ದಾತ್ಸ ಪಸೋಧ್ಯಜಾಯತ 1 ತತೋರಾತ್ರ್ಯ 


wml) 


ಕಾಸಾ 


|] ಕ! | | 
ಜಾಯತ ತತಃ ಸಮುದ್ರೋ ಅರ್ಣವಃ | ಸಮುದ್ರಾದರ್ಣವಾ ದಧಿಸಂವತ್ಸರೋ 


| | | 
ಅಜಾಯತ | ಅಹೋರಾತ್ರಾಣಿ ವಿದಧದ್ವಿಶ್ವಸ್ಯ ಮಿಷತೋವಶೀ 1 ಸೂರ್ಯಾ 


| 
ಚಂದ್ರಮಸೌ ಧಾತಾಯಥಾ ಪೂರ್ವಮ ಕಲ್ಬಯತ್‌ 1 ದಿವಂಚ ಪೃಥಿವೀಂ 


ಅರಾ. 


೫ ಅಘಮರ್ಪ್ಷಣಂ.. (ಪಾಪಪುರಂಷ ವಿಸರ್ಜನ)- ಬಲ ಅಂಗೈಯಲ್ಲಿ ನೀರು 

ಹಾಕಿಕೊಂಡು, ಬಲ ಮೂಗಿನ ಹೊಳ್ಳಿಯಿಂದ ಶ್ವಾಸಬಿಟ್ಟು, ಈ ನೀರನ್ನು 

ತನ್ನ ಎಡಭಾಗದಲ್ಲಿ ಚೆಲ್ಲಬೇಕು. ಪಾಪ ಪುರುಷನು ಸುಟ್ಟುಹೋದನೆಂದು 

ಆ ಭಸ್ಮವು ನೀರಿನ ದ್ವಾರಾ ಹೊರಗೆ ಹೋಯಿತೆಂದೂ, ಆ ಪ್ರಯುಕ್ತ ತನ್ನ 

ದೇಹವು ಕರ್ಮಗಳನ್ನು ಮಾಡಲು ಶುದ್ಧ ವಾಯಿತೆಂದು ತಿಳಿಯಬೇಕು, 
(ಬಲ ಕಿವಿಯನ್ನು ಮುಟ್ಟಿ ಕೊಳ್ಳ ಬೇಕು) 


೬೯ 


Cenk 


$ 1 
ಯ 


| 
ಚಾಂತರಿಕ್ಷಮಥೋ ಸ 

(ನೀರಲ್ಲಿ ಶ್ವಾಸಬಿಟ್ಟು ), ಪಾಪಪುರುಷ ವಿಸರ್ಜನೆ ಮಾಡಿ ಅದನ್ನು ಚೆಲ್ಲಿ 
ಕೇಶವಾಯಸ್ವಾಹಾ-2೨೪) 

ಅಥ ಅರ್ಫ್ಯಪ್ರದಾನಂ-* (ಆಚಮ್ಯ್ಮ, ಪಾಣಾಯಾಮಂ ಕೃತ್ವಾ) 

ಓಂ ಕೇಶವಾಯಸ್ವಾಹಾ.... ಬ್ರಹ್ಮಭೂರ್ಭುವಃ ಸುವರೋಂ ॥ ಹೇಳಿ 


ಸಂಕಲ್ಪ- ಪೂರ್ವೋಕ್ತ ಏವಂ ಗುಣವಿಶೇಷಣ ವಿಶಿಷ್ಟಾಯಾಂ ಶುಭತಿಥೌ 
ಶ್ರೀ ವಿಷ್ಣು ಪ್ರೇರಣಯಾ ಶ್ರೀ ವಿಷ್ಣು ಪ್ರೀತ್ಯರ್ಥಂ ಪ್ರಾತಃಕಾಲ ಅರ್ಫ್ಯಪ್ರದಾನಂ 
ಕರಿಷ್ಯೇ | 


ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ । 
| | 
ಧಿಯೋ ಯೋ ನಃ ಪ್ರಚೋದಯಾತ್‌ | 


ಈ ಮಂತ್ರದಿಂದ ೩ ಸಲ ಅರ್ಯ ಕೊಡಬೇಕು. ಶ್ರೀ ಸೂರ್ಯನಾರಾಯ 
ಣಾಯ ಇದಮರ್ಫ್ಯಂ ದತ್ತಂ ನ ಮಮ ಎಂದು ಹೇಳಬೇಕು | ಕಾಲ ಅತಿಕ್ರಮ 
ವಾದರೆ | 


೬ ಅರ್ಫ್ಯಕೊಡುವ ಕ್ರಮ- 
(ಆಚಮನ ಮಾಡಿದ ನೀರಿ 
ನಿಂದ ಅರ್ಫ್ಯಕೊಡದೇ ಈ 
ಉದ್ದೇಶಕ್ಕಾಗಿ ಪ್ರತ್ಯೇಕ 
ನೀರನ್ನು ಒಂದು ಪಾತ್ರೆ 
ಯಲ್ಲಿ ತೆಗೆದುಕೊಂಡು ಅದ 
ರಲ್ಲಿ ಕಿರಿಬೆರಳಿನಿಂದ ಯಂತ್ರ 
ವನ್ನು ಬರೆಯಬೇಕು. 
ಅಂಗುಷ್ಮ ತರ್ಜನಿಗಳ ಸ್ಪರ್ಶ 
ವಾಗದಂತೆ ಎರಡೂ ಕೈ 

ಗಳಿಂದ ನೀರನ್ನು ತೆಗೆದು 
ಕೊಂಡು ಗಾಯತ್ರೀಯಿಂಂದ 
ಅಭಿಮಂತ್ರಿಸಿ ನಿಂತುಕೊಂಡು ಅರ್ಫ್ಯಕೊಡಬೇಕು. (ಎರಡೂ ಪಾದ ಸಮ 


ನಾಗಿಟ್ಟು ಹಿಂಬಡ ಎತ್ತರಿಸಬೇಕು) 





೭೦ 


ಪ್ರಾತಃ ಸಂಧ್ಯಾ ಕಾಲಾಶಿಕ್ರಮ ದೋಷ ಪರಿಹಾರಾರ್ಥಂ ಚತಂರ್ಥ ಅರ್ಫ್ಥ್ಯ 
ಪ್ರದಾನಂ ಕರಿಷ್ಯೇ ಎಂದು ಹೇಳಿ ಗಾಯತ್ರೀ ಮಂತ್ರೋಚಜ್ಚಾರ ಮಾಡುತ್ತ ೪ ನೆಯ 
ಅರ್ಫ್ಥ್ಯಕೊಡಜೇಕು. 

ಹೃದಯಸ್ಥಾತು ಗಾಯತ್ರೀ ಹೃದ್ದುಹಾಮುಖನಿಸ್ಸೃತಾ । ಹತ್ವಾಹ್ಯಾದಿತ್ಯ 
ಶತ್ರೂಂಶ್ಚ ವಿಶಸ್ವ ಹೃದಯಂ ಮಮ | ಉತ್ತಿಷ್ಠೋತ್ತಿಷ್ಠಗಂತವ್ಕಂ ಪ್ರನರಾಗ 
ಮನಾಯಚ । ಉತ್ತಿಷ್ಠದೇವಿ ಸ್ಥಾತವ್ಯಂ ಪ್ರವಿಶ್ಯ ಹೃದಯಂ ಮಮ ॥ ಇತಿ 


ಪ್ರಾರ್ಥಯೇತ್‌ I ಅಸಾವಾದಿತ್ಕೋ ಬ್ರಹ್ಮ ॥ ಈ ಮಂತ್ರದಿಂದ ನೀರನ್ನು ತನ್ನ 
ಸುತ್ತಲೂ ತಿರುಗಿಸುತ್ತ ಪ್ರದಕ್ಷಿಣೆಮಾಡಿ ಕುಳಿತುಕೊಂಡು-- ಎರಡಾವರ್ತಿ ಆಚಮನ 
ಮಾಡಬೇಕು. 

ಅಥ ಭೂತೋಚ್ಚಾಟನಂ-- ಅಪಸರ್ಪಂತ್ರಿತ್ಯಸ್ಯ ॥ ವಾಮದೇವೋ ಭೂತಾನ್ಯನು 
ಷ್ಟುಪ್‌ ಭೂತೋಚ್ಚಾಟನೇ ವಿನಿಯೋಗಃ । 


ಅಪಸರ್ಪಂತಂ ಯೇ ಭೂತಾ ಯೇ ಭೂತಾ ಭುವಿಸಂಸ್ಥಿ ತಾಃ । 
ಯೇ ಭೂತಾ ಎಫ್ಟ ಕರ್ತಾರಸ್ತೇ ನಶ್ಯಂತು ಶಿವಾಜ್ಞಿಯಾ ॥ 
ಅಪಕ್ರಾಮಂತು ಭೂತಾನಿ ವಿಶಾಚಾಃ ಸರ್ವತೋದಿಶಂ 1 
| ಸರ್ವೇಷಾಮವಿರೋಧೇನ ಬ್ರಹ್ಮಕರ್ಮ ಸಮಾರಭೇ ॥ 
ಆಸನ ಶುದ್ಧಿ :- ಪೃಥಿವ್ಯಾ ಮೇರು ಪೃಷ್ಮಖಷಿಃ 1! ಕೂರ್ಮೋದೇವತಾ । 
ಸುತಲಂ ಛಂದೆಃ | ಆಸನೇ ವಿನಿಯೋಗಃ ॥ ಓಂ ಪೃಥ್ವಿತ್ವಯಾ ಧೃತಾ ಲೋಕಾ 
ದೇವಿತ್ವಂ ವಿಷ್ಣುನಾ ಧೃತಾ | ತ್ವಂಚಧಾರೆಯ ಮಾಂ ದೇವಿ ಪವಿತ್ರಂ ಕುರುಚಾಸನಂ | 
ಮಾಂಚ ಪೊತಂಕುರು ಧರೇ ನತೋಸ್ಥಿತಾ ರಿ ಸುರೇಶ್ವರಿ ॥ ಆಸನೇ ಸೋಮ 
ಮಂಡಲೇ ಕೂರ್ಮಸ್ಕಂಧೇ ಉಪವಿಷ್ಟೋಣಸ್ಮಿ ॥ 
ಓಂ ಭೂರ್ಭುವಃಸ ರೋಂ | ಅನಂತಾಸನಾಯ ನಮಃ | 
(ಪ್ರಾಹಾಯಾಮಃ) ಪ್ರಣವಸ್ಯ...... ಬ್ರಹ್ಮಭೂರ್ಭುವಃಸ್ಟರೋಂ ॥ 
ಕರನ್ಯಾಸಃ :- ಓಂ ತತ್ಸವಿತುಃ ಅಂಗುಷ್ಮಾಭ್ಯಾಂ ನಮಃ । ವರೇಣ್ಯಂ 
ತರ್ಜನೀಭ್ಯಾಂನಮಃ | ಭರ್ಗೋದೇವಸ್ಯ ಮಧ್ಯಮಾಭ್ಯಾಂ ನಮಃ 1 ಧೀಮಹಿ 
ಅನಾಮಿಕಾಭ್ಯಾಂನಮಃ । ಧಿಯೋ ಯೋ ನಃ ಕನಿಷ್ಠಿಕಾಭ್ಯಾಂ ನಮಃ | ಪ್ರಚೋ 
ದಯಾತ್‌ ಕರ ತಲಕರಪೃಷ್ಕಾಭ್ಯಾಂ ನಮಃ । 
ಷಡಂಗನ್ಯಾಸ :- ಓಂ ತತ್ಸವಿತುಃ ಹೃದಯಾಯನಮಃ । ವರೇಣ್ಯಂ ಶಿರಸೇ 
ಸಾ ಸಹಾ | ಭರ್ಗೋದೇವಸ್ಯ ಶಿಖಾಯ್ಕೆ ವೌಷಟ್‌ । ಧೀಮಹಿ ಕವಚಾಯಹುಂ | 
ಧಿಯೋ ಯೇನಃ ನೇತ್ರಾಭ್ಮಾಂ ವೌಷಟ್‌ | ಪ್ರಚೋದಯಾತ್‌ ಅಸ್ವ್ರಾಯಫಟ್‌ | 
(ಈ ಪ್ರಕಾರ ಆಯಾ ಮಂತ್ರಗಳಿಂದ ಆಯಾ ಅವಯವಗಳನ್ನು ಸ್ಪರ್ಶಮಾಡಬೇಕು.) 


೭0 


ಓಂ ಭೂರ್ಭುವಃಸ್ವರೋಂ | ಇತಿ ದಿಗ್ಬಂಧಃ ॥ 

ಧ್ಯಾನಂ ಜಪಶ್ಚ :- ಅಸ್ಕ ಶ್ರೀ ಗಾಯತ್ರೀ ಮಂತ್ರಸ್ಯ ವಿಶ್ವಾಮಿತ್ರ ಖುಷಿಃ। 
ಸವಿತಾ ದೇವತಾ |! ಗಾಯತ್ರೀ ಛಂದಃ | ಧ್ಯಾನೇ ವಿನಿಯೋಗಃ ॥ 

ಧ್ಯೇಯಃಸದಾ ಸವಿತೃಮಂಡಲ ಮಧ್ಯವರ್ಶೀ ನಾರಾಯಣ; ಸರಸಿಜಾಸನ 
ಸನ್ನಿವಿಷ್ಟಃ | ಕೇಯೂರವಾನ್‌ ಮಕರಕುಂಡಲವಾನ್‌ ಕಿರೀಟೀ ಹಾರೀ ಹಿರಣ್ಮಯ 
ವಪುಃ ಧೃತ ಶಂಖಚಕ್ರಃ ॥ ರಕ್ತವರ್ಣಃ । ಅಗ್ನಿರ್ಮುಖಂ 1 ಬ್ರಹ್ಮತಿರಃ | 
ವಿಷ್ಣುರ್ಹದಯಂ । ರುದ್ರೋಲಲಾಟಃ 1 ಪೃಥಿವೀಯೋನಿಃ |! ಪ್ರಾಣಾಪಾನ 
ವ್ಯಾನೋದಾನ ಸಮಾನಾಃ । ಸಪ್ರಾಣಾಃ 1! ಶ್ವೇತವರ್ಣಾ 1 ಸಾಂಖ್ಯಾಯನಸ 
ಗೋತ್ತಾ | ಗಾಯತ್ರೀ ಚತುರ್ವಿಂಶತ್ಮಕ್ಷರಾ ತ್ರಿಪದಾ ಷಟ್‌ಕುಕ್ಷಿಃ | ಪಂಚಶೀರ್ಷಾ | 
ಉಪನಯನಾದಿ ಯಥಾಶಕ್ತಿ ಗಾಯತ್ರೀ ಮಂತ್ರ ಜಪಂ ಕರಿಷ್ಯೇ ॥೭ 


ಓಂ ಭೂರ್ಭುವಃಸ್ವಃ । ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ! 
ಧಿಯೋ ಯೋ ನಃ ಪ್ರಚೋದಯಾತ್‌ ॥ (೧೦೦೦, ೧೦೦, ೧೦ ಸಾರೆ ಗಾಯತ್ರೀ 
, ಜಪ ಮಾಡಬೇಕು) ಪುನಃ ಪ್ರಾಣಾಯಾಮ-ನ್ಯಾಸ-ಧ್ಯಾನಾದಿಗಳನ್ನು ಮಾಡಿ ಯಥಾ 
ಶಕ್ತಿ ಗಾಯತ್ರೀ ಮಂತ್ರ ಜಪಃ ಸಂಪೂರ್ಣಂ ಶ್ರೀ ಕೃಷ್ಣಾರ್ಪಣಮಸ್ತು. 

೭. ಜಪಮಾಡುವ ಮೊದಲು... “ಆಗಚ್ಛ್ಚ ವರದೇ ದೇವಿ ಜಪೇ ಮೇ ಸನ್ನಿಧೌ ಭವ | 
ಗಾಯಂತಂ ತ್ರಾಯಸೇ ಯಸ್ಮಾದ್‌ ಗಾಯತ್ರೀಂ ತ್ವಂತತಃ ಸ್ಮೃತಃ ॥ 
(ಉಳಿದ ವಿವರಗಳನ್ನು “ಗಾಯತ್ರೀ ಉಪಾಸನೆ” ಲೇಖನದಲ್ಲಿ ವಿವರವಾಗಿ 
ನೋಡಿ. ತಿಳಿದುಕೊಳ್ಳಬೇಕು) | 
(ಗಾಯತ್ರೀ ಮಂತ್ರದ ಮಧ್ಯದಲ್ಲಿ "ಓಂ' ಪಠಿಸುವ ಹಾಗೂ ಈ ಮಂತ್ರದ 
ಕೊನೆಯಲ್ಲಿ "ಓಂ' ಪಠಿಸುವ ಸಂಪ್ರದಾಯ ಕೆಲವರಲ್ಲಿದೆ- ಅವರವರ ಸಂಪ್ರ 
ದಾಯದ ಪ್ರಕಾರ ಮಾಡಲು ಅಡ್ಡಿ ಇಲ್ಲ) 
ಅನಾಮಿಕ ಬೆರಳಿನ ಮೂಲದಿಂದ ಮಧ್ಯಮ ಬೆರಳಿನ ಮೂಲದವರೆಗೆ 
ಬೆರಳಿನ ಪರ್ವಗಳನ್ನು ಅಂದರೆ ಖಂಡಗಳನ್ನು ಪ್ರದಕ್ಷಿಣಾಕಾರವಾಗಿ ಸ್ಪರ್ಶ 
ಮಾಡುತ್ತ ಜಪಿಸಬೇಕು. (ಅನಾವಿಂಕಾ ಮತ್ತು ಮಧ್ಯಮಾ ಇವುಗಳ 
ಮಧ್ಯದ ಗಣ್ಣುಗಳನ್ನು ಮುಟ್ಟಬಾರದು) 

(ಸಂಧ್ಯಾರಹಸ್ಯ ಶ್ರೀ ಪಂ॥ ಮಾ| ಗೋ! ಆಚಾರ್ಯರು) 
ಅನಾಮಿಕೆಯ ಮಧ್ಯಪರ್ವದಿಂದ ಪ್ರಾರಂಭಮಾಡಿ ತರ್ಜನೀ ಬೆರಳಿನ 
ಮೂಲ ಪರ್ಯಂತ ಆಗುವ ಹತ್ತು ಪರ್ವಗಳನ್ನು ಸ್ಪರ್ಶಮಾಡುತ್ತ ಗಾಯತ್ರೀ 
ಜಪ ವರಾಡಬೇಕು- ಹೀಗೂ ಸಂಪ್ರದಾಯ ಇರುವದರಿಂದ ಅವರವರ ಗುರು 
ಹಿರಿಯರು ಹೇಳಿದಂತೆ ಮಾಡಲು ಅಡ್ಡಿ ಇಲ್ಲ. 


೭೨ 


ಉಪಸ್ಥಾನಂ ು-. (ಪ್ರಾತಃಕಾಲದಲ್ಲಿ ಪೂರ್ವಾಭಿಮುಖವಾಗಿ ನಿಂತು) 
ಜಾತವೇದಸ ಇತ್ಯಸ್ಯ ಮಂತ್ರಸ್ಯ ಕಶ್ಯಪ ಯಷಿಃ 1 ದುರ್ಗಾ ಜಾತವೇದಾ 
ಅಗ್ನಿರ್ದೇವತಾ | ತ್ರಿಷ್ಟುಪ್‌ಛಂದಃ 1 ಸಂದ್ಯೋಪಸ್ಥಾನೇ ವಿನಿಯೋಗಃ ॥ 


| | ‘| 
೮ಓಂ ಜಾತವೇದಸೇ ಸುನವಾಮ ಸೋಮವಮರಾತೀಯತೋ ನಿದಹಾತಿವೇದ॥ಃ। 


| | | 
ಸನಃ ಪರ್ಷದತಿ ದುರ್ಗಾಣಿ ವಿಶ್ವಾನಾವೇವ ಸಿಂಧುಂ ದುರಿತಾತ್ಯಗ್ನಿಃ | 


ತಚ್ಛಂಯೋಃ ಶಂ ಯುರ್ವಿಶ್ರೆ ದೇವಾಃ ಶಕ ರೀ | ಉಪಸ್ಥಾನೇ ವಿನಿಯೋಗಃ । 


| | | . 
ಓಂ ತಚ್ಛಂಯೋರಾ ವೃಣೀಮಹೇ | ಗಾತುಂ ಯಜ್ಞಾ ಯ ಗಾತುಂ ಯಜ್ಞ ಪತೆಯೇ। 
| | | 
ನಃ ಸ ೃಸ್ತಿವರ್ಣಾನುಷೇಭ್ಯಃ | ಊರ್ಧ್ವಂಜಿಗಾತುಭೇಷಜಂ | 


| 
ಶಂನೋ ಅಸ್ತುದ್ವಿಪದೇ ಶಂ ಚತುಷ್ಪದೇ ॥ 
ನಮೋ ಬ್ರಹ್ಮಣೇ ಪ್ರಜಾಪತಿರ್ವಿಶ್ವೇದೇವಾಜಗತೀ 1 ಉಪಸ್ಕಾನೇ ವಿನಿಯೋಗಃ 


| | 
ಹಿಂ ನಮೋ ಬ )ಹ್ಮಣೇ ನಮೋ ಅಸ್ತ ಎಗ್ಗಯೇ ನಮಃ ಪೃಥಿವೈೈನಮ ಓಷಧೀಭ್ಯಃ। 


| | 
ನಮೋ ವಾಚೇ ನಮೋ ವಾಚಸ್ಸತೆಯೇ ನಮೋ ವಿಷ್ಠವೇಮಹತೇ ಕರೋಮಿ ॥ 


ದಿಜ್ನನಮಸ್ಕಾರ ;-- (ಸಲಹ ಹಾಲಿ) 
ಪ್ರಾಜ್ಮೈದಿಶೇ ಯಾಶ್ಚದೇವತಾ ಏತಸ್ಕಾಂ ಪ್ರತಿವಸಂತಿ ಏತಾಭ್ಯಶ್ವ ನಮೋನಮಃ॥ 
ದಕ್ಷಿಣಾಯ್ಕೆ ದಿಶೇ 38 99 3 °° ಶಿ ll 
‘) 

ಪ್ರತೀಜೈೈದಿಶೇ ಇಕಿ 39 11 ೪4 $4 | 
ಉದೀಜೈ .ದಿಶೇ Ep ಫಿ ನ i ॥ 
ಊರ್ಧ್ವಾಯೈದಿಶೇ 94 5» ಶ್‌ KN 13 | 
ಅಧರಾಯ್ಯದಿಶೇ ಕ ಬ ಸ ತ್ತ $i ॥ 
ಅಂತರಿಕ್ಷಾಯೈದಿಶೇ ಟ್ಟ ೫ ತ ಸ ಛಿ ॥| 


ಜಾತವೇದಸೇ ಮಂತ್ರಕ್ಕೆ ಕಶ್ಯಪರು ಖಷಿ, ಜಾತವೇದ ಅಗ್ನಿನಾಮಕ 
ಪರಮಾತ್ಮನು ದೇವತೆ ತ್ರಿಷ್ಟುಪ್‌ ಛಂದಸ್ಸು ಎಂದು ತಿಳಿಯಬೇಕು. 
ತಚ್ಛಂಯೋ-ಮಂತ್ರಕ್ಕೆ ವಿಶ್ವೇದೇವನಾವಂಕ ಪರವರಾತ್ಮನು ಪ್ರತಿಪಾದ್ಯನು 
ಶಕ್ತರೀ ಛಂದಸ್ಸು ಎಂದು ತಿಳಿಯಬೇಕು. 

ನಮೋ ಬ್ರಹ್ಮಣೇ ಮಂತ್ರಕ್ಕೆ ಪ್ರಜಾಪತಿ ಖುಷಿಯು ವಿಶ್ವೇದೇವರು ದೇವತೆ- 
ಜಗತೀ ಛಂದಸ್ಸು ಎಂದಂ ಶಿಳಿಯಬೇಕು. 


10) ೬೩, 


ಸಂಧ್ಯಾಯೈನಮಃ ॥ ಸಾವಿತ್ರ್ಯೈನಮಃ 1 ಗಾಯತ್ರೈನಮಃ 1 ಸರಸ್ವತ್ತ್ಯೈನಮಃ 
ಸರ್ವಾಭ್ಯೋ ದೇವತಾಭ್ಯೋ ನಮಃ ! ಖುಷಿಭ್ಯೋನಮಃ |! ಮುನಿಭ್ಯೋನಮಃ | 


ಗುರುಭ್ಯೋನಮಃ | ಕಾಮೋಕಾರ್ಷೀತ ಮನ್ಯುರಾ ಕಾರ್ಷೀತ್‌ ನಮೋನಮಃ ॥ 


ಯಾಂ ಸದಾ ಸರ್ವಭೂತಾನಿ ಸ್ಥಾವರಾಣಿ ಚರಾಣಿ ಚ । 

ಸಾಯಂ ಪ್ರಾತರ್ನಮಸ್ಯಂತಿ ಸಾ ಮಾ ಸಂಧ್ಯಾ ಭಿರಕ್ಷತು । 

ಶ್ರೀ ಸಾ ಮಾ ಸಂಧ್ಯಾಭಿರಕ್ಷತ್ಲೋಂ ನಮೋನಮಃ ॥ 

ಬ್ರಹ್ಮಣ್ಮೋ ದೇವಕೀ ಪುತ್ರೋ ಬ್ರಹ್ಮಣ್ಯೋ ಮಧುಸೂದನಃ । 

ಬ್ರಹ್ಮಣ್ಯಃ ಪುಂಡರೀಕಾಕ್ಟೋ ಬ್ರಹ್ಮಣ್ಯೋ ವಿಷ್ಣುರಚ್ಯುತಃ ॥ 

ನಮೋ ಬ್ರಹ್ಮಣ್ಯ ದೇವಾಯ ಗೋಬ್ರಾಹ್ಮಣ ಹಿತಾಯ ಚ | 

ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋನಮಃ ॥ 

ಕ್ಷೀರೇಣ ಸ್ನಾಪಿತೇ ದೇವಿ ಚಂದನೇನ ವಿಲೇಪಿತೇ | 

ಬಿಲ್ವಪತ್ರಾರ್ಚಿತೇ ದೇವಿ ದುರ್ಗೇ$ಹಂ ಶರಣಂಗತಃ ॥ 

ಶ್ರೀದುರ್ಗೇ8ಹಂ ಕರಣಂಗತ ಓಂ ನಮೋನಮಃ ॥ 

ಆಕಾಶಾತ್‌ ಪತಿತಂ ತೋಯಂ ಯಥಾಗಚ್ಛತಿಸಾಗರಂ 

ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ॥ 

ಶ್ರೀ ಕೇಶವಂ ಪ್ರತಿಗಚ್ಛ ತೋಂ ನಮೋನಮಃ ॥ 

ಉತ್ತಮೇ ಶಿಖರೇ ಜಾತೇ ಭೂಖ್ಕಾಂ ಪರ್ವತಮೂರ್ಥನಿ 

ಬ್ರಾಹ್ಮಣೇಭ್ಯೂಭ್ಯನುಜ್ಞಾತಾ ಗಚ್ಛದೇವಿ ಯಥಾಸುಖಂ ॥ 

ಶ್ರೀಗಚ್ಛದೇವಿ ಯಥಾಸುಖಮೋಂ ನಮೋನಮಃ 

ವಾಸನಾದ್ಹ್ವಾಸುದೇವೋಃಸಿ ವಾಸಿತಂ ತೇ ಜಗೆತ್ರಯವರ್‌ 

ಸರ್ವಭೂತ ನಿವಾಸೋಃ8ಸಿ ವಾಸುದೇವ ನಮೋಸ್ತುತೇ ॥ 
ನಮೋತಸ್ತೃನಂತಾಯ ಸಹಸ್ರಮೂರ್ತಯೇ ಸಹಸ್ರಪಾದಾಕ್ಷಿ ಶಿರೋರುಬಾಹವೇ 
ಸಹಸ್ರನಾಮ್ಮೇ ಪುರುಷಾಯ ಶಾಶ್ವತೇ ಸಹಸ್ರಕೋಟಿ ಯುಗಧಾರಿಣೇ ನಮಃ ॥ 


| 
ಭದ್ರಂ ನೋ ಆಪಿ ವಾತಯ ಮನಃ । ಓಂ ಶಾಂತಿಃ ಶಾಂತಿಃ ಶಾಂತಿಃ ॥ 


2 


ಸರ್ವಾರಿಷ್ಟ ಶಾಂತಿರಸ್ತು ! ಸಮಸ್ತ ಮಂಗಲಾವಾಪ್ತಿರಸ್ತು । ಚತುಃಸಾಗರ 
ಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂ ಭವತು ॥ (ಪ್ರವರೋಚ್ಛಾರ ವರಾಡ 
ಬೇಕು.) | 

ಫಸ ಪ್ರವರಾನ್ವಿತ (ಗೋತ್ರೋಚ್ವಾರಃ)... ಗೋತ್ರೋತ್ಸನ್ಲ್ನೋತಹವರ್‌ 
ಯಗ್ವೇದಸ್ಯ ಆಶ್ವಲಾಯನ ಸೂತ್ರ ಶಾಕಲ್ಯ ಶಾಖಾಧ್ಯಾಯೀ...ಶರ್ಮಾ... 

ಅಹಂ ಭೋ ಅಭಿವಾದಯೇ ॥ (ಭೂಮಿಯನ್ನು ಮುಟ್ಟಿ ನಮಸ್ಕಾರ ಮಾಡಬೇಕು) 


೭೪ 


ಸವಮಾಪನಂ-- 


ಯಸ್ಕಸ್ಮೃತ್ಯಾ ಸ ನಾಮೋಕ್ಕಾತಪಃಸಂಧ್ಯಾಕ್ರಿಯಾದಿಷು | 
ನ್ಯೂನಂ ಸಂಪೂರ್ಣತಾಂ ಯರಾತಿ ಸದ್ಯೊ €ವಂದೇ ತಮಚ್ಛುತಂ ॥ 
ಮಂತ ಶ್ರ) ಹೀನಂ ಕ್ರಿಯಾಹೀನಂ ಭಕ್ತಿ ಹೀನಂ ರವಕಾಪತೇ | 


ಯತೃ್ಛ ತಂ ತು ಮಯಾದೇವ ಪರಿಪೂರ್ಣಂ ತದಸ್ತುಮೇ ॥ 


ಅನೇನ ಪ್ರಾತಃ ಸಂಧ್ಯಾವಂದನೇನ ಭಗವಾನ್‌ ಭಾರತೀರಮಣ ಮುಖ್ಯ 
ಪ್ರಾಣಾಂತರ್ಗತ ಸವಿತೃನಾವಃಕ ಶ್ರೀ ಲಕ್ಷ್ಮೀನಾರಾಯಣಃ ಪ್ರೀಯತಾಂ ಪ್ರೀತೋ 
ಭವತು ॥ ಶ್ರೀಕೃಷ್ಣಾರ್ಪಣಮಸ್ತು (ಅಚಮನ-ಕೇಶವಾದಿ-೨೪) 


— ಶ್ರೀಮಧ್ವೇಶಾರ್ಪಣಮಸ್ತು -- 


ಅಥ ಯಗ್ವೇದೀಯ ಮಾಧ್ಯಾಹ್ನ ಸಂಧ್ಯಾ ಪ್ರಾರಂಭಃ 
ಶ್ರೀಗುರುಭ್ಯೋನಮಃ ॥ ಹರಿಃಓಂ ॥ 
ಅಥ ಆಚವಮನವರ್‌ ॥ 


೧) ಓಂ ಕೇಶವಾಯ ಸ್ವಾಹಾ ॥ ೧೩) ಓಂ ಸಂಕರ್ಷಣಾಯ ನಮಃ 
೨) » ನಾರಾಯಣಾಯ ಸ್ವಾಹಾ ॥ ೧೪) ,, ವಾಸುದೇವಾಯ 
೩) ,, ಮಾಧವಾಯ ಸ್ವಾಹಾ ॥ ೧೫) ,, ಪ್ರದ್ಯುಮ್ನಾಯ 


ಅ 


9೪ 


೪) ,, ಗೋವಿಂದಾಯ ನಮಃ । ೧೬) .. ಅನಿರುದ್ಧಾಯ 1 


೫) .. ವಿಷ್ಣವೇ 4 LE) ಪ್ರರುಷೋತ್ತಮಾಯ ,, 


ಓ) ,, ತ್ರಿವಿಕ್ರಮಾಯ ,, ೧೯) .. ನಾರಸಿಂಹಾಯ 


3 


99 


೮) ೨ ವಾಮನಾಯ ಹ ೨೦) ಹ್‌ ಅಚ್ಕುತಾಯ 


| 

| 

| 

| 

| 
೬) ,, ಮಧುಸೂದನಾಯ  ,,. 1 ೧೮) ಸ ಅಧೋಕ್ಷಜಾಯ ಭೂ. | 
| 

| 

೯) ೬. ಶ್ರೀಧರಾಯ » 1 ೨೧) ,, ಜನಾರ್ದನಾಯ ,, 1 
| | 

| | 


೧೮). ಹೃಷೀಕೇಶಾಯ ಜ್ತ ೨೨) »» ಉಪೇಂದ್ರಾಯ ,, 
೧೧) ,, ಪದ್ಮನಾಭಾಯ ,, |. ೨೩) ,, ಹರಯೇ 8 
೧೨) ., ದಾಮೋದರಾಯ ,, 1 ೨೪) ಓಂ ಶ್ರೀಕೃಷ್ಣಾಯ ನಮಃ ॥ 
(ದ್ವಿರಾಚಮ್ಯ) 
ಅಥ ಪ್ರಾಣಾಯಾಮಃ - ಪ್ರಣವಸ್ಯ ಪರಬ್ರಹ್ಮ ಖುಷಿಃ ಪರಮಾತ್ಮಾ 


ದೇವತಾ | ದೈವೀಗಾಯಶ್ಚೀ ಛಂದಃ । ಪ್ರಾಣಾಯಾಮೇ ವಿನಿಯೋಗಃ 1 
ಓಂಭೂಃ ಓಂಭುವಃ ಓಂಸ್ಕಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ಓಂ 


| | | 
ತತ್ಸವಿತುರ್ವರೇಣ್ಯಂ ಭರ್ಗೊೋ ದೇವಸ್ಯ ಧೀಮಹಿ । ಧಿಯೋ ಯೋನಃ ಪ್ರಚೋ 


| | 
ದಯಾತ್‌ | ಓಂ ಆಪೋಜೊತೀರಸೋಮ ತೆಂ ಬ್ರಹ್ಮ ಭೂರ್ಭುವಃ ಸ ರೋಮ್‌ ॥ 


ಅಥ ಸಂಕಲ್ಪ- ಶ್ರೀ ಗೋವಿಂದ ಗೋವಿಂದ ಶ್ರೀಮದ್‌ ಭಗವತೋ ಮಹಾ 
ಪುರುಷಸ್ಕ ಶ್ರೀ ವಿಷ್ಣೋರಾಜ್ಞ್ಜಯಾ ಪ್ರವರ್ತಮಾನಸ್ಯ ಅದ್ಯಬ್ರಹ್ಮಣಃ ದ್ವಿತೀಯ 
ಪರಾರ್ಧೇ ಶ್ರೀ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ 
ಚರಣೇ ಭರತವರ್ಷೇ ಭರತಖಂಡೇ ಜಂಬೂದ್ವೀಪೇ ದಂಡಕಾರಣ್ಯೇ ದೇಶೇ 
ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ 


3 


ಅಸ್ಮಿನ್‌ ವರ್ತಮಾನೇನ ಚಾಂದ್ರಮಾನೇನ ...ಸಂವತ್ಸರೇ, ...ಆಯನೇ, ...ಯತೌ 
.ಎಮಾಸೇ, ಪಕ್ಷೇ... ತಿಥೌ... ವಾಸರೇ... ಶುಭನಕ್ಷತ್ರೇ ಶುಭಯೋಗೇ ಶುಭ 
ಕರಣೇ ಏವಂ ಗುಣ ವಿಶೇಷಣವಿಶಿಷ್ಟಾಯಾಂ ಶುಭತಿಥೌ ಶ್ರೀ ಭಾರತೀರಮಣ 
ಮುಖ್ಯ ಪ್ರಾಣಾಂತರ್ಗತ ಶ್ರೀ ವಿಷ್ಣುಪ್ರೇರಣಯಾ ಶ್ರೀ ಎಷ್ಟುಪ್ರೀತೃರ್ಥಂ 
ಮಾಧ್ಯಾಹ್ನ ಸಂಧ್ಯಾ ಮುಪಾಸಿಷ್ಯೇ ॥ 

ಅಥವಣರ್ಜನವು್‌- ಆಪೋಹಿಷ್ಕೇಶಿ ತೃಚಸಾ ;೦ಬರೀಷಃ ಸಿಂಧುದ್ದೀಪ 
ಯಷಿಃ | ಆಪೋದೇವತಾ । ಗಾಯತ್ರೀಛಂದಃ । ಮಾರ್ಜನೇ ವಿನಿಯೋಗಃ | 


ಕ | 
೧) ಆಪೋಹಿಷ್ಕಾಮಯೋಭುವಃ । ೨) ತಾನ ಊರ್ಜೇದಧಾತನ । 
| 
೩) ಮಹೇರಣಾಯ ಚಕ್ಷಸೇ | ೪) ಯೋವಃ ಶಿವತಮೋ ರಸಃ 
| 
೫) ತಸ್ಯ ಭಾಜಯಂತೇಹನಃ । ೬) ಉಶತೀರಿವ ಮಾತರಃ | 


| | 
೭) ತಸ್ಮಾ ಅರಂಗ ಮಾಮವಃ ! ೮) ಯಸ್ಯಕ್ಷಯಾಯ ಜಿನ್ವಥ । 


ತಪಾ, 
ಜಾ 


| 4. 
೯) ಆಪೋ ಜನಯಥಾ ಚ ನಃ 


ಜಲಾಭಿಮಂತ್ರಣಂ- ( ಅಪಾಂ ಪ್ರಾಶನಂ ) ಆಪಃ ಪುನಂತಿ ಓತ್ಯಸ್ಕೆ ಮಂತ್ರ 
ಪೂತ ಯಷಿಃ । ಆಪೋ ದೇವತಾ | ಅಷ್ಟೀ ಛಂದಃ 1 ಜಲಾಭಿಮಂತ್ರಣೇ ವಿನಿಯೋಗಃ। 


ಆಲ್‌ 


| 
ಓಂ ಆಪಃ ಪುನಂತು ಪೃಥಿವೀಂ ಪೃಥಿವೀ ಪೂತಾ ಪುನಾತು ವಕಾಂ | 
| | 
ಪುನಂತು ಬ್ರಹ್ಮಣಸ್ಪತಿಬ್ರಹ್ಮ ಪೂತಾ ಪುನಾತುಮಾಂ ॥ 
| rl | ಚ 
ಯದುಚ್ಛಿಷ್ಟ ಮಭೋಜ್ಯಂ ಯದ್ಧಾದುಶ್ವರಿತ ೦ ಮಮಂ। 


| 
ಸರ್ವಂ ಪುನಂತು ಮಾಮಾಶೋಜಸತಾಂ ಜೆ ಪ್ರತಿಗೃ ಹಂ ಸ್ವಾಹಾ ॥ 
(ಒಂದು ಸವಟು ನೀರು ಕುಡಿದು- ಆಚಮನ ಮಾಡಬೇಕು). (ಇದು ಮಂತ್ರಾ 
ಚಮನವು) 


ಅಥ ಪುನರ್ಮಾರ್ಜನಂ-. ಆಪೋಹಿಷ್ಯೇತಿ ನವರ್ಚಸ್ಯ ಸೂಕ್ತಸ್ಯ ಅಂಬರೀಷಃ 
ಸಿಂಧುದ್ವೀಪಯಷಿಃ 1 ಆಪೋದೇವತಾ । ಗಾಯತ್ರೀಛಂದಃ 1 ಪಂಚಮೀ ವರ್ಧ 


ವತಿ 


ಮಾನಾ ಸಪ್ತಮೀ ಪ್ರತಿಷ್ಠಾ 1 ಅಂತೇ ದ್ವೇ ಅನುಷ್ಟುಭೌ 1 ಮಾರ್ಜನೇ 
ವಿನಿಯೋಗಃ । 


ಓಂ ಆಪೋ ಹಿ ಷ್ಠಾ ಮಯೋಭುವಃ | ತಾನ ಊರ್ಜೇದಧಾತನ | ಮಹೇರಣಾಯ 


ph 


| | | | 
ಚಕ್ಷಸೇ 1 ಯೋವಃ ಶಿವಠಮೋರಸಃ | ತಸ್ಯ ಭಾಜಯತೇ ಹನಃ | ಉಶತೀರಿವ 


ತ್ರ 


(od 


+ | | | | | 
ಕಾತರಃ । ತಸ್ಮಾ ಅರಂಗ ಮಾಮವಃ । ಯಸ್ಕಕ್ಷಯಾಯ ಜಿನ್ವಥ । ಆಪೋ 


| 
ಜನಯಥಾ ಚ ನಃ ॥ 
ಆಟ ಟ್ರ 
ಶಂನೋದೇವೀರಭಿಷ್ಟಯ ಆಪೋಭವಂತು ಪೀಠತಯೇ | ಶಂಯೋ ರಭಿಸ್ರ 
| | 
ವಂತುನಃ ಈಶಾನಾ ವಾರ್ಯಾಣಾಂ ಕ್ಷಯಂತೀಶ್ಚರ್ಷಣೀನಾಂ | ಅಪೋ ಯಾಚಾವಿು 


ಭೇಷಜಮ್‌ ! ಅಪ್ಸುಮೇ ಸೋಮೋ ಅಬ್ರವೀದಂತರಿಶ್ಚಾನಿ ಭೇಷಜಾ । ಅಗ್ನಿಂ 


| | | 
ಚ ವಿಶ್ವಶಂಭುವಂ । ಆಪಃ ಪ್ರಣೀತ ಭೇಷಜಂ ವರೂಥಂ ತನ್ನೇ ಔಮಮಂ। 


| | | 
ಚ್ಯೋಕ್ಕ ಸೂರ್ಯಂದೃಶೇ । ಇದಮಾಪಃ ಪ್ರವಹತ ಯತ್ನಿಂಚ ದುರಿತಂ ಮಯಿ 1 


ಚ 1 | | | 
ಯದ್ವಾಹಮಭಿದುದ್ರೋಹ ಯದ್ವಾಶೇಪ ಉತಾನೃತಮ್‌ | ಆಪೋ ಅದ್ಯಾನ್ಯ 


| | | | 1] 
ಚಾರಿಷಂ ರಸೇನ ಸಮಗಸ್ಮಹಿ | ಪಯಸ್ವಾನಗ್ನ ಆಗಹಿ ತಂ ವಣಾ ಸಂಸ್ಕಜ 


ವರ್ಚಸಾ ॥ ಸಸ್ರುಷೀ 


(25 


ಾ ಸ 1 
ದಪಸೋ ದಿವಾನಕ್ತಂ ಚ ಸಸ್ರುಷೀಃ | ವರೇಣ್ಯಕ್ರತೂ 


I 
ರಹಮಾ ದೇವೀ ರವಸೇ ಹುವೇ॥ (ಇಲ್ಲಿಯ ವರೆಗೆ ಮಾರ್ಜನ ಮಾಡಿಕೊಳ ಬೇಕು) 


ಅಥ ಅಘಮರ್ಷಣಂ-  ಯತಂಚೇತಿ ತೃಚಸ್ಯ ಸೂಕ್ತಸ್ಯ ಮಧುಛಂದ 


ಸೋಃ*ಘಮರ್ಷಣ ಯಪಿಃ |! ಭಾವವೃತ್ತಿರ್ದೇವತಾ | ಅನುಷ್ಟುಪ್‌ ಛಂದಃ 1 
ಅಘಮರ್ಷಣೇ ವಿನಿಯೋಗಃ | 


ಓಲೆ 


| | 
ಓಂ ಖುತಂ ಚ ಸತ್ಯಂ ಚಾಭೀದ್ದಾತ್ತಪಸೆ ಸೋಹ ಜಾಯತ 1 ತತೋರಾತ್ರ್ಯ 


| 
ಜಾಯತ ತತಃ ಸಮುದ್ರೋ ಅರ್ಣವಃ ಸಮುದ್ರಾದರ್ಣವಾ ದಧಿ ಸಂವತ್ಸರೋ 


ಅಜಾಯತ | ಅಹೋರಾತ್ರಾಣಿ ವಿದಧದಿ ಶ್ರ ಸ್ಯ ಮಿಷತೋವಶೀ | ಸೂರ್ಯಾ 


ಚಂದ್ರಮಸೌ ಧಾತಾಯಥಾ ಪೂರ್ವಮ ಕಲ್ಪಿಯತ್‌ | ದಿವಂ ಚ ಪೃಥಿವೀಂ 


| | 
ಚಾಂತರಿಕ್ಷಮಥೋ ಸ್ವಃ 1 


(ಜಲಮುತ್ಸೃಜ್ಯ) ಕೇಶವಾಯ ಸ್ಪಾಹಾ- ಶ್ರೀಕೃಷ್ಣಾಯನಮಃ ಆಚಮನ 
ಮಾಡಬೇಕು । 


ಅರ್ಫ್ಯಪ್ರದಾನಂ- ಆಚಮ್ಮ ॥ ಓಂ ಕೇಶವಾಯ ಸ್ವಾಹಾ... ಶ್ರೀ ಕೃ ಷಾಯ 
ನಮಃ ॥ (ಪ್ರಾಣಾಯಾಮಃ) ಪ್ರಣವಸ್ಯ.,.  ಭೂರ್ಭುವಸ ; ರೋಂ (ಸಂಕಲ್ಪ 8) 
ಪೂರ್ವೋಕ್ತ... ಶ್ರೀ ಎಷ್ಟು ಪ್ರೇರಣಯಾ ಶ್ರೀ ಎಷ್ಟು ಪಿ ಬೀತೃರ್ಥಂ ಮಾಧ್ಯಾಹ್ನ 
ಸಂಭ್ಯಾಂಗ ಅರ್ಥ್ಯಪ್ರದಾನಂ ಕರಿಷ್ಕೇ ॥ 


ಹಂಸಃ ಶುಚಿಷದಿತಿ- ಮಂತ್ರಸ್ಯ ಗೌತಮಪುತ್ರೋ ವಾಮದೇವ ಖಷಿಃ | 
ಸೂರ್ಯೋ ದೇವತಾ । ಜಗತೀ ಛಂದಃ | ಮಾಧ್ಯಾಹ್ಮಿಕ ಅರ್ಥ್ಯಪ್ರದಾನೇ ವಿನಿ 
ಯೋಗಃ | 


| I 
ಓಂ ಹಂಸಃ ಶುಚಿಷದ ಕ ಸುರಂತರಿಕ್ಷಸದ್ದೋತಾ ವೇದಿಷದತಿಥಿರ್ದುರೋಣ 


| | 
ಸತ್‌।1 ನೃ ಪದ್ಮ ರ ಸದ ೃತಸದ್‌ವ್ಯೋಮಸದಬ್ದಾ ಗೋಜಾ ಯತಜಾ ಅದ್ರಿಜಾ 
ಯತಂ ॥ (ಇತಿ ಪ ಪ್ರಥಮಾಘ್ಮ (70) 
ಆಕೃಷ್ಣೇನ ಹಿರಣ್ಯಸ್ತೂಪಃ ಸವಿತಾತ್ರಿಷ್ಟುಪ್‌ । ಅರ್ಥ್ಯಪ್ರದಾನೇ ವಿನಿಯೋಗಃ 


| 
ಓಂ ಆಕೃಷ್ಣೇನ ರಜಸಾ ವರ್ತಮಾನೋ ಎ ಬಂತ ಮರ್ತಂ ಚ | 


ಹಿರಣ್ಯ ಯೇನ ಸವಿತಾರಥೇನಾ ದೇವೋ ಯಾತಿ ಭುವನಾನಿ ಪಶ್ಯ ನ್‌॥ 
(ಇತಿ ದಿ ) ತೀಯಾರ್ಥ್ಯಂ) 


೭೯ 


| | | 
ಓಂ ಭೂರ್ಭುವಃಸ್ಟಃ | ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ 


| | 
ಧೀಮಹಿ |! ಧಿಯೋಯೋನಃ ಪ್ರಚೋದಯಾತ್‌ | (ಇತಿ ಗಾಯತ್ರೀ ಮಂತ್ರೇಣ 
ತೃತೀಯ ಅರ್ಥಂ) ಕಾಲಾತೀತವಾದರೆ ಪ್ರಾಯಶ್ಚಿತ್ತ ಅರ್ಯ ಕೊಡಬೇಕು. 
ಟ್ನ್‌ | | | 
ಎತಾಯಾತಂ ಸಂಗವೇ p> ಮಧ್ಯಂದಿನ ಉದಿತಾ ಸೂರ್ಯಸ್ಯ | 


ಕಾ pe] ಸಾ ಉಡುಗ ಕವಾಟ 


| 
ದಿವಾ ನಕ್ಕ ಮವಸಾ ಶಂತ ಮೇನ ನೇದಾ ನಟ ತೀತರತ್ಯಿ ನಾ ತತಾನ ॥ 


ಅಸುವಾದಿತ್ಕೋ ಬ್ರಹ್ಮ ॥ ಈ ಮಂತ್ರದಿಂದ ಕ್ಸೆಯಲ್ಲಿ ನೀರು ತೆಗೆದುಕೊಂಡು 
ಮೂರು ಸಾರೆ ತನ್ನ ಸುತ್ತ ತಿರುಗಿ, ಕುಳಿತು ಆಚಮನ ಮಾಡಬೇಕಂ. 


ಓಂ ಕೇಶವಾಯ ಸಾ ಎಹಾ..,, ಶ್ರೀಕೃಷ್ಣಾ ಯ ನಮಃ ॥ 


ಸೂರ್ಯೋಪಸ್ಥಾ ನಂ*- (ಎದ್ದು ನಿಂತು) ಉದಂತ್ಯಂ ಜಾತವೇದ ಸಮಿತಿ 
ತ್ರಯೋದಶರ್ಚಸ್ಯ ಸೂಕ್ತಸ 1 ಕಣ್ವಪ್ರಸ್ಕಣ್ಣ ಯುಷಿಃ | ಸೂರ್ಯೋದೇವತಾ 
ನವಾದ್ಯಾನಿ ಗಾಯತ್ರಿ ಛಂದಾಂಸಿ | ಅಂತ್ಯಾಶ್ಚ ತಿಸ್ರೋಃನುಷ್ಟುಭಃ ॥ ಉದ್ಯನ 
ದ್ಯೇತಿ ರಃ ರೋಗಘ್ಲ್ಯ ಉಪಷನಿಷದೆಂತ್ಕೋರ್ಧರ್ಟೊೋ ಹಿ ಷದಘಃ | 
ಸೂರ್ಯೊೋಪಸ್ಥಾ ನೇ ವಿನಿಯೋಗಃ | 


| 
ಓಂ ಉದುತ್ಯ ೦ ಜಾತವೇದಸಂ ದೇವಂ ವಹಂತಿ ಕೇತವಃ | ದೃಶೇ ವಿಶ್ವಾಯ 


ವಾ 


| | | | 
pb ed ಇ ಬಿ ಇ ಳಿ 
ಸೂರ್ಯಂ | ಅಪತ್ಯೇ ತಾಯವೋ ಯಥಾ ನಕ್ಷತ್ರಾಯಂ ತ್ಯಕ್ತುಭಿಃ ಸೂರಾಯ 


೫ 
ವಿಶ್ವಚಕ್ಷಸೇ | 

ಚಿತ್ರಂ ದೇವಾನಾಮಿತಿ ಯಚಸ್ಕ ಅಂಗಿರಸಃ ಕುತ್ಸಃ ನೂರೃಸ್ತ್ರಿಷ್ಟುಪ್‌ ಉಪ 
ಸ್ಥಾನೇ ವಿನಿಯೋಗಃ | 


| | 
ಓಂ ಸವಿತಾ ಪಶ್ಚಾತ್ತಾತ್‌ ಸವಿತಾ ಪುರಸ್ತಾತ್‌ ಸವಿತೋತ್ತರಾತ್ತಾತ್‌ ಸವಿತಾ 
* ಈ ಉಪಸ್ಥಾನ ಮಂತ್ರಗಳನ್ನು ಸಂಕ್ಷಿಪ್ತವಾಗಿ ಹೇಳಬೇಕು. ಇದಕ್ಕೆ ಆಹ್ನೀಕ 
ರತ್ನ ಮಾಲಾ. ಗ್ರಂಥವು SNE 
(ವೈಷ್ಣವ ಆಹ್ಮೀಕ ಪದ್ಧತಿ- (ಪಂ. ರಾಘವೇಂದ್ರಾ ಚಾರ್ಯ ಬುರ್ಲಿ) 


6೦ 


I I I ] I 
ಧರಾತ್ತಾತ್‌ ಸವಿತಾ ನಃ ಸರ್ವತಾತಿಂ ಸವಿತಾ ನೋ ರಾಸತಾಂ ದೀರ್ಫ್ಥಮಾಯುಃ ॥ 


ಇನಾಸ ವಾ po 


4 
ಓಂ ಶಾಂಶಿಃ ಶಾಂತಿಃ ಶಾಂತಿಃ ॥ 


ತೆ 


ಸರ್ವಾರಿಷ್ಟ ಶಾಂತಿರಸ್ತು ಸಮಸ್ತಮಂಗಲಾವಾಪ್ತಿರಸ್ತು ಚತುಃಸ್ನಾ 

pe 0 ಕೆ e ಬಾ) 

ಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂ ಭವತು (ಪ್ರವರೋಚ್ಚಾರಃ) ಜ್‌ ಪ್ರವ 
ಇ ದ್ರಿ ಬ ಇ 

ರಾನ್ಹಿತ (ಗೋತ್ರೋಚ್ಚಾರಃ) ಜ್‌ ಗೋತ್ರೋತ್ಸನ್ನೊೋ$8ಹಂ ಯಗ್ವೇದಸ್ಯ ಆಶ 

ಲಾಯನ ಸೂತ್ರ ಶಾಕಲ್ಕ. ಶಾಖಾಧ್ಯಾಯೀ.......... ಶರ್ಮಾ ಅಹಂ ಭೋ ಅಭಿ 


ವಾದಯೇ ॥ (ಭೂವಿಂ ಮುಟ್ಟಿ ನಮಸ್ಕಾರ ಮಾಡಬೇಕು.) 
ಆಕಾಶಾತ್‌ ಪತಿಶಂ ತೋಯಂ ಯಥಾಗಚ್ಛ ತಿ ಸಾಗರಂ 1 ಸರ್ವದೇವ ನಮ 

ಸ್ಕಾರಃ ಕೇಶವಂ ಪ್ರತಿಗಚ್ಛತಿ ॥ (ಕುಳಿತುಕೊಂಡು) | 

ಅಥ ಭೂತೋಚ್ಚಾ ಟನಂ-- ಅಪಸರ್ಪಂತ್ವಿತ್ಯಸ್ಯ ॥ ವಾಮದೇವೋ ಭೂತಾನ್ಯನು 

ಷ್ಟುಪ್‌ ಭೂತೋಚ್ಚಾಟನೇ ವಿನಿಯೋಗಃ ॥ 1 
ಅಪಸರ್ಪಂತು ಯೇ ಭೂತಾ ಯೇ ಭೂತಾ ಭುವಿಸಂಸ್ಥಿ ತಾಃ ॥ 
ಯೇ ಭೂತಾ ವಿಘ್ನಕರ್ತಾರಸ್ತೇ ನಸ್ಕಂತು ಶಿವಾಜ್ಞಿಯಾ ॥ 
ಅಪಕ್ರಾಪ:೦ತು ಭೂತಾನಿ ಪಿಶಾಚಾಃ ಸರ್ವತೋದಿಶಂ ॥ 
ಸರ್ವೇಷಾಮವಿರೋಧೇನ ಬ್ರಹ್ಮಕರ್ಮ ಸಮಾರಭೇ ॥ 


ಆಸನ ಶುದ್ಧಿ8- ಪೃಥಿವ್ಯಾ ಮೇರು ಪೃಷ್ಮಯಷಿಃ ॥ ಕೂರ್ಮೋದೇವತಾ | 
ಸುತೆಲಂ ಛಂದಃ 1 ಆಸನೇ ವಿನಿಯೋಗಃ | ಓಂ ಪೃಥ್ವಿತ್ವಯಾ ಧೃತಾ ಲೋಕಾ 
ದೇವಿತ್ವೆಂ ವಿಷ್ಣು ನಾ ಧೃತಾ। ತ್ತ ಶಂಚಧಾರೆಯ ಖತಾಂ ದೇವಿ ಪವಿತ್ರಂ ಕುರುಚಾಸನಂ | 
ಮಾಂ ಚ ಪೊತಂ ಕುರು ಧರೇ ನತೋಸ್ಕಿ ತ್ವಾಂ ಸುರೇಶ್ವರಿ ॥ ಆಸನೇ ಸೋಮ 
ಮಂಡಲೇ ಕೂರ್ಮಸ್ಯಂಧೇ ಉಪವಿಷ್ಟೋಣಸ್ಮಿ ॥ 

ಓಂ ಭೂರ್ಭುವಃಸ್ಟರೋಂ ॥ ಅನಂತಾಸನಾಯ ನಮಃ ॥ 

(ಪ್ರಾಣಾಯಾಮಃ) ಪ್ರಣವಸ್ಯ...... ಬ್ರಹ್ಮಭೂರ್ಭುವಃ ಸ್ವರೋಂ ॥ 

ಕರನ್ಯಾಸಃ- ಓಂ ತತ್ಸವಿತುಃ ಅಂಗುಷ್ಕಾಭ್ಕಾಂ ನಮಃ | ವರೇಣ್ಯಂ 

ತರ್ಜನೀಭ್ಯಾಂ ನಮಃ | ಭರ್ಗೋದೇವಶ್ಯ ಮಧ್ಯಮಾಭ್ಯಾಂ ನಮಃ | ಧೀಮಹಿ 
ಅನಾಮಿಕಾಭ್ಯಾಂ ನಮಃ | ಧಿಯೋ ಯೋನಃ ಕನಿಷ್ಠಿಕಾಭ್ಯಾಂ ನಮಃ | ಪ್ರಜೋ 
ದಯಾತ್‌ ಕರ ತಲಕರಪೃಷ್ಮಾಭ್ಯಾಂ ನಮಃ ॥ 


ಷಡಂಗನ್ಯಾಸ :- ಓಂ ತತ್ಸವಿತುಃ ಹೃದಯಾಯನಮಃ | ವರೇಣ್ಯಂ ಶಿರಸೇ 
ಸ್ವಾಹಾ | ಭರ್ಗೋದೇವಸ್ಯ ಶಿಖಾಯ್ಕೆ ವೌಷಟ್‌ | ಧೀಮಹಿ ಕವಚಾಯ ಹುಂ | 


11) ಠಿ 


ಧಿಯೋ ಯೋನಃ ನೇತ್ರಾಭ್ಯಾಂ ವೌಷಟ್‌ | ಪ್ರಚೋದಯಕಾತ್‌ ಅಸ್ತ್ರಾಯಫಟ್‌ | 
(ಈ ಪ್ರಕಾರ ಆಯಾ ಮಂತ್ರಗಳಿಂದ ಆಯಾ ಅವಯವಗಳನ್ನು ಸ್ಪರ್ಶವರಾಡಬೇಕು.) 
ಓಂ ಭೂರ್ಭುವಃಸ್ವರೋಂ | ಇತಿ ದಿಗ್ಬ ೦ಧಃ ॥ 


ಧ್ಯಾನಂ ಜಪಶ್ಚ :- ಅಸ್ಯ ಶ್ರೀ ಗಾಯತ್ರೀ ಮಂತ್ರಸ್ಯ ವಿಶ್ವಾಮಿತ್ರ ಯಷಿಃ! 
ಸವಿತಾ ದೇವತಾ | ಗಾಯತ್ರಿ ಛಂದಃ | ಧ್ಯಾನೇ ವಿನಿಯೋಗಃ ॥ 


ಧ್ಯೇಯಃಸದಾ ಸವಿತೃಮಂಡಲ ಮಧ್ಯವರ್ತೀ ನಾರಾಯಣಃ ಸರಸಿಜಾಸನ 
ಸನ್ನಿ ವಿಷ್ಠಃ | ಕೇಯೂರವಾನ್‌ ಮಕರಕುಂಡಲವಾನ್‌ ಕಿರೀಟೀ ಹಾರೀ ಹಿರಣ್ಮಯ 
ವಪುಃ ಧೃತ ಶಂಖಚಕ್ರ ॥ ಶ್ವೇತವರ್ಣಃ । ಅಗ್ನಿರ್ಮುಖಂ | ಬ್ರಹ್ಮಶಿರಃ | 
ಎಷ್ಟುರ್ಹದಯಂ | ರುದ್ರೋಲಲಾಟಃ । ಪೃಥಿವೀಯೋನಿಃ 1 ಪ್ರಾಣಾಪಾನ 
ವ್ಯಾನೋದಾನ ಸಮಾನಾಃ । ಸಪ್ರಾಣಾಃ | ಶ್ವೇತವರ್ಣಾ ! ಸಾಂಖ್ಯಾಯನಸ 
ಗೋತ್ತಾ 1! ಗಾಯತ್ರೀ ಚತುರ್ವಿಂಶತ್ಯಕ್ಷರಾ ತ್ರಿಪದಾ ಷಟ್‌ಕುಕ್ಷಿಃ ! ಪಂಚಶೀರ್ಷಾ | 
ಉಪನಯನಾದಿ ಯಥಾಶಕ್ತಿ ಗಾಯತ್ರೀ ಮಂತ್ರ ಜಪಂ ಕರಿಷ್ಯೇ ॥ 


ಓಂ ಭೂರ್ಭುವಃಸ್ವಃ | ತತ್ತ ವಿತುರ್ವರೇಣ್ಯ 0 ಭರ್ಗೋ ದೇವಸ ಧೀಮಹಿ | 


ಧಿಯೋ ಯೋ ನಃ ಪ ಪ್ರಚೋದಯಾತ್‌ ॥ (೧೦೦೦ ಅಥವಾ ೧೦೦ ಅಥವಾ ೧೦ ಸಾರೆ 


ಗಾಯತ್ರಿ € ಜಪ ಮಾಡಬಹುದು) ಪುನಃ ಪ್ರಾಣಾಯಾಮ-ನ್ಯಾಸ-ಧ್ಯಾ ನಾದಿಗಳನ್ನು 
ಮಾಡಿ ಯಥಾಶಕ್ತಿ ಗಾಯತ್ರೀ ಮಂತ್ರ ಜಪಃ ಸಂಪೂರ್ಣಂ ಶ್ರೀ ಕೃಷ್ಣಾರ್ಪಣಮಸ್ತು. 


ಸಮಾಪನಂ-- 

ಯಸ್ಕಸ್ಮೃತ್ಕಾ ಚ ನಾ ಮೋಕ್ತ್ಯಾ ತಪಃ ಸಂಧ್ಯಾಕ್ರಿಯಾದಿಷು | 

ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೂವಂದೇ ತಮಚ್ಕುತಂ 1 

ಮಂತ್ರಹೀನಂ ಕ್ರೀಯಕಾಹೀನಂ ಭಕ್ತಿಹೀನಂ ರಮಾಪತೇ | 

ಯತೃ್ಛತಂ ತು ಮಯಾದೇವ ಪರಿಪೂರ್ಣಂ ತದಸ್ತುಮೇ ! 

ಅನೇನ ಮಧ್ಯಾಹ್ನ ಸಂಧ್ಯಾವಂದನೇನ ಭಗವಾನ್‌ ಭಾರತೀರಮಣ ಮುಖ್ಯ 
ಪ್ರಾಹಾಂತರ್ಗತ ಸವಿತೃನಾಮಕ ಶ್ರೀ ಲಕ್ಷ್ಮೀನಾರಾಯಣಃ ಪ್ರೀಯತಾಂಪ್ರೀತೋ 
ಭವತು ಶ್ರೀ ಕೃಷ್ಣಾರ್ಪಣಮಸ್ತು ॥ ದ್ವಿರಾಚಾಮೇತ್‌ ॥ 


ಶ್ರೀ ಮಧ್ವೇಶಾರ್ಪಣಮಸ್ತು 
(ಓಂ ವಿಷ್ಠವೇನಮಃ ೩ ಸಾರೆ ಹೇಳಬೇಕು) ; 


ಯಗ್ವೇದಿಯ ಸಾಯಂ ಸಂಧ್ಯಾ ಪ್ರಾರಂಭಃ 


ಅಥ ಆಚಮನವರ್‌ ॥ 


೧) ಓಂ ಕೇಶವಾಯ ಸ್ವಾಹಾ ॥ ೧೩) ಓಂ ಸಂಕರ್ಷಣಾಯ ನಮಃ 
೨) .». ನಾರಾಯಣಾಯ ಸ್ವಾಹಾ ॥ ೧೪) ,, ವಾಸುದೇವಾಯ ,, 
೩) 13» ವಕಾಧವಾಯ ಸಾ ಹಾ ॥ ೧೫) ಬ ಪ್ರದ್ಯುಮ್ನಾಯ ಹ್‌ 
೪) ,, ಗೋವಿಂದಾಯ ನಮಃ । ೧೬) 2 ಅನಿರುದ್ಧಾಯ 1 
೫) ,, ವಿಷ್ಣವೇ ಭು ೧೭) ,, ಪುರುಷೋತ್ತವರಾಯ ,, 


| 

] 

| 

| 

| | 
೬) ,, ಮಧುಸೂದನಾಯ ,, | ೧೮) ,, ಅಧೋಕ್ಷಜಾಯ ,, | 
೭) ,, ಶ್ರಿವಿಕ್ರಮಾಯಂ » |! ೧೯) » ನಾರಸಿಂಹಾಯ ಬು 1] 
| | 

| 

| 


೮) 33 ವಾಮನಾಯ ತೆ ೨೦) ತ್ತೆ ಅಚ್ಕುತಾಯ ಸ 
೯) .. ಶ್ರೀಧರಾಯ »» 1 ೨೧) ,, ಜನಾರ್ದನಾಯ  ,, 
೧೦) ,, ಹೃಷೀಕೇಶಾಯ » 1 ೨೨ ,, ಉಪೇಂದ್ರಾಯ ,, 
೧೧) ,, ಪದ್ಮನಾಭಾಯ 1». |. ವಿ೩) ,, ಹರಯೇ ee 
೧೨) ,, ದಾಮೋದರಾಯ ,, 1 ೨೪) ಓಂ ಶ್ರೀಕೃಷ್ಣಾಯ ನಮಃ ॥ 
(ದ್ವಿರಾಚಮ್ಯ) 
ಅಥ ಪ್ರಾಣಾಯಾಮಃ - ಪ್ರಣವಸ್ಯ ಪರಬ್ರಹ್ಮ ಯಷಿಃ ಪರಮಾತ್ಮಾ 


ದೇವತಾ | ದೈವೀಗಾಯತ್ರೀ ಛಂದಃ । ಪ್ರಾಣಾಯಾಮೇ ವಿನಿಯೋಗಃ | 


ಓಂ ಭೂಃ ಓಂ ಭುವಃ ಒಂಸ್ಕಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ಓಂ 


i | | | | 
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ । ಧಿಯೋ ಯೋನಃ ಪ್ರಚೋ 


I 
ದಯಾತ್‌ । ಓಂ ಅಪೋಜ್ಕೊತೀರಸೋಮೃತಂ ಬ್ರಹ್ಮ ಭೂರ್ಭುವಃ ಸ ರೋಮ್‌ ॥ 


ಅಥ ಸಂಕಲ್ಪ- ಶ್ರೀ ಗೋವಿಂದ ಗೋವಿಂದ ಶ್ರೀಮದ್‌ ಭಗವತೋ ಮಹಾ 
ಪುರುಷಸ್ಕ ಶ್ರೀ ವಿಷ್ಣೋರಾಜ್ಞಯಾ ಪ ವರ್ತಮಾನಸ್ಯ ಅದ್ಯಬ್ರಹ್ಮಣಃ ದ್ವಿತೀಯ | 
ಪರಾರ್ಧೇ ಶ್ರೀ ಶ್ವೇತವರಾಹಕಲ್ಪೇ ವೈವಸ್ವತ ಮನ್ಹಂತರೇ ಕಲಿಯುಗೇ ಪ್ರಥಮ 
ಚರಣೇ ಭರತವರ್ಷೇ ಭರತಖಂಡೇ ಜಂಬೂದ್ವೀಪೇ ದಂಡಕಾರಣ್ಯೇ ದೇಶೇ 
ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ 


೮೩ 


ಅಸ್ಮಿನ್‌ ವರ್ತಮಾನೇ ಚಾಂದ್ರಮಾನೇನ ...ಸಂವತ್ಸರೇ, ...ಆಯನೇ, ...ಯತೌ 
ಮಾಸೇ, ...ಪಕ್ಷೇ.... ತಿಥೌ, ವಾಸರೇ... ಶುಭನಕ್ಷತ್ರೇ ಶುಭಯೋಗೇ ಶುಭ 
ಕರಣೇ ಏವಂ ಗುಣ ವಿಶೇಷಣವಿಶಿಷ್ಟುಯಾಂ ಶುಭತಿಥೌ ಶ್ರೀ ಭಾರತೀರಮಣ 
ಮುಖ್ಯಪ್ರಾಹಾಂತರ್ಗತ ಶ್ರೀ ವಿಷ್ಣುಪ್ರೇರಣಯಾ ಶ್ರೀ ವಿಷ್ಣುಪ್ರೀತ್ಯರ್ಥಂ 
ಮಾಧ್ಯಾಹ್ನ ಸಂಧ್ಯಾಮುಪಾಸಿಷ್ಯೇ ॥ | 

ಅಥವಕಾರ್ಜನಮ್‌- ಆಪೋಹಿಷ್ಕೇತಿ ತೃಚಸ್ಕಾಂಬರೀಷಃ ಸಿಂಧುದ್ವೀಪ 
ಯಷಿಃ 1 ಆಪೋದೇವತಾ ! ಗಾಯತ್ರೀಛಂದಃ | ವರಾರ್ಜನೇ ವಿನಿಯೋಗಃ । 


| | 
೧) ಓಂ ಆಪೋಹಿಷ್ಕಾಮಯೋಭುವಃ | ೨) ತಾನ ಊರ್ಜೇದಧಾತನ । 
1 | 
೩) ಮಹೇರಣಾಯ ಚಕ್ಷನೇ 1 ೪) ಯೋವಃ ಶಿವತಮೋ ರಸಃ | 
| 
೫) ತಸ್ಯ ಭಾಜಯಂತೇಹನಃ । ೬) ಉಶತೀರಿವ ಮಾತರಃ |। 


| | | 
೭) ತಸ್ಮಾ ಅರಂಗ ಮಾಮವಃ | ೮) ಯಸ್ಯಕ್ಷಯಕಾಯ ಜಿನ್ವಥ । 


| | 
೯) ಆಪೋ ಜನಯಥಾ ಚ ನಃ ॥ 


ಅಥ ಜಲಾಭಿಮಂತ್ರಣಂ- ಅಗ್ನಿಶ್ಚೇತ್ಯಸ್ಮಮಂತ್ರಸ್ಕ ಹಿರಣ್ಯಗರ್ಭ ಯಖಷಿಃ | 
ಅಗ್ನಿ ಮಾಮನ್ಯು ಮನ್ಯುಪತ್ಯಹಾನೀ ದೇವತಾಃ । ಪ್ರಕೃತಿಶ್ಚಂದಃ । ಜಲಾಭಿ 
ಮಂತ್ರಣೇ ವಿನಿಯೋಗಃ 1 


| 
ಓಂ ಅಗ್ನಿಶ್ಚ ಮಾಮನ್ಯುಶ್ಚ ಮನ್ಯುಪತಯಶ್ಚ ಮನ್ಯುಕೃತೇಭ್ಯಃ । 


| | 
ಪಾಪೇಭ್ಕೋ ರಕ್ಷಂತಾಂ | ಯದಹ್ನಾತ3*್‌ ಪಾಪಮಕಾರ್ಷಂ । ಮನಸಾ ವಾಚಾ 
ದ್‌ | ಇ | ದ್‌ | 
ಹಸ್ತಾಭ್ಯಾಂ । ಪದ್ಭ್ಯಾಮುದರೇಣ ಶಿಶ್ನಾ । ಅಹಸ್ತದವಲುಂಪತು | ಯತ್ಕಿಂಚ 


| | 
ದುರಿತಂ ಮಯಿ |! ಇದಮಹಂ ಮಾಮೃತಯೋನ್‌ೌ | ಸತ್ಯೇಜ್ಯೋತಿಷಿ ಜುಹೋಮಿ 


ರಹಾ 1 (ಇತಿ ಜಲಂಪೀತ್ವಾ- ಆಚಮ್ಯ). 

ಅಥ ಪುನರ್ಮಾರ್ಜನಂ- ಆಪೋಹಿಷ್ಕೇತಿ ನವರ್ಚಸ್ಯ ಸೂಕ್ತಸ್ಯ ಅಂಬರೀಷಃ 
ಸಿಂಧುದ್ವೀಪಯಷಿಃ | ಆಪೋದೇವತಾ । ಗಾಯತ್ರೀಛಂದಃ 1 ಪಂಚಮೀ ವರ್ಧ 
ಮಾನಾ ಸಪ್ತಮೀ ಪ್ರತಿಷ್ಠಾ । ಅಂತೇ ದ್ವೇ ಅನುಷ್ಟುಭೌ 1 ಮಾರ್ಜನೇ 


ವಿನಿಯೋಗಃ । 


ಖಡ 


೮೪ 


| | | | | 
ಓಂ ಆಪೋ ಹಿ ಷ್ಮಾ ಮಯೋಭುವಃ | ತಾನ ಊಜರ್ಜೇದಧಾತನ 1 ಮಹೇರಣಾಯ 


& 


| | | | | 
ಸೇ। ಯೋವಃ ಶಿವತಮೋರಸ। | ತಸ್ಯ ಭಾಜಯತೇ ಹನಃ 1 ಉಶತೀರಿವ 


| ₹1 


| | | | ] 
ಕಾತರಃ | ತಸ್ಮಾ ಅರಂಗ ಮಾಮವಃ । ಯಸ್ಯಕ್ಷಯಾಯ ಜಿನ್ನಥ 1 ಆಪೋ 
ಜನಯಥಾ ಚ ನಃ ॥ 
| | | | 
ಶಂನೋದೇವೀರಭಿಷ್ಟಯ ಆಪೋಭವಂತು ಪೀತಯೇ । ಶಂಯೋ ರಭಿಸ್ರ 
| | | 
ವಂತುನಃ ಈಶಾನಾ ವಾರ್ಯಾಣಾಂ ಕ್ಷಯಂತೀಶ್ಚರ್ಷಣೀನಾಂ | ಅಪೋ ಯಾಚಾಮಿ 


| 
ಬೇಷಜಮ್‌ |! ಅಪ್ಟುಮೇ ಸೋಮೋ ಅಬ್ರವೀದಂತರಿ ಶ್ವಾನಿ ಭೇಷಜಾ । ಅಗ್ನಿಂ 


ಭು 


| | | | 
ಚ ವಿಶ್ವಶಂಭುವಂ | ಆಪಃ ಪ್ರಣೀತ ಭೇಷಜಂ ವರೂಥಂ ತನ್ಹೇ ೩ ಮಮ! 


| | | ಐ! 
ಚ್ಯೋಕ್ಕ ಸೂರ್ಯಂದೃಶೇ । ಇದಮಾಪಃ ಪ್ರವಹತ ಯತ್ಕಿಂಚ ದುರಿತಂ ಮಯಿ | 
| | | 
ಯದ್ವಾಹಮಭಿದಂದ್ರೋಹ ಯದ್ವಾಶೇಪ ಉತಾನೃತಮ್‌ । ಆಪೋ ಅದ್ಯಾನ್ವ 
ಚಾರಿಷಂ ರಸೇನ ಸಮಗಸ್ಮಹಿ 1 ಪಯಸ್ಥಾನಗ್ನ ಆಗಹಿ ತಂ ವಾ ಸಂಸ್ಕಜ 


| | 
ವರ್ಚಸಾ ॥ ಸಸ್ರುಷೀಸ್ತದಪಸೋ ದಿವಾನಕ್ಕಂ ಚ ಸಸ್ಟುಷೀಃ | ವರೇಣ್ಯಕ್ರತೂ 
ರಹಮಾ ದೇವೀ ರವಸೇ ಹುವೇ॥ 


ಅಥ ಅಘಮರ್ಷಣಂ- ಯಖುತಂಚೇತಿ ತೃಚಸ್ಯ ಸೂಕ್ತಸ್ಯ ಮಧುಛಂದ 
ಸೋಘಮರ್ಷಣ ಯಖಷಿಃ ।! ಭಾವವೃತ್ತಿರ್ದೇವತಾ | ಅನುಷ್ಟುಪ್‌ ಛಂದಃ | 
ಅಘಮರ್ಷಣೇ ವಿನಿಯೋಗಃ | 


| | | | 
ಓಂ ಖಂತಂ ಚ ಸತ್ಯಂ ಚಾಭೀದ್ದಾ ತ್ರಪಸೋಧ್ಯಜಾಯತ | ತತೋರಾತ ಶ್ಯ 


| | | 
ಜಾಯತ ತತಃ ಸಮುದ್ರೋ ಅರ್ಣವಃ । ಸಮುದ್ರಾದರ್ಣವಾ ದಧಿ ಸಂವತ್ಸರೋ 


೮೫ 


| 

ಅಜಾಯತ ।! ಅಹೋರಾತ್ರಾಣಿ ವದಧದ್ವಿಶ್ವಸ್ಯ ಮಿಷತೋವಶೀ 1 ಸೂರ್ಯಾ 
[ | | 

ಚಂದ್ರಮಸೌ ಧಾತಾಯಥಾ ಪೂರ್ವಮ ಕಲ ಯತ್‌ 1 ದಿವಂಚ ಪೃಥಿವೀಂ 


ಸ್‌ ೧ ಹ್ಯಾ pa 
ಚಾಂತರಿಕ್ಷಮಥೋ ಸ್ವಃ 1 (ಜಲಮುತ್ಸೃಜ್ಯ) ಕೇಶವಾಯ ಸ್ವಾಹಾ...... 
ಅರ್ಫ್ಥ್ಯಪ್ರದಾನಂ- (ಆಚಮ್ಮ ಪ್ರಾಣಾಯಾಮಂ ಕೃತ್ವಾ) 
ಓಂಕೇಶವಾಯ ಸಾ ಹ ಬ್ರಹ್ಮ ಭೂರ್ಭುವಃಸ ರೋಂ ॥ 


ಸಂಕಲ್ಪ- ಪೂರ್ವೋಕ್ತ ಏವಂ ಗುಣವಿಶೇಷಣ ವಿಶಿಷ್ಟುಯಾಂ ಶುಭತಿಥೌ 
ಶ್ರೀ ವಿಷ್ಣು ಪ್ರೇರಣಯಾ ಶ್ರೀವಿಷ್ಣು ಪ್ರೀತ್ಯರ್ಥಂ ಸಾಯಂಕಾಲಾರ್ಫ್ಯಪ್ರದಾನಂ 
ಕರಿಷ್ಯೇ ॥ (ಪಶ್ಚಿಮಾಭಿಮುಖವಾಗಿ ಕೊಡಬೇಕು.) 


| | | | 
ಓಂ ಭೂರ್ಭುವಃ ಸ್ವಃ1 ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ । 


| 
ಧಿಯೋ ಯೋ ನಃ ಪ್ರಚೋದಯಾತ್‌ । 
ಈ ಮಂತ್ರದಿಂದ ೩ ಸಲ ಅರ್ಥ್ಯ- ಕೊಡಬೇಕು. 
(ಕಾಲಾಶಿಕ್ರಮವಾಗಿದ್ದರೆ ಪ್ರಾಯಶ್ಚಿತ್ತ ಅರ್ಫ್ಯವನ್ನು ಕೂಡಬೇಕು) 
ಉತ್ತಿಷ್ಕೋತಿಷ್ಯ ಗಂತವ್ಯಂ ಪುನರಾಗಮನಾಯಂಚ | 
ಉತ್ತಿಷ್ಠದೇವಿ ಸ್ಥಾತವ್ಯಂ ಪ್ರವಿಶ್ಯ ಹೃದಯಂ ಮಮ ॥ 
ಅಸಾವಾದಿತ್ಕೋ ಬ್ರಹ್ಮ । (ಆಚಮ್ಯ) 


ಅಥ ಭೂತೋಚ್ಚಾ ಟನಂ-- ಅಪಸರ್ಪಂತಿ ಎತ್ಯಸ್ಯ ॥ ವಾಮದೇವೋ ಭೂತಾ 
ನೃನುಷ್ಟುಪ್‌ ಭೂತೋಚ್ಚಾಟನೇ ವಿನಿಯೋಗಃ ॥ 
ಅಪಸರ್ಪಂತು ಯೇ ಭೂತಾ ಯೇ ಭೂತಾ ಭುವಿಸಂಸ್ಥಿ ತಾಃ 
ಯೇ ಭೂತಾ ಎಫ್ಟುಕರ್ತಾರಸ್ತೇ ನಸ್ಯಂತು ಶಿವಾಜ್ಞಯಾ ॥ 
ಅಪಕ್ರಾಮಂತು ಭೂತಾನಿ ಪಿಶಾಚಾಃ ಸರ್ವತೋದಿಶಂ ॥ 
ಸರ್ವೇಷಾಮವಿರೋಧೇನ ಬ್ರಹ್ಮಕರ್ಮ ಸಮಾರಭೇ ॥ 


ಆಸನ ಶುದ್ದಿಃ- ಪೃಥಿವ್ಯಾ ಮೇರು ಪೃಷ್ಠ ಯಷಿಃ | ಕೂಮೊೋದೇವತಾ । 
ಸಂತಲಂ ಛಂದಃ | ಆಸನೇ ವಿನಿಯೋಗಃ | ಓಂ ಪೃಥ್ವಿತ್ವ್ಚಯಾ ಧೃತಾ ಲೋಕಾ 
ದೇವಿತ್ವಂ ವಿಷ್ಣುನಾ ಧೃತಾ । ತೃಂಚಧಾರಯ ಮಾಂ ದೇವಿ ಪವಿತ್ರಂ ಕುರುಚಾಸನಂ | 
ಮಾಂ ಚ ಪೂತಂ ಕುರು ಧರೇ ನತೋಸಸ್ಕಿ ತಾ ಸಂ ಸುರೇಶ್ವರಿ ॥ ಆಸನೇ ಸೋಮ 


ಮಂಡಲೇ ಕೂರ್ಮಸ್ಯಂಧೇ ಉಪವಿಷ್ಕೊ ಸ್ಕಿ ॥ 


೮೬ 
ಓಂ ಭೂರ್ಭುವಃಸ್ವರೋಂ ॥ ಅನಂತಾಸನಾಯ ನಮಃ ॥ 
(ಪಾ ಫಹಾಯಾಮಃ) ಪ್ರಣವಸ್ಯ...... ಬ್ರಹ್ಮಭೂರ್ಭುವಃ ಸ್ವರೋಂ ॥ 


ಕರನ್ಯಾಸ್ಯ- ಓಂ ಶತ್ಸವಿತುಃ ಅಂಗುಷ್ಕಾಭ್ಕಾಂ ನಮಃ । ವರೇಣ್ಯಂ 
ತರ್ಜನೀಭ್ಯಾಂ ನಮಃ | ಭರ್ಗೊೋದೇವಸ್ಯ ಮಧ್ಯಮಾಭ್ಯಾಂ ನಮಃ |! ಧೀಮಹಿ 
ಅನಾಮಿಕಾಭ್ಯಾಂ ನಮಃ 1 ಧಿಯೋ ಯೋನಃ ಕನಿಷ್ಠಿಕಾಭ್ಯಾಂ ನಮಃ | ಪ್ರಚೋ 
ದಯಾತ್‌ ಕರ ತಲಕರಪೃಷ್ಠ್ಮೂಭ್ಯಾಂ ನಮಃ ॥ 


ಷಡಂಗನ್ಮಾಸ :- ಓಂ ತತ್ಸವಿತುಃ ಹೃದಯಾಯನಮಃ | ವರೇಣ್ಯಂ ಶಿರಸೇ 

ಸ್ವಾಹಾ | ಭರ್ಗೋದೇವಸ್ಯ ಶಿಖಾಯೈ ವೌಷಟ್‌ | ಧೀಮಹಿ ಕವಚಾಯ ಹುಂ | 

ಧಿಯೋ ಯೇನಃ ನೇತ್ರಾಭ್ಯಾಂ ವೌಷಟ್‌ । ಪ್ರಚೋದಯಾತ್‌ ಅಸ್ತ್ರಾಯಫಟ್‌ ॥ 

(ಈ ಪ್ರಕಾರ ಆಯಾ ಮಂತ್ರಗಳಿಂದ ಆಯಾ ಅವಯವಗಳನ್ನು ಸ್ಪರ್ಶಮಾಡಬೇಕಂ.) 
ಓಂ ಭೂರ್ಭುವಃಸ್ಟರೋಂ | ಇತಿ ದಿಗ್ಬಂಧಃ ॥ 


ಧ್ಯಾನಂ ಜಪಶ್ಚ :- ಅಸ್ಯ ಶ್ರೀ ಗಾಯತ್ರೀ ಮಂತ್ರಸ್ಯ ವಿಶ್ನಾ ಮಿತ್ರ ಯಷಿಃ 
ಸವಿತಾ ದೇವತಾ | ಗಾಯತ್ರೀ ಛಂದಃ | ಧ್ಯಾನೇ ವಿನಿಯೋಗಃ ॥ 

ಧ್ಯೇಯಃ ಸದಾ ಸವಿತೃಮಂಡಲ ದುಧ್ಯವರ್ತೀ ನಾರಾಯಣಃ ಸರಸಿಜಾಸನ 
ಸನ್ನಿವಿಷ್ಟಃ । ಕೇಯೂರವಾನ್‌ ಮಕರಕುಂಡಲವಾನ್‌ ಕಿರೀಟೀ ಹಾರೀ ಹಿರಣ್ಮಯ 
ವಪುಃ ಧೃತ ಶಂಖಚಕ್ರಃ ॥ ಕೃಷ್ಣ ವರ್ಣಃ 1 ಅಗ್ನಿಮುಖಂ | ಬ್ರಹ್ಮ ಶಿರಃ | ಎಷ್ಟು 
ರ್ಹದಯಂ | ರುದೊ ೀಲಲಾಟಃ | ಪ ಥಿವೀಯೆ ೋನಿಃ 1 ಪ್ರಾಣಾಪಾನ ವ್ಯಾ ನೋ 
ದಾನ ಸಮಾನಾ । ಸಪ್ರಾಣಾಃ |! ಶೆ ಸೀತವರ್ಣಾ | ಸಾಂಖ್ಯಾಯನಸ 'ಗೋತ್ರಾ | 
ಗಾಯತ್ರೀ ಚಶುರ್ವಿಂಶತ್ಯಕ್ಷರಾ ತ್ರಿಪದಾ ಪಟ್ಕುಕ್ಷಿಃ 1 ಪಂಚಶೀರ್ಷಾ ! ಉಪ 
ನಯನಾದಿ ಯಥಾಶಕ್ತಿ ಗಾಯತ್ರೀ ಮಂತ್ರ ಜಪಂ ಕರಿಷ್ಯೇ ॥ 


ಓಂ ಭೂರ್ಭುವಃಸ್ವಃ ॥ ತತ್ಸ ವಿಶುರ್ವರೇಣಂ, ಭರ್ಗೋದೇವಸ್ಯ ಧೀಮಹಿ | 
ಧಿಯೋ ಯೋ ನಃ ಪ್ರಚೋದಯಾತ್‌ ॥ 


(ಈ ಗಾಯತ್ರೀ ಮಂತ ಶ್ರ ವನ್ನು ೧೦೦೦, ೧೦೦, ೧೦ ಸಾರೆ ಜಪ ವಣಡಬೇಕು) 
ಪುನಃ ಪ್ರಾಣಾಯಾಮ ಇನ್ಯಾಸ, ಧ್ಯಾನವನ್ನು ಹೇಳಿ. ಯಥಾಶಕ್ತಿ ಗಾಯತ್ರೀ 
ಮಂತ್ರ ಜಪಃ ಸಂಪೂರ್ಣಂ ಶ್ರೀ ಕೃಷ್ಣಾ ರ್ಪಣಮಸ್ತು ॥ 


ಉಪಸ್ಕಾ ನಂ :- (ಪಶ್ಚಿ ವರಾಭಿಮುಖವಾಗಿ ನಿಂತು) ಜಾತವೇದಸ ಇತ್ಯಸ್ಯ 
ಕಶ್ಯಪ ಪ ಖುಷಿಃ 5 ದುರ್ಗಾ ಜಾತವೇದಾ ಅಗ್ನಿರ್ದೇವತಾ 1 ತ್ರಿಷ್ಟು ಪ್‌ ಛಂದಃ । 
ಸಂಧ್ಯೋಪಸ್ಥಾನೇ ವಿನಿಯೋಗಃ ॥ 


೮೬ 


I 
ಓಂ ಜಾತವೇದಸೇ ಸುನವಾಮ ಸೋ ಮವುರಾತೀಯತೋನಿದ ಇಷು 


| | 
ಸನಃ ಪರ್ಷದತಿ ದುರ್ಗಾಣಿ ವಿಶಾ ನಾವೇವ ಸಿಂಧುಂ ದುರಿತಾತ್ಮಗ್ನಿಃ | 


ತಚ್ಚಂಯೋಃ ಶಂ ಯುರ್ವಿಶೆಿ ದೇವಾಃ ಶಕ್ತರೀ ಉಪಸ್ಥಾನೇ ವಿನಿಯೋಗಃ 1 


| [ I 
ಓಂ ತಚ್ಛಂಯೋರಾ ವ ೃಜೀಮಹೇ | ಗಾತುಂ ಯಜ್ಞಾ ಯ ಗಾತುಂ ಮ ಪತಯೇ। 


1 | 
ದೈವೀ ಸ್ವಸ್ತಿರಸ್ತು ನಃ 


| 
ಸ್ಫಸ್ತಿ ಸ್ಲಿವರ್ಕಾನುಷೇಭ್ಯಃ ! ಊದಧ್ಯ ೯ಂಜಿಗಾತುಭೇಷಜಂ | 


[21 


ವಿಜು. 
ಜಟಾ 


| 
ಶಂನೋ ಅಸ್ತುದ್ಧಿಪದೇ ಶಂ ಚತುಷ್ಟದೇ ॥ 
ನಮೋ ಬ್ರಹ್ಮಣೇ ಪ್ರಜಾಪತಿರ್ವಿಶ್ವೇದೇವಾಜಗತೀ |! ಉಪಸ್ಥಾನೇ ವಿನಿಯೋಗಃ 


| | 
ಓಂ ನಮೋ ಬ ಹ್ಮ ಣೇ ನಮೋ ಅಸ್ತ್ವ ಗ್ನಯೇ ನಮಃ ಪ ೈಥಿವೆ, ನಮ ಓಷಧೀಭ್ಯಃ। 


ನಮೋ ವಾಚೇ ನಮೋ ವಾಚಸ ೈತಯೇ ನಮೋ ನಿಷ್ಠ ವೇಮಹತೇ ಕರೋಮಿ | 
(ಈ ಮಂತ್ರವನ್ನು ೩ ಸಾರೆ ಹೇಳಬೇಕು) 


ದಿಜನಮಸ್ಕಾರ :- 

ಪ್ರಾತೀಚ್ಯೈ ದಿಶೇ ಯಾಶ್ವದೇವತಾ ಏತಸ್ಕಾಂ ಪ್ರತಿವಸಂತಿ ಏತಾಭ್ಯಶ್ವ ನಮೋನಮಃ॥ 
ಉದೀಚೈ (ದಿಶೇ jf 8 ನಃ » ಐ 
ಪ್ರಚ್ಛೈದಿಶೇ ಸ ಕ ಜೆ ಷು ಸ ॥ 
ದಕ್ಷಿಣಾಯ್ಯೆ ದಿಶೇ 4 3 33 13 3 ॥ 
ಊರ್ಧ್ಯಾಯ್ಕೊದಿಶೇ ಸ ಟ್ರ ಶಿ ತ ಚ ॥ 
ಅಧರಾಯ್ಕೆದಿಶೇ ಸ 4 ಸ ಷ್ಣ ಕ್ತ ॥ 


ಅಂತರಿಕ್ಷಾಯ್ಕೆದಿಶೇ  ,, »» (ಸ | 
ಸಂಧ್ಯಾಯೈನಮಃ ॥ ಸಾವಿತ್ರ್ಯೈನಮಃ 1 ಗಾಯತ್ತೈೈನಮಃ ! ಸರಸ್ವತ್ತೈನಮಃ 
ಸರ್ವಾಭೊ, € ದೇವತಾಭ್ಯೋ ನಮಃ | ಯಷಿಭ್ಯೊ ಹೆ ಮುನಿಭ್ಕೊ ತ 
ಗುರುಭ್ಯೋನಮಃ | ಕಾಮೋಕಾರ್ಷೀತ ವ! ರಾ ಕಾರ್ಷೀತ್‌ ನಮೋನಮಃ 1 
(ದಿಗೆ ೇವತಾದಿ ಸಕಲ ದೇವತೆಗಳಿಗೆ ನಮಸ್ಕಾರ ಮಾಡಬೇಕು. ) 

ಯಾಂ ಸದಾ ಸರ್ವಭೂತಾನಿ ಸ್ಟಾ ವರಾಣಿ ಚರಾಣಿ ಚ । ಸಾಯಂ ಪ್ರಾತರ್ನ 
ಮಸಂತಿ ಸಾ ಮಾ ಸಂಧಾ ರಕ್ಷತು. ॥ ಶ್ರೀ ಸಾಮಾ ಸಂಧಾ ,ಬಿರಕ್ಷತ್ವೊ 0 ನಮೋ 
ನವಂ ॥ 


೮೮ 


ಬ್ರಹ್ಮಣ್ಯೋ ದೇವಕೀ ಪುತ್ರೋ ಬ್ರಹ್ಮಣ್ಯೋ ಮಧುಸೂಧನಃ । ಬ್ರಹ್ಮಣ್ಯಃ 
ಪುಂಡರೀಕಾಕ್ಷೋ ಬ್ರಹ್ಮಣ್ಯೋ ವಿಷ್ಣುರಚ್ಯುತಃ । ನಮೋ ಬ್ರಹ್ಮಣ್ಯ ದೇವಾಯ 
ಗೋ-ಬ್ರಾಹ್ಮಣ ಹಿತಾಯ ಚ । ಜಗದ್ದಿತಾಯ ಕೃಷ್ಣಾಯ ಗೋವಿಂದಾಯ 
ನಮೋ ನಮಃ । ಕ್ಷೀರೇಣ ಸ್ನಾಪಿತೇ ದೇವಿ ಚಂದನೇನ ವಿಲೇಪಿತೇ 1 ಬಿಲ್ವ 
ಪತ್ರಾರ್ಚಿತೇದೇವಿ ದುರ್ಗೇ8ಹಂ ಶರಣಂಗತಃ ॥ ಶ್ರೀ ದುರ್ಗೇ8ಹಂ ಶರಣಂಗತ 
ಓಂ ನಮೋ ನಮಃ 1 ಆಕಾಶಾತ್‌ ಪತಿತಂ ತೋಯಂ ಯಥಾ ಗಚ್ಛತಿ ಸಾಗರವರ್‌ | 
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ । ಶ್ರೀ ಕೇಶವಂ ಪ್ರತಿಗಚ್ಛತ್ಕೋಂ 
ನಮೋ ನಮಃ 1 ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತಮೂರ್ಧನಿ | 
ಬ್ರಾಹ್ಮಣೇಭ್ಯೋತಭ್ಯನುಜ್ಞಾತಾ ಗಚ್ಛದೇವಿ ಯಥಾ ಸುಖಂ | ಶ್ರೀ ಗಚ್ಛದೇವಿ 
ಯಥಾ ಸುಖಮೋಂ ನಮೋ ನಮಃ | ವಾಸನಾದ್ವಾಸುದೇವೋಸಿ ವಾಸಿತಂ ತೇ 
ಜಗತ್ರಯವರ ।ಚ ಸರ್ವಭೂತನಿವಾಸೋಸಿ ವಾಸುದೇವ ನಮೋಸ್ತುತೇ ॥ 


ನಮೋತಸ್ತ್ಯನಂತಾಯ ಸಹಸ್ರಮೂರ್ತಯೇ ಸಹಸ್ರಪಾದಾಕ್ಷಿ ಶಿರೋರುಬಾಹವೇ | 
ಸಹಸ್ರನಾಮ್ನೇ ಪುರುಷಾಯ ಶಾಶ್ವತೇ ಸಹಸ್ರಕೋಟಿ ಯುಗಧಾರಿಣೇ ನಮಃ ॥ 


| "| 

ಭದ್ರಂ ನೋ ಅಪಿ ವಾತಯ ಮನಃ । ಓಂ ಶಾಂತಿಃ ಶಾಂತಿಃ ಶಾಂತಿಃ ॥ 
ಸರ್ವಾರಿಷ್ಟ ಶಾಂತಿರಸ್ತು 1 ಸಮಸ್ತ ಮಂಗಲಾವಾಪಖ್ತಿರಸ್ತು 1 ಚತುಃಸಾಗರ 
ಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂ ಭವತು ॥ (ಪ್ರವರೋಚ್ಚಾರಃ, .... 
೫ ...ಪ್ರವರಾನ್ವಿತ (ಗೊ ತೊ ೀಚ್ಚಾರಃ) .... ಎ. ಗೋತ್ರೋತ್ಸೆನ್ನೋತಹವರ್‌ 
ಯಗ್ವೇದಸ್ಕ ಆಶ್ವಲಾಯನ ಸೂತ್ರ ಶಾಕಲ್ಯ ಶಾಖಾಧ್ಯಾಯೀ...... ಶರ್ಮಾ ಅಹಂ 
ಭೋ ಅಭಿವಾದಯೇ ॥ (ಭೂಮಿ ಮುಟ್ಟಿ ನಮಸ್ಕಾರ ಮಾಡಬೇಕು) 
ಸವಮಾಪನಂ-- 

ಯಸ್ಕಸ್ಮೃತ್ಯಾ 35 ನಾಮೋಕ್ಕಾತಪಃಸಂಧ್ಯಾಕ್ರಿಯಾದಿಷು | 

ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋವಂದೇ ತಮಚ್ಯುತಂ ॥ 

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ | 

ಯತೃತಂ ತು ಮಯಾದೇವ ಪರಿಪೂರ್ಣಂ ತದಸ್ತುಮೇ ॥ 


ಅನೇನ ಸಾಯಂ ಸಂಧ್ಯಾವಂದನೇನ ಭಗವಾನ್‌ ಭಾರತೀರಮಣ ಮುಖ್ಯ 
ಪ್ರಾಣಾಂತರ್ಗತ ಸವಿತೃನಾಮಕ ಶ್ರೀ ಲಕ್ಷ್ಮೀನಾರಾಯಣಃ ಪ್ರೀಯತಾಂ ಪ್ರೀತೋ 
ಭವತು ॥ ಶ್ರೀಕೃಷ್ಣಾರ್ಪಣಮಸ್ತು i (ಕೇಶವಾಯ-೨೪) ದಿ ರಾಚಾಮೇತ್‌ I) 


— ಇತಿ ಸಾಯಂ ಸಂಧ್ಯಾ ಪಾ 


12) 


ತತ್ವನ್ಯಾಸ ಮಾತೃ ಕಾನ್ಯಾಸ ಇತ್ಯಾದಿ 


ಅರ್ಫ್ಥ್ಯಪ್ರದಾನಾನಂತರ- ಆಚಮನ ಮಾಡಿ- 


ಓಂ ಮಮ ಶರೀರಸ್ಯ ಅಂತರ್ಯಾಮಿ ಯಷಿಃ 1 ಸತ್ಯೋ ದೇವತಾ | ಪ್ರಕೃತಿ 
ಪುರುಷಶ್ಚಂದಃ | ಸಮಸ್ತ ಭೂತೋಚ್ಚಾಟನೇ ವಿನಿಯೋಗಃ ॥ 


 ಅಪಸರ್ಪಂತು ಯೇ ಭೂತಾ ಯೇ ಭೂತಾ ಭುವಿಸಂಸ್ಥಿ ತಾಃ 
ಯೇ ಭೂತಾ ವಿಘಕರ್ತಾರಃ ತೇ ನಸ್ಕಂತು ಶಿವಾಜ್ಞಯಾ | 
ಅಪಕಾ,ಮಂತು ಭೂತಾನಿ ಪಿಶಾಚಾಃ ಸರ್ವತೋದಿಶವು | 
ಸರ್ವೇಷಾಮ ವಿರೋಧೇನ ಬ್ರಹ್ಮಕರ್ಮ ಸಮಾರಭೇ ॥ 


ಆಸನವರ್‌- ಪೃಥಿವ್ಯಾ ಮೇರುಪೃಷ್ಠ ಬಯಷಿಃ 1 ಕೂರ್ಮೋ ದೇವತಾ |। 
ಸುತಲಂ ಛಂದಃ । ಆಸನೇ ವಿನಿಯೋಗಃ 1 


ಓಂ ಪೃದ್ಧಿ ತ ಯಾ ಧೃತಾಲೋಕಾ ದೇವಿ ತ ರಿ ಎಷ್ಟು ನಾ ಧೃತಾ | 

ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರುಚಾಸನಂ ॥ 

ವರಾಂ ಚ ಪೂತಂ ಕುರುಧರೇ ನತೋಸ್ಮಿ ತ್ಹಾಂ ಸುರೇಶ್ವರಿ | 

ಆಸನೇ ಸೋಮ ಮಂಡಲೇ ಕೂರ್ಮಸ್ಮಂಧೇ ಉಪವಿಷ್ಟೋಸ್ಮಿ ॥ 
೧) ಓಂ ಭೂರ್ಭುವಃ ಸ ರೋಮ್‌ |. ೬) ಓಂ ಶಂ ಶೇಷಾಯ ನಮಃ । 
೨) ,, ಅಂ ಅನಂತಾಸನಾಯ ನಮಃ ! ೭) ,, ಆಂ ಆಧಾರ ಶಕ್ತ್ಕೈನಮಃ | 
೩) ,, ಮಂ ಮಂಡೂಕಾಯ ನಮಃ । ೮) ,, ಕಂಕಾಲಾಗ್ನಿರುದ್ರಾಯನವಂಃ। 
೪) ,, ಕುಂ ಕೂರ್ಮಾಯ ನಮಃ | ೯) ,» ವಂ ವಜ್ರಾಯ ನಮಃ 1 
೫) .. ವಂ ವರಾಹಾಯ ನಮಃ | ೧೦) , ಧಂ ಧರಾಯೈ ನಮಃ 

ಇತಿ ಆಸನವರ್‌ ॥ 


ದಿಗ್ಬಂಧನವರ್‌.. ಓಂ ಐಂದ್ರಿಯಾದಿ ದಶದಿಕ್ಷು ಸುದರ್ಶನೇನ ಬದ್ಧಾಮಿ 
ನಮಶ್ಚಕ್ರಾಯ ಸ್ವಾಹಾ ॥ (ಎಂದು ಹೇಳಿ ದಿಗ್ಬಂಧನ ಮಾಡಬೇಕು) 


ಕರಶುದ್ಧಿ- ಮಣಿಬಂಧೇ ಪ್ರಕೋಷ್ಠೇ ಚ ಕೂರ್ಪರೇ ಹಸ್ತ ಸಂಧಿಷು । 
ತತ್ಸೃಷ್ಠ ಪಾರ್ಶ್ವಯೋಶ್ಚೈವ ಕರಶುದ್ಧಿರುದಾಹೃತಾ ॥ 
ಓಂ ಯಂ ಓಂ ಯಂ ಓಂ ಯಂ | 
ಓಂರಂಓಂರಂಓಂರಂ । 
ಓಂವಂಓಂವಂಓಂವಂ | ಇತಿ ಕರಶುದ್ಧಿಃ 


೯0 


ಗುರುನಮಸ್ಕಾರಾಃ- 
೧) ಓಂ ಶ್ರೀಗುರುಭ್ಯೋ ನಮಃ | ೨) ಓಂ ಪರಮಗುರುಭ್ಯೊನಮಃ । 
೩) ,, ಶ್ರೀಮದಾನಂದ ತೀರ್ಥ- ೪) ,, ಶ್ರೀವೇದವ್ಯಾಸಾಯನಮಃ 1 
ಭಗವತ್ಸಾದಾಚಾರ್ಕೇಭ್ಯೋನಮಃ | ೫), ಭಾರತ್ತೈನಮಃ | 
೬) ಓಂ ಸರಸ್ವತ್ತೈೈನಮಃ 1 ೭) ,. ವಾಯವೇನಮಃ | 
೮) .. ಬ್ರಹ್ಮಣೇನಮಃ | . ೯) ,, ಲಕ್ಷ್ಮೈನಮಃ 
೧೦) ,, ನಾರಾಯಣಾಯನಮಃ 1 ೧೧) ,, ಏಕಾದಶಸ್ಥಾನೇ ತತ್ತನ್ಮಂತ್ರ 


ದೇವತಾಯ್ಕೆನಮಃ | 
೧೨) ಓಂ ಮೋಕ್ಷಪ್ರದ ಶ್ರೀ ವಾಸುದೇವಾಯನಮಃ ॥ ಇತಿದ್ವಾದಶ ನಮಸ್ಕಾರಾಃ॥ 


ಪಾಪಪುರುಷ ಧ್ಯಾನಂ ನಿರಸನಂಚ- । ತತೋ ಹೃ ತಸ ಭಗವಂತಂ 
ಸುಷಂವಕ್ಲಾ ಮಾರ್ಗತಃ ನೇ ತ್‌ ಹ 
೫ ೫ ನ ಬತ ಇದ ಎನ್ಯಸೇತ್‌ । ವಾಮಕುಕ್ಷಂ ಸ್ಪೃಷ್ಟ್ವಾ ಪಾಪ 
ಬ್ರಹ್ಮಹತ್ಯಾ ಶಿರಸ್ಕಂಚ ಸ್ವರ್ಣಸ್ತೇಯಭುಜದ್ಧಯಂ | 
ಸುರಾಪಾನ ಹೃದಾಯುಕ್ತಂ ಗಂರುತಲ್ಪ ಕಟಿದ್ವಯವರ್‌ ॥ 
ತತ್ಸೆಂಯೋಗ ಪದದ್ವಂದೃಮಂಗ ಪ ತೈ ೦ಗ ಪಾತಕಂ | 
ಉಪಪಾತಕ ರೋಮಾಣಂ ರಕ್ತಸ್ಮಶ್ರು 'ವಿಲೋಚನಮ್‌ i 
ಖಡ್ಗಚರ್ಮಧರಂ ಕೃಷ್ಣಂ ಕುಕ್ಷೌಪಾಪಂ ವಿಚಿಂತಯೇತ್‌ । 


ತಂ ನಾಭಿ ದೇಶ ಮಾನೀಯ ನಾಭಿಂ ಸೃ ಷ್ಟಾ ಷಡ್ಕೋಣಮಂಡಲ ಮಧ್ಯಸ್ಕೋ 
ನೀಲವರ್ಣೋ ವಾಯುಬೀಜವಾಚ್ಯಃ ಶಂಖಗದಾಬ್ಹ ಚಕ್ರಾಯುಧಃ ಶ್ರೀಪ್ರದ್ಯು 
ಮ್ನೋ ಭಗವಾನ್‌ ಮತ್‌ಶರೀರಸ್ಥ ೦ ಪಾಪಪುರುಷಂ ವಾಯುನಾ ಶೋಷಯತು ॥ 


| 
ಓಂ ವಾಯವಾಯಾಹಿ ದರ್ಶತೇ ಮೇ ಸೋಮಾ ಅರಂಕ ತಾಃ | 


Yer ಇಸ ee 


| 
ತೇಷಾಂ ಪಾಹಿ ಶ್ರುಧೀಹವಂ ॥ 


ಓಂ ಯಂ | ಇತಿ ಕುಂಭಕೇ ಷಡ್ವಾರಂ ಜಿಪ್ಪ್ವೂ ಪಾಪಪುರುಷಂ ಶುಷ್ಕಂ 
ಭಾವಯೆತ್‌ । ತತಸ್ತಂ ಹೃದಯ ದೇಶಮಾನೀಯ ಹೃದಯಂ ಸ್ಪೃಷ್ಟ್ವಾ ಕ 
ಮಂಡಲ ಮಧ್ಯಸ್ಥೋ ರಕ್ತವರ್ಣೋ- ಅಗ್ನಿಬೀಜವಾಚ್ಯಃ ಶಂಖಾಬ್ದಾರಿ ಗದಾ 
ಯುಧಃ ಶ್ರೀ ಸಂಕರ್ಷಣೋ ಭಗವಾನ್‌ ಮತ್‌ಶರೀರಸ್ಥಂ ಪಾಪಪುರುಷಂ ಅಗ್ನಿನಾ 


ವಿರ್ದಹತು | 


೧ 


| | | 
ಓಂ ಅಗ್ನಿವೂಳೇ ಪುರೋಹಿತಂ ಯಜ್ಞಸ್ಯ ದೇವ ಮೃತಿ ಜಂ! ಹೋತಾರಂ 


ರತ್ನಧಾತಮವರ್‌ । ಓಂ ರಂ । ಇತಿ ಕುಂಭಕೇ ದ್ವಾದಶವಾರಂ ಜಪ್ವ್ವಾ ತಂ ದಗ್ಗಂ 
ಮತ್ಯಾ ತದ್ಭಸ್ಮ ವಾಮನಾಸಾಪುಟೀನ ಬಹಿಃ ಕ್ಷಿಪೇತ್‌ ॥ 


ಶಿರಸಿ ವರ್ತುಲ ಮಂಡಲ ಮಧ್ಯಸ್ಥಃ ತ್ರೇತವರ್ಣೋ ವರುಣ ಬೀಜವಾಚ್ಯಃ 
ಶಂಖ ಚಕ್ರ ಪದ್ಮ ಗದಾಯುಧಃ ಶ್ರೀ ವಾಸುದೇವೋ ಭಗವಾನ್‌ ಮತ್‌ಶರೀರಂ 


ಅಮೃತ ವೃಷ್ಟ್ವಾ ವರುಣೇ ನಾಪ್ಲಾವಯಿತೆಂ | 


1 | | | 
ಓಂ ತತ್ವಾಯಾಮಿ ಬ್ರಹ್ಮಣಾ ಪಂದವರಾನ ಸ್ತದಾ ಶಾಸ್ತೇಯಜಮಾನೋ 


| | 
ಹವಿರ್ಭಃ 1 ಅಹೇಳವರಾನೋ ವರುಣೇಹ ಬೋಧ್ಯುರು ಶಂಸಮಾನ ಆಯಂಃ 


ಪ 5 ಮೋಷಿಃ | 

ಓಂ ವಂ | ಇತಿ ಕುಂಭಕೇ ಚತುರ್ವಿಂಶತಿ- ವಾರಂ ಜಪ್ಪ್ವಾ ತೇನ ಸ ದೇಹಂ 
ಅವ್ಯೂತಧಾರಾಪ್ಟುತೋ ಭಾವಯೇತ್‌ ॥ 

ಓಂ ನಮೋ ನಾರಾಯಣಾಯ ॥ ಇತಿ ಮಂತ್ರೇಣ ದ್ವಾದಶ ವಾರಂ ಪ್ರಾಣಾ 
ಯಕಾಮಃ ಕಾರ್ಯಃ ॥ ಇತಿ ॥ 


ತತ್ವನ್ಮಾಸಃ ॥ (ಮೊದಲು ಹೃದಯಾದಿ ಅಂಗನ್ಯಾಸ ಮಾಡಿಕೊಳ್ಳಬೇಕು.) 
ಓಂ ಭೂಃ 1 ಅಗ್ನ್ಮ್ಯತ್ಮನೇ ಶ್ರೀ ಅನಿರುದ್ಧಾಯನಮಃ । 
ಓಂ ಭುವಃ । ವಾಯ್ವಾತ್ಮನೇ ಶ್ರೀ ಪ್ರದ್ಯುಮ್ನಾಯ ಶಿರಸೇಸ್ವಾಹಾ ॥ 
ಓಂ ಸ್ವಃ 1 ಸೂರ್ಯಾತ್ಮನೇ ಶ್ರೀ ಸಂಕರ್ಷಣಾಯ ಶಿಖಾಯ್ಕೆವೌಷಟ್‌ ॥ 
ಓಂ ಭೂರ್ಭವಸ್ವಃ । ಪ್ರಜಾಪತ್ಯಾತ್ಮನೇ ಶ್ರೀ ವಾಸುದೇವಾಯ 
| ಕವಚಾಯಹುಂ ॥ 
ಓಂ ಸತ್ಯಾತ್ಮನೇ ಶ್ರೀ ನಾರಾಯಣಾಯ ಅಸಾ ್ಯೀಿಯಫಟ್‌ | ಇತಿ ದಿಗ್ಬಂಧಃ ॥ 


ಏತೇಷಾಂ ತತ್ವಮಂತ್ರಾಣ್ಯಾಂ ಅಂತರ್ಯಾಮಿ ಯುಷಿಃ ಶಿರಸಿ | ದೈವೀ 
ಗಾಯತ್ರೀ ಛಂದಃ- ಮುಖೇ ! ಶ್ರೀ ನಾರಾಯಣೋ ದೇವತಾ ಹೃದಯೇ ಧ್ಯಾನೇ 
ವಿನಿಯೋಗಃ ॥ 
ಓಂ ಪ್ರಧಾನೋಪಮ ವರ್ಣಾನಿ ದಿ ಭುಜಾನ್ಯಪ್ಯಶೇಷತಃ | 
ಕೃತಾಂಜಲಿ ಪುಟಾನ್ಯೇವ ಪ್ರಧಾನಂ ತಂ ಹರಿಂ ಪ್ರತಿ ॥ 


೯೨ 

ತತ್ಹಾಂತರ್ಯಾಮಿ ಶ್ರೀ ನಾರಾಯಣ ಪ್ರೇರಣಯಾ ಶ್ರೀ ನಾರಾಯಣ 
ಪ್ರೀತ್ಯರ್ಥಂ ತತ್ವನ್ಮಾಸಮಹಂ ಕರಿಷ್ಯೇ ॥ 

ಶಕ್ತಿಃ ಪ್ರತಿಷ್ಠಾ ಸಂವಿಚ್ಛ ಸ್ಫೂರ್ತಿಃ ಪ್ರವೃತ್ತಿರೇವ ಚ । 

ಕಲಾ ವಿದ್ಕಾಮತಿರ್ನಿಯಶಿ ವರ್ಕಾಯಾ ಕಾಲೋ ಹಿ ಪೂರುಷಃ ॥ 
ಓಂ ಪರಾಯ ಶಕ್ತ್ವಾಾತ್ಮನೇ ಶ್ರೀಲಕ್ಷ್ಮೀ-ನಾರಾಯಣಾಭ್ಯಾಂ ನವಂಃ 


ಫ್‌ 
»  » ಪ್ರತಿಷ್ಠಾತ್ಮನೇ 13 ಕ ಸ 
».. 8. ಸಂವಿದಾತ್ಮನೇ ಚ ಭಾ ಟೂ! 
»».. ೫. ಸ್ಕೂರ್ತಾತ್ಮನೇ 1 94 $4, 1] 
».. ೫ ಪ್ರವೃತ್ಯ್ಯಾತ್ಮನೇ ಸ್ತ ತ ಸ? 
» ೫. ಕಲಾತ್ಮನೇ ಚ್‌ ಕ ಈ 1 
ತ ಸ ಎದ್ಯಾತ್ಮನೇ ಟ್ಟ ಚಿ | 
ಸ ಹ ಮತಾ 'ತ್ಮನೇ BR ಭ್‌ 4, 
».. ೫. ಮಾಯಾತ್ಮನೇ 4 ಕ » ! 
;»  »» ಕೌಲಾತ್ಮನೇ (ನ ಸ ಖೆ 
»  »1 ಪುರುಷಾತ್ಮನೇ ಬ್ರಹ್ಮ ವಾಯುಭ್ಯಾಂ ನಮಃ ॥ (ಎಂದು ಹೇಳುತ್ತಾ 


ಹೃದಯದಲ್ಲಿ ಮಾಲಾಕಾರವಾಗಿ ಕೈಯಲ್ಲಿ ತುಳಸೀದಳ ಹಿಡಿದು ನ್ಯಾಸ ಮಾಡಿ 
ಕೊಳ್ಳಬೇಕು) 


ಓಂ ಪರಾಯ ಅವೃಕ್ತಾತ್ಮನೇ ಬ್ರಹ್ಮಾಣಿ ಭಾರತಿಭ್ಯಾಂ. ನಮಃ । (ಬಲಭುಜ) 
. 3. ಮಹದಾತ್ಮನೇ ಬ್ರಹ್ಮವಾಯುಭ್ಯಾಂ ನಮಃ 1 (ಎಡಭುಜ) 
». ೨೨. ಅಹಂಕಾರಾತ್ಮನೇ ಗರುಡಶೇಷರುದ್ರೇಭ್ಯೋ ನಮಃ । (ಬಲತೊಡೆ) 
ಸ ಸ್ವತ ಮನ ಆತ್ಮನೇ ಸ್ಕಂದೇಂದ್ರಾಭ್ಯಾಂ ನಮಃ | (ಎಡತೊಡೆ) 


» ೫. ಶ್ರೋತ್ರಾತ್ಮನೇ ದಿಗ್ನೇವಶಾಭ್ಯೋ ನಮಃ | 
೨». ಶ್ವಗಾತ್ಮನೇ ಪ್ರಾಣಾಯ ನಮಃ । 
» ೨. ಬೆಕ್ಷುರಾತ್ಮನೇ ಸೂರ್ಯಾಯ ನಮಃ | 
೨. 3. ಜಿಹ್ವಾತ್ಮನೇ ವರೌೆಣಾಯ ನಮಃ | 
»  ». ಫ್ರಾಣಾತ್ಮನೇ ಅಶ್ವಿಭ್ಯಾಂ ನಮಃ | 

| (ಬಲಗೈ ಹೆಬ್ಬೆರಳಿನಿಂದ ಕಿರಿ ಬೆರಳವರೆಗೆ) 
» 5 ವಾಗಾತ್ಮನೇ ವಹ್ಮಯೇ ನಮಃ | 
ಆ ೫8 ಪಾಣ್ಯಾತ್ಮನೇ ದಕ್ಷಾಯ ನಮಃ । 
೪» 35 ಪಾದಾತ್ಮನೇ ಜಯಂತಾಯ ನಮಃ | 
8 ೨3 ಪಾಯ್ವಾತ್ಮನೇ ಮಿತ್ರಾಯ ನಮಃ | 
»». ೨... ಉಪಸ್ಥಾತ್ಮನೇ ಮನವೇ ನಮಃ 

(ಎಡಗೈ ಹೆಬ್ಬೆರಳಿನಿಂದ ಕಿರಿ ಬೆರಳವರೆಗೆ) 


೯೩ 

ಓಂ ಪರಾಯ ಶಬ್ದಾತ್ಮನೇ ಬೃಹಸ್ಪತಿ ಪ್ರಾಣಾಭ್ಮಾಂ ನಮಃ | 
»  »» ಸ್ಪರ್ಶಾತ್ಮನೇ ಅಪಾನಾಯ ನಮಃ | 
ಚ 61 ರೂಪಾತ್ಮನೇ ವ್ಯಾನಾಯ ನಮಃ 
ಜ್ರ ರಸಾತ್ಮನೇ ಉದಾನಾಯ ನಮಃ | 
ಬ ಸ್ತಿ ಗಂಧಾತ್ಮನೇ ಸಮಾನಾಯ ನಮಃ 
| (ಬಲಪಾದದ ಹೆಬ್ಬೆರಳಿನಿಂದ ಕಿರಿ ಬೆರಳವರೆಗೆ) 
WW ಚೂ ಆಕಾಶಾತ್ಮನೇ ವಂಹಾಗಣಪತಯೇ ನಮಃ । 
ಜಿ 1 ಪಾಯಾ ಎತ್ಮನೇ ಪ್ರವಹವಾಯವೇ ನಮಃ | 
» »*.. ತೇಜ ಆತ್ಮನೇ ವಹ್ನಯೇ ನಮಃ | 
ತ. ಗ್ರ ಅಬಾತ್ಮನೇ ವರುಣಾಯ ನಮಃ | 
ಜು. ಚ ಪೃಥಿವ್ಯಾತ್ಮನೇ ಶನೈಶ್ಚರಧರಾಭ್ಯಾಂ ನಮಃ ॥ 

(ಎಡಪಾದದ ಹೆಬ್ಬೆರಳಿನಿಂದ ಕಿರಿ ಬೆರಳವರೆಗೆ) 


ಅನೇನ ತತ್ವನ್ಯಾಸೇನ ಭಗವಾನ್‌ ತತ್ವಾಂತರ್ಯಾವಿ ಶ್ರೀ ನಾರಾಯಣಃ 
ಖ್ರಯತಾಂ ಪ್ರೀತೋಭವತು | ಶ್ರೀ ಮಧ್ವಾಂತರ್ಗಶ ಶ್ರೀ ಕೃಷ್ಣಾರ್ಪಣವಂಸ್ತು ॥ 


ಮಾತೃಕಾನ್ಯಾಸ-- 

“ಓಂ ನಮೋ ನಾರಾಯಣಾಯ” ಈ ಮೂಲಮಂತ್ರದಿಂದ ೧೨ ಸಲ ಪ್ರಾಣಾ 
ಯಾಮ ವರಾಡಿ- 

ಓಂ ಭೂಃ 1 ಅಗ್ನ್ಯಾತ್ಮನೇ ಶ್ರೀ ಅನಿರುದ್ಧಾಯ ನಮಃ | 

ಒಂ ಭುವಃ । ವಾಯ್ವಾತ್ಮನೇ ಶ್ರೀ ಪ್ರದ್ಕುಮ್ನಾಯ ಶಿರಸೇ ಸ್ವಾಹಾ ॥ 

ಓಂ ಸಃ 1 ಸೂರ್ಯಾತ್ಮನೇ ಶ್ರೀ ಸಂಕರ್ಷಣಾಯ ಶಿಖಾಯ್ಕೆ ಪೌಷಟ್‌ | 

ಓಂ ಭೂರ್ಭುವಸ್ತಃ ಪ್ರಜಾಪತ್ಕಾತ್ಮನೇ ಶ್ರೀ ವಾಸುದೇವಾಯ 

| ಕವಚಾಯ ಹುಂ | 

ಓಂ ಸತ್ಕಾತ್ಮನೇ ಶ್ರೀ ನಾರಾಯಣಾಯ ಅಸ್ತ್ರಾಯ ಫಟ್‌ । ಇತಿ ದಿಗ್ಬಂಧಃ । 

ಏತೇಷಾಂ ವಕಾತೃಕಾ ಮಂತ್ರಾಣಾಂ ಅಂತರ್ಯಾಮಿ ಖಿಃ ಶಿರಸಿ ದೈವೀ 
ಗಾಯತ್ರೀ ಛಂದಃ 1 ಮುಖೇ ಅಜಾದಿರೂಪೀ ಶ್ರೀ ನಾರಾಯಣೋ ದೇವತಾ- 
ಹೃದಯೇ ಧ್ಯಾನೇ ಏನಿಯೋಗಃ ॥ 


ಓಂ ತಾದೃಗ್ರೂಪಾಶ್ಚ ಪಂಚಾಶತ್‌ ಜ್ಞಾನಮುದ್ರಾ ಭಯೋದ್ಯತಾಃ | 
ಟಂಕೀ ದಂಡೀ ಚ ಧನ್ವೀ ಚ ತತ್ತದ್ಯುಕ್ತಾಸ್ತು ವಾಮತಃ ॥ 


ಅಜಾದಿರೂಪೀ ಶ್ರೀ ನಾರಾಯಣಪ್ರೇರಣಯಾ ಶ್ರೀ ನಾರಾಯಣ ಪ್ರೀತ್ಯರ್ಥಂ 
ಮಾತೃಕಾ ನ್ಯಾಸಮಹಂ ಕರಿಷ್ಯೇ ॥ 


೯೪ 


೧) ಓಂ ಅಂ ಅಜಾಯನಮಃ ॥ 


ಸ 
ಸ) 
4) 


4) 


ರ) 


೩೧) 


ಆಂ ಆನಂದಾಯನಮ ! 
ಇಂ ಇಂದ್ರಾಯನಮಃ 1 
ಈಂ ಈಶಾನಾಯನವುಃ ಟ 
ಉಂ ಉಗ್ರಾಯನವಂಃ | 


ಊಂ ಊರ್ಹ್ಣ್ಹಾಯನಮಃ | 


ರುಂ ಖುತಂಭೆರಾಯನಮಃ 
ಬಯೂಂ ಬೂಘಾಯ:ನಮಃ | 
ಲೃ ಲೃಶಾಯನಮಃ 1 
ಲೃಂ ಲೃಜಿಯೇನಮಃ | 
ಏಂ ಏಕಾತ್ಮನೇನಮಃ | 
ಐಂ ಐರಾಯನಮಃಃ । 

ಓಂ ಓಜೋಭ್ಯತೇನಮಃ । 
ಔಂ ಔರಸಾಯನಮಃ 

ಅಂ ಅಂತಾಯನಮಃ। | 
ಅಃ ಅರ್ಧಗರ್ಭಾಯನಮಃ 
ಕಂ ಕಪಿಲಾಯನಮಃ । 
ಖಂ ಖಪತಯೇನವುಃ | 
ಗಂ ಗರಂಡಾಸನಾಯನಮಃ 
ಘಂ ಘಮರ್ಮಾಯಂನಮ। 1 
ಓಂ ಜಸಾರಾಯನಮ;। | 


ಚಂ ಚಾರ್ವಂಗಾಯನಮಃ ! 


(ಶಿರಸಿ) 

| (ಮುಖೇ) 
(ದಕ್ಷಿಣನೇತ್ರೇ) 
(ವಾಮನೇತ್ರೇ) 
(ದಕ್ಷಿಣಕರ್ಣೇ) 
(ವಾಮಕರ್ಣೆ) 

| (ದಕ್ಷಿಣನಾಸಾಪುಟೇ) 
(ವಾಮನಾಸಾಪುಟೇ) 
(ದಕ್ಷಿಣಕಪೋಲೇ) 
(ವಾಮಕಪೊಲೇ) 
(ಊರ್ಧ್ವೋಷ್ಕೇ) 
(ಅಧರೋಷ್ಕೇ) 
(ಊರ್ಧ್ವದಂತ ಪಂಕ್ತ್‌) 
(ಅಧರದಂತ ಪಂಕ್ತೌ) 
(ಮೂರ್ಧ್ನಿ) | 

| (ವಾಚಿ) 


(ಬಲಗ್ಗೆ ಸಂಧಿಗಳಲ್ಲಿ) 


ಛ ಛಂದೋಗವಸ್ಕಾಯನಮಃ | 
ಜಂ ಜನಾರ್ದನಾಯನಮಃ 1 
ರುಂ ರಭಾಟಿತಾರಯೇನಮಃ 1 


ಇಂ ಇಮಾಯನಮಃ | 
ಟಂ ಟಂಕಿನೇನಮಃ 1 
ಠಂ ಠಲಕಾಯನಮಃ 
ಡಂ ಡರಕಾಯನಮಃ 
ಢಂ ಢರಿಣೇನಮಃ । 
ಣಂ ಹಾತ್ಮನೇ ನವಂಃ । 
ತಂ ತಾರಾಯನಮ;। 1 


(ಎಡಗೈಯ ಸಂಧಿಗಳಲ್ಲಿ) 


(ಬಲಗಾಲ ಸಂಧಿಗಳಲ್ಲಿ ) 


೩೩) ಓಂ ಥ ಥಬಾಯನಮಃ | 
೩೪) ..ದಂ ದಂಡಿನೇನಮಃ | 
೩೫) ,» ಧಂ ಧನ್ವಿನೇನಮಃ | 
೩೬) ,, ನಂ ನಿಮ್ಮಾಯನಮಃ | 
೩೭) ,, ಪಂ ಪರಾಯನಮಃ | 
೩೮) ,, ಫಂ ಫಲಿನೇನಮಃ 1 
೩೯) ., ಬಂ ಬಲಿನೇನಮಃ | 

೪೦) ೬ ಭಂ ಭಗಾಯನಮ;ಃ ! 
೪೧) ೬. ಮಂ ಮನವೇನವಂಃ | 
ಲ), ಯಂ ಯಜ್ಞಾಯನಮಃ 
೪೩) ,, ರಂ ರಾಮಾಯನಮಃ | 
೪೪) . .* ಲಂ ಲಕ್ಷ್ಮೀಪಶಯೇನಮಃ । 
೪೫) ,, ವಂ ವರಾಹಾಯನವಂಃ | 


೪೬) ,» ಶ೦ ಶಾಂತಸಂವಿದೇನಮಃ | 


೪೭) ,, ಷಂ ಪಡು ಣಾಯನಮಃ | 
೪೮) ತಲಿ ಸಾರಾತ್ಮನೇನಮಃ 
೪೯) .,, ಹಂ ಹಂಸಾಯನಮಃ | 
೫೦)... ಳಂ ಳಾಳುಕಾಯನಮಃ 1 


೫೧) ಓಂ ಕ್ಷಂ ಲಕ್ಷಿ ನ ಸಿಂಹಾಯನವಂಃ 


ಮತ್‌ 


ತ 


(ಎಡಗಾಲ ಸಂಧಿಗಳಲ್ಲಿ) 
(ದಕ್ಷಿಣಕುಕ್ಷೌ) 
(ವಾಮಕು ಕ್ಸ್‌) 
(ಪೃಷ್ಠೇ) 
(ಗುಹ್ಯೇ) 
(ಉದರೇ) 

(ಹ )ದಯೇ) 
(ತ್ವಚಿ) 
(ಚರ್ಮಣ) 
(ವರಾಂಸೇ) 
(ರುಧಿರೇ) 
(ಮೇಧಸಿ) 
ಮಜ್ಜಾಯಾಂ) 
(ಅಸ್ಥಿ ಸಂಧಿಷು) 
(ಪ್ರಾಣೇ) 

| ( ಜೀವೇ) 


ನಂತರ ಪ್ರಾಣಾಯಾಮ ಮಾಡಿ ಹೃದಯಾದಿನ್ಯಾಸ ದಿಗ್ಬಂಧಗಳನ್ನು ಮಾಡಿ 
ಕೊಳ್ಳಬೇಕು-- ಅನೇನ ಮಾತೃಕಾನ್ಯಾಸೇನ ಅಜಾದಿರೂಪಿ ಶ್ರೀ ನಾರಾಯಣಃ 
ಪ್ರೀಯತಾಂ ಪ್ರೀತೋಭವತು ಶ್ರೀಕೃಷ್ಣಾರ್ಪಣಮಸ್ತು ॥ 

ಈಗ ಸಂಧ್ಯಾವಂದನೆಯಲ್ಲಿ ಬರುವಂತೆ. ಕರನ್ಯಾಸ, ಹೃದಯಾದಿನ್ಕಾಸ, 
ದಿಗೃಂಧ, ಧ್ಯಾನ ಇತ್ಯಾದಿಗಳನ್ನು ಮಾಡಿ ಯಥಾಶಕ್ತಿ ಗಾಯತ್ರೀ ಮಂತ್ರ ಜಪಂ 


ಕರೀಷ್ಯೆ ಹೇಳ್ತಿ. 


೧) ಓಂ ೨) ಭೂರ್ಭುವ ಸ್ವಃ 


೩) ತತ್ಸವಿತುರ್ವರೇಣ್ಯಂ 


೪) ಭರ್ಗೋ 


ದೇವಸ್ಯ ಧೀಮಹಿ ೫) ಧಿಯೋಯೋನಃ ಪ್ರಚೋದಯಾತ್‌ ॥ ಹೀಗೆ ಪಂಚಾಬ 


ಸಾನ ಗಾಯತ್ರಿ ಜಪ ಮಂಗಿಸಿ- ಸಂಧ್ಯೋ 


ಸಂಪೂರ್ಣ ವಕಾಡಬೇಕು. 


2 
ಪಸ್ಥಾನ ಮುಗಿಸಿ ಸಂಧ್ಯಾವಂದನೆಯನ್ನು 


ಹಂಸಮಂತ್ರ ಸಮರ್ಪಣೆ- ಪೂರ್ವೇದ್ಯುಃ ಪ್ರಾತರಾರಭ್ಯಿ ಅದ್ಯ ಸೂರ್ಯೋ 
ದಯ ಪರ್ಯಂತ- ಮುಖ್ಯಪ್ರಾಣೇನ ಮದ್ದೇಹೇ ಸ್ಥಿತ್ವಾಕೃತೇನ ಮುಖ್ಯಪ್ರಾಣೇನ 


೯೩ 


ಪ್ರೇರಿತೇನ ಚ ಮಯಾಕೃತೇನ- ಷಟ್‌ ಶತಾಧಿಕ- ಏಕವಿಶಂತಿ ಸಹಸ್ರ ಸಂಖ್ಯಾಕ 
ಶ್ವಾಸರೂಪ ಹಂಸ ಮಂತ್ರ ಜಪೇನ ಮುಖ್ಯ ಪ್ರಾಣಪತಿ ಹಂಸರೂಪೀ ಭಗವಾನ್‌ 
ಶ್ರೀ ಲಕ್ಷ್ಮೀನಾರಾಯಣಃ ಪ್ರೀಯತಾವ್‌ | ಶ್ರೀಕೃಷ್ಣಾರ್ಪಣಮಸ್ತು ॥ 

ಮುಖ್ಯ ಪ್ರಾಣೇನ ಮದ್ದೇಹೇ ಮಂತ್ರತ್ರೆಯ ಜಪಸ್ತದಾ | 

ಲ 

ಅನುಗ್ರಹಾಯ ಮೇ ವಿಷ್ಣು ಹ್ರೀತಯೇ ಕ್ರೀಯತೇ ಹಿಸಃ ॥ 

ಏಕವಿಂಶತಿ ಸಹಸ್ರಂ ಚ ಸ ಷಟ್‌ಶತ ಮಹರ್ನಿಶಂ । 

ತತ್ಸರ್ವಂ ವಿಷ್ಣುಪೂಜಾಸ್ತು ಪ್ರೀಯತಾ ಪ್ರಾಣಮಾ ಪತಿಃ ॥ 

ಅದ್ಕ ಪ್ರಾತರಾರಭ್ಯಶ್ವಃ ಸೂರೋದಯ ಪರ್ಯಂತಂ ಷಟ್‌ಶತಾಧಿಕ ಏಕ 
ಎಶಂತಿ ಸಂಖ್ಯಾಕ ಶ್ವಾಸರೂಪ ಹಂಸಮಂತ್ರ ಜಪಂ ಮುಖ್ಯಪ್ರಾಣೋ ಮಂದ್ದೇಹೆ 
ಸ್ಥಿತ್ವಾ ಕರೋತಿ , ತತ್ಪ್ರೇರಿತೋ$ಹಂ ಕರೀಷ್ಯೇ | 

ಯತ್ಟಾಣಾದ್ಕ ಪಾನಾಚ್ಚ ತಾಭ್ಯಾಂ ಪರಮ ಪೂರುಷಮ್‌ | 

ಉಪಾಸ್ಕೇ ವಿಷ್ಣುಮೇ ನೈಕ ಸ ಹಂಸಃ ಪ್ರೀಯತಾಂ ಮಮ ॥ 

“ಓಂ ಹಂಸಃ ಸೋಹಂ ಸ್ವಾಹಾ ಓಂ” ಇತಿ ದ್ಳಾ _ದಶವಾರಂ ಮಂತ್ರಂ 

ಪಠೇತ್‌॥ 
- ಶ್ರೀ ಮಧ್ವೇಶಾರ್ಪಣಮಸ್ತು -. 


ಶ್ರೀ ನಾರಾಯಣ ಮಂತ್ರ- ಓಂ ಏಕಾದಶಸ್ಥಾನೇ ॥ ಶ್ರೀ ನಾರಾಯಣಾಯ 
ನಮಃ ಎಂದು ಹೇಳಿ ಮೂಲಮಂತ್ರ(ಓಂ ನಮೋ ನಾರಾಯಣಾಯ)ದಿಂದ ಪ್ರಾಣಾ 
ಯಾಮ ಮಾಡಬೇಕು. 

ಓಂ ಓಂ ವಿಶಾ ಸಯ ನಮಃ (ಶಿರಸಿ) 

ಓಂ ನಂ ತೈಜಿಸಾಯ ನಮಃ (ನೇತ್ರಯೋಃ) 

ಓಂ ಮೊಂ ಪ್ರಾಜ್ಞಾ ಯ ನಮಃ (ನಾಸಾಯಾಂ) 

ಓಂ ನಾಂ ತುರೀಯಾಯ ನವಂ॥ (ವಾಚಿ) 

ಓಂ ರಾಂ ಆತ್ಮನೇ ನಮಃ (ಹೃದಿ) 

ಓಂ ಯಂ ಅಂತರಾತ್ಮನೇ ನಮಃ (ನಾಭೌ) 

ಓಂ ಣಾಂ ಪರಮಾತ್ಮನೇ ನಮಃ (ಜಾನ್ರೋಃ) 

ಓಂ ಯಂ ಜ್ಞಾನಾತ್ಮನೇ ನಮಃ (ಪಾದಯೋಃ) 
ಅಥ ಪಂಚಾಂಗುಲಿನ್ಯಾಸಃ ॥ 

ಓಂ ಕೃದ್ಧೋಲ್ಭಾಯ ಅಂಗುಷ್ಮಾಭ್ಯಾಂ ನಮಃ | 


ಓಂ ಮಹೋಲ್ಕಾಯ ಶರ್ಜನೀಭ್ಯಾಂ ನಮಃ | 
ಓಂ ವಿರೋಲ್ಯಾಯ ಮಧ್ಯಮಾಭ್ಯಾಂ ನಮಃ | 


13) | ೯೭ 


ಓಂ ದ್ಯುಲ್ಕಾಯ ಅನಾಮಿಕಾಭ್ಯಾಂ ನಮಃ | 
ಓಂ ಸಹಸ್ಕೋಲ್ಯಾಯ ಕನಿಷ್ಠಿಕಾಭ್ಯಾಂ ನಮಃ | 


೧) ಓಂ ವಿಶ್ವಾಯ ನಮಃ ೨) ಓಂ ತೈಜಸಾಯ ನಮಃ ೩) ಓಂ ಪ್ರಾಜ್ಞ್ಞಾಯ 
ನಮಃ ೪) ಓಂ ತುರೀಯಾಯ ನಮಃ ॥ ಎಂದು ಬಲಗೈ ಹೆಬ್ಬೆರಳನ್ನು ಬಿಟ್ಟು 
ಉಳಿದ ಅಂಗುಲಿಗಳಲ್ಲಿ ನ್ಯಾಸ ವಃಜಡಬೇಕು-- 


೧) ಓಂ ಆತ್ಮನೇ ನಮಃ ೨) ಓಂ ಅಂತರಾತ್ಮನೇ ನಮಃ ೩) ಓಂ ಪರ 
ಮಾತ್ಮನೇ ನಮಃ ೪) ಓಂ ಜ್ಲಾನಾತ್ಮನೇ ನಮಃ ॥ ಎಂದು ಎಡಗೈ ಹೆಬ್ಬೆರಳನ್ನು 
೧೧ [J ಜೆ ಬಿ ಇ 
ಬಿಟ್ಟು ಉಳಿದ ಬೆರಳುಗಳಲ್ಲಿ ನ್ಯಾಸ ಮಾಡಬೇಕು-- 
ಅಥ ಪಂಚಾಂಗನ್ಯಾಸಃ | 
ಓಂ ಕೃದ್ಧೋಲ್ಯಾಯ ಹೃದಯಾಯ ನಮಃ | 
ಓಂ ಮಹೋಲ್ಕಾಯ ಶಿರಸೇ ಸ್ವಾಹಾಃ | 
ಓಂ ವಿರೋಲ್ಕಾಯ ಶಿಖಾಯೆ ವೌಷಟ್‌ 1 
ಓಂ ದ್ಯುಲ್ಮಾಯ ಕವಚಾಯ ಹುಂ | 
ಓಂ ಸಹಸ್ಪೋಲ್ಕಾಯ ಅಸ್ತ್ರಾಯ ಫಟ್‌ 1 ಇತಿ ದಿಗ್ಬಂಧಃ ॥ | 
ಅಸ್ಯ ಶ್ರೀ ನಾರಾಯಣ ಅಷ್ಟಾಕ್ಷರ ಮಂತ್ರಸ್ಯ ಅಂತರ್ಯಾಮಿ ಯಷಿಃ ಶಿರಸಿ | 
ದೈವೀ ಗಾಯತ್ರೀ ಛಂದಃ ಮುಖೇ 1 ಪರಮಾತ್ಮಾ ಶ್ರೀ ನಾರಾಯಣೋ ದೇವತಾ 
ಹೃದಯೇ-ಧ್ಯಾನೇ ವಿನಿಯೋಗಃ | 
ಓಂ ಉದ್ಯದ್ಭಾಸ ಸತ್‌ ಸಮಾಭಾಸಶ್ಚಿ ದಾನಂದೈಕದೇಹವಾನ್‌ 
ಶಂಖಚಕ್ರಗದಾಪದ್ಮ ಧರೋಧ್ಯೇಯೋ8*ಹಮೀಶೃರಃ ॥ 
ಲಕ್ಷಿ ಬಿಧರಾಭ್ಯಾ ಮಾಶ್ಲಿಷ್ಠ ಕ ಸ್ವಮೂರ್ತಿಗಣ ಮಧ್ಯಗಃ | 
ಬ್ರಹ್ಮ ವಾಯು ಶಿವಾಹೀಶ ವಿಪೆಃ ಶಕಾದಿಕೆ ರಪಿ ॥ 
ಭ್ರ ಜ್‌ 
ಸೇವ್ಯಮಾನೋಧಧಿಕಂ ಭಕ್ತ್ಯಾ ನಿತ್ಯ ನಿಶ್ಶೇಷಶಕ್ತಿಮಾನ | 
ಮೂರ್ತ ಯೋಷ್ಟಾವಪಿ ಧ್ವೇಯೂಶ್ಚಕ್ರಶಂಖವರಾಭಯೈಃ ॥ 
ಯುಕ್ತಾ ಪ್ರದೀಪ ವರ್ಣಾಶ್ಚ ಸರ್ವಾಭರಣ ಭೂಹಿತಾಃ | 
ಶಂಖ ಚಕ್ರ ವರಾಭಯೇತಿ ಹಸ್ತಾನ್ಯೇತಾನಿ ಸರ್ವಶಃ ॥ 
ಮೂಲರೂಪ ಸವರ್ಣಾನಿ ಕೃಷ್ಣವರ್ಣು ಶಿಖೋಚ್ಯತೇ । ಶ್ರೀ ಲಕ್ಷ್ಮೀನಾರಾ 
ಯಣ ಪ್ರೇರಣಯಾ- ಶ್ರೀಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ನಾರಾಯಣ ಅಷ್ಟಾಕ್ಷರ 
ಮಂತ್ರ ಜಪಂ ಕರಿಷ್ಯೇ ॥ 
“ಒಂ ನಮೋ ನಾರಾಯಣಾಯ” ಎಂಬ ಮೂಲ ಮಂತ್ರವನ್ನು ೧೦೮ ಸಾರೆ 
ಜಪಿಸಬೇಕು. ಬಳಿಕ- ಅಷ್ಟಾಂಗನ್ಯಾಸ, ಪಂಚಾಂಗನ್ಯಾಸಗಳನ್ನು ಮಾಡಿ ಧ್ಯಾನ 


೯೮ 


ಶ್ಲೋಕ ಹೇಳಬೇಕು. ನಂತರ ಯಸ್ಕ ಸ್ಮೃತ್ಯಾಚ ನಾಮೋಕ್ಷಾ............ದಿಂದ 
ಶ್ರೀ ವಿಷ್ಣುವಿಗೆ ಸಮರ್ಪಣೆ ಮಾಡಿ- ಓಂ ನಮೋ ನಾರಾಯಣಾಯ ನಾರಾಯಣಂ 
ತರ್ಪಯಾಮಿ ॥ ಎಂದು ೧೨ ಸಲ ತರ್ಪಣ ಕೊಡಬೇಕು. 


ಕೃಷ್ಣ ಷಡಕ್ಷರ ಮಂತ್ರ ; 


ಓಂ ಏಕಾದಶಸ್ಥಾನೇ ಶ್ರೀ ಕೃಷ್ಣಾಯನಮಃ ಎಂದು ಹೇಳಿ “ಓಂ ಕ್ಲೀಂ 
ಕೃಷ್ಣಾಯನಮಃ" ಎಂಬ ಮಂತ್ರದಿಂದ ೧೨ ಸಲ ಪ್ರಾಣಾಯಾಮ ವರಾಡಬೇಕು. 
ಅಂಗುಲಿನ್ಯಾಸ--- ಓಂ ಪೂರ್ಣ ಜ್ಞಾನಾತ್ಮನೇ ಅಂಗುಷ್ಮಾಭ್ಯಾಂ ನಮಃ | 
ಓಂ ಪೂಣೆ ರೈ ಶ್ವರ್ಯಾತ್ಮನೇ ತರ್ಜನೀಭ್ಯಾಂ ನಮಃ 
ಓಂ ಪೂರ್ಣ ಪ್ರಭಾತ್ಮನೇ ಮಧ್ಯಮಾಭ್ಯಾಂ ನಮಃ | 
ಓಂ ಪೂರ್ಣಾನಂದಾತ್ಮನೇ ಅನಾಮಿಕಾಭ್ಯಾಂ ನಮಃ | 
ಓಂ ಪೂರ್ಣ ತೇಜಾತ್ಮನೇ ಕನಿಷ್ಠಿಕಾಭ್ಯಾಂ ನವಂ | 
ಓಂ ಪೂರ್ಣ ಶಕ್ತಾ 'ತ್ಮೆನೇ ಕರತಲಕರಪ ಷ್ಮಾಭ್ಯಾಂ ನಮಃ | 


ತಾನಿ 


ಷಡಂಗನ್ಮಾಸ-- ಓಂ ಪೂರ್ಣ ಜ್ಞಾ ನಾತ್ಮನೇ ಹೈದಯಕಾಯ ನಮಃ 1 
ಓಂ ಪೂರ್ಣೈಶ್ವರ್ಯಾತ್ಮನೇ ಶಿರಸೇ ಸ್ವಾಹಾ | 
ಓಂ ಪೂರ್ಣ ಪ್ರಭಾತ್ಮನೇ ಶಿಖಾಯ್ಕೆ ವೌಷಟ್‌ | 
ಓಂ ಪೂರ್ಣಾನಂದಾತ್ಮನೇ ಕವಚಾಯ ಹುಂ | 
ಓಂ ಪೂರ್ಣತೇಜಾತ್ಮನೇ ನೇತ್ರಾಭ್ಯಾಂ ವೌಷಟ್‌ । 
ಓಂ ಪೂರ್ಣಶಕ್ತ್ಯಾತ್ಮನೇ ಅಸ್ವಾಯ ಫಟ್‌ ॥ ಇತಿ ದಿಗ್ಬಂಧಃ | 
ಅಸ್ಯ ಶ್ರೀ ಕೃಷ್ಣ ಷಡಕ್ಷರ ಮಂತ್ರಸ್ಯ ಬ್ರಹ್ಮಾ ಯಷಿಃ ! ದೈವೀ ಗಾಯತ್ರೀ 
ಛಂದಃ | ಶ್ರೀ ಕೃಷ್ಣೋ ದೇವತಾ | ಧ್ಯಾನೇ ವಿನಿಯೋಗಃ ॥ 
ಓಂ ಧ್ಯಾಯೇದ್ಧರಿನ್ಮಣಿನಿಭಂ ಜಗದೇಕ ವಂದ್ಯಂ | 
ಸೌಂದರ್ಯಸಾರಮರಿಶಂಖ ವರಾಭಯಾನಿ | 
ದೋರ್ಥಿರ್ದಧಾನಮಜಿತಂ ಸರಸಂ ಚ ಭ್ರೈಷ್ಮೀ ! 
ಸತ್ಕಾಸಮೇತ ಮಖಿಲಪ್ರದಮಿಂದಿರೇಶವರ್‌ ॥ 
ಶ್ರೀ ಕೃಷ್ಣ ಪ್ರೇರಣಯಾ ಶ್ರೀ ಕೃಷ್ಣ ಪ್ರೀತ್ಯರ್ಥಂ ಕೃಷ್ಣ ಷಡಕ್ಷರ ಮಂತ್ರ 
ಜಪಂ ಕರಿಷ್ಕೇ ॥ 
ಓಂ ಕ್ಲೀಂ ಕೃಷ್ಣಾಯ ನಮಃ ಎಂಬ ಐಂಂತ್ರ ನನ್ನು ೧೦೮ ಸಲ ಜಪಿಸಬೇಕು. 
ನಂತರ ಅುಗುಲಿನ್ಮಾಸ, ಹೃದಯ ನ್ಯಾಸಾದಿಗಳನ್ನು ಮಾಡಿ ಧ್ಯಾನ ಶ್ಲೋಕವನ್ನು 
ಹೇಳಿ ಯಸ್ಯ ಸ್ಮೃತ್ಯಾ ಚ MRS ಕೃಷ್ಣನಿಗೆ ಸಮರ್ಪಣೆ ಐಕಾಡಬೇಕು- 
ಹಾಗೂ ೧೨ ಸಲ ಓಂಕ್ಲೀಂ ಕೃಷ್ಣಾಯ ನಮಃ ಕೃಷ್ಣಂ ತರ್ಪಯಾವರಿಿ- ಎಂದಂ 
ತರ್ಪಣ ಕೊಡಬೇಕು, . ೯? | 


ಅಗ್ನಿಕಾರ್ಯ ಪ್ರಯೋಗ 


ಶ್ರೀಗುರುಭ್ಯೋ ನಮಃ ॥ ಹರಿಃಓಂ ॥ 

ಆಚಮ್ಯ ಪ್ರಾಣಾನಾಯಮ್ಯ ॥ ದೇಶಕಾಲೌ ಸಂಕೀರ್ತ್ಶ ॥ 
ಯಜ್ಞಪುರುಷಾಂತರ್ಗತ- ಭಾರತೀರಮಣ ಮೂಖ, ಪ್ರಾಣಾಂತರ್ಗತ- ಶ್ರೀ ಹರಿಣೀ 
ಪತಿ- ಪರಶುರಾಮ ಪ್ರೇರಣಯಾ ಭಾ ॥ ಮು ॥ ಶ್ರೀ ಹರಿಣೀಪಶಿ ಪರಶುರಾಮ 
ಪ್ರೀತ್ಯರ್ಥಂ- ಪ್ರಾತರಗ್ನಿಕಾರ್ಯಂ ಕರಿಷ್ಯೇ ॥ 

pe 1 ಠಿ ಇದ್ದಷ್ಟು ಇ 

ಗೋಮಂಯಾದಿ ಲಿಪ್ತೇ ಶುದ್ಧೇ ದೇಶೇ ಅಗ್ನಿಂ ಸ್ಮಾಪ್ಯ ॥ 
ಜುಷ್ಟೋದಮೂನಾ ಆತ್ರೇಯೋ ವಸುಶ್ರುತೋಗ್ನಿಸ್ತ್ರಿಷ್ಟುಪ್‌ ಏಹ್ಮಗ್ನೇ ರಾಹು 
ಗಣೋ- ಗೌತಮ್ಯ್ಮೋಗ್ಗಿಸ್ಟ್ರಿಷ್ಟುಪ ಅಗ್ನ್ಯಾವಾಹನೇ ವಿನಿಯೋಗಃ ॥ 


| | (| | | 
ಓಂ ಜುಷ್ಬೋದಮೂನಾ ಅತಿಥಿರ್ದುರೋಣ ಇಮಂನೋ ಯುಜ್ಞ ಮಂಫ 


ಹಣ) ಪಾಯಾ 


| | 
ಯಾಹಿವಿದ್ವಾನ್‌ । ವಿಶ್ವಾ ಅಗ್ನೇ ಅಭಿಯುಜೋ ವಿಹತ್ಯಾ ಶತ್ರೂಯತಾವರಾ 


I | ; 
ಭರಾ- ಭೋಜನಾನಿ ॥ ಏಹ್ಯಗ್ನ ಇಹ ಹೋತಾ ನಿಷೀದಾದಬ್ಬಃ ಸುಪುರ ಏತಾ ಭ 
| | | | I 
ವಾನಃ ॥ ಅವತಾಂ ತಾ ರೋದಸೀ ವಿಶ್ವಮಿನ್ಹೇ ಯಜಾಮಹೇ ಸೌಮನಸಾಯಂ 
ದೇವಾನ್‌ । 3. ಈ ಈ 


[oe ed 


ಇತ್ಯಕ್ಷತೈರಾವಾಹ್ಯ ಆಚ್ಛಾದನಂ ದೂರೀಕೃತ್ಯ- 
ಸಮಸ್ತ ವ್ಯಾಹೃತೀನಾಂ ಪರಮೇಷ್ಮೀ ಪ್ರಜಾಪತಿಃ ಪ್ರಜಾಪತಿರ್ಬೃಹತೀ ಅಗ್ನಿ 
ಪ್ರತಿಷ್ಠಾಪನೇ ವಿನಿಯೋಗಃ ॥ | 


ಓಂ ಭೂರ್ಭುವಸ್ವಃ ಓಂ ಶ್ರೀ ವಿಷ್ಣುವೀರ್ಯಾತ್ಮಕಮಗ್ನಿಂ ಪ್ರತಿಷ್ಠಾಪ 
ಯಾಮಿ |! ಪ್ರೋಕ್ಷಿತೇಂಧನಾನಿ ನಿಕ್ಷಿಷ್ಶ ವೇಣುಧಮನ್ಯಾ ಪ್ರಬೋಧ್ಯ ಧ್ಯಾಯೇತ್‌ | 
ಚತ್ವಾರಿ ಶೃಂಗಾ ಗೌತಮೋ ವಾಮಂದೇವೋಣಗ್ನಿಸ್ಟ್ರಿಮ್ಟುಪ ಅಗ್ನಿಮೂರ್ತಿಧ್ಯಾನೇ 
ಏನಿಯೋಗಃ ॥ 


| | 
ಓಂ ಚತ್ವಾರಿ ಶೃಂಗಾ ತ್ರಯೋ ಅಸ್ಕಪಾದಾ ದ್ವೇಶೀರ್ಷೇ ಸಪ್ತಹಸ್ತಾಸೋ 


೧೦೦ 
| | ಸ 
ಅಸ್ಯ । ತ್ರಿಧಾ ಬದ್ದೋ ವೃಷಭೋ ರೋರವೀತಿ ಮಹೋದೇವೋ ಮರ್ತ್ಯಾ 


| 

ಆವಿವೇಶ ॥ 

ಸಪ್ತಹಸ್ತಶ್ಚತುಃ ಶೃಂಗಃ ಸಪ್ತೆಜಿಹ್ಟೋದ್ವಿಶೀರ್ಷಕಃ | ತ್ರಿಪಾತ್‌ ಪ್ರಸನ್ನ 
ವದನಃ ಸುಖಾಶೀನಃ ಶುಚಿಸ್ಮಿತಃ । ಸ್ವಾಹಾಂತು ದಕ್ಷಿಣೇ ಪಾರ್ಶ್ವೇ ದೇವೀಂ ವಾಮೇ 
ಸ್ವಧಾಂ ತಥಾ ॥ ಬಿಭ್ರದ್ಧಕ್ಷಿಣ fied 5 ಶಕ್ತಿಮನ್ನಂ ಸ್ತುಚಂ ಸ್ರುವಂ॥ 
ತೋಮರಂ ವ್ಯಜನಂ ವಾಮೇ ಫೃ ತಪಾತ್ರಂ ಚ ಧಾರಯನ್‌ । ಮೇಷಾ ರೂಢೋ 
ಜಟಾಬದ್ಧೋ ಗೌರವರ್ಣೋ CR ಧೂಮ್ರಧ್ವಜೋ ಲೋಜಹಿತಾಕ್ಷಃ 
ಸಪ್ತಾರ್ಜಿಃ ಸರ್ವಕಾಮದಃ ॥ ಆತ್ಮಾಭಿಮುಖಮಾಸೀನ ಏವಂ ರೂಪೋ ಹುತಾ 
ಶನಃ | ಅಗ್ನೇ ವೈಶ್ವಾನರ ಶಾಂಡಿಲ್ಕಗೋತ್ರ ಮೇಷಧ್ವಜ ಪ್ರಾಜ್ಮುಖ ಮಮ 
ಸನ್ಮುಖೋ ವರದೋ ಭವ! ತತಃ ಅಗ್ನೇಃ ಪರಿಸಮ ಇಹನ, ಪಯಂರ್ಶ್ಯಕ್ಷಣೇ 
ಕೃತ್ವಾ | 

ಎಶ್ವಾನಿನ ಇತಿ ಶಿಸೃಣಾಂ ವಸುಶ್ರುತೋಗ್ತಿ ಸ್ರಿಷ್ಟುಪ ದ್ವಯೋರರ್ಚನೇ$ 
ತ್ಕಾಯಾ ಉಪಸ್ಥಾನೇ ವಿನಿಯೋಗಃ ॥ | 


| [ | 
ಓಂ ವಿಶಾ ನಿನೋ ದಂರ್ಗಹಾ ಜಾತವೇದಃ ! ಓಂ ಸಿಂಧು ನನಾವಾದಾರಿತಾತಿ 


| 
ಪರ್ಷಿ | ಓಂ ಅಗ್ಗೆ ಅತ್ರಿವನ್ನಮಸಾಗ್ಗ 


ೈಣಾನಃ | ಓಂ ಅಸಾ ಕಂ ಬೋಧ್ಯವಿತಾ 


| | | 
ತನೂನಾಂ | ಓಂ ಯಸ್ತಾ ಸಹ್ಮದಾಕೇರಿಣಾ ಮನ್ಯ ಮಾನಃ 1 ಓಂ ಅಮರ್ತ್ಯಂ 


ಮರ್ತ್ಕೋ ಜೋಹವೀಮಿ | ಓಂ ಜಾತವೇದೋ ಯಶೋ ಅಸ್ಮಾಸು ಧೇಹಿ । ಓಂ 


| | 
ಪ್ರಜಾಭಿರಗ್ನೇ ಅಮು ಸ ಓಮಶ್ಶಾಂ ॥ 
| | | 
ಓಂ ಯಸ್ಮೆ ತ ತ ರಿ ಸ ಜಾತವೇದ ಉಲೋಕಮಗ್ಗೆ ¢ ಕ್ರ ಣವಃ ಸ್ಕೊ ೀನಂ। 


ಅಶ್ವಿನಂ ಸ ಸುಪುತ್ರಿಣ 0 ವೀರವಂತಂ ಗೋಮಂತಂ ಠಯಿಂ ನ ಶತೇ ಆ ಸ್ವಸ್ತಿ 


ಆತ್ಮಾನಂಚಾಲಂಕೃತ್ಯ ಹಸ್ತಂ ಪ್ರಕ್ಷಾಲ್ಯ- 
ಅಗ್ನಯೇ ಸಮಿಧಮಿತ್ಯಸ್ಯ ಹಿರಣ್ಯಗರ್ಭೋಗ್ನಿರ್ಬ್ಶಹತೀ । ಸಮಿದಾಧಾನೇ 
ವಿನಿಯೋಗಃ ॥ 


೧೦೧ 


| | | 
ಒಂ ಅಗ್ನಯೇ ಸಮಿಧಮಾಹಾರ್ಷಂ ಬೃಹತೇ ಜಾತವೇದಸೇ । ತಯಾ ತ್ರ 


| 
ಮಗೆ ೇವರ್ಧ ಸಮಿಧಾ ಬ ಹ್ಮ ಣಾವಯಂ ಸ್ವಾಹಾ ॥ ಅಗ್ನಯ ಇದಂ ನ ಮಮ ಗ 


ದಕ್ಷಿಣಂ ಪಾಣಿಂ ಪ್ರಕ್ಷಾಲ್ಕ | ಅಗ್ನೌ ಪ್ರತಾಪ್ಯ ॥ ಓಂ ತೇಜಸಾ ಮಾಸಮನಜ್ಮಿ 
ಮುಖಂ ಅವಾಜ ನಿಮೃಜ್ಯ ಪಾಣಿಂ ಪ್ರಕ್ಷಾಲ್ಯ ॥ ಏವಂ ಪುನರ್ದಿಃ ॥ ತತಃ l 
ತಿಷ್ಕನ್‌ ಪ್ರಣತಿ ಮುದ್ರಾಂ ಕೃತ್ವಾ ॥ 


ಮಯಿಮೇಧಾಮಿಷಣ್ಣಾಂ ಹಿರಣ್ಯಗರ್ಭ ಯಷಿಃ ! ಪೂರ್ವೇಷಾಂ ತ್ರಯಾಣಾಂ 
ಅಗ್ನೀಂದ್ರ ಸೂರ್ಯಾದೇವತಾಃ ॥ ಉತ್ತರ ತ್ರಯಾಣಾಂ ಅಗ್ನಿರ್ದೇವತಾ ಗಾಯತ್ರೀ 
ಛಂದಃ ॥ ಅಗ್ನ್ಯುಪ ಸ್ಥಾನೇ ವಿನಿಯೋಗಃ ॥ 


| | 
ಓಂ ಮಯಿಮೇಧಾಂ ಮಯಿಪ್ರಜಾಂ ಮಯ್ಯಗ್ನಿಸ್ತೇಜೋ ದಧಾತು । 
| | | 
ಮಯಿಮೇಧಾಂ ಮಯಿಪ್ರಜಾಂ ಮಯೀಂದ್ರ ಇಂದ್ರಿಯಂ ದಧಾತು | 


ಸಾ 


| | | 

ಮಯಿಮೇಧಾಂ ಮಯಿಪ್ರಜಾಂ ಮಯಿಸೂರ್ಯೋ ಭ್ರಾಜೋ ದಧಾತು। 
| | 

ಯತ್ತೇ ಅಗ್ನೇ ತೇಜಸ್ತೇ ನಾಹಂ ತೇಜಸ್ವೀಭೂಯರಾಸಂ | 

ಸ! | | 

ಯತ್ತೇ ಅಗ್ನೇ ವರ್ಚಸ್ತೇ ನಾಹಂ ವರ್ಚಸ್ವೀಭೂಯಾಸಂ | 
| | 

ಯತ್ತೇ ಅಗ್ನೇ ಹರಸ್ತೇ ನಾಹಂ ಹರಸ್ಟೀಭೂಯರಾಸಂ | 


ಇತಿ ಮಂತ್ರೈಃ ಅಗ್ನಿಮುಪಸ್ಕಾಯ ॥ ಮಾನಸ್ತೋಕ ಇತಿ ಕುತ್ಸೋರುದ್ರೋ 
ಜಗತಿ ರಕ್ಷಾಗ )ಹಣೇ ವಿನಿಯೋಗಃ ॥ 


ಓಂ ಮಾನಸ್ತೊ ಕೇ ತನಯೇ ಮಾನಆಯೋಮಾನೋ ಗೋಷು ಮಾನೋ 


ಅಶ್ವೇಷುರೀರಿಷಃ ! ವೀರಾನ್ಸಾನೋ ರುದ್ರಭಾಮಿತೋವಧೀ ಹನಿಷ್ಮಂ ಃ ಸದ 


| 
ಮಿತ್ಕಾ ಹವಾಮಹೇ । ಇತ್ಯನೇನ ರಕ್ಷಾಮಾದಾಯ । ತ್ರ್ಯಾಯುಷಂ ಜಮದಗ್ನೇ 


ರಿತಿಲಲಾಟೇ । ಕಶ್ಯಪಸ್ಯ್ಥ ತ್ರ್ಯಾಯುಷಂ ಇತಿ ಕಂಠೇ । ಅಗಸ್ತ್ಯಸ್ಯ ತ್ರ್ಯಾಯುಷಂ 


೧೦೨ 


SSN ಚ ಇಲ 
ಇತಿನಾಭೌ ಯದ್ದೇವಾನಾಂ ತ್ರ್ಯಾಯಂಷಂ ಇತಿ ದಕ್ಷಿಣಸ್ಮಂಧೇ । ತನ್ಮೇ ಅಸ್ಟು 
ತ್ರ್ಯಾಯಖಷಂ ಇತಿ ವಾಮಸ್ಕಂಧೇ | ಸರ್ವಮಸ್ತು ಶತಾಯುಷಂ ಇತಿ ಶಿರಸಿ ॥ಧೃತ್ವಾ! 


ಪುನಃ ಪರಿಸಮೂಹನ ಪರ್ಯ್ಯೂಕ್ಷಣೇ ಕೃತ್ವಾ ಕೃತಾಂಜಲಿಸ್ತಿಷ್ಮನ್‌ | 


i | | 
ಓಂ ಚಮೇ ಸ್ವರತ್ಹಮೇ ಯಜ್ಞೊಪಚತೇ ನಮಶ್ವ 1 ಯತ್ತೇ ನ್ಯೂನಂ 


ಜ 

ಬಿ pe A ಕ ತಸ ಸಾ ಗ ಯೆ ನಮಃ ಓಂ ಸನ 
ತಸ್ಕ್ರೃತಿ ಉಪಯಃತ್ತೇತಿರಿಕ್ತಂ ಸ್ಕೈ ನಮಃ | ಅ ಯೀ ು8 1 ಒಂ ಸ್ವಸ್ತಿ ll 
ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ | ಆಯಂಷ್ಯಂ 
ತೇಜ ಆರೋಗ್ಯಂ ದೇಹಿ ಮೇ ಹವ್ಯವಾಹನ | ದೇಹಿ ಮೇ ಹವ್ಯವಾಹನ್ನೋನ್ನಮ 
ಇತಿ ॥ ಪ್ರಮಾದಾತ್‌ ಕುರ್ವತಾಂ ಕರ್ಮ ಪ ಶ್ರೈಚ್ಯವೇತಾಧ್ನ ೈರೇಷು ಯತ್‌ 1 ಸ್ಮರಣಾ 
ದೇವ ತದ್ದಿಷ್ಟೋಃ ಸಂಪೂರ್ಣಂ ಸ್ಯಾತ್‌ ಇತಿ ಶ್ರುತಿಃ ॥ 

ಪ್ರಾಯಶ್ಚಿತ್ತಾನ್ಯಶೇಷಾಣಿ ತಪಃ ಕರ್ಮಾತ್ಮಕಾನಿವೈ । ಯಾನಿ ತೇಷಾಮ 
ಶೇಷಾಣಾಂ ಕೃಷ್ಣಾನುಸ್ಮರಣಂ ಪರಂ ॥ 


ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪೋ ಹೋಮಕ್ರಿಯಾದಿಷು | 
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋವಂದೇ ತಮಚ್ಯುತಂ | ಮಂತ್ರಹೀನಂ 
ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ | ಯತ್‌ಕೃತಂತಂ ಮಯದೇವ ಪರಿ 
ಪೂರ್ಣಂ ತಬಸ್ತುಮೇ ॥ 


ಅನೇನ ಪ್ರಾತರಗ್ನಿಕಾರ್ಯೇಣ ಭಗವಾನ್‌ ಯಜ್ಞಪುರುಷಾಂತರ್ಗತ ಭಾರತೀ. 
ರಮಣ ಮುಖ್ಯಪ್ರಾಣಾಂತರ್ಗತ- ಶ್ರೀ ಹರಿಣೀಪತಿ ಪರಶುರಾಮಃ ಪ್ರೀಯತಾಂ 
ಪ್ರೀತೋ ಭವತು ॥ 
ಗಚ್ಛ್ಚಗಚ್ಛ ಸುರಶ್ರೇಷ್ಠ ಸ್ವಸ್ಮಾನೇ ಹವ್ಯವಾಹನ । 
ಯತ್ರ ಬಹ್ಮಾದಯೋ ದೇವಾಃ ತತ್ರಗಚ್ಛ ಹುತಾಶನ | 
ಇತಿ ಪಠಿತ್ವಾ ದ್ವಿರಾಚಾಮೇತ್‌ ॥ 
(ಇದೇ ರೀತಿ ಸಾಯಮಗ್ನಿಕಾರ್ಯವನ್ನು ಮಾಡಬೇಕು) 


ಸಂಕ್ರಿಪ್ತ ದೇವಪೂಜಾ ಪದ್ಯ್ಮತಿಃ 


(೧) ವಿಧಿ ಪೂರ್ವಕವಾಗಿ ಪ್ರಾತರಾಹಿ ಉಕಗಳನ್ನು ಮುಗಿಸಿ ಸ್ನಾನ ಮಾಡಿ 
ನಾಮ ಮುದ್ರೆಗಳನ್ನು ಧರಿಸಿ- ಸಂಧ್ಯಾ. ಪಾಪಪುರಂಷ ವಿಸರ್ಜನೆ, ಅರ್ಥ್ಯ, ತತ್ವ 
ನ್ಯಾಸ, ಮಾತೃಕಾನ್ಯಾಸ, ಗಾಯತ್ರಿ ಜಪ ಮಾಡಿ ಸಂಧ್ಯಾವಂದನೆಯನ್ನು ಮುಗಿಸಿ 
ಹಂಸಮಂತ್ರ, ಮೂಲಮಂತ್ರ ಕೃಷ್ಣಮಂತ್ರಗಳನ್ನು ಗುರುಗಳು ಹೇಳಿದಂತೆ ಮಾಡಿ 
ದ್ವಾರಪಾಲಕರನ್ನು ನಮಸ್ಕರಿಸಬೇಕು. 

ಓಂ ವಂದೇ ವಿಷ್ಣುಂ ನವರಾಮಿ ಶ್ರಿಯವಂಥ ಚ ಭುವಂ ಬ್ರಹ್ಮ-ವಾಯೂ ಚ 
ವಂದೇ । ಗಾಯಶ್ರೀಂ ಭಾರತೀಂ ತಾಮಪಿ ಗರುಡಮನಂತಂ ಭಜೇ ರುದ್ರದೇವವರ್‌ | 
ದೇವೀಂ ವಂದೇ ಸುಪರ್ಣಿಮಹಿಪತಿದಯಿತಾಂ ವಾರುಣೀಮಪ್ಯುಮಾಂತಾಮಿಂದ್ರಾ 
ದೀನ್‌ ಕಾಮಮುಖ್ಯಾನಪಿ ಸಕಲ ಸುರಾನ್‌ತದ್ಗು ರೂನ್‌ ಮದ್ಗೂರೂಂಶ್ಚ ॥ (ಇತಿ 
ಸರ್ವದೇವಾನ್‌ನತ್ಹಾ) 

ಮೂರು ಸಲ ಭೂತೋಚ್ಚಾಟನೆಗಾಗಿ ಚಪ್ಪಾಳೆ ತಟ್ಟಿ “ಅಗ್ನಿನಾಗ್ನಿಃ ಸಮಿ 
ಭೃತ್ಯ ಮಂತ್ರದಿಂದ ದೇವರ ಮುಂದೆ ದೀಪವನ್ನು ಹಚ್ಚಿ,” “ಆಯತಾಭ್ಯಾಂ 
ವಿಶಾಲಾಭ್ಮಾಂ ಶೀತಲಾಭ್ಯಾಂ ಕೃಪಾನಿಧೇ” । ಕರುಣಾರಸ ಪೂರ್ಣಾಭ್ಕಾಂ ಲೋಚ 
ನಾಭ್ಯಾಂ ವಿಲೋಕಯ | ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿ. ಅವಕಾಶವಿದ್ದರೆ 
ಬ್ರಹ್ಮ ಪಾರಸ್ಫೋತ ಶ್ರವನ್ನು ಪಠಿಸಬೇಕು. 


(೨) ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಂ | ಕುರು 
ಘಂಟಾರವಂ ತತ್ರ ದೇವತಾಹಾ ನ. ವಾಂಛನಂ ಈ ಮಂತ್ರವನ್ನು ಹೇಳಿ ಗಂಟೆಯನ್ನು 
ಬಾರಿಸಬೇಕು. 

(೩) ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ | ತನ್ನೋ 
ವಿಷ್ಣುಃ ಪ್ರಚೋದಯಾತ್‌ ॥ ಎಂದು ಪಠಿಸುತ್ತಾ ದೇವರ ಸಂಪುಷ್ಟವನ್ನು ತೆಗೆದು, 
ಮೂಲಮಂತ್ರವನ್ನು ೧೨ ಸಾರಿ ಸಂಪುಷ್ಟದಲ್ಲಿಯೇ ಪಠಿಸಿ, ಶಂಖದಿಂದ ಅರ್ಯ, 
ಪಾದ್ಯ, ಆಚಮನ, ಮಧುಪರ್ಕ, ಪುನರಾಚಮನ ಹೀಗೆ ಪಂಚೋಪಚಾರಗಳನ್ನು 
ಅರ್ಪಿಸಿ ಅಂಗುಷ್ಕ ಮತ್ತು ತರ್ಜನೀ ಬೆರಳುಗಳಿಂದ ನಿರ್ಮಾಲ್ಯ ತುಳಸಿ-ಗಂಧಗಳನ್ನು 
ತೆಗೆದು ದೇವರ ಎಡಭಾಗದಲ್ಲಿ ಒಂದು ಪಾತ್ರೆಯಲ್ಲಿ ಹಾಕಬೇಕು. 

(೪) ದೇವರನ್ನು ಸಂಪುಷ್ಟದಿಂದ ಸ್ಥಾನ ತಟ್ಟೆಯಲ್ಲಿಟ್ಟು ಶಂಖೋದಕ 
ದಿಂದ ಕಲಿವಿಸರ್ಜನೆ ಮಾಡಿ ಆ ನೀರನ್ನು ಅರ್ಫ್ಥ್ಯಪಾತ್ರೆಗೆ ಹಾಕಬೇಕು... “ಅಹಂ 
ರುದ್ರೇ.....,....” ಸೂಕ್ತದಿಂದ ದೇವರಿಗೆ ಅಭಿಷೇಕ ಮಾಡಿ- ಆ ನಿರ್ಮಾಲ್ಯದ 
ನೀರನು ಸ ಎರಡು ಪಾತ್ರೆಗಳಲ್ಲಿ ಬೇರೆ ಬೇರೆಯಾಗಿ ತೆಗೆದಿಟ್ಟುಕೊಳ ಬೇಕು, 


೧೦೪ 


(೫) ಶಂಖದಲ್ಲಿರುವ ಲಕ್ಷ್ಮೀದೇವಿಯರಿಗೆ ನಿರ್ಮಾಲ್ಯೋದಕದಿಂದ ಅಭಿ 
ಷೇಕವನ್ನು ಮಾಡಿ ಆ ನೀರನ್ನು ಅರ್ಥ್ಯಪಾತ್ರೆಗೆ ಹಾಕಬೇಕು. ನಂತರ ಸ್ನಾನ ಪಾತ್ರೆ 
ಯಲ್ಲಿ ಪ್ರಾಣದೇವರ ಪ್ರತಿಮೆಯನ್ನಿ ಟ್ಟುಕೊಂಡು- ನಿರ್ಮಾಲ್ಕೋದಕದಿಂದ ಅಭಿ 
ಷೇಕ ಮಾಡಬೇಕು. ಈ ಕಾಲದಲ್ಲಿ ಪಠಿಸತಕ್ಕ ಸ್ತೋತ್ರಗಳು- ಬಳಿತ್ಕಾಸೂಕ್ತ, 


ಮನು ಸೂಕ್ತ, , ಖುಷಭಸೂಕ್ಮ, ಓಂಪಾಂತ ೈಸ್ಮಾನ್‌....... ಶಕ್ರೋತ್ಕರಾಃ ಪಠಿಸಿ- 
ತ ಬನ 

ಶ್ರೀಮದ್ವಿಷ್ಟ್ವಂಭಿ)............ ಮಾತರ್ಮೇೇ........, ವಂದೇಹಂತಂ....... ಜಫ್ನೇ 

ಇಂ ಹಸ ವಂದೇತಂತ್ವಾ 1೪ ಸುಬ್ರಹ್ಮಣ್ಕಾ ಖ್ಯಸೂರೇ ಜ್‌ ಪುನಃ 


ಪಾಂತ _ಸ್ಮಾನ ಎರಡು ಶ್ಲೋಕ ಪಠಿಸಬೇಕು. (ಅವಕಾಶವಿದ್ದರೆ ಪೂರ್ತಿ ಪಠಿಸ 
ಬೇಕು) ಪ್ರಾಣದೇವರ ಅಭಿಷೇಕ- ನಂತರ ಪ್ರತಿಮೆಯನ್ನು ಒರೆಸಿ ದೇವರ ಎಡಗಡೆಗೆ 
ಇಡಬೇಕು. (ಈಗ ದೇವರಿಗೆ ಸ್ವಾದೂದಕ, ಗಂಧ-ಅಕ್ಷತೆಗಳನ್ನು ಸಿದ್ಧಪಡಿಸಿ 
ಕೊಳ ಬೇಕು). 


(೬) ನಂತರ ಬ್ರಹ್ಮಯಜ್ಞ (ದೇವ, ಯಷಿ, ಆಚಾರ್ಯ, ಪಿತೃತರ್ಪಣ) 
ಪೂರೈಸಿ ಮಾನಸ ಪೂಜೆ, ಮಂಟಪ ಧ್ಯಾನವನ್ನು ವಕಾಡಬೇಕು. ಕಲಶಗಳಿಗೆ ಗಂಧ, 
ಅಕ್ಷತೆ-ತುಲಸೀ- ಪುಷ್ಪಗಳನ್ನು ಅರ್ಪಿಸಿ. (ಕಲಶಗಳು - ೫, ೩ ಕನಿಷ್ಟ ೧) ಅಜಾದಿ 
ನೂರು ದೇವತೆಗಳನ್ನು ಆವಾಹಿಸಿ ಪೂಜಿಸಬೇಕು. “ಇಮಂ ಮೇ ಗಂಗೇ... 
ಮಂತ್ರ ಪಠಿಸಬೇಕು. ನಂತರ ಕಲಶಸ್ಯಮುಖೇ ಎಷ್ಟುಃ........ ಇತ್ಯಾದಿಗಳನ್ನು 
ಪಠಿಸಬೇಕು. ಈಗ ಶಂಖವನ್ನು ನೀರಿನಿಂದ ತುಂಬಿಸಿ ಗಂಧ-ಪುಷ್ಟಾದಿಗಳಿಂದ 
ಪೂಜಿಸಿ ೧೨ ಸಾರೆ ಮೂಲಮಂತ್ರವನ್ನು ಜಪಿಸಿ ಧೇನು, ತಾರ್ಕ್ಷ್ಷ್ಟಾದಿ ಪಂಚಮಂದ್ರೆ 
ಗಳನ್ನು ಪ್ರದರ್ಶಿಸಿ ಶಂಖದಲ್ಲಿಯ ನೀರನ್ನು ಪೂಜಾದ್ರವ್ಯಗಳಿಗೆ ಪ್ರೋಕ್ಷಿಸಬೇಕು. 
“ಎಷ್ಟೋರಾಸನ ಭೂತಾಯ್ಲ್ತ ತೇ ನಮಃ” ಈ ಶ್ಲೋಕವನ್ನು ಪಠಿಸಿ ತುಳಸೀ 
ದಳದಿಂದ ಪೀಠಪೂಜೆ, ಆವರಣ ಪೂಜೆಗಳನ್ನು ಸಲ್ಲಿಸಬೇಕು. 


(೭) ಶಂಖದಿಂದ ದೇವರಿಗೆ ಮೂಲಮಂತ್ತೆ ಹೇಳುತ್ತ ಅರ್ಥ್ಯ-ಪಾದ್ಯಾದಿ 
ಪಂಚೋಪಚಾರಗಳನ್ನು ಅರ್ಪಿಸಿ ಪುರುಷಸೂಕ್ತದಿಂದ ದೇವರಿಗೆ ಗಂಟೆ ಬಾರಿಸುತ್ತ 
ಶುದ್ಧೋದಕ ಅಭಿಷೇಕ ಮತ್ತು ಸಾ ದೂದಕ ಅಭಿಷೇಕಗಳನ್ನು ಮಾಡಬೇಕು. 


(೮) ಅಭಿಷೇಕದ ನಂತರ ದೇವರನ್ನು ಒರೆಸಿ ಮಂಟಪದಲ್ಲಿಟ್ಟು, ಆಚಮನ, 
ವಸ್ತ್ರ.ಯಜ್ಞೋಪವೀತ, ಗಂಧ, ಅಕ್ಷತೆ, ತುಲಸೀ-ಪುಷ್ಪಗಳನ್ನು “ಎಷ್ಟು ಸಹಸ್ರ 
ನಾಮ, ಬ್ರಹ್ಮಸೂತ್ರಗಳನ್ನು ಹೇಳುತ್ತ ಅರ್ಪಿಸಬೇಕು. 

ವಿಧ್ಯುಕ್ತ ಮಂಡಲಗಳಲ್ಲಿ ಭಕ್ಷ್ಮಾದಿ ಪದಾರ್ಮಗಳೆನ್ನು, ಮತ್ತೊಂದು ಮಂಡಲ - 
ದಲ್ಲಿ ಹಾಲು, ಮೊಸರು, ತುಪ್ಪ, ಹಣ್ಣುಹಂಪಲು, ಕಾಯಿ, ನೀರು ತಾಂಬೂಲ 
ಗಳನ್ನು ಇಟ್ಟು- 


14) ೧೦೫ 


ವನಸ್ಪತಿರಸೋದ್ಭೂತೋ ಗಂಧಾಡ್ಯೋ ಗಂಧ ಉತ್ತಮಃ | 
ಆಫ್ರೇಯಃ ಸರ್ವದೇವಾನಾಂ ಧೂಪೋ8*ಯಂ ಪ್ರತಿಗೃಹ್ಯತಾಂ ॥ 
ಹೇಳುತ್ತಾ ಧೂಪವನ್ನು ಅರ್ಪಿಸಿ- 
ಸಾಜ್ಯಂ ಶ್ರಿವರ್ತಿ ಸಂಯುಕ್ತಂ ವಹ್ನಿನಾ ಯೋಜಿಶಂ ಮಯೂ | 
ದೀಪಂ ಗೃಹಾಣ ದೇವೇಶ ತ್ರೈಲೋಕ್ಕತಿಮಿರಾಪಹ ॥ 
ಹೇಳುತ್ತಾ ಏಕಾರ್ತಿಕ್ಯವನ್ನು ಮಾಡಬೇಕು. 


ಈಗನೆ ವೇದ್ಯ ಮಾಡುವ ಪದಾರ್ಥಗಳಿಗೆ ತುಪ್ಪವನ್ನು ಮತ್ತೂ ತುಳಸೀದಳ 
ಗಳನ್ನು ಹಾಕಿ ಶಕ್ತ್ಯಾನುಸಾರ ದ್ವಾದಶಸ್ತೋತ್ರ (ವಂದೇ ವಂದ್ಯಂ ಸದಾನಂದಂ ವಾಸಂ 
ದೇವಂ ನಿರಂಜನಂ) ಪಠಿಸಬೇಕು 


(೯) ಶಂಖದಲ್ಲಿ ನೀರನ್ನು ತುಂಬಿ ಮೂಲ ಮಂತ್ರವನ್ನು (ಓಂ ನಮೋ 
ನಾರಾ ಯಣಾಯ)೧೨ ಸಾರೆ ಪಠಿಸಿ ನಿವೇದ್ಯ ಪದಾರ್ಥಗಳಿಗೆ ತಾರ್ಕ್ಸ್ಕ್ಯೂದಿ ಪಂಚಮುದ್ರೆ 
ಗಳನ್ನು ತೋರಿಸಿ ಶಂಖದಲ್ಲಿಯ ಸ್ವಲ್ಪು ನೀರನ್ನು ಗಾಯತ್ರೀ ಮಂತ್ರದಿಂದ ಪರಿ 
ಷೇಚನ ಮಾಡಿ ಶಂಖದಿಂದ ದೇವರಿಗೆ “ಅಮೃತೋಪಸ್ತರಣಮಸಿ” ಎಂದು ಆಪೋ 
ಶನವನ್ನು ಅರ್ಪಿಸಿ ಶಂಖದಿಂದಲೇ ಪಂಚಪ್ರಾಣಾಹುಶಿಗಳನ್ನು ಅರ್ಪಿಸಿ ಭಕ್ಷ್ಯ 
ಭೋಜ್ಯಾದಿಗಳನ್ನು ನೈವೇದ್ಯ ಮಾಡಬೇಕು. ದೇವರ ಭೋಜನ ಸಮಯದಲ್ಲಿ 
(೧೨-೨೪-೧೦೮) ಮೂಲ ಮಂತ್ರವನ್ನು ಜಪಿಸುತ್ತ ಪದಾರ್ಥಗತ ಭಗವದ್ರೂಪ, 
ಪೂಜಿಸುವ ಭಗವದ್ರೂಪ ಇವುಗಳಲ್ಲಿ ಐಕ್ಕ ಚಿಂತನೆ ಮಾಡಬೇಕು. ಮಧ್ಯದಲ್ಲಿ 
ಪಾನೀಯವನ್ನು ಸಮರ್ಪಿಸಿ ಉತ್ತರಾಪೋಶನ, ಹಸ್ತಪ್ರಕ್ಷಾಲನ, ಮುಖಪ್ರಕ್ಷಾಲನ, 
ಆಚಮನ, ತಾಂಬೂಲ, ದಕ್ಷಿಣೆಗಳನ್ನು ಅರ್ಪಿಸಿ. “ಓಂ ಅರ್ಚತ-ಪ್ರಾರ್ಚತ...... 
ಮತ್ತು ಶ್ರಿಯಃ ಪತ್ಯೇ....... ಜಯಶಿಹರಿರಚಿಂತ್ಮಃ- ಇತ್ಯಾದಿಗಳನ್ನು ಹೇಳುತ್ತ 
ಮಹಾನೀರಾಜನವನ್ನು ಸಮರ್ಪಿಸಬೇಕು. 

(೧೦) ನಂತರ ಮಂತ್ರಪುಷ್ಟಗಳನ್ನು ಅರ್ಪಿಸಿ, ರಾಜೋಪಚಾರಗಳಿಂದ 
ಅರ್ಚಿಸಿ ಶಂಖದಲ್ಲಿ ನೀರು ಹಾಕಿ- "ಇಮಾ ಅಪಃ ಶಿವತನರಾ” ಎಂಬ ಮಂತ್ರದಿಂದ 
ದೇವರಿಗೆ ೩ ಸಲ ತಿರುಗಿಸಿ ಆ ನೀರನ್ನು ಬೇರೆ ಬಟ್ಟಲಲ್ಲಿ ಹಾಕಿ- ಈ ಶಂಖೋದಕ 
ವನ್ನು ಶಂಖಕ್ಕೆ, ಪ್ರಾಣದೇವರಿಗೆ, ಗರುಡ, ಶೇಷ ದೇವರಿಗೆ- ತುಳಸೀ ದಳದಿಂದ 
ಪ್ರೋಕ್ಷಿಸಿ ದೇವರ ನಿರ್ಮಾಲ್ಯ ಗಂಧ-ಪುಷ್ಪಗಳನ್ನು ಅರ್ಪಿಸಿ- ರಮಾದಿಗಳಿಗೆ ನಿವೇದಿ 
ಸುವ ಅನ್ನಕ್ಕೆ ತೀರ್ಥ, ತುಳಸೀ ದಳಗಳನ್ನು ಹಾಕಿ... 

ರಮಾಬ್ರಹ್ಮಾದಯೋ ದೇವಾಃ ಸನಕಾದ್ಯಾಃಶುಕಾದಯಃ | 

ಶ್ರೀ ನರಸಿಂಹಃ ಪ್ರಸಾದೋ*ಯಂ ಸರ್ವೇ ಗ ಶಹ್ಣಂತು ವೈಷ್ಣವಾಃ॥ 

ಈ ಮಂತ್ರ ಹೇಳಿ ರಮಾಬ್ರಹ್ಮಾದಿಗಳಿಗೆ ಗರುಡ, ಶೇಷ ಸನಕಾದಿಗಳಿಗೆ 
ಅರ್ಥಿಸಿ. ದೇವರಿಗೆ ಮಾಡಿದ ಮಂಗಳಾರತಿಯನ್ನು ಮಾಡಿ ಶಾಲಿಗ್ರಾಮ ಸ್ಪರ್ಶ 


೧೦೬ 


ಮಾಡಿ ದೇವರನ್ನು ಭುಜಂಗಿಸಬೇಕು- (ಸಂಪುಷ ತೆ ಮುಚ್ಚಬೇಕು). 

ನಾಹಂ ಕರ್ತಾ ಹರಿಃ ಕರ್ತಾ ತ್ವತ್ಪೂಜಾ ಕರ್ಮಚಾಖಿಲಂ | 

ತಥಾಪಿ ಮತೃತಾ ಪೂಜಾ ತ ಸತ್ರ ಸಾದೇನ ನಾನ್ಯಥಾ ॥ 
ಈ ಶ್ಲೋಕವನ್ನು ಹೇಳಿ ದೇವರಿಗೆ ಸಮರ್ಪಿಸಬೇಕು. 

ಯಸ್ಯ ಸ್ಮೃತ್ಯಾ ಚ ನಾಮೋಕ್ತ್ವಾ......, 

ಹೇಳಿ ಅನೇನ- ಷೋಡಶೋಪಚಾರ ಪೂಜನೇನ ಭಗವಾನ್‌ ಶ್ರೀ ಭಾರತೀ 
ರಮಣ ಮುಖ್ಯ ಪ್ರಾಣಾಂತರ್ಗತ- ಶ್ರೀ ಲಕ್ಷ್ಮೀಇನಾರಾಯಣಃ ಪ್ರೀಯತಾಂ 
ಪ್ರೀತೋಭವತು ಶ್ರೀ ಮಧ್ವಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು ಎಂದು ಹೇಳ 
ಬೇಕು. 


ಬ್ರ )ಿಹ್ಮಯಜ್ಞ 


ಆಚವಂನ ಪ್ರಾಣಾಯಾಮ ಮಾಡಿ ದೇಶಕಾಲೋಚ್ಚಾರಣೆ ಮಾಡಿ, 
ಭಾರತೀರವಂಣ ಮುಖ್ಯಪ್ರಾಣಾಂತರ್ಗತ ಶ್ರೀ ಎಷ್ಟುಪ್ರೇರಣಯಾ ಶ್ರೀ ವಿಷ್ಣು 
ಪ್ರೀತ್ಯರ್ಥಂ ದೇವ, ಯಷಿ, ಆಚಾರ್ಯ ಪಿತೃತುಷ್ಣ್ಯರ್ಥಂ ಬ್ರಹ್ಮಯಜ್ಞೆ (ನ ಯಕ್ಷೇ ॥ 


ಓಂ ವಿದ್ಯು ದಸಿ ವಿದ್ಯ ಮೇ ಪಾಪಾ ನ ಮೃ ತಾತ್ನ ತ್ಯ ಮುಪ್ಕ ವಮಿ॥ 


ಈ ಮಂತ್ರದಿಂದ ಜಲವನ್ನು ಸ್ಪರ್ಶಿಸಿ ಎಡಗಾಲಿನ ಮೇಲೆ. ಬಲಗಾಲನ್ನು ಇರಿಸಿ ದರ್ಭೆ 
ಯನ್ನು ಅಂಜಲಿಯಲ್ಲಿ ಮುಟ್ಟಿ ಹಿಡಿದು ಪೂರ್ವಭಾವಿಯಾಗಿ ಓಂ ಕಾರವನ್ನು ವ್ಯಾಹೃತಿ 
ಯನ್ನು ಗಾಯತ್ರೀ ಮಂತ್ರವನ್ನು ಪಾದವಾಗಿಯೂ, ಅರ್ಥವಾಗಿಯೂ, ಪೂರ್ಣ 
ಖಯಕ್ಕಾಗಿಯೂ ಪಠಿಸಬೇಕು. 


ಓಂ ಭೂರ್ಭುವಸ್ವಃ । ತತ್ತ ವಿತುರ್ವರೇಣ್ಯ 0 | ಭರ್ಗೋದೇವಸೆ ಧೀಮಹಿ । 
ಧಿಯೋ ಯೋನಃ ಪ್ರಚೋದಯಾತ್‌ ॥ (ಪಾದಃ) 

ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಕಧೀವಂಹಿ 

ಧಿಯೋ ಯೋನಃ ಪ ್ರ ಜೋದಯಾತ್‌ ॥ (ಅರ್ಧಃ) 

ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋಸಃ 
ಪ್ರಚೋ ದಯಾತ್‌ ॥ (ಖ್‌) 

ಓಂ ಅಗ್ನಿ ಮಳೇ ಪುರೋಹಿತಂ ಯಜ್ಞ ಸ ದೇವಮೃೃತ್ತಿ ಜಂ | 

ಹೋತಾರಂ ರತ | ಧಾತಮವರ್‌ ॥ (ಬಗ್ದೆ ದ) 

ಅಗ್ನಿವೈ ೯ದೇವಾನಾಮವಮೋ ವಿಷ್ಣುಃ ಪರಮಃ । (ಐತರೇಯ ಬ್ರಾಹ್ಮಣಂ) 
ಅಥಮಹಾವ್ರತೆಮ್‌ | ಏಷಪಂಥಾ ಏತತ್‌ಕರ್ಮ 


ಅಥಾತಃ ಸಂಹಿತಾಯಾ ಉಪನಿಷತ್‌ । ವಿದಾ ಮಘವನ್ನಿದಾ | 
ಮಹಾವೃತಸ್ಮ ಪಂಚವಿಂಶಶಿಂ ಸಾಮಿಧೇನ್ಯಃ ॥ (ಖತರೇಯಾರಣ್ಯಕಂ) 


೧೦೮ 


| 
ಓಂ ಇಷೇತೊ ೀರ್ಜೇತಾ K (ಯಜುರ್ವೇದ) 
| | 
ಓಂ ಅಗ್ನಆಯಾ ಹಿ ವೀತಯೇ (ಸಾಮವೇದ) 


ಓಂ ಶಂನ್ನೊ €ದೇವಿ ರಭಿಷ್ಟ ಯೇ ॥ (ಅಥರ್ವಣವೇದ) 

ಅಥೈತಸ್ಯ ಸಮಾಮ್ನಾ ಯಸ್ಯೆ ಸಮಾಮ್ನಾ ಯಃ ಸಮಾಮ್ನಾತಃ (ನಿರುಕ್ತ) 

ಮಯರಸತಜಭನಲಗಸಮಿತಂ (ಛಂದ) 

ಗೌಃ ಗ್ಮಾಜ್ಮಾಕ್ಷ್ಮಾ | (ನಿಘಂಟು) 

ಪಂಚ ಸಂವತ್ಸರಮಯಂ | (ಜ್ಯೋತಿಷ) 

ಅಥ ಶಿಕ್ಷಾಂ ಪ್ರವಕ್ಷಾಮಿ (ಶಿಕ್ಷಾ) 

ವೃದ್ಧಿರಾದೈಜ್‌ (ವ್ಯಾಕರಣ) 

ಯೋಗೀಶ್ವ ರಂ ಯಾಜ್ಞ ವಲ್ಯ್ಯ ೦ (ಸ್ಮೃತಿ 

ಕಜ ॥ ನಮಸ್ಕೃ ತ್ಯ Reb 

ನಾರಾಯಣಾಯ ೫ 8ಜಿ ಜಃ (ತಾತ್ಸ ರ್ಯ ನಿರ್ಣಯ) 

ಓಂ ಅಥಾತೋ ಬ್ರಹ್ಮಜಿಜ್ಞಾಸಾಓಂ (ಬ್ರಹ್ಮ ಸೂತ್ರ) 

ಜನ್ಮಾದ್ಯ ಸ್ಕಯತೋನ್ಚ ಯಾದಿತರತಃ / (ಭಾಗವತ) 

ನಾರಾಯಣಂ ಗುಣೈಸ್ಪರ್ವೈರುದೀರ್ಣಂ ದೋಷವರ್ಜಿತಂ ! 

ಜ್ಞೇಯಂ ಗಮ್ಮಂ ಗುರೂಂಶ್ಚಾಪಿ ನತ್ವಾ ಸೂತ್ರಾರ್ಥ ಉಚ್ಕತೇ ॥ 
(ಅಣುಭಾಷ್ಯ) 


ಓಂ ತಚ್ಛಂಯೋರಾವೃಣೀಮಹೇ.... ಶಂಚತಂಪ್ಸದೇ ॥ ಈ ಮಂತ್ರವನ್ನು 


ಪಠಿಸಿ ಓಂ ನಮೋ ಬ್ರಹ್ಮಣೇ... ಕರೋಮಿ ॥ ಈ ಮಂತ್ರವನ್ನು ಮೂರಾವರ್ತಿ 
ಪಠಿಸಬೇಕು. ಓಂ ಶಾಂತಿಃ ಶಾಂತಿಃ. ಶಾಂತಿಃ ॥ 


| 
ವೃಷಿ ಸಿ ವೃಶ್ಚಮೇ ಪಾಪ್ಮಾನಮ ುತಾತ್ತತ್ಯಮುಪಾಗಾಂ! ಈ ಮಂತ್ರವನ್ನು 


ಹೇಳಿ ನಿರ್ಮಾಲ್ಯ ತೀರ್ಥದಿಂದ ತರ್ಪಣ ಕೊಡಬೇಕು- 


ದೇವತರ್ಪಬಣವಶಸ್‌ (ಸವ್ಯದಿಂದ) ಅಂಗುಲ್ಯಗ್ರದಿಂದ- 


0. 
A. 
೫. 
ಜೈ 


೬0 


ಸ್ಪ ಕಪ ತು ೨, ಎಷ್ಟು ಪ್ಯತು | 
ಹ ಪ್ಯತು | ೪. ಬ್ರಹ್ಮಾತೃಪ್ಯತು | 
ವೇದಾಸ್ಪೃಪ್ಕಂತು | ೬, ದೇವಾಸ್ತಪ ಪ ೦ತುಂ | 


ಖಯಷಯಸೃಪ್ಯಂತು | ೮, ಸರ್ವಾಣಿಛಂದಾಂಸಿತೃಪ ಂತು | 


ಜಿ ಸ 
೯ ಓಂಕಾರಸ್ತೃಪೃತು 


೧೧, ವ್ಯಾಹೃತಯಸ್ತೃಪ್ಯಂತು | 
೧೩. ಯಜೌ ಸ್ನ ಪ್ಮಂತು | 

ಇಇ ಎಲ "ಕಿ 
೧೫. ಅಂತರಿಕ್ಷಂ ತೃಪ್ಯತು ! 
೧೭. ಸಾಂಖ್ಕಾಸ್ತೃಪ್ಯಂತು । 
೧೯. ಸಮುದ್ರಾಸ್ತೃಪ್ಯಂತು | 
೨೧.  ಗಿರಯಸ್ಪೃಪ್ಯಂತು | 
೨೩. ನಾಗಾಸ್ತೃಪ್ಯಂತು । 
೨೫. ಗಾವಸ್ತೃಪ್ಯಂತು | 
೨೭. ವಿಪ್ರಾಸ್ತೃಪ್ಯಂತು। 
೨೯. ರಕ್ಷಾಂಸಿತೃಪ್ಯಂತು | 
೩೧. ಏವಮಂತಾನಿ ತ್ಮಪ್ಯಂತು | 


೧೦. 
೧೨. 
೧೪, 
೧೬, 
೧೮. 
ಎ0. 
ಸು! 


೨೪. 
೨೬. 
೨೮. 
೩೦. 


೧೦೯ 


ಅಗಲ 
ಸಾವಿತ್ರೀ ತ.ಪ.ತು। 

ನ ಐ 

ಜಾನಿ 

ದ್ಯಾವ್ಮಾಪೃಥಿವೀ ತೃಷ್ಯೇತಾಂ। 
ಅಹೋರಾತ್ರಾಣಿ ತೃಪ್ಯಂತು | 

ಸ್‌ ದ್‌ 
ಸಿದ್ಧಾಸ್ತೃಪ್ಯಂತು | 
ನದ್ಯಸ್ತ Jಪಂತು | 
ಕ್ಷೇತ್ರೌಷಧಿ ವನಸ್ಪತಿ ಗಂಧರ್ವಾ 
ಪ್ಸರಸಸ್ತೃಪ್ಯಂತು 
ವಯಾಂಸಿತೃಪ್ಯಂತು | 
ಸಾಧ್ಯಾಸ್ಮಪ್ಯಂತು | 


ಪ ದ್‌ 
ಯಕ್ಷಾಸ್ತೃಪ್ಯಂತು | 


ಭೂತಾನಿತೃತ್ಯಂತು 


ವಷಟ್ನಾರಸ ಪೃತು 


ಹೀಗೆ ದೇವತರ್ಪಣವನ್ನು ಸವ್ಯದಿಂದ ಬಲಗೈಯ ಬೆರಳ ತುದಿಗಳಿಂದ ಕೊಡಬೇಕು... 


ಯಂಹಿತರ್ಪಣವರ್‌ (ಮಾಲಾಕಾರದಿಂದ) ಅಥ ಮಂಡಲಜುಷಯಃ 1 


೧. ಓಂ ಶತರ್ಜಿನಸ್ಮ ಪ್ಲಂತು | 


೮ 
೩. ಗೃತ್ಸಮದಸ್ತೃಪೃತು |. 


“ಲ ಕಿ 


೫. ವಾಮದೇವಸ್ತೃಪ್ಯತು । 


೭. ಭರದ್ವಾಜಸ್ತೃಪ್ಯತು । 
೯, ಪ್ರಗಾಥಾಸ್ತೃಪ್ಯಂತು । 


೧೧. ಕ್ಷುದ್ರಸೂಕ್ತಾಸ್ತೃಪ್ಯಂತಂ | 


೪, 
ನೂ 
6. 
೧೦. 
೧೨. 


ಮಾಧ್ಯ ಮಾಸ್ತೃಪ್ಯಂತು । 
ಎಶ್ವಾಮಿತ್ರಸ್ತೃಪ್ಯತು । 
ಅತ್ರಿಸ್ತೃಪ್ಯತು ! 
ವಸಿಷ್ಮಸ್ತೃಪ್ಯತು 
ಪಾೂವಮರಾನ್ಮಸ 


ಊಟ ಆಈ 


I 
wg) 
ತ ಕ್ಲಿ ಪ್ಯಂತು ] 


w 
ಮಹಾಸೂಕ್ತಾಸ್ತೃಪ್ಯಂತು ॥ 


ಹೀಗೆ ಖುಷಿತರ್ಪಣವನ್ನು, ಯಜ್ಞೋಪವೀತವನ್ನು ಮಾಲಾಕಾರವಾಗಿ ಹಾಕಿ 
ಕೊಂಡು ಬಲಗೈಯ ಕಿರಿಬೆರಳ ತಳದಿಂದ ಕೊಡಬೇಕು. 


ಆಚಾರ್ಯ ತರ್ಪಣವರ್‌ (ಅಪಸವ್ಯದಿಂದ) | 
೧. ಓಂ ಸುಮಂತು ಜೈಮಿನಿ ವೈಶಂಪಾಯನ ಪೈಲಸೂತ್ರ ಭಾಷ್ಯಭಾರತ ಮಹಾ 


ಭಾರತ-ಧರ್ಮಾಚಾಯರರ್ಕಾಸ್ತ ಎಪ್ಯಂತು | 


೨. ಜಾನಂತಿ ಬಾಹವಿ ಗಾರ್ಗ್ಯ ಗೌತಮ ಶಾಕಲ್ಯ ಬಾಭ್ಗ ವ್ಯ ಮಾಂಡವ್ಯ- 


ಮಾಂಡೂಕೇಯಾಸ್ತೃಪ್ಶ್ಯ 


೩, ಗಾರ್ಗೀ ವಾಚಕ್ಕವೀತ್ಯಪೃತು | 
. ಸುಲಭಾ ಮೆತ್ರೇಯಿತ್ಯಪ್ಯತು । 


ಬ್ರ 


ಕೌಷೀತಕಂ ತರ್ಪಯಾವಿಂ | 


ಪ,.ಂತು ! 


೪. ವಡವಾ ಪ್ರಾತಿಥೇಯೀತ್ಯಪ್ಯತು ! 
೬. ಕಹೋಳಂ ತರ್ಪಯಾವಿಂ । 
೮. ಮಹಾಕೌಷೀತಕಂ ತರ್ಪಯಾವಿಂ | 


೧೧೦ 


೯. ಭರದ್ವಾಜಂ ತರ್ಪಯರಾಮಿ 1 ೧೦. 
೧೧. ಮಹಾಪೈಂಗ್ಯಂ ತರ್ಪಯಾವಮಿ 1 ೧೨. 
೧೩. ಸಾಂಖ್ಯಾಯನಂ ತರ್ಪಯಾಮಿ |! ೧೪. 
೧೫. ಮಹೈತರೇಯಂ ತರ್ಪಯಾಮಿ |! ೧೬, 


೧೭. ಬಾಷ್ಕಲಂ ತರ್ಪಯಾವಿ 1 ೧೮. 
೧೯. ಔದವಾಹಿಂ ತರ್ಪಯಾವಿ) ಟ ಡಿಗ್ರಿ 
೨೧. ಸೌಜಾವಿಂಂ ತರ್ಪಯುಾಮಿ | ಬು! 


೨೩. ಆಶ್ವಲಾಯನಂ ತರ್ಪಯಾಮಿ 1 2೨೪. 


ಪೈಂಗ್ಯಂ ತರ್ಪಯಾಮಿ । 
ಸುಯಜ್ಞಂ ತರ್ಪಯತಕಾಎಂಃ 1 
ಐತರೇ ಯಂ ತರ್ಪಯತಾಮಿ । 
ಶಾಕಲಂ ತರ್ಪಯಾಮಿ | 
ಸುಜಾತವಕ್ತ್ರ)ಂತರ್ಪಯರಾಮಿ । 
ಹುಹೌದವಾಹಿಂ ತರ್ಪೆಯಾಮಿ । 
ಶೌನಕಂ ತರ್ಪಯಾಮಿ |! 
ಯೇ ಚಾನ್ಯೇ ಆಚಾರ್ಯಾಃ 
ತೇಸರ್ವೇ ತೃಪ್ಯತು ತೃಪ್ಯಂತು 
ತೃಪ್ಯಂತು 


ಹೀಗೆ ಆಚಾರ್ಯ ತರ್ಪಣವನ್ನು ಅಪಸವ್ಯದಿಂದ ಬಲಗೈಯಂ ಹೆಬ ) ರಳು ತರ್ಜನಿಗಳ- 


ಮಧ್ಯದಿಂದ ಕೊಡಬೇಕು. 


ಪಿತೃತರ್ಪಣಕ್ರವಂ : 
ಅಸ್ಮತ್‌ ಖಿತರಂ... ಶರ್ಮಾಣಂ... ಗೋತ್ಪಂ._.. ವಸ ಎಂತರ್ಗತ್‌ ಮುಖ್ಯ 
ಪ್ರಾಣಾಂತರ್ಗತ ಪ್ರದ್ಯುಮ್ನಂ ಸ್ವಧಾನಮಸ್ತರ್ಪಯರಾಮಿ-೩ 
ಅಸ್ಮತ್‌ ಪಿತಾಮಹಂ... ಶರ್ಮಾಣಂ... ಗೋತ್ರಂ.... ರುದ್ರಾಂತರ್ಗತ 
ಮುಖ್ಯಪ್ರಾಣಾಂತರ್ಗತ ಸಂಕರ್ಷಣಂ ಸ್ವಧಾನಮಸ್ತರ್ಪಯಾಮಿ...೩ 
ಪ್ರಪಿತಾಮ:ಹಂ,.., 'ಶರ್ಮಾಣಂ,,.. ಗೋತ್ಪಂ.... ಆದಿತ್ಕಾಂತರ್ಗತ ' 
ಮುಖ್ಯ ಪ್ರಾಣಾಂರ್ಗತ ವಾಸುದೇವಂ ಸ್ವಧಾನಮಸ್ತರ್ಪಯಾಮಿ-೩ 
ಮಾತರಂ,,, ದಾಂ.... ಗೋತ್ರಾಂ.... ವಸ್ವಂತರ್ಗತ ಮುಖ್ಯ. 
ಪ್ರಾಣಾಂತರ್ಗತ ಪದ್ಯುಮ್ನಂ ಸೃಧಾನಮಸ್ತರ್ಪಯಾಮಿ-೩ 
ಪಿತಾವಹೀಂ,,,, ದಾಂ.., ಗೋತ್ರಾಂ,., ರಂದ್ರಾಂತರ್ಗತ ಮುಖ್ಯ 
ಪ್ರಾಣಾಂತರ್ಗತ ಸಂಕರ್ಷಣಂ ಸ್ವಧಾಮಸ್ತರ್ಪಯಾಮಿ-೩ 
ಪ್ರಪಿತಾಮಹೀಂ,,. ದಾಂ..., ಗೋತ್ರಾಂ..., ಆದಿತ್ಕಾಂತರ್ಗತ ಮುಖ್ಯ 
ಪ್ರಾಣಾಂತರ್ಗತ ವಾಸುದೇವಂ ಸೃಧಾನಮಸ್ತರ್ಪಯಕಾಮಿ-೩ 
ಸಾಪತ್ನಜನನೀಂ,.. ದಾಂ..,., ಗೋತ್ರಾಂ.,., ವಸ ೈಂತರ್ಗತ ಮುಖ್ಯ 
ಪ್ರಾಣಾಂತರ್ಗತ ಪ್ರದ್ಯುಮ್ನ್ಮಂ ಸ್ವಧಾನಮಸ್ತರ್ಪಯಾಮಿ-೩ 
ಮಾತಾಮಹಂ..,. ಶರ್ಮಾಣಂ,,,, ಗೋತ್ರಂ,.., ವಸ್ವಂತರ್ಗತ ಮುಖ್ಯ 
ಪ್ರಾಣಾಂತರ್ಗತ ಪ್ರದ್ಯುಮ್ನಂ ಸ್ವಧಾನಮಸ್ತರ್ಪಯಕಾಮಿ-೩ 
ಅಸ್ಮತ್‌ ಮಾತುಃ ಪಿತಾಮಹಂ..., ಶರ್ಮಾಣಂ..., ಗೋತಂ.,.. ರುದ್ರಾಂತರ್ಗತ 
ಮುಖ್ಯಪ್ರಾಣಾಂತರ್ಗತ ಸಂಕರ್ಷಣಂ ಸ್ವಧಾನಮಸ್ತರ್ಪಯಾಮಿ-೩ 


(ಇಲ್ಲಿಯವರೆಗೆ ತಂದೆಯಿದ್ದರೂ ಮಾಡಬಹುದು,) 


೧೧೧ 


ಅಸ್ಮತ್‌ ಮಾತುಃ ಪ್ರಪಿತಾಮಹ ಶರ್ಮಾಣಂ.... ಗೋತ್ರ)ಂ..,, ಆದಿತ್ಕಾತರ್ಗತ 
ಮುಖ್ಯಪ್ರಾಣಾಂತರ್ಗತ ವಾಸುದೇವಂ ಸ್ವಧಾನಮಸ್ತರ್ಪಯಾಮಿ-೩ 
ಅಸ್ಮತ್‌ ಮಾತಾಮಹೀಂ,... ದಾಂ..,.. ಗೋತ್ರಾಂ,,,, ವಸ್ವಂತರ್ಗತ ಮುಖ್ಯ 
ಪ್ರಾಣಾಂತರ್ಗತೆ ಪ್ರದ್ಯುಮ್ನ್ಮಂ ಸೃಧಾನಮಸ್ತರ್ಪಯಾಮಿ-೧ 
b a ಯ್‌ ಡೆ 
ಅಸ್ಮತ್‌ ಮಾಶುಃ ಪಿತಾಮಹೀಂ.... ದಾಂ ಗೋತ್ರಾಂ..., ರುದ್ರಾಂತರ್ಗತ ಮುಖ್ಯ 
 ಪ್ರಾಣಾಂತರ್ಗತ ಸಂಕರ್ಷಣಂ ಸ್ವಧಾನಮಸ್ತರ್ಪಯಾಮಿ-೧ 
ಅಸ್ಮತ್‌ ಮಾತುಃ ಪ್ರಪಿತಾಮಹೀಂ... ದಾಂ... ಗೋತ್ರಾಂ... ಆದಿತ್ಯಾಂತರ್ಗತ 
ಮುಖ್ಯಪ್ರಾಣಾಂತರ್ಗತ ವಾಸುದೇವಂ ಸ್ವಧಾನಮಸ್ತರ್ಪಯಾಮಿ-೧ 
ದಾಂ,.... ಗೋತ್ರಾಂ,.., ವಸ್ವಂತರ್ಗತ ಮುಖ್ಯಪ್ರಾಣಾಂತರ್ಗತ 
ಅ ಇ ಇ ನಗೆ ಹೆ 
ಪ್ರದ್ಯುವ್ನಂ ಸ್ವಧಾನಮಸ್ತರ್ಪಯಾಮಿ-೨ 
ಇ ಬಿ ಕ ಣ್‌ 
ಅಸ್ಮತ್‌ ಸಪಶ್ಲಿೀಕಂ.... ( ಸುತಂ) ಶರ್ಮಾಣಂ..., ಗೋತ್ರಂ ವಸ ೈಂತರ್ಗತ ಮುಖ್ಯ 
ಪ್ರಾಣಾಂತರ್ಗತ ಪ್ರದ್ಯುಮ್ನಂ ಸ್ವಧಾನಮಸ್ತರ್ಪಯಾಮಿ-ಗಿ 
ಅಸ್ಮತ್‌ ಭ್ರಾತರಂ... ಶರ್ಮಾಣಂ... ಗೋತ್ರಂ.... ವಸ ಸೈಂತರ್ಗತ ಮುಖ್ಯ 
ಪ್ರಾಣಾಂತರ್ಗತ ಪ್ರದರ್ಯವ್ನಿಂ ಸ್ವಧಾನಮಸ್ವರ್ಪಯರಾವಿ-೧ 
x ಇ 
ಅಸ್ಮಶ್‌ ಪಿತೃವ್ಯಂ.... ಶರ್ಮಾಣಂ.... ಗೋತ್ರಂ.... ವಸ್ತಂತರ್ಗತ ಮುಖ್ಯ 
ಪ್ರಾಹಾಂತರ್ಗತ ಪ್ರದ್ಯುಮ್ನಂ ಸ್ವಧಾನಮಸ್ತರ್ಪಯಾವಿಂ-೧ 
ಅಸ್ಮತ್‌ ಮಾತುಲಂ... ಶರ್ಮಾಣಂ,., ಗೋತ್ರಂ.... ವಸ್ವಂತರ್ಗತ ಮುಖ್ಯ 
ಪ್ರಾಣಾಂತರ್ಗತ ಪ್ರದ್ಯುಮ್ನಂ ಸ್ವಧಾನಮಸ್ತರ್ಪಯಾಮಿ-೧ 
ಅಸ್ಮತ್‌ ದುಹಿತರಂ (ಸಭರ್ತ್ಮಕಾಂ ಸಸುತಾಂ) ಶರ್ಮಾಣಂ..., ಗೋತ್ರಂ..., 
ವಸ್ವಂತರ್ಗತ ಮುಖ್ಯಪ್ರಾಣಾಂತರ್ಗತ ಪ್ರದ್ಯುಮ್ನಂ ಸ್ವಧಾನಮಸ್ಮರ್ಪಯಾಮಿ-೧ 
ಅಸ್ಮತ್‌ ಭಗಿನೀಂ.... ದಾಂ.,, ಗೋತ್ರಾಂ.... ವಸ್ವಂತರ್ಗತ ಮುಖ್ಯಪ್ರಾಣಾಂತರ್ಗತ 
ಜ್‌ ಡ್‌ 
ಪ್ರದ್ಯುಮ್ನಂ ಸ್ವಧಾನಮಸ್ತರ್ಪಯಾವಿಂ-೧ 
ಅಸ್ಪ ತ್‌ ಪಿತೃಸ ಸಾರಂ... ದಾಂ,. ಗೋತ್ರಾಂ,.... ವಸ ೈಂತರ್ಗತ ಮುಖ್ಯ 
ಪ್ರಾಣಾಂತರ್ಗತ ಪ್ರದ್ಯುಮ್ಮಂ ಸೃಧಾನವಂಸ್ತರ್ಪಯಾಮಿ-೧0 
ಅಸ್ಮತ್‌ ಮಾತೃಸ್ತಸಾರಂ.... ದಾಂ.... ಗೋತ್ರಾಂ.... ವಸ್ತಂತರ್ಗತ ಮುಖ್ಯ 
ಪ್ರಾಣಾಂತರ್ಗತ ಪ್ರದ್ಯುವ್ನಂ ಸ್ವಧಾನಮಸ್ಸರ್ಪಯರಾಮಿ-ದಿ 
ಕ್ಸ ಬ ಇಗ ಅ 
ಅಸ್ಮತ್‌ ಶ್ವಶುರಂ (ಸಪತ್ನೀಕಂ) ,, ಶರ್ಮಾಣಂ.... ಗೋತ್ರಂ... ವಸ್ವಂತರ್ಗತ 
ಮುಖ್ಯಪ್ರಾಣಾಂತರ್ಗತ ಪ್ರದ್ಯುಮ್ಮಂ ಸ್ವಧಾನಮಸ್ತರ್ಪಂಯಾಮಿ-೧ 
ಅಸ್ಮೆತ್‌ ಗುರುಂ..,, ಶರ್ಮಾಣಂ.,,, ಗೋತ್ರಂ.... ವಸ್ವಂತರ್ಗತ ಮುಖ್ಯ 
ಪ್ರಾಣಾಂತರ್ಗತ ಪ್ರದ್ಯುಮ್ನಂ ಸ್ವಧಾನಮಸ್ತರ್ಪಯಕಾವಿಂ-೨ 
ಅಸ್ಕತ್‌ ಆಚಾರ್ಕಂ..., ಶರ್ಮಾಣಂ... ಗೋತ್ರಂ,.., ವಸ್ವಂತರ್ಗತ ಮುಖ್ಯ 
ಪ್ರಾಣಾಂತರ್ಗತ ಪ್ರದ್ಯುಮ್ನಂ ಸ್ವಧಾನಮಸ್ತರ್ಪಯಕಾಮಿ-ಫಿ 


ಹಬ್ಬಿ ಡದ ಯಿಯ 


೧೧೨ 


ಆಬ್ರಹ್ಮಸ್ತಂಭ ಪರ್ಯಂತಂ ದೇವರ್ಷಿಪಿತೃ ಮಾನವಾಃ । 
ತೃಪ ಪ ೦ತುಪಿತರಃ ಸರ್ವೇ ಮಾತೃ ಮಾತಾ ಮಹಾದಯಃ ॥ 
By ಕುಲಕೋಟೀನಾಂ ಸಪ್ತ ದ್ವ ೇೀಪ ನಿವಾಸಿನಾಂ | 


. ಆಬ್ರಹ್ಮಭುವನಾಲ್ಲೊ ಕಾದಿದಮಸ್ತು ಕುಶೋದಕಂ ॥ 


ಯೇ ಕೇ ಚಾಸ್ಮತ್ಕುಲೇ ಜಾತಾ ಅಪುತ್ರಾ ಗೋತ್ರಿಣೋ ಮೃತಾಃ | 
ತೇಗೃಹ್ನಂತು ಮಯೂ ದತ್ತಂ ಸೂತ್ರ ನಿಷ್ಟೀಡನೋದಕಂ ॥ 

ಯಸ್ಕಸ ಸ್ಮೃತ್ಯಾಚ... . ಪರಿಪೂರ್ಣಂ ತದಸ್ತುಮೇ ॥ 

ಅನೇನ ಬ್ರಹ್ಮೆಯಜ್ಞೇನ ದೇವಷ್ಯಾ ೯ಚಾರ್ಯ ಪಿತೃತರ್ಪಣೇನ ಭಗವಾನ್‌ 


ಶ್ರೀಮಜ್ಜನಾರ್ದನ ವಾಸುದೇವಃ ಖ್ರೀಯತಾಂ ಖಿ ಪ್ರೀತೋಭವತು | 


ಶ್ರೀ ಮಧ್ಯ್ವಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು ॥ ದ್ವಿರಾಚಾಮೇತ್‌ ॥ 
ವಿಷ್ಠವೇನಮೋ ವಿಷ್ಣವೇನಮೋ ವಿಷ್ಣವೇ ನಮಃ ॥ 


15) 


ಯಜ್ಞ್ಜೋಪವೀಶ ಅಭಿಮಂತ್ರಣ ಧಾರಣ 


ಆಚಮನ- ೧) ಓಂ ಕೇಶವಾಯ ಸ್ವಾಹಾ ೨) ನಾರಾಯಣಾಯ ಸ್ವಾಹಾ 
೩) ಮಾಧವಾಯ ಸ್ವಾಹಾ ೪) ಗೋವಿಂದಾಯನಮಃ ೫) ವಿಷ್ಣವೇನಮಃ 
೬) ಮಧಂಸೂದನಾಯನಮಃ ೭) ತ್ರಿವಿಕ್ರಮಾಯನಮಃ ೮) ವಾಮನಾಯನಮಃ 
೯) ಶ್ರೀಧರಾಯನಮಃ ೧೦) ಹೃಷೀಕೇಶಾಯನಮಃ ೧೦) ಪದ್ಮನಾಭಾಯನಮಃ 
೧೨) ದಾಮೋದರಾಯನಮಃ ೧೩) ಸಂಕರ್ಷಣಾಯನಮಃ ೧೪) ವಾಸುದೇವಾಯ 
ನಮಃ ೧೫) ಪ್ರದ್ಯುಮ್ನಾಯನಮಃ ೧೬) ಅನಿರುದ್ಧಾಯನಮಃ ೧೭) ಪುರು 
ಷೋತ್ತಮಾಯನಮ;ಃ ೧೮) ಅಧೋಕ್ಷಜಾಯನಮಃ ೧೯) ನಾರಸಿಂಹಾಯನಮಃ 
೨೦) ಅಚ್ಯೂತಾಯನವಮ ೨೧) ಜನಾರ್ದನಾಯನಮಃ ೨೨) ಉಪೇಂದ್ರಾಯ 
ನಮಃ ೨೩) ಹರಯೇನಮಃ ೨೪) ಶ್ರೀ ಕೃಷ್ಠ್ಣಾಯನಮಃ ॥ 


ಪ್ರಾಣಾಯಾಮ- ಪ್ರಣವಸ್ಯ ಪರಬ್ರಹ್ಮ ಯಷಿಃ ಪರಮಾತ್ಮಾದೇವತಾ 
ದೈವೀ ಗಾಯತ್ರೀ ಛಂದಃ ಪ್ರಾಣಾಯಾಮೇ ವಿನಿಯೋಗಃ । 


_ 


ಓಂ ಭೂಃ | ಓಂ ಭುವಃ । ಓಂಸ್ವ8 1 ಓಂಮಹಃ! ಓಂ ಜನಃ | 
ಓಂ ತಪಃ | ಓಂ ಸತ್ಯಂ | 


| | | | 
ಓಂ ತತ್ಸವಿತುರ್ವರೇಣ್ಯಂ ಭರ್ಗೊೋ ದೇವಸ್ಯ ಧೀಮಹಿ 1 ಧಿಯೋಯೋನಃ 


| | 
ಪ ಶಜೋದಯರಾತ್‌ | ಓಂ ಆಪೋ ಜ್ಯೋತೀ ರಸೋ್ಯಮೃತಂ ಬ್ರಹ್ಮ ಭೂರ್ಭುವಃ 


ಸೃ ರೋವರ್‌ ॥ 


ಸಂಕಲ್ಪ. (ಶ್ರೀ ಗೋವಿಂದ ಗೋವಿಂದ) ಶ್ರೀಮದ್‌ ಭಗವತೋ ಮಹಾ 
ಪುರುಷಸ್ಯ ಶ್ರೀ ವಿಷೆ ್ಲೀರಾಜ್ಞಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ ದ್ವಿತೀಯ 
ಪರಾರ್ಥ ಶ್ರೀ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ 
ಚರಣೇ 'ಭರತವರ್ಷೇ ಭರತಖಂಡೇ ಜಂಬೂದಿ ಪೇ ದಂಡಕಾರಣ್ಯೇ ದೇಶೇ 
ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನಶಕೇ ಬೌದ್ಧಾಐತಾರೇ ರಾಮಕ್ಷೇತ್ರೇ 
ಅಸ್ಮಿನ್‌ ವರ್ತಮಾನೇ ...ಸಂಬತ್ಸರೇ ,.ಅಯನೇ ...ಯತೌ ಮಾಸೇ... 
ಪಕ್ಷೇ ....ತಿಥೌ ...ವಾಸರೇ,.,, ಶ್ರೀ ವಿಷ್ಣುನಕ್ಷತ್ರೇ ವಿಷ್ಣುಯೋಗೇ ವಿಷ್ಣುಕರಣೇ 
ಏವಂಗುಣ ವಿಶೇಷಣ ಏಶಿಷ್ಟಾಯಾಂ ಶುಭತಿಥೌ ಭಾರತೀರಮಣ ಮುಖ್ಯ 


೧೧೪ 


 ಪ್ರಾಣಾಂತರ್ಗತ ಶ್ರೀ ವಿಷ್ಣುಪ್ರೇರಣಯಾ ಶ್ರೀ ವಿಷ್ಣು ಪ್ರೀತ್ಯರ್ಥಂ ನಿತ್ಯ ಕರ್ಮಾ 
ನುಷ್ಕಾನ ಸಿದ್ಧ್ಯರ್ಥಂ ಯಜ್ಞೋಪವೀತ ಅಭಿಮಂತ್ರಣಂ ಧಾರಣಂ ಚ ಕರಿಷ್ಯೇ ॥ 
(ಸಂಕಲ್ಪ ಮಾಡಿದ ನಂತರ ಯಜ್ಞೋಪವೀತವನ್ನು ಮುತ್ತಲ ಎಲೆಯಲ್ಲಾಗಲೀ, 
ಪಾತ್ರೆಯಲ್ಲಾಗಲೀ ಇಟ್ಟುಕೊಂಡು ಹತ್ತು ಸಲ ಗಾಯತ್ರೀ ಮಂತ್ರದಿಂದ ಅಭಿ 
ಮಂತ್ರಿಸಿದ ಜಲವನ್ನು ಪ್ರೋಕ್ಷಿಸಬೇಕು) | 


ಬ್ರಹ್ಮಾಣಮಾವಾಹಯಾಮಿ, ವಎಷ್ಟುಮಾವಾಹಯಾಮಿ, ರುದ್ರಮಾವಾಹ 
ಯಾಮಿ ಎಂದು ದೇವತೆಗಳನ್ನು ಆವಾಹಿಸಿ- 


೧) ಓಂಕಾರಂ ಪ್ರಥಮ ತಂತೌ ನ್ಯಸಾಮಿ । 

೨) ಅಗ್ನಿಂ ದ್ವೀತಿಯ ತಂತೌ ನ್ಮಸಾಮಿ | 

ಹಿ) ನಾಗಾಂ ತೃತೀಯ ತಂತೌ ನ್ಯಸಾಮಿ । 

೪) ಸೋಮಂ ಚತುರ್ಥ ತಂತೌ ನ್ಯಸಾಮಿ । 

೫) ಪಿತೃನ್‌ ಪಂಚಮಂ ತಂತೌ ನ್ಯಸಾವಿಂ | 

೬) ಪ್ರಜಾಪತಿಂ ಷಷ್ಮ ತಂತೌ ನ್ಯಸಾಮಿ | 

೭) ವಾಯುಂ ಸಪ್ತಮ ತಂತೌ ನ್ಯಸಾಮಿ | 

೮) ಸೂರ್ಯಂ ಅಷ್ಟಮ ತಂತೌ ನ್ಯಸಾಮಿ | 

೯) ವಿಶ್ವಾನ್‌ ದೇವಾನ್‌ ನವಮ ತಂತೌ ನ್ಯಸಾಮಿ | 
೧೦) ಖುಗ್ಗೇದಂ ಪ್ರಥಮದೋರಕೇ ನ್ಯಸಾಮಿ | 
೧೧) ಯಜುರ್ವೇದಂ ದ್ವಿತೀಯದೋರಕೇ ನ್ಯಸಾಮಿ | 
೧೨) ಸಾಮವೇದಂ ತೃತೀಯದೋರಕೇ ನ್ಮಸಾಮಿ ! 
೧೩) ಅಥರ್ವವೇದಂ ಗ್ರಂಥೌ ನೃಸಾಮಿ ॥ 
ಹೀಗೆ ಆವಾಹನ ಮಾಡಿ ಧಾರಣ ಮಾಡತಕ್ಕ ಯಜ್ಞೋಪವೀತಕ್ಕೆ ಹತ್ತು ಸಾರೆ 
ಗಾಯತ್ರೀ ಮಂತ್ರವನ್ನು ಜಪಿಸಬೇಕು. 


| [ I | 
ಉದುತ್ಯಂ ಜಾತವೇದಸಂ ದೇವಂ ವಹಂತಿ ಕೇತವಃ । ದೃಶೇ ಎಶ್ವಾಯ 
ಬ ತ | 
ಸೂರ್ಯಂ॥ ಈ ಮಂತ್ರ ಹೇಳಿ ಯಜ್ಞೋಪವೀತವನ್ನು ಸೂರ್ಯನಿಗೆ ತೋರಿಸ 
ಬೇಕು. | 

ನಂತರ ಗಾಯತ್ರೀ ಮಂತ್ರವನ್ನು ಪಠಿಸಿ ಮೂರುಸಲ ಎರಡೂ ಕೈಗಳಿಂದ 
ಯಜ್ಞೋಪವೀಶವನ್ನು ತಟ್ಟಬೇಕು. ಯಜ್ಞೋಪವೀತವನ್ನು ದೇವರಿಗೆ ಸಮರ್ಪಿಸ 
ಬೇಕು, | | 


೧೧೫ 
ಧಾರಣಮಂತ್ರ- ಓಂ ಯಜ್ಞೊ ೇಪವೀತಮಿತಿ ಮಂತ್ರಸ್ಯ ಪರಬ್ರಹ್ಮ ಖುಷಿ 


ಪರಮಾತ್ಮಾ ದೇವತಾ ತ್ರಿಷ್ಟುಪ್‌ “ಛಂದಃ | ಯಜ್ಞೋಪವೀತ ಧಾರಣೇ ಅ 
ಯೋಗಃ । 


| | 
ಓಂ ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ 


| | | 
ರಸ್ತಾತ್‌ | ಆಯುಷ್ಯಮಗ್ಗ್ಯಂ ಪ್ರತಿ ಮುಂಚ ಶುಭ ರ ಯಜ್ಞೋಪವೀತಂ ಬಲ 


Wan 


| | 

ಮಸ್ತು ತೇಜಃ ॥ ಈ ಮಂತ್ರ ಹೇಳುತ್ತ ಯಜ್ಞೊ (ಪವೀತವನ್ನು ಧರಿಸಬೇಕು, 
ಪುನಃ ಆಚಮನ ಮಾಡಿ ಜೀರ್ಣವಾದ ಯಜ್ಞೊ "ಪ ಪವೀತವನ್ನು ಕಡೆಗೆ ತೆಗೆದು 

ಸಮುದ್ರಂ ಗಚ್ಛಸ್ಟಾಹಾ” ಎಂದು ಹೇಳಿ ನೀರಲ್ಲಿ ವಿಸರ್ಜಿಸಬೇಕು. ನಂತದ 


ಮೂರುಸಾರೆ ವಿಷ್ಣು ಸ ಮರಣೆಯನ್ನು ಮಾಡಬೇಕು. 


ಅನುಬಂಧ ೨ 
ತುಳಸಿ 


ನಮ್ಮ ಭರತಖಂಡದಲ್ಲಿ ಅಷ್ಟೇ ಏಕೆ, ವಿಶ್ವದ ವಿವಿಧ ದೇಶಗಳಲ್ಲಿ ಶ್ರೀ ತುಳಸಿ 
ಗಿಡವನ್ನು ಪರಮ ಪವಿತ್ರವಾದುದೆಂದು ತಿಳಿದು ಪೂಜಿಸಲಾಗುತ್ತದೆ. ಗ್ರೀಕದೇಶದ 
ಚರ್ಚುಗಳಲ್ಲಿ ಕೂಡ ಇದನ್ನು ಪವಿತ್ರವೆಂದು ತಿಳಿಯಲಾಗಿದೆ. ಮೆಡಿಟರೇನಿಯನ್‌ 
ಸಮುದ್ರದಡದ ಉಸುಕು ಪ್ರದೇಶದಲ್ಲಿ ಇದನ್ನು “ಸ್ವಾಸ್ಕ್ಯಪ್ರದ” ಗಿಡವೆಂದು 
ತಿಳಿಯಲಾಗಿದೆ. | 


ಸ್ಕಂದಪುರಾಣ, ಪದ್ಮಪುರಾಣ, ಬ್ರಹ್ಮವೈವರ್ತಪುರಾಣ, ಗರುಡಪುರಾಣ- 
ಇತ್ಯಾದಿಗಳಲ್ಲಿ ತುಳಸಿಯ ಛ ಮಹಿಮೋಷೇತವಾದ ಪವಿತ್ರ ಚರಿತ್ರೆಯನ್ನು ತಿಳಿಯ 
ಬಹುದಲ್ಲದೇ ಶ್ರೀ ಕಾಶೀಖಂಡವೆಂಬ ಗ್ರಂಥವೂ ತುಳಸಿಯ ಗುಣಗಾನ ಮಾಡುತ್ತದೆ. 


ಹಿಂದೊಮ್ಮೆ ದೇವದಾನವರು ಸೇರಿ ಅಮೃತಕ್ಕಾಗಿ ಮಂದರಾಚಲವನ್ನು ಕಡೆ 
ಗೋಲನ್ನಾಗಿ ಮಾಡಿ ಕ್ಷೀರಸಮುದ್ರವನ್ನು ಮಥನ ಮಾಡಿದರು. ಆಗ ಅಮೃತ 
ಕಲಶವನ್ನು ಧರಿಸಿದ ಪರವಕಾತ್ಮನು ಧನ್ವಂತರಿ ರೂಪದಿಂದ ಪ್ರಕಟನಾದನು. 
ಅನಂತರ ಶ್ರೀ ಮಹಾಲಕ್ಷ್ಮಿಯು ಆವಿರ್ಭೂತಳಾದಳು. ಇವಳು ಸಕಲ ದೋಷ 
ದೂರನೂ, ಸರ್ವಶುಭಗುಣಪೂರ್ಣನೂ ಆದ ಶ್ರೀಮನ್ನಾರಾಯಣನೇ ತನಗೆ 
ಯೋಗ್ಯ ವರನೆಂದು ತಿಳಿದು ಅವನ ಕಂಠದಲ್ಲಿ ಪದ್ಮಮಾಲೆಯನ್ನು ಹಾಕಿ ಅಲಂಕರಿಸಿ 
ಅವನ ಎಡ ಪಕ್ಕದಲ್ಲಿ ಕುಳಿತಳು. ಆ ವಿವಾಹ ಕಾಲದಲ್ಲಿ ಹುಟ್ಟಿದ ಪರಮಾತ್ಮನ 
ಆನಂದಬಾಷ್ಟವು ಅಮೃತ ಕಲಶದಲ್ಲಿ ಬಿದ್ದು ಭೂಮಿಯಲ್ಲಿ ಉದುರಲು ಶ್ರೀ ತುಳಸಿ 
ದೇವಿಯು ಜನಿಸಿದಳು. ತುಳಸೀವೃಕ್ಷವು ಉದ್ಭವಿಸಿ ನಿಂತಿತು, ಶ್ರೀ ತುಳಸಿಯ 
ದರ್ಶನದಿಂದ ಆನಂದಿತರಾದ ದೇವತೆಗಳು ಜಯಜಯಕಾರವನ್ನು ಮಾಡಿದರು. 
ಪರವಕಾತ್ಮನು ಈ ತುಳಸಿದೇವಿಗೆ ಸರ್ವಪೂಜ್ಯತಾ ದಿ ಮಹಾ ವರಗಳನ್ನು ದಯ 
ಪಾಲಿಸಿದನು. ಇದನ್ನು ನವ್ಮಿ ದಾಸವರರಾದ ಶ್ರೀ ವಿಜಯದಾಸರು “ಶ್ರೀ ತುಳಸಿಯ 
ಸೇವಿಸಿ” ಎಂಬ ಉದಯರಾಗದಲ್ಲಿ ಹೀಗೆ ತಿಳಿಸಿದ್ದಾ ರೆ- 


ಸುಧೆಗಡಲ ವಂಥಿಸುವ ಸಮಯದಲ್ಲಿ. 

ವೈದ್ಯನಾಗಿ ಪ ಪದುಮನಾಭನು ತಾನು ಉದುಭವಿಸಿ ಬರಲಂದಂ | 
ಉದರಿದವು ಕಣ್ಣಿಂದ ಉದಕ ಉತ್ಸಹದಿಂದಲದೆ ತುಳಸಿನಾವಂವಾಗಿ 
ತ್ರಿದಶರೊಂದಿ-ಸುತ ಮೋದದಿಂ ಕೊಂಡಾಡಿದರು, 


೧೧೭ 


ಓದಗಿ ಸುಜನರು ತಮ್ಮ ಸದನದಲ್ಲಿ ನಿತ್ಯ ಸತ್ಸದವಿಗೆ 
ಸಿದ್ಧವೆಂದು ಮುದದಿಂದ ವೃಂದಾವನವ ರಚಿಸಿದರೆ ಯ ॥ 
ಇಂಥ ಪೂಜ್ಯಳಾದ ಶ್ರೀ ತುಳಸಿಯನ್ನು ಸರ್ವರೂ ನಿತ್ಯ ಪ್ರಾತಃಕಾಲದಲ್ಲಿ ಕೆಳಗಿನಂತೆ 
ಸ್ತೋತ್ರ ಮಾಡಬೇಕು; 


ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ । 
ಕ್ಷೇರೋದ ಮಥನೋದ್ಭ್ಧೂತೇ ತುಲಸಿ ತ್ವಾಂ ನಮಾವ್ಯಹಂ ॥ 


ಶ್ರೀ ತುಲಸಿಯು ಪರಮಾತ್ಮನಿಗೆ ಎಷ್ಟು ಪ್ರೀತಿ ಪಾತ್ರಳು ? ಎಂಬುದನ್ನು ನಮ್ಮ 
ದಾಸಶ್ರೇಷ್ಠ ಶ್ರೀ ಪುರಂದರದಾಸರು ತಿಳಿಸಿಕೊಡುತ್ತಾರೆ. 

ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ 

ಒಲ್ಲನೋ ಶ್ರೀ ಹರಿಕೊಳ್ಳೆನೋ | 

ಮಂತ್ರ ಮಹಾಮಂತ್ರ ಪುರುಷಸೂಕ್ತಗಳಿದ್ದು 

ತಂತು ತಪ್ಪದೇ ತಂತ್ರಸಾರವಿದ್ದು 

ಸಂತತ ಸುಖಸಂಪೂರ್ಣನ ಪೂಜೆಗ 

ತ್ಯಂತ ಪ್ರಿಯಳಾದ ತುಳಸಿ ಇಲ್ಲದ ಪೂಜೆ ॥ ಒಲ್ಲನೋ : 

ಶ್ರೀ ಹರಿಕೊಳ್ಳನೋ 

ಇದರಿಂದ ತುಳಸಿ ಇಲ್ಲದ ಶ್ರೀ ಹರಿಪೂಜೆ ವೃರ್ಥವೇ ಎನ್ನುತ್ತಾರೆ ಶ್ರೀ ದಾಸರು. 


ಈ ತುಳಸಿಗೆ ಇಷ್ಟು ಪ್ರಾಧಾನ್ಯತೆ ಏಕೆ ? ಎಂದು ಕೇಳಿದರೆ 


ವೃಂದಾವನವೇ ಮಂದಿರವಾಗಿಹ | 
ಇಂದಿರೆ ಶ್ರೀ ತುಳಸಿ ನಮ್ಮ 
ನಂದನ ಮುಕುಂದಗೆ ಪ್ರಿಯವಾದ 
 ಚೆಂದಾದ ಶ್ರೀ ತುಲಸಿ | ಎಂಬುದಾಗಿ ವಿವರಿಸಿ. 


ಈ ತುಳಸಿ ಮೃತ್ತಿಕೆ ಮಾಲೆ ಧರಿಸಿದವಗೆ ಮುಕ್ತಿಮಾರ್ಗವು ತಾನಾಗಿಯೇ ಹೊಂದ 
ಲ್ಹಡಂವುದು ಎನ್ನುತ್ತಾರೆ. 


ಮೂಲವಮೃತ್ತಿಕೆಯನು ಧರಿಸಿದ ಮಾತ ದಿ! ಮೂರುಲೋಕ ವಶವಾಗುವದು 
ಮಾಲಿಗಳನೆ ಕೊರಳಲ್ಲಿಟ್ಟ ಮನುಜಗೆ | ಮುಕ್ತಿವರಾರ್ಗವನೀಯಂವದು 
ಕಾಲಕಾಲಗಳಲಿ ಮಾಡಿದ ದುಷ್ಕರ್ಮ 1 ಕಳೆದು ಬಿಸಂಟುಹೋಗುವದು ॥ 


ಅಲ್ಲದೇ ಶ್ರೀ ತುಳಸಿಯು ಸಕಲ ಐಶ್ವರ್ಯ ಪುತ್ರಾದಿ ಸಂಪತ್ತುಗಳನ್ನು ದಯಪಾಲಿಸು 
ತ್ತಾಳೆ- ಎಂದು ಹೀಗೆ ವಿವರಿಸುತ್ತಾರೆ ; | 


೧೧೮ 
ಧೆರೆಯೊಳು ಸಂಜನರ ಮರೆಯದೆ ಸಲುಹುವ ವರಲಕ್ಷ್ಮಿತುಳಸಿ | 
ಪರಮ ಭಕ್ತರ ಪಾಪಗಳೆಲ್ಲ ತರಿದು ಪಾವನ ಮಾಡಿದಳು ತುಳಸಿ । 


ಸಿರಿಆಯುಪುತ್ರಾದಿ ಸಂಪತ್ತುಗಳನ್ನಿತ್ತು ಹರುಷವೀವಳು ತುಳಸಿ | 
ಪುರಂದರ ವಿಠಲನ ಚರಣಕಮಲದ ಸ ಒರಣೆ ಕೊಡವಳು ತುಳಸಿ | 


ಮತ್ತು ಪ್ರತಿಯೊಬ್ಬರೂ ಮನೆಯ ಮಂಂದೆ ಅಂಗಳದಲ್ಲಿ ಶ್ರೀ ತುಳಸೀವನವನ್ನು 
ಮಾಡಿ- ಪಾಪವನ್ನು ಪರಿಹರಿಸಿಕೊಳ್ಳಬೇಕೆಂದು ಕೆಳಗಿನಂತೆ ಉಪದೇಶ ನೀಡಿದ್ದಾರೆ- 
ಅಂಗಳದೊಳಗೆಲ್ಲ ತುಳಸಿವನವ ಮಾಡಿ | 
ಶೃಂಗಾರವ ಮಾಡಿ ಶೀಘ್ರದಿಂ | 
ಕೆಂಗಳ ಪಾಪವ ಪರಿಹರಿಸುವ ಮುದ್ದು | 
ರಂಗನು ಬಂದಲ್ಲಿ ತಾ ನೆಲೆಸಿದನು ॥ 
ಪರಮಾತ್ಮನು ಕೂಡ ಈ ತುಳಸಿಯಿಂದ ಅರ್ಜಿಸಿದವರನ್ನು ಕಾಪಾಡುತ್ತೇನೆಂದು 
ಹೀಗೆ ಅಭಯ ಕೊಟ್ಟಿ ದ್ದಾನೆ, 


ತುಲಸೀದಳ ಮಾತ್ರೇಣ ಮಾ ಮೇಕೇನೈವ ಯಃ ಪುಮಾನ್‌ | 
ಪೂಜಯೇದೃಕ್ತಿಭಾವೇನ ಶಂ ರಕ್ಷಾಮೀತಿ ಮತ್ಸಣಃ ॥ 
ಶ್ರೀ ತುಳಸಿಗೆ ಯಾವುದೂ ಸಮಾನನವಿಲ್ಲೆಂಬುದನ್ನು ಶ್ರೀ ಪುರಂದರದಾಸರು 
ತಮ್ಮ ಸುಳಾದಿಯೊಂದರಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ. 
| ಸಂತತ ಹನ್ನೆರಡುಕೋಟಿ ಸುವರ್ಣಪುಷ್ಪ ಸಮರ್ಪಿಸಲು 
ಅಂಥ ಫಲದಿ ಕೋಟಿ ಗುಣಿತ ಅರ್ಧ ತುಲಸೀದಳ । 
ಕಿಂತು ಮಾತ್ರದಿ ಭಕುತಿಯಿಂದ 
ಸಂತತ ನಮಿಸಲು ಶ್ರೀ ಪುರಂದರವಿಠ್ಕಲ ವೈಕುಂಠವನೀವಾ ॥ 
ಇನ್ನು ಶ್ರೀ ತುಲಸಿಯನ್ನು ಯಾವ ಯಾವ ದಿನಗಳಲ್ಲಿ ತೆಗೆಯಕೂಡದು 
ಎಂಬುದನ್ನು ಈ ಪದ ವು ತಿಳಿಸುತ್ತದೆ. 
ಆದಿವಾದದಲ್ಲಿ ಸಂಜೆ ರಾತ್ರಿಯಲ್ಲಿ ಅಂಗಾರಕ ಶುಕ್ರವಾರದಲ್ಲಿ । 
ವೈಧೃತೀ ವ್ಯತೀಪಾತ ಸಂಕ್ರಮಣಗಳಲ್ಲಿ ತುಳಸಿ ತೆಗೆದರೆ 
ಶ್ರೀ ಪುರಂದರವಿಠಲ ಮುನಿವಾ ॥ 
ತುಳಸಿ ಸಿಕ್ಕ ದೇ ಇರುವ ಪ್ರಸಂಗದಲ್ಲಿ ಹೇಗೆ ಪೂಜೆ ಮಾಡಬೇಕೆಂಬಂವರಿಗೆ - 
“ಇಲ್ಲದಿದ್ದರೆ ಚಿಗುರ ಎಲಿಯು 1 ಇಲ್ಲದಿದ್ದರೆ ಬೇರು ಮೃತ್ತಿಕೆ | 
ಇಲ್ಲದಿದ್ದರೆ ಬರಡು ಕಟ್ಟಿಗಿ ಅದೂ । ಇಲ್ಲದಿದ್ದರೆ ತುಲಸಿ ತುಲಸಿ ॥ 
ಎಂದು ಕೂಗಿದರೆ ಸಾಕು ॥” ಎಂಬುದಾಗಿ ತಿಳಿ ಹೇಳುತ್ತಾರೆ. 
ಇನ್ನು ಮುಂದೆ- ಜಪ ಮಾಡುವದಕ್ಕೆ ಶ್ರೀ ತುಲಸೀಮಣಿ ಮಾಲೆಯೇ ಶ್ರೇಷ್ಠವೆಂದು 
ಹೀಗೆ ತಿಳಿಸುತ್ತಾರೆ, 


೧೧೯ 


ಒಂದು ಒಂದು ಬೆರಳುಜಪ ! 

ಒಂದೇ ಐದು ಬೆರಳು ಗೆರೆಯಜಪ ! 

ಒಂದೇ ಹತ್ತು ಪೃಥುರಂಜಿ ಮಣಿಯಜಪ । 

ಒಂದೇ ಕೋಟಿ ದರ್ಭೆ ಗಂಟಿನಜಪ । 

ಒಂದೇ ಅನಂತ ತುಲ ಮಣಿಯಜಪ । 

ಹೀಗೆಂದು ಶ್ರೀ ಪುರಂದರವಿಠಲ ನೇಮಿಸಿದ್ದ । 
ಇವರೇ ಇನ್ನೊಂದು ಸುಳಾದಿಯಲ್ಲಿ ಸ್ನಾನ ದಾನಕ್ಕೆ ಶ್ರೀ ತುಳಸಿಯು ಅವಶ್ಯವೆಂಬು 
ದಾಗಿ ತಿಳಿಸಿದ್ದಾರೆ. 

ಸ್ನಾನದಾನಕೆ ತುಲಸೀದಳ ಪ್ರಯೋಜನಕೆ ತುಲಸಿ । 

ಶ್ರೀ ಪ್ರರಂದರವಿಠಲಗೆ ಅತಿ ಪ್ರಿಯ ತುಲಸೀ ॥ ' 


ಈ ತುಳಸೀ ದಳದಲ್ಲಿ ಪುಷ್ಕರಾದಿ ತೀರ್ಥಗಳು, ಗಂಗಾದಿನದಿಗಳು, ಎಷ್ಟು ವೇ 
ಮೊದಲಾದ ದೇವತೆಗಳು ಸನ್ನಿಹಿತರಾಗಿರುತ್ತಾರೆ. ಮರಣೋನ್ಮು ಖನಾದವನು 
ತುಳಸೀ ದಳವನ್ನು ಧರಿಸಿ ಅಂಗಕ್ಕೆ ತುಳಸೀ ಮೃತ್ತಿ ಶಕೆಯನ್ನು ಲೇಖಸಿಕೊಂಡರೆ 
ಅವನನ್ನು ಯಮಂರಾಜನು ಕಣ್ಣೆತ್ತಿ HE ನೋಡುವದಿಲ್ಲ, 

ಲಲಾಟೇ ಯಸ್ಯ ದೃಶ್ಯೇತ ತುಲಸೀ ಮೂಲಮೃೃತ್ತಿಕಾ । 

ಯಮಸ್ತಂ ನೇಕ್ಷಿತುಂ ಶಕ್ತಃ ಕಿಮುದೂತಾ ಭಯಂಕರಾಃ | 
ಶ್ರೀ ತುಳಸೀ ಛಾಯೆಯಲ್ಲಿ ಪಿತೃಗಳ ಉದ್ದೇಶವಾಗಿ ಮಾಡಿದ ಶ್ರಾದ್ಧವು ಅಕ್ಷಯ 
ವಾಗುವದಂ. ಶ್ರೀ ತುಳಸೀಪತ್ರ ದಾನದಿಂದ ಹತ್ತು ಸಾವಿರ ಗೋದಾನ ಮಾಡಿದ 
ಫಲ ಬರುತ್ತದೆ. ನಿತ್ಕವೂ ಭೋಜನ ಕಾಲದಲ್ಲಿ ತುಳಸೀ ಸೇವನೆ ಮಾಡುವವನು ಲಕ್ಷ 
ಅಶ್ಚಮೇಧಯಾಗಗಳ ಫಲವನ್ನು ಹೊಂದುತ್ತಾನೆ. ತುಳಸೀ ಕಾಷ್ಮದ ಮಾಲೆಯನ್ನು 
ಧಾರಣ ಮಾಡುವವನು ಹೆಜ್ಜೆಹೆಜ್ಜೆಗೂ ಅಶ್ವಮೇಧಯಾಗದ ಫಲವನ್ನು 
ಹೊಂದುತ್ತಾನೆ. 

ನರ್ಮದಾದರ್ಶನ, ಗಂಗಾಸ್ನಾನ ವಂತ್ತು ತುಳಸೀ ವನದಲ್ಲಿ ವಾಸ ಇವು 

ಮೂರೂ ಸಮಾನವೆಂದು ತಿಳಿಯಲಾಗುತ್ತದೆ. 

ಏಕಾದಶೀ ವ್ರತಂ ಗೀತಾ ಗಂಗಾಂಬು ತುಲಸೀದಲಮ್‌ । 

ವಿಷ್ಣೋಃ ಪಾದಾಂಬುನಾಮನಾನಿ ಮರಣೇ ಮುಕ್ತಿದಾನಿ ಚ ॥ 
ಎಂಬ ವಚನದಂತೆ- 'ಏಕಾದಶೀವ ಸತ, ಭಗವದ್ಗೀತೆ; ಗಂಗಾಜಲ, ತುಳಸೀಪತ್ರ ವಿಷ್ಣು 
ಪಾದೋದಕ, ವಿಷ್ಣುನಾಮ ಸಂಕೀರ್ತನ ಇವು. ಅಂತ್ಯಕಾಲಕ್ಕೆ ಮುಕ್ತಿ ಪ್ರದವಾಗಿವೆ. 

ಯಾದ ಷ್ಟಾ ನಿಖಲಾಘಸಂಘ ಶಮನೀ ಸ್ಪೃಷ್ಟಾವಪುಃ ಪಾವನೀ | 

ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನೀ | 

ಪ್ರತ್ಕಾಸಕ್ತಿ ವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ | 

ನೃಸ್ತಾ ತಚ್ಚರಣೀ ವಿಮುಕ್ತಿ ಫಲದಾ ತಸ್ಕೈತುಲಸ್ಕೈನಮಃ ॥ 


ದರ್ಜೆ 


ಸಕಲ ಸಂಧ್ಯಾದಿ ನಿತ್ಯನೈಮಿತ್ತಿಕ ಕಾರ್ಯಗಳ ಪ್ರಾರಂಭದಲ್ಲಿ “ಪವಿಶ್ರಪಾಣಿಃ” 
ಎಂಬಂತೆ ದರ್ಭೆಯಿಂದ ಮಾಡಿದ ಪವಿತ ಶ್ರೈವನ್ನು ಧರಿಸುವದು ಅತೀ ಅವಶ್ಯವಾಗಿದೆ. 
ಈ ದರ್ಭೆಗೆ ಕುಶ, ಬರ್ಹಿ, ಪವಿತ್ರ ಇತ್ಯಾದಿ ನಾಮಾಂತರಗಳುಂಟು. ಈ ದರ್ಭೆಯ 
ಕಿರುಪರಿಚಯ ಇಲ್ಲಿದೆ. 

“ವಿರಿಂಚಿನಾ ಸಹೋತ್ಸನ್ನ ಪರಮೇಷ್ಠಿ ನಿಸರ್ಗಜಃ” ಎಂಬ ಶ್ರೀ ನಾರದ 
ಮಹಾಪುರಾಣದ ವಾಕ್ಕ ದಂತೆ ದರ್ಭೆಯು ಬ ಹ್ಮ ದೇವರ ಜೊತೆಗೆ ಉತ್ಪನ್ನವಾಯಿ 
ತೆಂದು ತಿಳಿದು ಬರುತ್ತ ದೆ. 

ದರ್ಭೆಯಲ್ಲಿ ಸ್ತ್ರೀ, ಪುಂ, ನಪುಂಸಕವೆಂದು ೩ ಪ್ರಕಾರಗಳುಂಟು. ಅವುಗಳ 
ಲಕ್ಷಣ ಹೀಗಿವೆ- 

ಅಗ್ರಸ್ಥೂಲೋ ಭಷೇನ್ನಾರೀ ವೂಲಸ್ಕೂಲೋ ನಪುಂಸಕಃ | 
ಮೂಲಮಗ್ರ ಸಮಂ ವಾಪಿ ಪುರುಷ ದರ್ಭಾಃ ಪ್ರಕೀರ್ತಿತಾಃ ॥ 
ದರ್ಭೆಯ ಮಖಂಭಾಗವು ದಪ ವಾಗಿದ್ದರೆ ಅದು ಸ್ತ್ರೀ ದರ್ಭವೆಂದು, ಹಿಂಭಾಗವು 


ದಪ್ಪವಾಗಿದ್ದರೆ ಅದು ನಪುಂಸಕ ದರ್ಭವಂದು ಮತ್ತು ಮುಂಭಾಗ ಹಿಂಭಾಗಗಳೆರಡೂ 
ಸಮವಾಗಿದ್ದ ರೆ ಅದಕ್ಕೆ ಪುರುಷ ದರ್ಭೆಯೆಂತಲೂ ಕರೆಯಂತ್ತಾ ರೆ. 


ಕುಶಮೂಲೇ ಸಿ ತೋ ಬ್ರಹ್ಮಾ ಕುಶಮಧ್ಯೇ ಜನಾರ್ದನಃ । 
ಕುಶಾಗ್ರೇ ಶಂಕರಂ ವಿದ್ಮಾತ್‌ ತ್ರಯೋದೇವಾ ವ್ಯವಸ್ಥಿತಾಃ ॥ 
| (ಗೋಭಿಲ ವಚನ) 


ದರ್ಭೆಯ ಕೆಳಭಾಗದಲ್ಲಿ ಬ್ರಹ »; ಮಧ್ಯಭಾಗದಲ್ಲಿ ವಿಷ್ಣು ಮತ್ತು ತುದಿಯ ಭಾಗ 
ದಲ್ಲಿ ಮಹೇಶ್ವ ರ ಹೀಗೆ ಇತ] ಇರುತ್ತಾರೆಂದು ತಿಳಿಯಬೇಕು. 

ಮಾಸೇ ನಭಸ್ಯಮಾವಾಸ್ಕಾ ತಸ್ಯಾಂ ದರ್ಭೋಚ್ಚಯೋ ಮತಃ । 
ಎಂದಂತೆ ಭಾದ್ರಪದ ಮಾಸದ ಅಮಾವಾಸ್ಯೆಯ ದಿನ ಹ್‌ ತೆಗೆಯತಕ್ಕದ್ದು . 


ಏರಿಂಚಿನಾ ಸಹೋತ್ಸನ್ನ ಪರಮೇಷ್ಠಿ ನಿಸರ್ಗಜ । 

ಸುದ ಸರ್ವಾಣಿ ಪಾಪಾಣಿ ದರ್ಭೆ ಸ್ವಸ್ತಿಕರೋಭವ । 
ಈ ಮಂತ್ರವನ್ನು ಹೇಳುತ್ತ "ಹುಂ ಫಟ್‌' ಎಂದು ಉಚ್ಚರಿಸುತ್ತ ದರ್ಭೆಗಳನ್ನು 
ಕಿತ್ಸುಕೊಳ್ಳಬೇಕು. | | 


16) ೧೨೧ 


ಚಿತಾ ದರ್ಭಾಃ ಪಥಿದರ್ಭಾಯೇ ದರ್ಭಾಯಜ್ಞ ಭೂಮಿಷು ! 
ಸ.ರಣಾಸನ ಪಿಂಡೇಷು ಷಟ್‌ ಕುಶಾನ್‌ ಪರಿವರ್ಜಯೇತ್‌ ॥ 
ಬ್ರಹ್ಮಯಜ್ಞೇಷು ಯೇ ದರ್ಭಾ ಯೇ ದರ್ಭಾಃ ಪಿತೈತರ್ಪಣೇ | 
ಹತಾ ಮೂತ್ರ ಪುರೀಷಾಭ್ಯಾಂ ತೇಷಾಂ ತ್ಯಾಗೋ ವಿಧೀಯತೇ ॥ 


ಚಿತೆಯಲ್ಲಿ ಉಪಯೋಗಿಸಿದ, ದಾರಿಯಲ್ಲಿ ಬಿದ್ದ, ಯಜ್ಞದಲ್ಲಿ ಉಪಯೋಗಿಸಿದ, 
ಪಿಂಡದ ಕೆಳಗೆ ಹರವಿದ, ಆಸನಕ್ಕಾಗಿ ಉಪಯೋಗಿಸಿದ, ಪಿಂಡದ ಮೇಲೆ ಇಟ್ಟ 
ದರ್ಭೆಗಳನ್ನು ವರ್ಜಿಸಬೇಕು. ಬ್ರಹ್ಮಯಜ್ಞದಲ್ಲಿ ಉಪಯೋಗಿಸಿದ, ಪಿತೃತರ್ಪಣಕ್ಕೆ 
ಉಪಯೋಗಿಸಿದ, ಮತ್ತು ಮಲಮೂತ್ರ ವಿಸರ್ಜನೆ ಕಾಲದಲ್ಲಿ ಧರಿಸಿದ ದರ್ಭೆ 
ಗಳನ್ನು ತ್ಯಾಗಮಾಡಬೇಕು. | | 


ಕುಶಪಾಣಿಃ ಸದಾ ತಿಷ್ಮೇತ್‌ ಬ್ರಾಹ್ಮಣೋ ದಂಭವರ್ಜಿತಃ | 
ಸ ನಿತ್ಯಂ ಹಂತಿ ಪಾಪಾನಿ ತೂಲರಾಶಿಮಿವಾನಲಃ ॥ 


ಬ್ರಾಹ್ಮಣನಾದವನು ಅಹಂಕಾರರಹಿತನಾಗಿ ದರ್ಭೆಯನ್ನು ಧರಿಸಬೇಕು. ಬೆಂಕಿಯು 
ಅರಳೆಯ ರಾಶಿಯನ್ನು ನಾಶಮಾಡುವಂತೆ ದರ್ಭೆ ಧರಿಸಿದವನ ಪಾಪಗಳು ನಾಶ 
ವಾಗುವದು ನಿಶ್ಚಿತ. 
ಚತುರ್ಭಿರ್ದರ್ಭಪಿಂಜೂಲೈಃ ಬ್ರಾಹ್ಮಣಸ್ಯ ಪವಿತ್ರಕಮ | 
ಏಕೈಕ ನ್ಯೂನ ಮುದ್ದಿಷ್ಟಂ ವರ್ಣೇ ವರ್ಣೇ ಯಥಾಕ್ರಮಮ್‌ ॥ 
(ಮಾರ್ಕಂಡೇಯ ವಚನ) 


ಬ್ರಾಹ್ಮಣರು ಧರಿಸುವ ಪವಿಶ್ರಗಳು ೪ ದರ್ಭಗಳಿಂದ ಕೂಡಿದ್ದಾಗಿರಬೇಕು. 
ನಂತರದ ವರ್ಣದವರು ಕ್ರಮವಾಗಿ ಒಂದೊಂದು ಕಡಿಮೆಯಾಗುವಂತೆ ಧರಿಸಬೇಕು. 
ಸಾಮಾನ್ಯವಾಗಿ ೨ ದರ್ಭೆಯ ಪವಿತ್ರವನ್ನು ಎಲ್ಲರೂ ಧರಿಸಬಹುದು. ೩ ದರ್ಭೆಗಳ 
ಪವಿತ್ರವನ್ನು ಪಿತೃಕಾರ್ಯಗಳಲ್ಲಿ ಧರಿಸಬೇಕು. ೪ ದರ್ಭೆಗಳ ಪವಿತ್ರವನಲ್ನ ಯಂಜ್ಞ 
ಯಾಗಾದಿಗಳಲ್ಲಿ ಧರಿಸಬೇಕು. | 

ಮತ್ತು “ಚೈಲಾಜಿನ ಕುಶೋತ್ತರವರ್‌” ಎಂದಾಗಿ ಗೀತೆಯಲ್ಲಿ ತಿಳಿಸಿದಂತೆ 
ಆಸನಕ್ಕಾಗಿ ದರ್ಭೆಯನ್ನು ಅವಶ್ಯವಾಗಿ ಬಳಸಬೇಕೆಂಬುದು ಖಚಿತವೇ. 

ಹಿಂದಕ್ಕೆ ಗರುಡನು ತನ್ನ ತಾಯಿಯನ್ನು ದಾಸ್ಯದಿಂದ ವಿಮೋಚನೆಗೊಳಿಸುವು 
ದಕ್ಕಾಗಿ ಅಮೃತವನ್ನು ಇಂದ್ರನಿಂದ ಪಡೆದುಕೊಂಡು ಬಂದು ಸರ್ಪಗಳನ್ನು ಕುರಿತು 
ಹೇಳುತ್ತಾನೆ. “ಸರ್ಪಗಳಿರಾ! ನಿಮ್ಮ ಅಭಿಲಾಷೆಯಂತೆ ನಾನು ಅಮೃತವನ್ನು 
ತಂದಿರುತ್ತೇನೆ ಮತ್ತು ಅಮೃತಕಲಶವನ್ನು ನಿಮ್ಮ ಎದುರಿನಲ್ಲಿ ಈ ದರ್ಭೆಯ ಮೇಲೆ 
ಇಡುತ್ತೇನೆ... ಎಲ್ಲರೂ ನೀವು ಶುಚಿರ್ಭೂತರಾಗಿ ಬಂದು ಸೇವಿಸಬಹುದು. ಇಂದಿಗೆ 
ನನ್ನ ತಾಯಿಯ ದಾಸ್ಯಜೀವನಕ್ಕೆ ವಿಮೋಚನೆಯಣಾಯಿತು. 


೧೨೨ 


ಅಮೃತ ಸಿಕ್ಕಿದ ಸಂತೋಷದಿಂದ ಸರ್ಪಗಳು ತಥಾಸ್ತು ! ನಿನ್ನ ತಾಯಿಯರ 
ಇನ್ನು ಮುಂದೆ ದಾಸಿಯಲ್ಲ ಎಂಬ ಪ್ರತಿವಚನವಿತ್ತು ಸ್ನಾನಕ್ಕಾಗಿ ಹೊರಟು 
ಹೋದವು. ಇಷ್ಟರಲ್ಲಿಯೇ ಇಂದ್ರನು ಬಂದು ಪೂರ್ವಯೋಜನೆಯಂತೆ ಆ ಅಮೃತ 
ಕಲಶವನ್ನು ಅಪಹರಿಸಿಕೊಂಡು ಹೋಗಿಬಿಡುತ್ತಾನೆ. 


ಇತ್ತ ಸರ್ಪಗಳು ಸ್ನಾನ ಆಹ್ನೀಕಗಳನ್ನು ಪೂರೈಸಿ ಬರುತ್ತಲೇ ಇಂದ್ರನು 
ಅಮೃತಕಲಶವನ್ನು ಅಪ ಪಹರಿಸಿರುವ ವಿಷಯ ತಿಳಿಯುತ್ತದೆ. ತಮ್ಮ ಮೋಸಕ್ಕೆ 
ಪ್ರತಿ "ಮೋಸಕಾರ್ಮ ನಡೆಯಿತೆಂದು ಭಾವಿಸಿ ಸುಮ್ಮನಾಗುತ್ತವ 


ಅಮೃತಕಲಶವಿದ್ದ ದರ್ಭೆಯಾದರೂ ಉಳಿದಿರುವದೆಂಬ ಭೂ )೦ಿಶಿಯಿ೨ಂದ 
ದರ್ಭೆಗಳನ್ನು ನೆಕ್ಕುತ್ತವೆ. ಆಗ ಅವುಗಳ ನಾಲಿಗೆ ಎರಡು ಭಾಗವಾಗುತ್ತದೆ ಮತ್ತು 
“ಅಭವಂಶ್ಚಾ ಮೃತಸ್ಪರ್ಶಾದ್ದರ್ಭಾಸ್ತೇ*ಥ ಪವಿತ್ರಿಣಃ” (ಶ್ರೀಮನ್‌ ಮಹಾಭಾರತ) 
ಎಂಬಂತೆ ಸ ಲ್ಪ ಜಲಾ ಅಮೃ ತದ ಸಂಪರ್ಕವಿದ್ದ ದರ್ಚೆಗಳು ಪರವಂಪಾವನ 
ವಾದವು ಸ “ಪವಿತ್ರ”ವೆಂಬ ಹೆಸರನ್ನು ಪಡೆದವು 


ಕಾರಣ ನಿತ್ಯವೂ ದರ್ಭೆಗಳನ್ನು ಧರಿಸುವವರಾಗಿ ಸತ್ಮರ್ಮಗಳನ್ನು ಆಚರಿಸಿ 
ಭಗವಂತನಿಗೆ ಅರ್ಪಿಸಿ ಸರ್ವರೂ ಧನ್ಯರಾಗಬೇಕು, 


ಪಂಚಾಂಗ 


ತಿಥಿರ್ವಾರಶ್ಚ ನಕ್ಷತ್ರಂ ಯೋಗಃಕರಣಮೇವ ಚ 1 ಪಂಚಾಂಗಮೇತದುದ್ದಿ 
ಷ್ಟಮ್‌ ॥ ಎಂಬಂತೆ ಪ್ರತಿದಿನದ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಇವು 
ಜ್ಯೋತಿಷ್ಯದ ಐದು ಅಂಗಗಳಾಗಿವೆ. ಇವುಗಳನ್ನು ತಿಳಿಸುವದಕ್ಕಾಗಿ ಬರೆಯಲ್ಪಟ್ಟ 
ಗ್ರಂಥವು “ಪಂಚಾಂಗ”ವೆಂದು ಕರೆಯಲ್ಪಡುತ್ತದೆ. 


ಶುದ್ಧ(ಯೋಗ್ಯ) ವಾದ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಇವು 
ಗಳ ಇರುವಿಕೆಗೆ “ಪಂಚಾಂಗ ಶುದ್ಧಿ” ಎನ್ನುತ್ತಾರೆ. 

ಶುಭಕಾರ್ಯಗಳಿಗೆ ಪಂಚಾಂಗ ಶುದ್ಧಿ, ತಾರಾಬಲ, ಚಂದ್ರಬಲಗಳಿರುವ 
ದಿವಸವೂ, ಗುರುಶುಕ್ರರು ಅಸ್ತವಾಗದಿರುವ ಶುದ್ಧವಾದ ಲಗ್ನವೂ ಪ್ರಶಸ್ತವಾಗಿದೆ, 

ಜ್ಯೋತಿಷ್ಯಶಾಸ್ತ್ರದಲ್ಲಿ ಮೃತ್ಯು, ಅಗ್ನಿ, ರಾಜ, ಚೋರ ಮತ್ತು ರೋಗ 
ಗಳೆಂಬ ಐದು ದೋಷಗಳ ಗುಂಪಿಗೆ ಪಂಚಕವೆಂದು ಹೆಸರು. 

ಆಯಾ ದಿವಸದ ತಿಥಿ, ವಾರ, ನಕ್ಷತ್ರ ಮತ್ತು ಲಗ್ನಗಳ ಸಂಖ್ಯೆಗಳನ್ನು ಒಟ್ಟು 
ಗೂಡಿಸಿ ಒಂಭತ್ತರಿಂದ ಭಾಗಿಸಿದಾಗ- 


ಶೇಷವು ಒಂದು ಬಂದರೆ ಮೃತ್ಯು 


ಇ ವಲದ ವ್ಯಾ TO ಶೆ 

,, ನಾಲ್ಕು ,, ರಾಜ 

» ಆರು ,, ಚೋರ 

2» ಎಂಟು. ,, ರೋಗಗಳು ಉಂಟಾಗುತ್ತವೆ- ಎಂದು ತಿಳಿಯಬೇಕು; 


ನಿತ್ಯ ನೈಮಿತ್ತಿಕ ಕರ್ಮಾನುಷ್ಕಾನಗಳಿಗೆ ಪಂಚಾಂಗದ ಅವಶ್ಯಕತೆ ಇದ್ದೇ ಇದೆ. 
ವಿಹಿತಕಾಲದಲ್ಲಿ ಕರ್ಮಾನುಷ್ಕ್ಮಾನ ಮಾಡುವದರಿಂದ ವಿಶೇಷ ಫಲಗಳು ಸಿಗುತ್ತ ವೆಂದು 
ಶಾಸ್ತ್ರಗಳು ತಿಳಿಸುತ್ತವೆ. 
ತಿಥೇಶ್ವ ಶ್ರಿಯ ಮಾಪ್ನೋತಿ ವಾರಾದಾಯಂಷ್ಯವರ್ಥನಂ । 
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗ ನಿವಾರಣಂ | 
ಕರಣಾತ್ಕಾರ್ಯ ಸಿದ್ಧಿಸ್ಕಾತ್‌ ಪಂಚಾಂಗ ಫಲಮುತ್ತಮಂ ॥ 


ಈ ಪ್ರಮಾಣ ವಚನವು ವಿಹಿತವಾದ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ 
ಗಳಲ್ಲಿ ವರಾಡಿದ ಕರ್ಮಗಳ ಫಲವನ್ನು ತಿಳಿಸುತ್ತದೆ, 


೧೨೪ 


ಯೋಗ್ಯವಾದ ತಿಥಿಯಲ್ಲಿ ಸಂಪತ್ತಿನ ಪ್ರಾಪ್ತಿ, ವಾರದಲ್ಲಿ ಆಯುಷ್ಯ ವ ದ್ಧಿ, 
ನಕ್ಷತ್ರದಲ್ಲಿ ಪಾಪ ಪರಿಹಾರ, ಯೋಗದಲ್ಲಿ ರೋಗ ನಿವೃತ್ತಿ, ಕರಣದಲ್ಲಿ ಕಾರ್ಯ 
ಸಿದ್ದಿಗಳು ಏರ್ಪಡುತ್ತವೆ. 


ಪ್ರತಿವರುಷ ಯುಗಾದಿ ಪ್ರತಿಪದೆಯಂದು ಪಂಚಾಂಗ ಶ್ರವಣದಿಂದ ವಿಶೇಷ 
ಫಲ ದೊರಕುತ್ತದೆಂಬುದು ಶಾಸ್ತ್ರಕಾರರ ಅಭಿಮತವಾಗಿದೆ. 


ಶಿಖೆ ಹಾಗೂ ಯಜ್ಮೋಪವೀತ 


ಮೊದಲನೆಯದಾಗಿ ಉಪನಯನ ಸಂಸ್ಕಾರ ಹೊಂದಿದ ವಟುವಿಗೆ ಬುದಿ , 

ು 

ಬಲ ಆಯುಷ್ಯ, ತೇಜಸ್ಸು ಇವುಗಳ ಅಭಿವೃದ್ಧಿಗಾಗಿ ಶಿಖೆಯನ್ನು ಧರಿಸುವದು 
ಅವಶ್ಯವಾಗಿದೆ. 


ಸ್ನಾನೇ ದಾನೇ ಜಪೇ ಹೋಮೇ ಸಂಧ್ಯಾಯಾಂ ದೇವತಾರ್ಚನೇ । 
ಶಿಖಾಗ್ರಂಧಿಂ ವಿನಾಕರ್ಮ ನ ಕುರರ್ಣದೆ 8 ಕದಾಚನ ॥ (ಸಂಧ್ಯಾದರ್ಪಣ) 


ಸ್ನಾನ, ದಾನ, ಜಪ, ಹೋಮ, ಸಂಧ್ಯಾ ದೇವಪೂಜೆ ಇವುಗಳನ್ನು ಮಾಡುವಾಗ 
ಶಿಖೆಗೆ ಗಂಟನ್ನು ಹಾಕಿರಬೇಕು. 


ದೇವತೆಗಳು, ದೇವರ್ಷಿಗಳು, ಹಿತ್ಕ ದೇವತೆಗಳು ಎಲ್ಲರೂ ಶಿಖೆಯಲ್ಲಿ ವಾಸಿಸು 
ತ್ತಾರೆ, 


ಇನೆ 


ಐಶ್ವರ್ಯ, ಕೀರ್ತಿ ಮಂಂತಾದವುಗಳನ್ನು ಇಚ್ಛಿಸುವವರು ಗೋಖುರ (ಆಕಳ 
ಪಾದ) ಪರಿಮಾಣದ ಶಿಖೆಯನ್ನು ಧರಿಸಬೇಕು. ವೈಜ್ಞಾನಿಕವಾಗಿಯೂ ಶಿಖೆ 


ಯನ್ನು ಇಟ್ಟುಕೊಳ್ಳುವದು ಶರೀರಕ್ಕೆ ತುಂಬಾ ಲಾಭಕರವೆಂದು ತಿಳಿದುಬಂದಿದೆ. 


ಎರಡನೆಯದಾಗಿ ಯಜ್ಞೋಪವೀತ (ಜನಿವಾರ) ಧಾರಣವು ಉಪನೀತನಾದ 
ವಟುವಿಗೆ ಅತೀ ಅವಶ್ಯವಾಗಿದೆ. ಯಜ್ಞೋೋಪವೀತಧಾರಣ ನಂತರದಲ್ಲಿ ಅವನಿಗೆ 
ಗಾಯತ್ರೀ ಮಂತ್ರೋಪದೇಶವು ಆಗುತ್ತದೆ. ಇದಾದಮೇಲೆ ವಟುವಿಗೆ ದ್ವಿಜತ್ವವೂ, 
ವೇದಾಧಿಕಾರವೂ ಸಿದ್ಧಿಸುತ್ತದೆ. 


ಯಜ್ಞಾರ್ಥಂ ಧೃತಂ ಉಪವೀತಂ ಸೂತ್ರಂ- ಯಜ್ಞೋಪವೀತಂ 


ಸಕಲ ಯಜ್ಞಗಳಿಗೂ ಅಧಿಕಾರಿ ಎನಿಸಬೇಕಾದರೆ ಈ ಸೂತ್ರವನ್ನು ಧರಿಸಬೇಕಾಗು 
ತ್ತದೆ. ಈ ಕಾರಣದಿಂದ ಇದಕ್ಕೆ “ಯಜ್ಞೋಪವೀತ”ವೆಂದು ಹೆಸರು ಬಂದಿದೆ. 


ಹೀಗೆ ಧಾರಣ ಮಾಡತಕ್ಕ ಜನಿವಾರದಲ್ಲಿ ೩ ಎಳೆಗಳಿರುತ್ತವೆ, ಈ ಒಂದೊಂದು. 
ಎಳೆಯಲ್ಲಿ ಮತ್ತೆ ೩ ಎಳೆಗಳಿರುತ್ತವೆ. ಒಟ್ಟು ಒಂಬತ್ತು ಎಳೆಗಳಿರುತ್ತವೆ. 


“ಯಜ್ಞೋಪವೀತಂ ಕುರ್ಯಾತ್‌ ಸೂತ್ರಾಣಿ ನವತಂತವಃ” ಎಂಬ ಸ್ಮೃತಿ 
ವಚನದಂತೆ ಒಂಬತ್ತು ಎಳೆಗಳನ್ನು ತೆಗೆದುಕೊಂಡು ಅವನ್ನು ಮೂರು ಮೂರಾಗಿ 
ಸೇರಿಸಿ ಗಂಟುಹಾಕಿ- ಜನಿವಾರವನ್ನು ತಯಾರಿಸಬೇಕು. 


೧೨೬ 


ನಂತರ ಅದಕ್ಕೆ ಸಂಸ್ಕಾರ ಮಾಡಿ ಅಂದರೆ ಅಭಿಮಂತ್ರಣ ಮಾಡಿ ದೇವರಿಗೆ 
ಸಮರ್ಪಿಸಿ ಭಗವತ್‌ ಸಾನಿಧ್ಯ ಉಂಟಾಗುವದಕ್ಕೆ ಒಂದೊಂದು ಉಪವೀತಕ್ಕೆ ಹತ್ತು 
ಗಾಯತ್ರೀ ಜಪ ಮಾಡಬೇಕು. 
ಬ್ರಹ್ಮಚಾರಿಯು ೩ ಎಳೆಗಳ ಒಂದು ಯಜ್ಞೋಪವೀತವನ್ನು ಧರಿಸಬೇಕು. 
ಗೃಹಸ್ಥನು ಶ್ರೌತಸ್ಮಾರ್ತ ಕರ್ಮಗಳಲ್ಲಿ ಅಧಿಕಾರ ಹೊಂದಲು ಎರಡು ಯಜ್ಞೋಪ 
ವೀತೆಗಳನ್ನು ಧರಿಸಬೇಕು. ಉತ್ತರೀಯ (ಹೊದೆಯುವ ವಸ್ತ್ರ) ಇಲ್ಲದಿರುವಾಗ 
ಅದಕ್ಕೆ ಪ್ರತಿನಿಧಿಯಾಗಿ ಇರುವಂತೆ ಮೂರನೆಯ ಯಜ್ಞೋಪವೀತವನ್ನು ಧರಿಸಿರ 
ಬೇಕು. 
ಉಪಾಕೃತೌ ಸೂತಕೇ ಚ ಧೃತೇ ಮಾಸ ಚತುಷ್ಬಯೇ | 
ಧೃತ್ಯಾ ನವೋಪನೀತಂ ಚ ವಿಸೃಜೇಜ್ಜೀರ್ಣಕಂ ತಥಾ ॥ 


ಪ್ರತಿ ವರ್ಷ ಉಪಾಕರ್ಮದಲ್ಲಿ, ಜಾತಾಶೌಚ, ಮೃತಾಶೌಚಗಳು ಕಳೆದನಂತರ, 
ಜನಿವಾರ ಧರಿಸಿ ೪ ತಿಂಗಳು ಕಳೆದ ಮೇಲೆ ಹೊಸ ಜನಿವಾರ ಧರಿಸಿ ಹಳೆಯ ಜನಿವಾರ 
ವನ್ನು ವಿಸರ್ಜಿಸಬೇಕು. 


ಇದೇ ರೀತಿ ಶವಸ್ಪರ್ಶ ಮಾಡಿದಾಗ, ಅಕಸ್ಮಾತ್‌ ಮುಟ್ಟಾದವರ ಸ್ಪರ್ಶ 
ಉಂಟಾದಾಗ, ಬೇರೆ ವಿಧದ ಮೈಲಿಗೆ ಉಂಟಾದಾಗ ಜನಿವಾರವನ್ನು ಬದಲಾಯಿಸ 
ಬೇಕು. 


“ಯಜ್ಞೋಪವೀತಂ ಪರಮಂ ಪವಿತ್ರಂ” ಎಂಬಂತೆ ಯಜ್ಞೋಪವೀತವು 
ಪರಮ ಪವಿಶ್ರತಮಂವಾದುದು.. ಇದನ್ನು ಧರಿಸುವದರಿಂದ ಎಲ್ಲರೂ ಪವಿತ್ತರಾಗು 
ತ್ತಾರೆ. ಇದು ಆಯುಷ್ಯ, ಬಲ, ಬ್ರಹ್ಮತೇಜಸ್ಸು ಮುಂತಾದವುಗಳನ್ನು ವೃದ್ಧಿ 
ಮಾಡುತ್ತದೆ. | | | 

ಯಜ್ಞೋಪವೀತವನ್ನು ಸಾಮಾನ್ಯವಾಗಿ ಶುಭಕಾರ್ಯಗಳಲ್ಲಿ ಧರಿಸುವ ವಿಧಾನಕ್ಕೆ 
ಉಪವೀತಿ ಅಥವಾ ಸವ್ಯ ಎನ್ನುತ್ತಾರೆ. ಪಿತೃಕಾರ್ಯಗಳಲ್ಲಿ ಎಡಗಡೆಗೆ ಧರಿಸುವ 
ವಿಧಾನಕ್ಕೆ ಪ್ರಾಚೀನಾವೀತಿ ಅಥವಾ ಅಪಸವ್ಯ ಎನ್ನುತ್ತಾರೆ. ಯಂಷಿಪೂಜೆ-ಬುಷಿ 
ತರ್ಪಣ ಕಾರ್ಯಗಳಲ್ಲಿ ಧರಿಸುವ ವಿಧಾನಕ್ಕೆ ಮಾಲಾಕಾರ ಎನ್ನುತ್ತಾರೆ. 

ದೇವ ಖುಷಿ ಪಿತೃ ಯಜ್ಞಾಾದಿ ಕರ್ಮಗಳಲ್ಲಿ ಭಾಗವಹಿಸಲು ಅರ್ಹತೆ ತಂದು 
ಕೊಡುವ ಯಜ್ಞೋಪವೀತವನ್ನು ತಪ್ಪದೇ ಧಾರಣ ಮಾಡಬೇಕಾದುದು- ಅತಿ 
ಅವಶ್ಯವೆನಿಸಿದೆ. | | 


— ಶ್ರೀಮಧ್ವೇಶಾರ್ಪಣಮಸ್ತು -- 


00 


ಗ್ರೆಂಥಯಣ 


೧ ಶ್ರೀಮತ್‌ ಸರ್ವಮೂಲ ಗ್ರಂಥಗಳು... ಶ್ರೀಮನ್‌ ಮಧ್ವಾಚಾರ್ಯರು 
೨ ಶೀ ಹರಿಕಥಾಮೃತಸಾರ- ಶ್ರೀ ಜಗನಾ ) ಥದಾಸರು 
೩ ಸಂಧ್ಯಾರಹಸ್ಯ- ಪಂ॥ ಶ್ರೀ ಮಾಹುಲಿ ಗೋಪಾಲಾ 
ಚಾರ್ಯರು 
೪ ವೈಷ್ಣವ ಸಂಧ್ಯಾಪ್ರಕಾಶ- ಶ್ರೀ ಇಂದಿರಾಕಾಂತವಡೆಯರು 
೫ ವೈಷ್ಣವ ಆಹ್ನೀಕ ಪದ್ಧತಿ- ಶ್ರೀ ಬ:ರ್ಲಿ ರಾಘವೇಂದ್ರಾಚಾರ್ಯರು 
೬ ಧರ್ಮ ಸಂದೇಶ- ಶ್ರೀ ನಾಗರಹಳ್ಳಿ ಶ್ರೀನಿವಾಸಾಚಾರ್ಯರಂ 
೭ ಶ್ರೀ ವಿಷ್ಣುರಹಸ್ಮ - ಶ್ರೀ ಬಿ. ಭೀಮರಾವ್‌ ದಾವಣಗೆರೆ 
೮ ಶ್ರೀಮದ್‌ ಭಾಗವತ- ಶ್ರೀ ವೇದವ್ಯಾಸರು 
೯ ವಂನುಸ್ಕೃತಿ- (ಸಂಸ್ಕೃತ) ಕುಲ್ಲುಕಭಟ್ಟ ವಿರಚಿತಾ ನಿರ್ಣಯ 
ಸಾಗರ ಪ್ರೆಸ್‌, ಮುಂಬೈ ಪ್ರಕಾಶಿತ 
ಶ್ರೀಕೃಷ್ಣಾಚಾರ್ಯ ಸ್ಮೃತಿ ಮುಕ್ತಾವಳಿ- ಶ್ರೀ ಗುರುಸಾರ್ವಭೌಮ ವಿದ್ಯಾಪೀಠ 
ಮಂತ್ರಾಲಯ 
೧೧ ಸದಾಚಾರ ಸ್ಮ ತಿ-(ಕ ಕನ್ನಡಾನುವಾದ) ಪಂ॥ ಪ್ರಭಂಜನಾಚಾರ್ಯ ವ್ಯಾಸನಕೆರೆ 
೧೨ ಸದಾಚಾರ ಸ್ಮೃತಿ- (ಕನ್ನಡಾನುವಾದ) ಪ್ರೊ. ಕೆ. ಟಿ. ಪಾಂಡುರಂಗಿ 
೧೩ ಧರ್ಮ ಪ ಜಾ ವಾಲಿಪ್ರತಿ 
೧೪ ಆಹ್ನ್ಮೀಕ ಮಂಜರಿ- SMSO ಸಭಾ ತಿರುಚಾನೂರ 
ಪ್ರಕಾಶಿತ 
೧೫ ಬ್ರಹ್ಮಕರ್ಮ ಸಮುಚ್ಚಯ- ನಿರ್ಣಯಸಾಗರ ಪ್ರಕಾಶಿತ 


೧೦ 


೧೪ 


೧೫ 
೧೬ 
ಶಿ 


೩೭ 


೪ 
೫೧ 


೧೦೪ 


೧೦೫ 
೧೧೭ 


(೧೮ 


ಪಂಕ್ತಿ 
೧೮ 
9 


೧೯ 


೧೭ 


೧೪ 


೨೯ 


0೫ 


ಒಪ್ಪೋಲೆ 


ತಪ್ಪು 


ಬ್ರಾಹ್ಮಣಮುಪನೀತ 


ಎ ವಿದ್ಯಾಕಾಮಸ್ತು | 


ನಿರೋಧಾಭ್ಯಾಂ 
ನಿಷೇವೇತ್‌ 


ನಾಮಗಳನ್ನು ಕ್ರಮವಾಗಿ, 


ಮುಪಾಸೀತ್‌ 
ದಿವಾಕರಂ 
ಶಾರ್ಜ್ಜಣಃ 


ಶ್ರೀಮದಾಚಾರ್ಯರು 
ಸದಾಚಾರ ಸ್ಮೃತಿಯಲ್ಲಿ 


ಸ್ಮರೇತ್‌ 
ಸತ್ಯಮಿತ್ಯಭಿದೀಯತೇ 


೫ನೇ ಕಲಮಿನಲ್ಲಿ 


ಶ್ರೀನರಸಿಂಹಃ 
ನವಕಾವ್ಯಹಂ 


ಸಮಾನನವಿಲ್ಲೆಂಬುದನ್ನು 


ಒಪ್ಪು 
ಬ್ರಾಹ್ಮಣಮುಪನಯೀತ 
ಏದ್ಯಾಕಾ ಮಸ ಟೆ 
ನಿರೋಧಾತ್‌ 
ನಿಷೇವೇತ 


ನಾಮಗಳನ್ನು ಸ್ಮರಿಸುತ್ತ 


ಕ್ರಮವಾಗಿ 
ಮುಪಾಸೀತ 
ದಿವಾಕರೂಂ 
ಶಾರ್ಜ್ಸ್ಜಣಃ 


ಶ್ರೀಮದಾಚಾರ್ಯರ ಸದಾಚಾರ 
ಸ್ಮೃತಿಯ ಟಿಪ್ಪಣಿಯಲ್ಲಿ 


ಸ್ಮರೇತ 
ಸತ್ಯಮಿತಿಗೀಯತೆ 


ಪ್ರಾಣದೇವರ ಅಭಿಷೇಕದನಂತರ 
ಗರುಡ ಶೇಷರಿಗೆ, ವೃಂದಾವನ 
ಗಳಿಗೆ ಅಭಿಷೇಕವರಾಡಿ ಎಡಗಡೆಗೆ 
ಇಡಬೇಕು, 


ಶ್ರೀಲಕ್ಷ್ಮೀನರಸಿಂಹಃ 
ನಮಾಮ್ಯಹಂ 


ಸಮಾನವಿಲ್ಲೆಂಬುದನ್ನು